‘ಮಂಗಳೂರು ಸಮೀಪ ಅವರು ನಿಗೂಢವಾಗಿ ನಾಪತ್ತೆಯಾಗಿರುವ ವಿಷಯ ಕೇಳಿ ನನಗೆ ಆಘಾತವಾಗಿದೆ. ಅವರ ಕಣ್ಮರೆ ಬಹಳ ನಿಗೂಢವಾಗಿದೆ. ಅವರು ಕಾಣೆಯಾಗಿದ್ದಾರೋ ಇಲ್ಲವೇ ಯಾರಾದರೂ ಕರೆದೊಯ್ದಿದ್ದಾರೋ ನನಗೆ ಗೊತ್ತಿಲ್ಲ. ಪ್ರಕರಣ ತನಿಖೆಯಾಗಬೇಕು.ಅವರ ಹುಡುಕಾಟಕ್ಕೆ ಎಲ್ಲರ ನೆರವು ಸಿಗುತ್ತಿದೆ. ಮುಖ್ಯಮಂತ್ರಿಗಳೂ ಇಲ್ಲಿಗೆ ಬಂದು ಕೃಷ್ಣ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಸೂಕ್ತ ತನಿಖೆ ನಡೆದರಷ್ಟೇ ಕಣ್ಮರೆಯ ಕಾರಣ ತಿಳಿಯಬಹುದು,’ ಎಂದರು.