ಆ ಫೋಟೊವನ್ನು ಸನಲ್ ತಮ್ಮ ಮನೆಯ ದೇವರ ಕೋಣೆಯಲ್ಲಿರಿಸಿದ್ದಾರೆ. ಈ ಫೋಟೊದ ಹತ್ತಿರವೇ ಸ್ವಾಮಿ ಅಯ್ಯಪ್ಪ, ಗಣಪತಿ ಮೊದಲಾದ ದೇವರ ಫೋಟೊ ಇದೆ.ಸಂಜೆ ಹೊತ್ತಿಗೆ ದೀಪ ಬೆಳಗುವಾಗ ಕನ್ಯಾ ಮರಿಯಾಳಿಗೂ ದೀಪಾರಾಧನೆ ಮಾಡಲಾಯಿತು.ಪ್ರವಾಹದಿಂದ ಮನೆ-ಭೂಮಿ ನಾಶವಾಗಿದ್ದರೂ ಜನರುಒಗ್ಗಟ್ಟು ಮತ್ತು ಸೌಹಾರ್ದತೆಯಿಂದ ಕೇರಳವನ್ನು ಸುಸ್ಥಿತಿಗೆ ತರುವ ಪ್ರಯತ್ನದಲ್ಲಿದ್ದಾರೆ.