2016ರಲ್ಲಿ ಕಾಂಗ್ರೆಸ್ನಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದಕೆ.ಸಿ.ರಾಮಮೂರ್ತಿಈಚೆಗೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ಎದುರಾಗಿತ್ತು. ಪಕ್ಷಕ್ಕೂ ರಾಜೀನಾಮೆ ನೀಡಿ ಹೊರಬಂದಿದ್ದ ಅವರುನಂತರ ಬಿಜೆಪಿಗೆ ಸೇರಿದ್ದರು. ಬಿಜೆಪಿ ವರಿಷ್ಠರು ಮತ್ತೆ ಅವರನ್ನೇ ಕಣಕ್ಕಿಳಿದಿದ್ದರು. ಇವರ ಅಧಿಕಾರ ಅವಧಿ 2022 ಜೂನ್ 30ರವರೆಗೆ ಇರುತ್ತದೆ.