ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಕಾಶ್ ರೈ

ADVERTISEMENT

ಶಬರಿಮಲೆ ವಿಷಯದಲ್ಲಿ ಪಿಣರಾಯಿ ಆತುರದ ನಿರ್ಧಾರ ಕೈಗೊಂಡರು: ಪ್ರಕಾಶ್ ರೈ

ತಮಿಳುನಾಡಿನಲ್ಲಿ ಸ್ಟಾರ್ ರಾಜಕೀಯ ಮುಗಿದಿದೆ.ಕಮಲ್ ಹಾಸನ್ ಮತ್ತು ರಜನೀಕಾಂತ್ ಅವರ ಅಭಿಮಾನಿಗಳ ಗುಂಪು ವೋಟ್ ಆಗಿ ಬದಲಾಗಲ್ಲ.
Last Updated 14 ಜನವರಿ 2019, 14:56 IST
ಶಬರಿಮಲೆ ವಿಷಯದಲ್ಲಿ ಪಿಣರಾಯಿ ಆತುರದ ನಿರ್ಧಾರ ಕೈಗೊಂಡರು: ಪ್ರಕಾಶ್ ರೈ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಪ್ರಕಾಶ್ ರೈ

ಟ್ವಿಟರ್‌ನಲ್ಲಿ ಘೋಷಣೆ
Last Updated 1 ಜನವರಿ 2019, 4:16 IST
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಪ್ರಕಾಶ್ ರೈ

ನೋಡುವ ಮರವೊಂದೇ, ಕಾಣುತ್ತಿರುವುದು ಬೇರೆ ಬೇರೆ

ಕುರುಡ ಆನೆ ನೋಡಿದ ಕತೆ ನಿಮಗೂ ಗೊತ್ತಿರ ಬಹುದು. ಐವರು ಕುರುಡರು ಆನೆಯನ್ನು ನೋಡಿ ಐದು ಕಲ್ಪನೆ ಮಾಡಿಕೊಂಡು ಐದು ಉತ್ತರ ಹೇಳುತ್ತಾರೆ. ಇದನ್ನು ಎಲ್ಲರೂ ನೆಗೆಟಿವ್ ಆಗಿ ಬಳಸುತ್ತಿರುತ್ತಾರೆ. ಆದರೆ ಒಂದು ವಸ್ತುವನ್ನು ಒಂದು ಅನುಭವವನ್ನು ಕಣ್ಣಿರುವವರು ಕೂಡ ಬೇರೆ ಬೇರೆಯಾಗಿಯೇ ನೋಡುತ್ತಾ ಇರುತ್ತಾರೆ. ಹಾಗೆ ನೋಡಿದಾಗಲೇ ಬದುಕು ಸಂಕೀರ್ಣವೂ ಸುಂದರವೂ ಆಗುತ್ತಾ ಹೋಗುವುದು. ಆಗಲೇ ಕಲೆ ಹುಟ್ಟುವುದು.
Last Updated 8 ಡಿಸೆಂಬರ್ 2018, 20:00 IST
ನೋಡುವ ಮರವೊಂದೇ, ಕಾಣುತ್ತಿರುವುದು ಬೇರೆ ಬೇರೆ

