ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pulakeshinagar

ADVERTISEMENT

ಪುಲಕೇಶಿನಗರ ಕ್ಷೇತ್ರ ಸ್ಥಿತಿ–ಗತಿ| ‘ಅಖಂಡ’ ಕೋಟೆ ಕೆಡವಲು ಇನ್ನಿಲ್ಲದ ಕಸರತ್ತು’

ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಪುಲಕೇಶಿನಗರ, ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ, 2008ರಲ್ಲಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಯಿತು. ಅವಿಭಜಿತ ಯಲಹಂಕ ಕ್ಷೇತ್ರವನ್ನು ಬೂಸಾ ಚಳವಳಿಯ ಹರಿಕಾರ ದಿವಂಗತ ಬಸವಲಿಂಗಪ್ಪ ಪ್ರತಿನಿಧಿಸಿದ್ದರು. ಸದ್ಯ ಕಾಂಗ್ರೆಸ್‌ನ ಅಖಂಡ ಶ್ರೀನಿವಾಸಮೂರ್ತಿ ಇಲ್ಲಿನ ಶಾಸಕರು. ಕ್ಷೇತ್ರ ವ್ಯಾಪ್ತಿಯ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ 2020ರಲ್ಲಿ ನಡೆದ ಗಲಾಟೆಯನ್ನು ಯಾರೂ ಮರೆಯಲು ಸಾಧ್ಯ ಇಲ್ಲ.
Last Updated 23 ಜನವರಿ 2023, 20:29 IST
ಪುಲಕೇಶಿನಗರ ಕ್ಷೇತ್ರ ಸ್ಥಿತಿ–ಗತಿ| ‘ಅಖಂಡ’ ಕೋಟೆ ಕೆಡವಲು ಇನ್ನಿಲ್ಲದ ಕಸರತ್ತು’

ಜನಸ್ಪಂದನ | ಸಮಸ್ಯೆಗಳ ಸರಮಾಲೆ: ಪರಿಹಾರದ ಆಶಾಕಿರಣ

ಪುಲಿಕೇಶಿನಗರದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್’ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ
Last Updated 7 ಮೇ 2022, 20:16 IST
ಜನಸ್ಪಂದನ | ಸಮಸ್ಯೆಗಳ ಸರಮಾಲೆ: ಪರಿಹಾರದ ಆಶಾಕಿರಣ

ಪುಲಿಕೇಶಿನಗರದ ಕಟ್ಟಡ ದುರಂತ ಪ್ರಕರಣ: ಸ್ಮಶಾನದ ಬಾವಿ ಮುಚ್ಚಿ ನಿರ್ಮಿಸಿದ್ದ ಕಟ್ಟಡ

ಎರಡೂ ಕಟ್ಟಡಗಳಿಗೆ ‘ಎನ್‌ಒಸಿ’ ಇಲ್ಲ
Last Updated 11 ಜುಲೈ 2019, 20:04 IST
ಪುಲಿಕೇಶಿನಗರದ ಕಟ್ಟಡ ದುರಂತ ಪ್ರಕರಣ: ಸ್ಮಶಾನದ ಬಾವಿ ಮುಚ್ಚಿ ನಿರ್ಮಿಸಿದ್ದ ಕಟ್ಟಡ
ADVERTISEMENT
ADVERTISEMENT
ADVERTISEMENT
ADVERTISEMENT