ಸೋಮವಾರ, 6 ಅಕ್ಟೋಬರ್ 2025
×
ADVERTISEMENT

Emotional

ADVERTISEMENT

AIಗೆ ಕೌಶಲವಿದೆ, ಕಲೆಯಿಲ್ಲ; ಮನುಷ್ಯರ ಭಾವನೆಯ ಅಭಿವ್ಯಕ್ತಿ ಅಸಾಧ್ಯ: ಚೇತನ್ ಭಗತ್

ಕೃತಕ ಬುದ್ಧಿಮತ್ತೆಯು ಕಾದಂಬರಿ ಕ್ಷೇತ್ರವನ್ನೂ ಒಳಗೊಂಡು ಬರಹಗಾರರ ಸೃಜನಶೀಲತೆಗೆ ಸವಾಲೊಡ್ಡಲಾರದು ಎಂದು ಚೇತನ್ ಭಗತ್ ಹೇಳಿದ್ದಾರೆ. ಎಐ ಕೌಶಲ ಹೊಂದಿದ್ದರೂ ಕಲೆಯಿಲ್ಲ, ನೈಜ ಭಾವನೆ ತಲುಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Last Updated 6 ಅಕ್ಟೋಬರ್ 2025, 6:44 IST
AIಗೆ ಕೌಶಲವಿದೆ, ಕಲೆಯಿಲ್ಲ; ಮನುಷ್ಯರ ಭಾವನೆಯ ಅಭಿವ್ಯಕ್ತಿ ಅಸಾಧ್ಯ: ಚೇತನ್ ಭಗತ್

ಭಾವಬುತ್ತಿಯಲಿ ಬರಿದಲ್ಲ ಈ ತವರು

ಶ್ರಾವಣ. ಹೆಣ್ಣುಮಕ್ಕಳಿಗಿದು ತವರಿನ ನೆನಪ ಮೊಗೆಮೊಗೆದು ತರುವ ಮಾಂತ್ರಿಕ ಮಾಸ. ಶ್ರಾವಣದೊಂದಿಗೆ ಬೆಸೆದುಕೊಂಡ ತವರೆಂಬ ಸಿರಿನಾಡ ನೆನಪು, ನೆನಪಿನಾಳದಿಂದ ಎದ್ದು ಬರುವ ಭಾವಬೆಸುಗೆಗಳು– ತುತ್ತಿಟ್ಟ ಅಮ್ಮ–ಅಪ್ಪ, ಮುದ್ದುಗರೆದ ಅಣ್ಣಂದಿರು–ಅಕ್ಕಂದಿರು, ಜೊತೆಗೂಡಿ ಆಡಿದ ಗೆಳತಿಯರು, ಏಳು–ಬೀಳಿಗೆ ಸಾಕ್ಷಿಯಾದ ಅಂಗಳ, ಜೋಕಾಲಿ ಜೀಕಲು ಕೊರಳೊಡ್ಡಿದ ಹೆಮ್ಮರ... ಯಾವುದಂತ ನೆನೆಯುವುದು...
Last Updated 9 ಆಗಸ್ಟ್ 2019, 19:30 IST
ಭಾವಬುತ್ತಿಯಲಿ ಬರಿದಲ್ಲ ಈ ತವರು
ADVERTISEMENT
ADVERTISEMENT
ADVERTISEMENT
ADVERTISEMENT