ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Political leaders

ADVERTISEMENT

ಸಂಗತ : ಕರಪತ್ರದ ಮೇಲೇಕೆ ರಕ್ತದ ಬಿಂದು?

ನಾಯಕರು ರಕ್ತಪಾತದ ಬಗ್ಗೆ ಮಾತನಾಡುತ್ತಾ ಹೋದರೆ, ಕ್ರಿಯೆಗೆ ಪ್ರತಿಕ್ರಿಯೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬ ಯೋಚನೆ ದಿಗಿಲು ಮೂಡಿಸುವಂತಹದ್ದು.
Last Updated 2 ಮೇ 2023, 18:37 IST
ಸಂಗತ : ಕರಪತ್ರದ ಮೇಲೇಕೆ ರಕ್ತದ ಬಿಂದು?

ಆಳ-ಅಗಲ | ಎಲ್ಲೆ ಮೀರಿದ... ಮಾತು

ಕಾಂಗ್ರೆಸ್‌ನ ವಕ್ತಾರ ಪವನ್ ಖೇರಾ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ‘ನರೇಂದ್ರ ಗೌತಮ್‌ದಾಸ್‌ ಮೋದಿ’ ಎಂದು ಹೇಳಿದ್ದರು. ಮೋದಿ ಅವರ ಹೆಸರನ್ನು ತಪ್ಪಾಗಿ ಹೇಳಿದ ಕಾರಣಕ್ಕೆ ಖೇರಾ ವಿರುದ್ಧ ದೇಶದ ಹಲವೆಡೆ ಪ್ರಕರಣ ದಾಖಲಾಗಿದೆ. ಕ್ರಿಮಿನಲ್‌ ಸಂಚು, ವೈಯಕ್ತಿಕ ನಿಂದನೆ, ಧರ್ಮಗಳ ಮಧ್ಯೆ ದ್ವೇಷ ಹರಡುವ ಉದ್ದೇಶ, ಶಾಂತಿ ಕದಡಲು ಯತ್ನಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಖೇರಾ ವಿರುದ್ಧ ಪ್ರಕರಣ ದಾಖಲಾಗಿದೆ. ದೇಶದಲ್ಲಿ ಈ ಹಿಂದೆಯೂ ರಾಜಕಾರಣಿಗಳು ಪರಸ್ಪರ ವೈಯಕ್ತಿಕ ನಿಂದನೆ ಮಾಡಿದ ನಿದರ್ಶನಗಳು ಸಾಕಷ್ಟಿವೆ. ರಾಹುಲ್ ಗಾಂಧಿ ಅವರನ್ನು ‘ಪಪ್ಪು’ ಎಂದು, ನರೇಂದ್ರ ಮೋದಿ ಅವರನ್ನು ‘ಚಾಯ್‌ವಾಲಾ’ ಎಂದು, ಸಿದ್ದರಾಮಯ್ಯ ಅವರನ್ನು ‘ಸಿದ್ರಾಮುಲ್ಲಾ ಖಾನ್‌ ’ ಎಂಬುದಾಗಿ ಕರೆದು ಮೂದಲಿಸಿದ್ದ ಉದಾಹರಣೆಗಳು ಇವೆ
Last Updated 24 ಫೆಬ್ರವರಿ 2023, 1:49 IST
ಆಳ-ಅಗಲ | ಎಲ್ಲೆ ಮೀರಿದ... ಮಾತು

ರಾಜಕಾರಣಿಗೆ ನಿಂದನೆ ಆರೋಪ : ಶಹಜಹಾನ್‌ಪುರ ಇನ್ಸ್‌ಪೆಕ್ಟರ್ ಅಮಾನತು

ಶಹಜಹಾನ್‌ಪುರ: ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರೊಬ್ಬರು ಬಿಜೆಪಿ ನಾಯಕರೊಬ್ಬರನ್ನು ಅವರ ಮನೆಯಲ್ಲಿಯೇ ನಿಂದಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಇನ್ಸ್‌ಪೆಕ್ಟರ್ ನೀರಜ್ ಕುಮಾರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
Last Updated 22 ಜನವರಿ 2023, 13:53 IST
 ರಾಜಕಾರಣಿಗೆ ನಿಂದನೆ ಆರೋಪ : ಶಹಜಹಾನ್‌ಪುರ ಇನ್ಸ್‌ಪೆಕ್ಟರ್ ಅಮಾನತು

ಚರ್ಚೆ | ಉಚಿತ ಕೊಡುಗೆಯಿಲ್ಲ, ಬದಲು ಪೂರ್ಣ ಬೆಂಬಲ: ಡಾ.ಸಮೀರ್ ಕಾಗಲ್ಕರ್

ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಭರವಸೆ ಕೊಡುವುದು ಸರಿಯೇ?
Last Updated 12 ಆಗಸ್ಟ್ 2022, 23:00 IST
ಚರ್ಚೆ | ಉಚಿತ ಕೊಡುಗೆಯಿಲ್ಲ, ಬದಲು ಪೂರ್ಣ ಬೆಂಬಲ: ಡಾ.ಸಮೀರ್ ಕಾಗಲ್ಕರ್

ಚುರುಮುರಿ: ಅಪ್ಪುಗೆ ಪರೀಕ್ಷೆ

ಬೆಕ್ಕಣ್ಣ ಬೆಳಗಿನಿಂದ ಏನೂ ತಿನ್ನದೇ ಮುಖ ವಣಗಿಸಿಕೊಂಡು ಕೂತಿತ್ತು.
Last Updated 7 ಆಗಸ್ಟ್ 2022, 22:30 IST
ಚುರುಮುರಿ: ಅಪ್ಪುಗೆ ಪರೀಕ್ಷೆ

ವಾಚಕರ ವಾಣಿ| ಮಾರುವೇಷದ ಭೇಟಿಯಾದರೆ...!

