ಗೋವು ಕಳ್ಳಸಾಗಣೆ ಮಾಡುವವರಿಗೆ ಥಳಿಸಿ ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ತಿಳಿಸಿ
ಗೋವು ಕಳ್ಳಸಾಗಣೆ ಮಾಡುವವರ ಮೇಲೆ ತೀವ್ರ ಹಲ್ಲೆ ಮಾಡಬೇಡಿ. ಇದರ ಬದಲು ನಾಲ್ಕೈದು ಬಾರಿ ಕಪಾಳಕ್ಕೆ ಹೊಡೆದು, ಅವರು ಅಲ್ಲಿಂದ ತಪ್ಪಿಸಿಕೊಳ್ಳದಂತೆ ಮರಕ್ಕೆ ಕಟ್ಟಿಹಾಕಿ.ಪೊಲೀಸರಿಗೆ ತಿಳಿಸಿದರೆ ಅವರುಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ.ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದಿದ್ದಾರೆಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ.Last Updated 31 ಜುಲೈ 2018, 2:10 IST