‘ಸಾರ್ವಜನಿಕರ ಅಭಿಪ್ರಾಯ ಪಡೆದು, ದೂರು ಆಲಿಸಿದ ನಂತರ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರಾಜೀನಾಮೆಗೆ ಏನು ಕಾರಣ ಎಂಬುದು ಗೊತ್ತಿಲ್ಲ.ರಾಜಕೀಯ ಪಕ್ಷದಿಂದ ಆಯ್ಕೆ ಆಗಿರುವುದರಿಂದಸಕಾರಣ ನೀಡಬೇಕಾಗುತ್ತದೆ. ಎಲ್ಲ ಮಾಹಿತಿ ಪಡೆದ ನಂತರ ರಾಜೀನಾಮೆ ಒಪ್ಪಬಹುದು, ಇಲ್ಲವೆ ತಿರಸ್ಕರಿಸಬಹುದು’ ಎಂದರು.