ಮಹಾದ್ವಾರ ರಸ್ತೆ 2ನೇ ಕ್ರಾಸ್ನ ವಿದ್ಯಾ ಅಲಿಯಾಸ್ ಸಾರಿಕಾ ಪಾಂಡುರಂಗ ಹವಾಲ್ದಾರ, ದೀಪಾ ಸಂದೀಪ ಪಾಟೀಲ, ಶಹಾಪುರ ಕೋರೆ ಗಲ್ಲಿಯ ಮಂಗಲಾ ದಿನೇಶ ಪಾಟೀಲ, ತಾಲ್ಲೂಕಿನ ಮನೋಹರ ಅಪ್ಪಾಸಾಬ ಪಾಯಕ್ಕನವರ, ಬಸವನಕುಡಚಿ ದೇವರಾಜ ಅರಸು ಕಾಲೊನಿಯ ನಾಗರಾಜ ರಾಮಚಂದ್ರ ಕಡಕೋಳ (ಕರವೇ ಜಿಲ್ಲಾ ಸಂಚಾಲಕ ಹಾಗೂ ‘ಜುಲ್ಮಸೇ ಜಂಗ’ ಪತ್ರಿಕೆ ವರದಿಗಾರ), ಸಹ್ಯಾದ್ರಿನಗರದ ಸಚಿನ್ ಮಾರುತಿ ಸುತಗಟ್ಟಿ, ಖಾನಾಪುರ ತಾಲ್ಲೂಕು ಇಟಗಿಯ ಮಹಮ್ಮದ್ ಯೂಸುಫ್ ಮೀರಾಸಾಬ ಕಿತ್ತೂರ ಬಂಧಿತರು.