‘ಎಸ್.ಆರ್.ಕಬಾಡೆ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್ಟಿಪಿಎಸ್)ದ ಅಕೌಂಟ್ ಆಫೀಸರ್ ಅನುಪಮಾ ಕಬಾಡೆ, ಅವರ ಪುತ್ರ ಪ್ರೀತಮ್ ಮತ್ತು ಜರ್ಮನಿಯಿಂದ ಬಂದಿರುವ ಪ್ರಿತಮ್ ಅವರ ಸ್ನೇಹಿತೆ ಡಾ. ಚಿನ್ಮಯಿ ವಿರುದ್ಧ ಕೋವಿಡ್–19 ವಿಶೇಷ ಮ್ಯಾಜಿಸ್ಟ್ರೇಟ್ ಅನಿಲಕುಮಾರ ಗೋಖಲೆ ಗುರುವಾರ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.