ಶುಕ್ರವಾರ, 11 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಸಂವಿಧಾನದಿಂದ ಜಾತ್ಯತೀತತೆ, ಸಮಾಜವಾದವನ್ನು ಕೈಬಿಡಲು BJP ಯತ್ನ: ಖರ್ಗೆ

Congress Rally ಭುವನೇಶ್ವರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದಿಂದ ಜಾತ್ಯತೀತತೆ ಮತ್ತು ಸಮಾಜವಾದವನ್ನು ಕೈಬಿಡಲು ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
Last Updated 11 ಜುಲೈ 2025, 9:23 IST
ಸಂವಿಧಾನದಿಂದ ಜಾತ್ಯತೀತತೆ, ಸಮಾಜವಾದವನ್ನು ಕೈಬಿಡಲು BJP ಯತ್ನ: ಖರ್ಗೆ

ಟಿಟಿಡಿಯಲ್ಲಿ 1,000 ಹಿಂದೂಯೇತರ ಸಿಬ್ಬಂದಿ, ತನಿಖೆಯಾಗಬೇಕು: ಕೇಂದ್ರ ಸಚಿವ

TTD Employment Issue: ಭಗವಂತ ವೆಂಕಟೇಶ್ವರನಲ್ಲಿ ನಂಬಿಕೆ ಇಲ್ಲದಿದ್ದರೂ, ಸನಾತನ ಧರ್ಮವನ್ನು ಪಾಲಿಸದಿದ್ದರೂ ಸುಮಾರು 1,000 ಮಂದಿ ಹಿಂದೂಯೇತರರು ತಿರುಮಲ ತಿರುಪತಿ ದೇವಸ್ಥಾನಮ್ಸ್‌ನಲ್ಲಿ (ಟಿಟಿಡಿ) ಕೆಲಸ ಮಾಡುತ್ತಿದ್ದಾರೆ ಎಂದು...
Last Updated 11 ಜುಲೈ 2025, 9:08 IST
ಟಿಟಿಡಿಯಲ್ಲಿ 1,000 ಹಿಂದೂಯೇತರ ಸಿಬ್ಬಂದಿ, ತನಿಖೆಯಾಗಬೇಕು: ಕೇಂದ್ರ ಸಚಿವ

ದೆಹಲಿಯ ಬಡಾ ಹಿಂದೂ ರಾವ್‌ ಪ್ರದೇಶದಲ್ಲಿ ಕುಸಿದ ಮೂರು ಮಹಡಿಗಳ ಕಟ್ಟಡ: ಒಂದು ಸಾವು

Delhi Tragedy: ದೆಹಲಿಯ ಬಡಾ ಹಿಂದೂ ರಾವ್ ಪ್ರದೇಶದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಶುಕ್ರವಾರ ಕುಸಿದ ಪರಿಣಾಮ 46 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ...
Last Updated 11 ಜುಲೈ 2025, 8:50 IST
ದೆಹಲಿಯ ಬಡಾ ಹಿಂದೂ ರಾವ್‌ ಪ್ರದೇಶದಲ್ಲಿ ಕುಸಿದ ಮೂರು ಮಹಡಿಗಳ ಕಟ್ಟಡ: ಒಂದು ಸಾವು

ಪಾಕಿಸ್ತಾನ: ಬಲೂಚ್ ಉಗ್ರರಿಂದ 9 ಪ್ರಯಾಣಿಕರ ಹತ್ಯೆ

Baloch militants: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಲೂಚ್ ಉಗ್ರರು 9 ಮಂದಿ ಪ್ರಯಾಣಿಕರನ್ನು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 11 ಜುಲೈ 2025, 7:46 IST
 ಪಾಕಿಸ್ತಾನ: ಬಲೂಚ್ ಉಗ್ರರಿಂದ 9 ಪ್ರಯಾಣಿಕರ ಹತ್ಯೆ

