ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಎಫ್ಕೆಸಿಸಿಐ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವಿವರಿಸಲಾಯಿತು. ಹಾಲಿ ಚಾಲ್ತಿಯಲ್ಲಿರುವ ಸೆಸ್ ಅನ್ನು ಶೇ.1.5 ರಿಂದ ಶೇ.0.5ಗೆ ಇಳಿಸಲು ಎಫ್ಕೆಸಿಸಿಐ ಮಹಾಸಂಸ್ಥೆ,ಎಪಿಎಂಸಿ ಉಪ ಸಮಿತಿಯ ಅಧ್ಯಕ್ಷರಾದ ಆರ್ ಸಿ ಲಹೋಠಿ, ನಿರ್ದೇಶಕಟಿ. ಸಾಯಿರಾಂ ಪ್ರಸಾದ್ ಮನವಿ ಸಲ್ಲಿಸಿ ಒತ್ತಾಯಿಸಿದರು.