ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Abhimanyu Easwaran

ADVERTISEMENT

ತನ್ನ ಹೆಸರಿನ ಅಂಗಣದಲ್ಲಿ ಆಡಲಿರುವ ಅಭಿಮನ್ಯು!

ನವದೆಹಲಿ (ಪಿಟಿಐ): ಡೆಹ್ರಾಡೂನ್‌ನ ‘ಅಭಿಮನ್ಯು ಕ್ರಿಕೆಟ್‌ ಅಕಾಡೆಮಿ ಕ್ರೀಡಾಂಗಣ’ದಲ್ಲಿ ಬಂಗಾಳ ಮತ್ತು ಉತ್ತರಾಖಂಡ ತಂಡಗಳ ನಡುವೆ ಮಂಗಳವಾರ ಆರಂಭವಾಗಲಿರುವ ರಣಜಿ ಕ್ರಿಕೆಟ್‌ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಬಂಗಾಳ ತಂಡದ ಬ್ಯಾಟರ್‌ ಅಭಿಮನ್ಯು ಈಶ್ವರನ್‌, ತಮ್ಮದೇ ಹೆಸರಿನ ಕ್ರೀಡಾಂಗಣದಲ್ಲಿ ಆಡಲಿದ್ದಾರೆ. ಈ ಕ್ರೀಡಾಂಗಣವನ್ನು ನಿರ್ಮಿಸಿರುವುದು ಅಭಿಮನ್ಯು ಅವರ ಅಪ್ಪ ರಂಗನಾಥನ್‌ ಪರಮೇಶ್ವರನ್ ಈಶ್ವರನ್‌. ರಂಗನಾಥನ್‌ ಅವರು ಕ್ರೀಡಾಂಗಣ ನಿರ್ಮಾಣಕ್ಕಾಗಿ 2005 ರಲ್ಲಿ ಡೆಹ್ರಾಡೂನ್‌ನಲ್ಲಿ ಜಮೀನು ಖರೀದಿಸಿದ್ದರು. ಸ್ವಂತ ಖರ್ಚಿನಲ್ಲಿ ಕ್ರೀಡಾಂಗಣ ನಿರ್ಮಿಸಿದ್ದರು. ಬಳಿಕ ಮಗನ ಹೆಸರನ್ನೇ ಇಟ್ಟಿದ್ದರು. ಅಪ್ಪ ಕಟ್ಟಿಸಿರುವ ಕ್ರೀಡಾಂಗಣದಲ್ಲಿ ಆಡುವ ಅ‍ಪೂರ್ವ ಅವಕಾಶ ಇದೀಗ ಮಗನಿಗೆ ದೊರೆತಿದೆ.
Last Updated 2 ಜನವರಿ 2023, 23:18 IST
ತನ್ನ ಹೆಸರಿನ ಅಂಗಣದಲ್ಲಿ ಆಡಲಿರುವ ಅಭಿಮನ್ಯು!

ಬಂಗಾಳ ತಂಡಕ್ಕೆ ಅನುಸ್ಟುಪ್‌ ಮಜುಂದಾರ್ ನಾಯಕ

ಸೈಯದ್‌ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಶಮಿ ಸಹೋದರನಿಗೆ ಸ್ಥಾನ
Last Updated 1 ಜನವರಿ 2021, 14:15 IST
ಬಂಗಾಳ ತಂಡಕ್ಕೆ ಅನುಸ್ಟುಪ್‌ ಮಜುಂದಾರ್ ನಾಯಕ

ಟೆಸ್ಟ್‌ ಕ್ರಿಕೆಟ್: ಈಶ್ವರನ್, ಸಮರ್ಥ್ ಶತಕದ ಜೊತೆಯಾಟ,

ಭಾರತ ‘ಎ’ ದಿಟ್ಟ ಉತ್ತರ
Last Updated 9 ಸೆಪ್ಟೆಂಬರ್ 2018, 16:02 IST
ಟೆಸ್ಟ್‌ ಕ್ರಿಕೆಟ್: ಈಶ್ವರನ್, ಸಮರ್ಥ್ ಶತಕದ ಜೊತೆಯಾಟ,
ADVERTISEMENT
ADVERTISEMENT
ADVERTISEMENT
ADVERTISEMENT