ಗುರುವಾರ, 3 ಜುಲೈ 2025
×
ADVERTISEMENT

Children Literature Festival

ADVERTISEMENT

ಭದ್ರಾವತಿ: 11ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಇಂದು

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ಜ.9ರಂದು ನಗರದ ನ್ಯೂ ಟೌನ್ ಆದಿಚುಂಚನಗಿರಿ ವಿದ್ಯಾಸಂಸ್ಥೆ ಶಾಲೆ ಆವರಣದಲ್ಲಿ ತಾಲ್ಲೂಕು 11ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಹೇಳಿದರು.
Last Updated 8 ಜನವರಿ 2025, 15:49 IST
ಭದ್ರಾವತಿ: 11ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಇಂದು

‘ನೀವ್‌ ಮಕ್ಕಳ ಸಾಹಿತ್ಯ ಸಮ್ಮೇಳನ’ ನಾಳೆಯಿಂದ

ಜೈಪುರದಲ್ಲಿ ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನ ದೇಶ ಮತ್ತು ವಿದೇಶದ ಸಾಹಿತ್ಯಪ್ರೇಮಿಗಳಿಗೆ ಮೀಸಲಾದ ಜಾಗತಿಕ ವೇದಿಕೆ. ಮಕ್ಕಳ ಸಾಹಿತ್ಯದ ಚರ್ಚೆಗೆ ಅಂತಹ ವೇದಿಕೆಯ ಕೊರತೆ ಇದೆ ಎಂಬುದನ್ನು ಮನಗಂಡು ನಗರದ ನೀವ್‌ ಅಕಾಡೆಮಿ ಕಳೆದ ವರ್ಷ ‘ನೀವ್ ಮಕ್ಕಳ ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಂಡಿತ್ತು. ಇದೇ 27ರಿಂದ 29ರವರೆಗೆ ಯಮಲೂರಿನಲ್ಲಿ ಏರ್ಪಾಡಾಗಿರುವ ಈ ವರ್ಷದ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಮತ್ತು ಓದುವ ಭವಿಷ್ಯದ ಬಗ್ಗೆ ಚಿಂತನ ಮಂಥನ ನಡೆಯಲಿದೆ
Last Updated 25 ಸೆಪ್ಟೆಂಬರ್ 2018, 19:30 IST
‘ನೀವ್‌ ಮಕ್ಕಳ ಸಾಹಿತ್ಯ ಸಮ್ಮೇಳನ’ ನಾಳೆಯಿಂದ
ADVERTISEMENT
ADVERTISEMENT
ADVERTISEMENT
ADVERTISEMENT