ಭಾನುವಾರ, 6 ಜುಲೈ 2025
×
ADVERTISEMENT

Sri Bharata Baahubali

ADVERTISEMENT

ಭರತ–ಬಾಹುಬಲಿಯ ಕಾಮಿಡಿ ಜರ್ನಿ

‘ಮಾಸ್ಟರ್‌ ಪೀಸ್‌’ ಚಿತ್ರ ತೆರೆಕಂಡಿದ್ದು ನಾಲ್ಕು ವರ್ಷದ ಹಿಂದೆ. ಯಶ್‌ ನಟನೆಯ ಈ ಸಿನಿಮಾ ನಿರ್ದೇಶಿಸಿದ್ದು ಮಂಜು ಮಾಂಡವ್ಯ. ಆ ನಂತರ ಕೆಲವು ವರ್ಷಗಳವರೆಗೆ ಅವರು ನಿರ್ದೇಶನದಿಂದ ದೂರ ಉಳಿದಿದ್ದರು. ಬಳಿಕ ಅವರು ನಿರ್ದೇಶಕನ ಟೊಪ್ಪಿಗೆ ಧರಿಸಿದ್ದು ‘ಶ್ರೀಭರತ ಬಾಹುಬಲಿ’ ಚಿತ್ರದ ಮೂ‍ಲಕ. ಇದೇ ಶುಕ್ರವಾರ ಈ ಚಿತ್ರ ಬಿಡುಗಡೆಯಾಗುತ್ತಿದೆ. ಜೊತೆಗೆ, ನಾಯಕನಾಗಿಯೂ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
Last Updated 16 ಜನವರಿ 2020, 19:30 IST
ಭರತ–ಬಾಹುಬಲಿಯ ಕಾಮಿಡಿ ಜರ್ನಿ

ಭರತ –ಬಾಹುಬಲಿ ಕಥಾನಕ

ಹಾಸ್ಯನಟ ಚಿಕ್ಕಣ್ಣ ಇದರಲ್ಲಿ ಬಾಹುಬಲಿಯ ಅವತಾರವೆತ್ತಿದ್ದಾರೆ. ತ್ಯಾಗವೇ ಈ ಚಿತ್ರದ ಕಥೆಯ ಜೀವಾಳ. ತ್ಯಾಗದ ವಿಷಯ ಬಂದಾಗ ಯುವಜನರು ಹೇಗೆಲ್ಲಾ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಕಾಮಿಡಿ ಮೂಲಕ ಹೇಳಲು ನಿರ್ದೇಶಕರು ಹೊರಟಿದ್ದಾರೆ.
Last Updated 9 ಜನವರಿ 2020, 19:30 IST
ಭರತ –ಬಾಹುಬಲಿ ಕಥಾನಕ
ADVERTISEMENT
ADVERTISEMENT
ADVERTISEMENT
ADVERTISEMENT