ಭರತ–ಬಾಹುಬಲಿಯ ಕಾಮಿಡಿ ಜರ್ನಿ
‘ಮಾಸ್ಟರ್ ಪೀಸ್’ ಚಿತ್ರ ತೆರೆಕಂಡಿದ್ದು ನಾಲ್ಕು ವರ್ಷದ ಹಿಂದೆ. ಯಶ್ ನಟನೆಯ ಈ ಸಿನಿಮಾ ನಿರ್ದೇಶಿಸಿದ್ದು ಮಂಜು ಮಾಂಡವ್ಯ. ಆ ನಂತರ ಕೆಲವು ವರ್ಷಗಳವರೆಗೆ ಅವರು ನಿರ್ದೇಶನದಿಂದ ದೂರ ಉಳಿದಿದ್ದರು. ಬಳಿಕ ಅವರು ನಿರ್ದೇಶಕನ ಟೊಪ್ಪಿಗೆ ಧರಿಸಿದ್ದು ‘ಶ್ರೀಭರತ ಬಾಹುಬಲಿ’ ಚಿತ್ರದ ಮೂಲಕ. ಇದೇ ಶುಕ್ರವಾರ ಈ ಚಿತ್ರ ಬಿಡುಗಡೆಯಾಗುತ್ತಿದೆ. ಜೊತೆಗೆ, ನಾಯಕನಾಗಿಯೂ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.Last Updated 16 ಜನವರಿ 2020, 19:30 IST