ಕಣಿವೆ ಕಾಡಿನ ಅಭಿವೃದ್ಧಿ ಕಹಿ ಸತ್ಯಗಳು
ಕಾಡಿಗೆ ಬೀಜದ ಸಮಸ್ಯೆಯಿಲ್ಲ, ಅದು ಮನುಷ್ಯ ಯತ್ನದಿಂದ ಬಿತ್ತುವುದಲ್ಲ. ಕೋಟ್ಯಂತರ ವರ್ಷಗಳಿಂದ ಭೂಮಿಗೆ ಪಕ್ಷಿ ಸಂಕುಲಗಳು ಬೀಜ ಬಿತ್ತುತ್ತಿವೆ. ಭೂಗತದ ಬೇರುಗಳಂತೂ ಐದಾರು ದಶಕಗಳಿಂದ ಜೀವ ಹಿಡಿದುಕೊಂಡು ಚಿಗುರಿ ಮೇಲೇಳಲು ಕಾತರಿಸುತ್ತಿವೆ. ಸಂರಕ್ಷಣೆಯನ್ನು ಪ್ರಭಾವಿಯಾಗಿಸುತ್ತ ನೆಲದ ಸತ್ಯಗಳನ್ನು ಅರ್ಥಮಾಡಿಕೊಂಡು ನಡೆಯುವುದು ನದಿ ಕಣಿವೆಯ ಅರಣ್ಯಾಭಿವೃದ್ಧಿಯ ಗುರಿಯಾಗಬೇಕಿದೆ.Last Updated 23 ಸೆಪ್ಟೆಂಬರ್ 2019, 19:30 IST