ವಾಸ್ತುಶಿಲ್ಪಿಗಳಾದ ಶ್ರೀದೇವಿ ಚಂಗಲಿ ಮತ್ತು ರೋಸಿ ಪೌಲ್ (ಬೆಂಗಳೂರು), ಕ್ರಿಕೆಟಿಗ ದೇವದತ್ ಪಡಿಕ್ಕಲ್ (ಬೆಂಗಳೂರು), ನವೋದ್ಯಮಿ ರೋಹನ್ ಗಣಪತಿ (ಬೆಂಗಳೂರು), ಕೊಳಲು ವಾದಕರಾದ ಹೇರಂಬಾ ಮತ್ತು ಹೇಮಂತ (ಕೊಡಗು), ಪರಿಸರಪ್ರೇಮಿ ಸಮ್ಮಿನಲ್ ಶೆಟ್ಟಿ (ದಕ್ಷಿಣ ಕನ್ನಡ), ವಿಜ್ಞಾನಿ ಸಮ್ಯಕ್ ಶಾ (ವಿಜಯಪುರ), ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಜಿ.ಎಂ.ರಾಜೇಶ್ ಬಾಬು (ಬೆಂಗಳೂರು), ಹೋರಾಟಗಾರ ಚೇತನ್ ಅಹಿಂಸಾ (ಬೆಂಗಳೂರು), ಮಕ್ಕಳ ಹಕ್ಕು ಹೋರಾಟಗಾರ್ತಿ ಜಿ.ಕೆ.ಶೈಲಜಾ (ಬಾಗಲಕೋಟೆ), ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹೇಶ್ ಜಾಧವ್ (ಬೆಳಗಾವಿ), ಸಿನಿಮಾ ನಿರ್ದೇಶಕ ಡಿ.ಸತ್ಯ ಪ್ರಕಾಶ್, ಪರಿಸರ ವಿಭಾಗದಲ್ಲಿ ಎ.ಪಿ.ಸಿ ಅಭಿಜಿತ್ (ಮೈಸೂರು) ಅವರನ್ನು ಗೌರವಿಸಲಾಯಿತು.