ಇಂದು ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.ದಕ್ಷಿಣ ಕನ್ನಡದಲ್ಲಿ 79, ಕಲಬುರಗಿಯಲ್ಲಿ 63, ಬಳ್ಳಾರಿಯಲ್ಲಿ 53,ಬೆಂಗಳೂರು ನಗರದಲ್ಲಿ 47,ಧಾರವಾಡದಲ್ಲಿ 8, ಉಡುಪಿ ಮತ್ತು ಶಿವಮೊಗ್ಗದಲ್ಲಿ ತಲಾ 7, ಯಾದಗಿರಿ, ರಾಯಚೂರು ಮತ್ತುಉತ್ತರ ಕನ್ನಡದಲ್ಲಿ ತಲಾ 6,ಹಾಸನದಲ್ಲಿ 5,ವಿಜಯಪುರ,ಮೈಸೂರು,ರಾಮನಗರ ಮತ್ತು ಗದಗದಲ್ಲಿ ತಲಾ 4, ಬೆಳಗಾವಿಯಲ್ಲಿ 3, ಬೀದರ್ನಲ್ಲಿ 2 ಮತ್ತು ತುಮಕೂರಿನಲ್ಲಿ 1 ಪ್ರಕರಣಗಳು ವರದಿಯಾಗಿವೆ.