ಗುಂಪಿನಲ್ಲಿ ಗೋವಿಂದಾ... ಗೋವಿಂದ

ಗುಂಪಿನಲ್ಲಿದ್ದಾಗ ಯಾರ ಧ್ವನಿಯೂ ಗುರುತಾಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೂಗಬಹುದು. ಚೀರಬಹುದು, ಛೀಮಾರಿ ಹಾಕಬಹುದು. ಕೋರಸ್ಸಿಗೆ ಕರುಣೆಯಿಲ್ಲ. ಸಾಮಾಜಿಕ ಜಾಲತಾಣ ಅನ್ನುವುದು ಕೋರಸ್ಸು. ಅಲ್ಲಿ ಯಾರು ಏನೆಂದರು ಅನ್ನುವುದು ಗೊತ್ತಾಗುವುದಿಲ್ಲ. ಚಿವುಟಿದ್ದು ಯಾರೆಂದು ಗೊತ್ತಾಗದ ಜಾತ್ರೆಯ ಗುಂಪಿನಂತೆ ಇಲ್ಲೂ ತಮಗೆ ಬೇಕಾದ ಕಡೆ, ತಮಗೆ ಬೇಕಾದಷ್ಟು ಜಿಗುಟಿ ಹೋಗುತ್ತಾರೆ ಉಗುರು ಬೆಳೆಸಿಕೊಂಡವರು. ಆ ಉಗುರು ಕೂಡ ಸ್ವಂತದ್ದಲ್ಲ
Last Updated 27 ಅಕ್ಟೋಬರ್ 2018, 20:00 IST
ಗುಂಪಿನಲ್ಲಿ ಗೋವಿಂದಾ... ಗೋವಿಂದ

ಎಲ್ಲ ಮರೆತಿರುವಾಗ...

ನೆನಪುಗಳಿಲ್ಲದೇ ಮನಸ್ಸು ಬದುಕಬಲ್ಲದು, ದೇಹ ಜೀವಿಸ ಲಾರದು ಅನ್ನುತ್ತದೆ ವಿಜ್ಞಾನ. ನಮ್ಮ ಕೋಶಕೋಶಕ್ಕೂ ಯಾವ ವೈರಸ್ ಬಂದಾಗ ದಾಳಿ ಮಾಡಬೇಕು, ಯಾವ ಬ್ಯಾಕ್ಟೀರಿಯವನ್ನು ಹೊಡೆದಟ್ಟಬೇಕು ಎಂಬ ದಟ್ಟ ನೆನಪಿರುತ್ತದೆ. ಆ ನೆನಪು ದೇಹಕ್ಕೆ ಬೇಕು. ಶತ್ರು ಯಾರು ಮಿತ್ರ ಯಾರು ಅನ್ನುವುದಷ್ಟೇ ದೇಹಕ್ಕೆ ಗೊತ್ತಿರುತ್ತದೆ. ಆದರೆ ಮನಸ್ಸಿಗೆ ಶತ್ರುಗಳಿಲ್ಲ. ಮಿತ್ರರೂ ಇಲ್ಲ. ಅಲ್ಲಿರುವುದು ಅನುಭವಗಳು ಮಾತ್ರ.
Last Updated 22 ಸೆಪ್ಟೆಂಬರ್ 2018, 20:40 IST
ಎಲ್ಲ ಮರೆತಿರುವಾಗ...

ಒಳಗೆ ಮುರಿದ ಮುಳ್ಳು, ಕತ್ತಲಲ್ಲಿ ತುಳಿದ ಚಿಟ್ಟೆ!

ನಾನು ಮುರಿದುಕೊಂಡ ಸಂಬಂಧಗಳನ್ನು ನಿಜಕ್ಕೂ ಯಾರು ಮುರಿದಿರಬಹುದು, ಯಾರ ಪಿತೂರಿಯಿಂದ ಕೆಲವು ಸುಮಧುರ ಸಂಬಂಧಗಳು ಕಟುವಾಗಿರಬಹುದು, ಯಾವುದೋ ಕಾಣದ ಕೈ ಎರಡು ಜೀವಗಳ ನಡುವೆ ಅದ್ಯಾವುದೋ ಮಾಯಕದಲ್ಲಿ ಬಂದು ಇಲ್ಲಿರುವ ವಸ್ತುಗಳನ್ನೆಲ್ಲಾ ಕೊಂಚ ಸರಿಸಿ ಅಸ್ತವ್ಯಸ್ತ ಮಾಡಿ ಹೋಗಿರಬಹುದಲ್ಲವೇ?
Last Updated 25 ಆಗಸ್ಟ್ 2018, 19:30 IST
ಒಳಗೆ ಮುರಿದ ಮುಳ್ಳು, ಕತ್ತಲಲ್ಲಿ ತುಳಿದ ಚಿಟ್ಟೆ!
ADVERTISEMENT
ADVERTISEMENT
ADVERTISEMENT
ADVERTISEMENT