ದಾವಣಗೆರೆಯಲ್ಲಿ ಹೇಳಿಕೆ ನೀಡಿದ ಅವರು, ಕಲ್ಯಾಣ ಕರ್ನಾಟಕ್ಕೆ ₹ 2500 ಕೋಟಿ ಕೇಳಿದ್ದರು. ಸರ್ಕಾರ ನೀಡಿದ್ದು ₹ 1500 ಕೋಟಿ ಮಾತ್ರ. ನಾನು ಸಿಎಂ ಆಗಿದ್ದಾಗ ಇಷ್ಟು ಕೊಟ್ಟಿದ್ದೆ. ಬಜೆಟ್ನಲ್ಲಿ ಹೇಳಿದ್ದು ಒಂದು, ಮಾಡುವುದು ಮತ್ತೊಂದು ಯಡಿಯೂರಪ್ಪ ನಡೆ. ಬಜೆಟ್ ಮಂಡನೆ ಮರುದಿನ ನೀರಾವರಿಗೆ ಹತ್ತು ಸಾವಿರ ಕೋಟಿ ಪ್ರಕಟಿಸಿದ್ದಾರೆ. ಅದು ಹೇಗೆ ಸಾದ್ಯ. ಇದರಿಂದ ಬಜೆಟ್ ತನ್ನ ಪಾವಿತ್ರ್ಯ ಕಳೆದುಕೊಳ್ಳುತ್ತದೆ ಎಂದು ತಿಳಿಸಿದರು.