ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ಮರು ಹಂಚಿಕೆ ನಂತರ ಯಾರಿಗೆ ಯಾವ ಇಲಾಖೆ?

Last Updated 10 ಫೆಬ್ರುವರಿ 2020, 10:53 IST
ಅಕ್ಷರ ಗಾತ್ರ

ಬೆಂಗಳೂರು: ನೂತನ 10 ಮಂದಿ ಸಚಿವರಿಗೆ ಸೋಮವಾರ ಬಿ.ಎಸ್‌ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ.

ಯಾರಿಗೆ ಯಾವ್ಯಾವ ಇಲಾಖೆ?

-ಬಿ.ಎಸ್‌ ಯಡಿಯೂರಪ್ಪ (ಸಿಎಂ): ಹಣಕಾಸು, ಇಂಧನ, ಬೆಂಗಳೂರು ನಗರ ಅಭಿವೃದ್ಧಿ, ವಾರ್ತಾ ಇಲಾಖೆ, ಗುಪ್ತವಾರ್ತೆ ಸೇರಿದಂತೆ ಹಂಚಿಕೆಯಾಗದೇ ಉಳಿದ ಖಾತೆಗಳು

-ಕಾರಜೋಳ (ಡಿಸಿಎಂ): ಲೋಕೋಪಯೋಗಿ, ಸಮಾಜ ಕಲ್ಯಾಣ

-ಆಶ್ವತ್ಥನಾರಾಯಣ (ಡಿಸಿಎಂ): ಉನ್ನತ ಶಿಕ್ಷಣ, ಐಟಿ–ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ

-ಲಕ್ಷ್ಮಣ ಸವದಿ (ಡಿಸಿಎಂ): ಸಾರಿಗೆ

-ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

-ಆರ್‌.ಅಶೋಕ: ಕಂದಾಯ

-ಜಗದೀಶ ಶೆಟ್ಟರ್‌: ಬೃಹತ್‌ –ಮಧ್ಯಮ ಕೈಗಾರಿಕೆ

-ಶ್ರೀರಾಮುಲು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

-ಎಸ್‌ ಸುರೇಶ್‌ ಕುಮಾರ್‌: ಪ್ರಾಥಮಿಕ–ಪ್ರೌಢ ಶಿಕ್ಷಣ ಮತ್ತು ಸಕಾಲ

-ಸಿ.ಟಿ ರವಿ: ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ

-ಬಸವರಾಜ ಬೊಮ್ಮಾಯಿ: ಗೃಹ

-ಕೋಟ ಶ್ರೀನಿವಾಸ ಪೂಜಾರಿ: ಮುಜರಾಯಿ, ಮೀನುಗಾರಿಕೆ, ಬಂದರ ಮತ್ತು ಒಳನಾಡು ಸಾರಿಗೆ

-ಜೆ–ಸಿ ಮಾಧುಸ್ವಾಮಿ: ಕಾನೂನು ಮತ್ತು ಸಂಸದೀಯ ವ್ಯವಹಾರ

-ಸಿ.ಸಿ ಪಾಟೀಲ: ಗಣಿ ಮತ್ತು ಭೂವಿಜ್ಞಾನ

-ಪ್ರಭು ಚೌವ್ಹಾಣ್‌: ಪಶು ಸಂಗೋಪನೆ

-ಶಶಿಕಲಾ ಜೊಲ್ಲೆ: ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ

-ಎಚ್‌. ನಾಗೇಶ್‌: ಅಬಕಾರಿ

-ರಮೇಶ್‌ ಜಾರಕಿಹೊಳಿ: ಜಲಸಂಪನ್ಮೂಲ

-ಎಸ್‌.ಟಿ ಸೋಮಶೇಖರ್‌: ಸಹಕಾರ

-ಶಿವರಾಮ ಹೆಬ್ಬಾರ್‌: ಕಾರ್ಮಿಕ

-ನಾರಾಯಣಗೌಡ: ತೋಟಗಾರಿಗೆ, ಪೌರಾಡಳಿತ

-ಬೈರತಿ ಬಸವರಾಜು: ನಗರಾಭಿವೃದ್ಧಿ

-ಕೆ. ಸುಧಾಕರ್‌: ವೈದ್ಯಕೀಯ ಶಿಕ್ಷಣ

-ಬಿ.ಸಿ ಪಾಟೀಲ: ಅರಣ್ಯ

-ಶ್ರೀಮಂತ ಪಾಟೀಲ: ಜವಳಿ

-ಗೋಪಾಲಯ್ಯ: ಸಣ್ಣ ಕೈಗಾರಿಕೆ

-ಆನಂದ್‌ ಸಿಂಗ್‌: ಆಹಾರ ಮತ್ತು ನಾಗರಿಕ ಪೂರೈಕೆ

-ಸೋಮಣ್ಣ: ವಸತಿ ಮತ್ತು ರೇಷ್ಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT