<p><strong>ಬೆಂಗಳೂರು:</strong> ‘ನನ್ನನ್ನು ಹೀರೊ ಮಾಡಿದ್ರಿ, ವಿಲನ್ ಕೂಡ ಮಾಡಿದ್ರಿ, ಕೊನೆಗೆ ಏಕಾಂಗಿಮಾಡಿದ್ರಿ’ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.</p>.<p>‘ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಹೈಕಮಾಂಡ್ಗೆ ನಾವೇನೂ ಚಾಲೆಂಜ್ ಮಾಡಿಲ್ಲ’ ಎಂದು ಹೇಳಿದರು.</p>.<p>ನನ್ನ ಮಗಳ ಮದುವೆ ಇದೆ. ನನ್ನ ಸಂಬಂಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈನಲ್ಲಿದ್ದಾರೆ ಹಾಗಾಗಿ ನಾನು ಮತ್ತೆ ಮುಂಬೈಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ...<a href="https://www.prajavani.net/stories/stateregional/mla-umesh-jadhav-614402.html" target="_blank"> ನಾನು ಪಕ್ಷದಲ್ಲೇ ಇರುತ್ತೇನೆ, ರಾಜೀನಾಮೆ ಕೊಡಲ್ಲ: ಶಾಸಕ ಉಮೇಶ್ ಜಾಧವ್</a></strong></p>.<p>‘ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು ನನ್ನ ಮಿತ್ರರು. ಅವರ ಮನೆಗೆ ಹೋಗ್ತೇನೆ ಏನೀವಾಗ? ಯಾರೂ ಮನೆಗೂ ಹೋಗ್ಬಾರ್ದಾ? ಎಲ್ಲಾ ನೀವೇ ಹೇಳ್ತೀರಾ, ನೀವೇ ಮಾಡ್ತಿರಾ? ನೀವೇನೂ ಜಡ್ಜ್ಗಳಲ್ಲ’ ಎಂದು ಪ್ರಶ್ನಿಸಿದರು.</p>.<p>ರಾಜಕಾರಣಿಗಳು ನಾವೆಲ್ಲಾ ಮಿತ್ರರು. ನಮಗೆ ಬಿಜೆಪಿಯಲ್ಲೂ ಮಿತ್ರರಿದ್ದಾರೆ ಎಂದರು.</p>.<p><strong>ಇದನ್ನೂ ಓದಿ...<a href="https://www.prajavani.net/stories/stateregional/ramesh-jarahikoli-comment-596851.html" target="_blank">‘ಹೀರೋನ ವಿಲನ್ ಮಾಡ್ತೀರಿ, ವಿಲನ್ನ ಹೀರೋ ಮಾಡ್ತೀರಿ’: ರಮೇಶ ಜಾರಕಿಹೊಳಿ ಕಿಡಿ</a></strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನನ್ನನ್ನು ಹೀರೊ ಮಾಡಿದ್ರಿ, ವಿಲನ್ ಕೂಡ ಮಾಡಿದ್ರಿ, ಕೊನೆಗೆ ಏಕಾಂಗಿಮಾಡಿದ್ರಿ’ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.</p>.<p>‘ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಹೈಕಮಾಂಡ್ಗೆ ನಾವೇನೂ ಚಾಲೆಂಜ್ ಮಾಡಿಲ್ಲ’ ಎಂದು ಹೇಳಿದರು.</p>.<p>ನನ್ನ ಮಗಳ ಮದುವೆ ಇದೆ. ನನ್ನ ಸಂಬಂಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈನಲ್ಲಿದ್ದಾರೆ ಹಾಗಾಗಿ ನಾನು ಮತ್ತೆ ಮುಂಬೈಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ...<a href="https://www.prajavani.net/stories/stateregional/mla-umesh-jadhav-614402.html" target="_blank"> ನಾನು ಪಕ್ಷದಲ್ಲೇ ಇರುತ್ತೇನೆ, ರಾಜೀನಾಮೆ ಕೊಡಲ್ಲ: ಶಾಸಕ ಉಮೇಶ್ ಜಾಧವ್</a></strong></p>.<p>‘ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು ನನ್ನ ಮಿತ್ರರು. ಅವರ ಮನೆಗೆ ಹೋಗ್ತೇನೆ ಏನೀವಾಗ? ಯಾರೂ ಮನೆಗೂ ಹೋಗ್ಬಾರ್ದಾ? ಎಲ್ಲಾ ನೀವೇ ಹೇಳ್ತೀರಾ, ನೀವೇ ಮಾಡ್ತಿರಾ? ನೀವೇನೂ ಜಡ್ಜ್ಗಳಲ್ಲ’ ಎಂದು ಪ್ರಶ್ನಿಸಿದರು.</p>.<p>ರಾಜಕಾರಣಿಗಳು ನಾವೆಲ್ಲಾ ಮಿತ್ರರು. ನಮಗೆ ಬಿಜೆಪಿಯಲ್ಲೂ ಮಿತ್ರರಿದ್ದಾರೆ ಎಂದರು.</p>.<p><strong>ಇದನ್ನೂ ಓದಿ...<a href="https://www.prajavani.net/stories/stateregional/ramesh-jarahikoli-comment-596851.html" target="_blank">‘ಹೀರೋನ ವಿಲನ್ ಮಾಡ್ತೀರಿ, ವಿಲನ್ನ ಹೀರೋ ಮಾಡ್ತೀರಿ’: ರಮೇಶ ಜಾರಕಿಹೊಳಿ ಕಿಡಿ</a></strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>