ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

seed protection

ADVERTISEMENT

ದಶಕವಾದರೂ ಯಶ ಕಾಣದ ‘ಬೀಜಗ್ರಾಮ’

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ, ಸ್ವಾವಲಂಬನೆಗೆ ತೆರೆಯದ ದಾರಿ, ರೈತರಿಂದಲೂ ನಿರಾಸಕ್ತಿ
Last Updated 1 ಜೂನ್ 2021, 1:16 IST
ದಶಕವಾದರೂ ಯಶ ಕಾಣದ ‘ಬೀಜಗ್ರಾಮ’

ತರಕಾರಿ ವೈವಿಧ್ಯ- ಬೀಜ ಸಂರಕ್ಷಕರ ಕೈಪಿಡಿ

ಇಪ್ಪತ್ತೈದು ವರ್ಷಗಳಿಂದ ದೇಸಿ ತರಕಾರಿಗಳ ಬೀಜ ಸಂರಕ್ಷಣೆಯಲ್ಲಿ ತೊಡಗಿರುವ ಪುದುಚೇರಿಯ ದೀಪಿಕಾ ಕುಂದಾಜಿ ಈ ಕೃತಿಯ ಮೂಲ ಲೇಖಕಿ. ಮೊದಲು ಅವರು ಇಂಗ್ಲಿಷ್‌ನಲ್ಲಿ ಈ ಕೃತಿ ಬರೆದಿದ್ದರು. ಆ ಪುಸ್ತಕವನ್ನು ಸಹಜ ಸಮೃದ್ಧ ಪ್ರಕಾಶನ ಪ್ರಕಟಿಸಿತ್ತು. ನಂತರ ಅದು ಬೇರೆ ಭಾಷೆಗಳಿಗೆ ಅನುವಾದವಾಗಿತ್ತು. ಲೇಖಕ ಆನಂದತೀರ್ಥ ಪ್ಯಾಟಿಯವರು ಇದೇ ಪುಸ್ತಕವನ್ನು ಈಗ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನೂ ಸಹಜ ಸಮೃದ್ಧ ಪ್ರಕಾಶನ ಪ್ರಕಟಿಸಿದೆ.
Last Updated 8 ಜುಲೈ 2019, 19:30 IST
ತರಕಾರಿ ವೈವಿಧ್ಯ- ಬೀಜ ಸಂರಕ್ಷಕರ ಕೈಪಿಡಿ
ADVERTISEMENT
ADVERTISEMENT
ADVERTISEMENT
ADVERTISEMENT