ಬಘೆಲ್ ಭದ್ರತಾ ವಾಹನಗಳ ಮೇಲೆ ದಾಳಿ; ನಿರಾಶೆಗೊಂಡ ಬಿಜೆಪಿಯದ್ದೇ ಸಂಚು– ಅಖಿಲೇಶ್
ನವದೆಹಲಿ: ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಬಘೆಲ್ ಅವರ ಭದ್ರತಾ ವಾಹನದ ಮೇಲೆ ನಡೆದಿರುವ ದಾಳಿಯಲ್ಲಿ ಬಿಜೆಪಿಯ ವಿರೋಧ ಪಕ್ಷದವರ ಕೈವಾಡ ಇರುವುದಾಗಿ ಮಾಡಿರುವ ಆರೋಪವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಳ್ಳಿ ಹಾಕಿದ್ದಾರೆ. ಎಸ್.ಪಿ.ಸಿಂಗ್ ಬಘೆಲ್ ಅವರು ಕರ್ಹಲ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಖಿಲೇಶ್ ಅವರ ಎದುರು ಕಣಕ್ಕಿಳಿದಿದ್ದಾರೆ.Last Updated 16 ಫೆಬ್ರುವರಿ 2022, 15:44 IST