ತ್ರಿಶ್ಶೂರ್: ಕಷ್ಟದ ಪರಿಸ್ಥಿತಿಯಲ್ಲಿಯೂ ಕುಗ್ಗದೆ ಛಲದಿಂದ ಬದುಕುವ ವ್ಯಕ್ತಿಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಅಂಥಾ ಬದುಕಿನ ಕಥೆಗಳಲ್ಲಿ ಕುನ್ನಂಕ್ಕಳದ ವೆಟ್ಟಿಕ್ಕಡವ್ ನಿವಾಸಿ ಕರೀಂ ಅವರ ಕಥೆಯೂ ಇದೆ.ಚಹಾದಂಗಡಿ ನಡೆಸಿ ಬದುಕುತ್ತಿರುವ ವ್ಯಕ್ತಿ ಈ ಕರೀಂ. ಇದೀಗ ಪ್ರವಾಹದಿಂದಾಗಿ ಇವರಚಹಾದಂಗಡಿಯಲ್ಲಿ ಮೊಣಕಾಲಿನ ವರೆಗೆ ನೀರು ತುಂಬಿಕೊಂಡಿದೆ.