ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vaidehi

ADVERTISEMENT

ವೈದೇಹಿಗೆ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀಡುವ ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ
Last Updated 23 ಫೆಬ್ರುವರಿ 2023, 22:30 IST
ವೈದೇಹಿಗೆ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’

ಎಚ್ಚರ, ನಿಂತ ಭೂಮಿಯೇ ಕರಕಲಾದೀತು: ಹಿಜಾಬ್‌ ವಿವಾದದ ಕುರಿತು ವೈದೇಹಿ ಬರಹ

ಇಡೀ ನಾಡು ತ್ರಸ್ತಗೊಂಡಿದೆ; ಅಸ್ತವ್ಯಸ್ತಗೊಂಡಿದೆ. ಒಂದೆಡೆ ಕ್ರೌರ್ಯದ ಹೇಷಾರವ ಹೆಚ್ಚಾಗಿದ್ದರೆ, ಮತ್ತೊಂದೆಡೆ ಸಂವೇದನಾಶೀಲ ಮನಸುಗಳು ದಿಗ್ಮೂಢವಾಗಿ ಕುಳಿತಿವೆ. ಕೋಮುದ್ವೇಷದ ವಿಷ ದಿನದಿಂದ ದಿನಕ್ಕೆ ‘ವಿಷಮ’ಶೀತ ಜ್ವರದ ಹಾಗೆ ಏರುತ್ತಲೇ ಇದೆ. ವಿಪರ್ಯಾಸವೆಂದರೆ ಕಣ್ಣು–ಹೃದಯಗಳಿಲ್ಲದ ಈ ಹರಿತ ಕತ್ತಿಯ ಬೀಸಿನ ಅಳವಿನಲ್ಲಿರುವವರೆಲ್ಲ ಎಳೆಯ ಕುಡಿಗಳು, ಮುಗ್ಧ ಮನಸ್ಸುಗಳು. ‌ಕಾಲೇಜಿನ ಅಂಗಳದಲ್ಲಿ ಸೃಷ್ಟಿಯಾದ ‘ಹಿಜಾಬ್‌ ವಿವಾದ’ ಈಗ ಕೋರ್ಟಿನ ಅಂಗಳದಲ್ಲಿದೆ. ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತನ ಕೊಲೆ, ಅದರ ನಂತರ ನಡೆದ ದೊಂಬಿಗಳು ಕೋಮುದ್ವೇಷದ ಅಟ್ಟಹಾಸದ ಕ್ರೂರ ಕೋರೆ–ದಾಡೆಗಳನ್ನು ಕಾಣಿಸಿವೆ. ದೇಶಭಕ್ತಿ, ಧರ್ಮ, ಜಾತಿ ಎಲ್ಲವೂ ಪುರಾವೆಗಳನ್ನು ಬೇಡುತ್ತಿರುವ ಈ ಕಾಲದಲ್ಲಿ, ಮನುಷ್ಯನೆನಿಸಿಕೊಳ್ಳಲು ಅತ್ಯಗತ್ಯವಾದ ಆತ್ಮಸಾಕ್ಷಿಯೇ ಕಾಣೆಯಾಗುತ್ತಿದೆಯೇ? ಮುಗ್ಧ ಯುವಜನರದ ಬಿಸಿರಕ್ತದ ಕಾವಿನಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವರಿಗೆ ಈ ನೆಲದ, ಸಾಕ್ಷಿಪ್ರಜ್ಞೆಯ ಅಂತಃಕರಣದ ಧ್ವನಿ ಕೇಳಿಸುವ ಪ್ರಯತ್ನವೊಂದು ಇಲ್ಲಿದೆ...
Last Updated 26 ಫೆಬ್ರುವರಿ 2022, 19:30 IST
ಎಚ್ಚರ, ನಿಂತ ಭೂಮಿಯೇ ಕರಕಲಾದೀತು: ಹಿಜಾಬ್‌ ವಿವಾದದ ಕುರಿತು ವೈದೇಹಿ ಬರಹ

ಮಕ್ಕಳಿಗೆ ನೆಲದ ಭಾಷೆ ತಪ್ಪಿಹೋಗದಿರಲಿ- ವೈದೇಹಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾದ ಹಿರಿಯ ಲೇಖಕಿ ವೈದೇಹಿ ಮನದಾಳ
Last Updated 24 ಜನವರಿ 2021, 19:32 IST
ಮಕ್ಕಳಿಗೆ ನೆಲದ ಭಾಷೆ ತಪ್ಪಿಹೋಗದಿರಲಿ- ವೈದೇಹಿ

ಅಭಿವೃದ್ಧಿ ಹೆಸರಿನಲ್ಲಿ ಜಗತ್ತು ಸ್ಮಶಾನ: ಹಿರಿಯ ಸಾಹಿತಿ ವೈದೇಹಿ ಆತಂಕ

ಮಡಿಕೇರಿಯಲ್ಲಿ ನಡೆದ ಕಾರ್ಯಕ್ರಮ
Last Updated 28 ಡಿಸೆಂಬರ್ 2019, 14:04 IST
ಅಭಿವೃದ್ಧಿ ಹೆಸರಿನಲ್ಲಿ ಜಗತ್ತು ಸ್ಮಶಾನ: ಹಿರಿಯ ಸಾಹಿತಿ ವೈದೇಹಿ ಆತಂಕ

'ಮಡೆ ಸ್ನಾನ' ಭೀಕರ ಮನೋವಿಪ್ಲವ; ತಡೆಯುವುದು ಕಷ್ಟ- ವೈದೇಹಿ

ವೈದೇಹಿ ಅವರು 75 ವಸಂತಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಅವರೊಂದಿಗೆ ಮತ್ತೊಬ್ಬ ಹಿರಿಯ ಕವಿಯತ್ರಿ ಸವಿತಾ ನಾಗಭೂಷಣ ಅವರು ನಡೆಸಿದ ಒಂದು ಆತ್ಮೀಯ ಸಂವಾದ ಇಲ್ಲಿದೆ.
Last Updated 1 ಡಿಸೆಂಬರ್ 2019, 5:36 IST
'ಮಡೆ ಸ್ನಾನ' ಭೀಕರ ಮನೋವಿಪ್ಲವ; ತಡೆಯುವುದು ಕಷ್ಟ- ವೈದೇಹಿ

ಮಡಿವಂತಿಕೆ ಹಾಸ್ಯ ಸಾಹಿತ್ಯ ಸೃಷ್ಟಿಗೆ ಅಡ್ಡಿ: ವೈದೇಹಿ

ಲೇಖಕಿ ವೈದೇಹಿ ಅಭಿಮತ lಟಿ. ಸುನಂದಮ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ
Last Updated 26 ಜುಲೈ 2019, 19:32 IST
ಮಡಿವಂತಿಕೆ ಹಾಸ್ಯ ಸಾಹಿತ್ಯ ಸೃಷ್ಟಿಗೆ ಅಡ್ಡಿ: ವೈದೇಹಿ
ADVERTISEMENT
ADVERTISEMENT
ADVERTISEMENT
ADVERTISEMENT