ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rohan Kadam

ADVERTISEMENT

ಕ್ರಿಕೆಟ್‌: ರೋಹನ್‌ ಕದಂ ಶತಕ

ರೋಹನ್‌ ಕದಂ ಅವರ ಶತಕದ (104, 121 ಎಸೆತ) ಬಲದಿಂದ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (1) (ಬಿಯುಸಿಸಿ) ತಂಡವು ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ ತಲುಪಿತು. ಸೂಪರ್ ಲೀಗ್ ಪಂದ್ಯದಲ್ಲಿ ಆ ತಂಡವು 108 ರನ್‌ಗಳಿಂದ ಬೆಂಗಳೂರು ಆಕೇಷನಲ್ಸ್ ತಂಡವನ್ನು ಸೋಲಿಸಿತು. ಸ್ವಸ್ತಿಕ್‌ ಯೂನಿಯನ್‌ ಸಿಸಿ (1), ಬಿಯುಸಿಸಿ, ರಾಜಾಜಿನಗರ ಕ್ರಿಕೆಟರ್ಸ್,ವಲ್ಚರ್ಸ್‌ ಸಿಸಿ, ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (1), ಮೌಂಟ್ ಜಾಯ್ ಸಿಸಿ, ಸರ್‌ ಸಯ್ಯದ್ ಕ್ರಿಕೆಟರ್ಸ್, ಸೋಷಿಯಲ್‌ ಕ್ರಿಕೆಟರ್ಸ್‌ ತಂಡಗಳು ಕ್ವಾರ್ಟರ್‌ಫೈನಲ್‌ ತಲುಪಿದವು.
Last Updated 10 ಡಿಸೆಂಬರ್ 2020, 20:56 IST
ಕ್ರಿಕೆಟ್‌: ರೋಹನ್‌ ಕದಂ ಶತಕ

‘ಚುಟುಕು ಕ್ರಿಕೆಟ್‌’ನಲ್ಲಿ ಬೆಳಗಿದ ರೋಹನ್‌...

ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡುವ ಆಸೆ ಹೊತ್ತು ಬೆಳಗಾವಿಯಿಂದ ಬೆಂಗಳೂರು ಸೇರಿದ ರೋಹನ್‌ ಕದಂ ಮುಷ್ತಾಕ್‌ ಅಲಿ ಟ್ರೋಫಿ ಟಿ–20 ಟೂರ್ನಿಯಲ್ಲಿ ಕರ್ನಾಟಕ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Last Updated 17 ಮಾರ್ಚ್ 2019, 19:30 IST
‘ಚುಟುಕು ಕ್ರಿಕೆಟ್‌’ನಲ್ಲಿ ಬೆಳಗಿದ ರೋಹನ್‌...

ಅಮ್ಮನ ಮಾತೇ ಸಾಧನೆಗೆ ಸ್ಫೂರ್ತಿ

ಸೈಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿ ರೂವಾರಿ ರೋಹನ್‌ ಕದಂ ಮನದಾಳ
Last Updated 15 ಮಾರ್ಚ್ 2019, 20:06 IST
ಅಮ್ಮನ ಮಾತೇ ಸಾಧನೆಗೆ ಸ್ಫೂರ್ತಿ
ADVERTISEMENT
ADVERTISEMENT
ADVERTISEMENT
ADVERTISEMENT