ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kuvempu Speech

ADVERTISEMENT

‘ಕುವೆಂಪು ಪತ್ರಗಳ ಹಕ್ಕುಸ್ವಾಮ್ಯದ ದಾಖಲೆ ಒದಗಿಸಿಲ್ಲ’

‘ಕುವೆಂಪು ಅವರ ಪತ್ರಗಳಿಗೆ ಸಂಬಂಧಿಸಿದಂತೆ ಕುವೆಂಪು ಅವರಿಂದಲೇ ಹಕ್ಕುಸ್ವಾಮ್ಯತೆ ಹೊಂದಿರುವುದರ ಬಗ್ಗೆ ಅಧಿಕೃತ ದಾಖಲೆ ಒದಗಿಸುವಂತೆ ಹಿರಿಯ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅವರಿಗೆ ಕುವೆಂಪು ಸಮಗ್ರ ಸಾಹಿತ್ಯದ ಸಂಪಾದಕರು ಬರೆದಿರುವ ಪತ್ರಕ್ಕೆ ಅವರು ಇದುವರೆಗೆ ಪ್ರತಿಕ್ರಿಯಿಸಿಲ್ಲ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ತಿಳಿಸಿದ್ದಾರೆ.
Last Updated 18 ಜನವರಿ 2021, 14:58 IST
fallback

‘ವಿಶ್ವ ಮಾನವ ಸಂದೇಶ ಪಾಲಿಸಿ’

‘ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುವ ಮಾನವ ಬೆಳೆಯುತ್ತ ಸ್ವಾರ್ಥಿಯಾಗಿ ಬೆಳೆಯದೆ ವಿಶ್ವಮಾನವನಾಗಿ ಬೆಳೆಯಬೇಕು’ ಎಂದು ಕನ್ನಡ ಶಿಕ್ಷಕ ಎಚ್‌. ನಾಗರಾಜ್‌ ಹೇಳಿದರು.
Last Updated 8 ಜನವರಿ 2021, 7:22 IST
‘ವಿಶ್ವ ಮಾನವ ಸಂದೇಶ ಪಾಲಿಸಿ’

ನೆನಪು: ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಕುವೆಂಪು ಭಾಷಣ

Last Updated 4 ಜನವರಿ 2019, 7:40 IST
fallback
ADVERTISEMENT
ADVERTISEMENT
ADVERTISEMENT
ADVERTISEMENT