ಒಂದಾನೊಂದು ಕಾಲದಲ್ಲಿ ದೊರೆಗಳು ಮಾರುವೇಷದಲ್ಲಿ ನಾಡಿನಲ್ಲೆಡೆ ಸುತ್ತಾಡಿ ಜನರ ಕಷ್ಟ-ಸುಖವನ್ನು ತಿಳಿದುಕೊಂಡು ಜನರ ಬದುಕಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದರಂತೆ ಎಂದು ಕತೆಗಳಲ್ಲಿ ಕೇಳುತ್ತಿದ್ದೆವು. ಈಗ ದೊರೆಗಳು ಇಲ್ಲ ‘ಜನತಂತ್ರ’ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿದ್ದಾರೆ. ಇವರು ದೆಹಲಿಯಿಂದ ರಾಜ್ಯಕ್ಕೆ ಬಂದಾಗ ಮಾತ್ರ ಅವರು ಸಾಗುವ ರಸ್ತೆಗಳು ಗುಂಡಿಮುಕ್ತವಾಗಿರಬೇಕು, ಚೆಲ್ಲಾಡಿದ ತ್ಯಾಜ್ಯ ಅವರ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಬೇಕು ಎನ್ನುವುದು ರಾಜ್ಯದ ಆಡಳಿತಯಂತ್ರದ ಕರ್ತವ್ಯ ಎಂಬಂತಾಗಿದೆ.
Last Updated 21 ಜೂನ್ 2022, 19:30 IST
fallback

ಚುರುಮುರಿ: ಪಾಪಿ ಪರದೇಶಿ ಪಕ್ಷ

‘ಲೇಯ್ ದಡ್ಡ ಬಡ್ಡೆತ್ತುದ್ದೇ, ಪಿಎಸ್‍ಐ ಅಕ್ರಮಿಗಳು, ಕೆಪಿಎಸ್‍ಸಿ ಸಂತ್ರಸ್ತರು, ಪ್ರಶ್ನೆಪತ್ರಿಕೆ ಮಾರಿದ ಪ್ರೊಫೆಸರುಗಳು ಮುಂಬಾಲಕರಾಗಿ ಅವ್ರಲ್ಲೋ!’ ಅಂದರು.
Last Updated 9 ಮೇ 2022, 23:15 IST
ಚುರುಮುರಿ: ಪಾಪಿ ಪರದೇಶಿ ಪಕ್ಷ
ADVERTISEMENT

ಯೋಗಿ ನಾಡಲ್ಲಿ ಭರ್ಜರಿ ರೋಡ್ ಶೋ: ಸಕ್ರಿಯ ರಾಜಕೀಯಕ್ಕೆ ಅಡಿಯಿಟ್ಟ ಪ್ರಿಯಾಂಕಾ

ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಸೋಮವಾರ ಭರ್ಜರಿ ರೋಡ್‌ ಶೋ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಕ್ರಿಯ ರಾಜಕೀಯ ಜೀವನಕ್ಕೆ ಅಡಿಯಿಟ್ಟರು.
Last Updated 8 ಫೆಬ್ರವರಿ 2022, 1:26 IST
ಯೋಗಿ ನಾಡಲ್ಲಿ ಭರ್ಜರಿ ರೋಡ್ ಶೋ: ಸಕ್ರಿಯ ರಾಜಕೀಯಕ್ಕೆ ಅಡಿಯಿಟ್ಟ ಪ್ರಿಯಾಂಕಾ

ಅನುರಣನ: ರಾಜಕೀಯ ಮಾಡುತ್ತಾ ಪ್ರಶ್ನೆಗೆ ಅಂಜಿದರೆ?

ಧಾರ್ಮಿಕ ನಾಯಕರ ರಾಜಕೀಯ ನಡೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತದೇ ಇದ್ದರೆ ಅದು ಅಕ್ಷಮ್ಯ
Last Updated 3 ಡಿಸೆಂಬರ್ 2021, 19:30 IST
ಅನುರಣನ: ರಾಜಕೀಯ ಮಾಡುತ್ತಾ ಪ್ರಶ್ನೆಗೆ ಅಂಜಿದರೆ?

ಸಂಗತ | ಅಮರತ್ವಕ್ಕಾಗಿ ಹೆಸರಳಿಸುವ ಮುನ್ನ...

ಸೂಕ್ಷ್ಮ ಗ್ರಹಿಕೆಯ ಅಭಾವದ ರಾಜಕಾರಣದಿಂದಾಗುವ ತಪ್ಪುಗಳಿಗೆ ಪಶ್ಚಾತ್ತಾಪದ ನೆರವೂ ಸಿಗುವುದಿಲ್ಲ
Last Updated 20 ಆಗಸ್ಟ್ 2021, 20:15 IST
ಸಂಗತ | ಅಮರತ್ವಕ್ಕಾಗಿ ಹೆಸರಳಿಸುವ ಮುನ್ನ...
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT