‘ಕಾಂಗ್ರೆಸ್ನವರು ಹಿಂದೆಕರೆಂಟ್ ಕಂಬ ನಿಲ್ಲಿಸಿ ಗೆಲ್ಲಿಸಿಕೊಂಡು ಅಧಿಕಾರ ಹಿಡಿಯುತ್ತಿದ್ದರು. ಆದರೆ, ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲವಾಗಿದೆ. ಒಂದು ಕಾಲದಲ್ಲಿ ತಿಹಾರ್ ಜೈಲಿನಲ್ಲಿಅಫ್ಜಲ್ ಗುರು, ಛೋಟಾ ಶಕೀಲ್,ಕಸಬ್ ಸೇರಿದಂತೆ ಹಲವರ ಹೆಸರು ಕೂಗಲಾಗುತಿತ್ತು. ಆದರೆ, ಈಗ ಪಿ.ಚಿದಂಬರಂ, ಎ.ರಾಜಾ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಹೆಸರು ಕರೆಯುವ ಪರಿಸ್ಥಿತಿ ಬಂದಿತ್ತು’ ಎಂದು ಟೀಕಿಸಿದರು.