ವಡೋದರಾ ಸೇತುವೆ ಕುಸಿಯುವ ಮೊದಲು ಭಾರೀ ಸ್ಫೋಟದ ಶಬ್ದ: ಬದುಕುಳಿದವರ ಅನುಭವದ ಮಾತು

Vadodara Bridge Accident: ‘ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾದಲ್ಲಿ ಹರಿಯುವ ಮಹಿಸಾಗರ ನದಿಗೆ ಕಟ್ಟಲಾಗಿದ್ದ ‘ಗಂಭೀರ’ ಸೇತುವೆ ಕುಸಿತಕ್ಕೂ ಮೊದಲು ಭಾರೀ ಸ್ಫೋಟ ಕೇಳಿಬಂತು’ ಎಂದು ಬದುಕುಳಿದವರು ಹೇಳಿದ್ದಾರೆ.
Last Updated 11 ಜುಲೈ 2025, 7:08 IST
ವಡೋದರಾ ಸೇತುವೆ ಕುಸಿಯುವ ಮೊದಲು ಭಾರೀ ಸ್ಫೋಟದ ಶಬ್ದ: ಬದುಕುಳಿದವರ ಅನುಭವದ ಮಾತು

ಕೆನಡಾದಲ್ಲಿ 'ಕ್ಯಾಪ್ಸ್ ಕೆಫೆ' ಮೇಲೆ ಗುಂಡಿನ ದಾಳಿ: ಕಪಿಲ್ ಶರ್ಮಾ ಹೇಳಿದ್ದೇನು?

Firing at Kapil Sharma's Cap's Cafe: ಹಾಸ್ಯನಟ ಕಪಿಲ್ ಶರ್ಮಾ ಅವರು ಕೆನಡಾದ ಸರ್ರೆಯಲ್ಲಿ ಹೊಸದಾಗಿ ತೆರೆದ ಕ್ಯಾಪ್ಸ್ ಕೆಫೆ ಮೇಲೆ ಬುಧವಾರ ತಡರಾತ್ರಿ ಗುಂಡಿನ ದಾಳಿ ನಡೆದಿದೆ. ಘಟನೆಯ ಕುರಿತು ಮೊದಲ ಬಾರಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Last Updated 11 ಜುಲೈ 2025, 6:57 IST
ಕೆನಡಾದಲ್ಲಿ 'ಕ್ಯಾಪ್ಸ್ ಕೆಫೆ' ಮೇಲೆ ಗುಂಡಿನ ದಾಳಿ: ಕಪಿಲ್ ಶರ್ಮಾ ಹೇಳಿದ್ದೇನು?

Amarnath Yatra: ಅಮರನಾಥ ಯಾತ್ರೆ ಆರಂಭಿಸಿದ 6,400ಕ್ಕೂ ಹೆಚ್ಚು ಯಾತ್ರಿಕರು

Amarnath Yatra: ವಾರ್ಷಿಕ ಅಮರನಾಥ ಯಾತ್ರೆ ಹಿನ್ನೆಲೆ 6,400ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನೊಳಗೊಂಡ 10ನೇ ತಂಡ ಬೆಂಗಾವಲು ಪಡೆಯೊಂದಿಗೆ ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ ಶುಕ್ರವಾರ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜುಲೈ 2025, 5:33 IST
Amarnath Yatra: ಅಮರನಾಥ ಯಾತ್ರೆ ಆರಂಭಿಸಿದ 6,400ಕ್ಕೂ ಹೆಚ್ಚು ಯಾತ್ರಿಕರು
ADVERTISEMENT

ಎರಡು ವಾರಗಳಲ್ಲಿ 230 ಸೂರ್ಯೋದಯ ಕಂಡ ‘ಆ್ಯಕ್ಸಿಯಂ–4’ ಗಗನಯಾತ್ರಿಗಳು

Axiom-4 mission: ಭಾರತದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ (ಐಎಸ್‌ಎಸ್‌) ಜುಲೈ 14ರಂದು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಗುರುವಾರ ತಿಳಿಸಿದೆ.
Last Updated 11 ಜುಲೈ 2025, 4:54 IST
ಎರಡು ವಾರಗಳಲ್ಲಿ 230 ಸೂರ್ಯೋದಯ ಕಂಡ ‘ಆ್ಯಕ್ಸಿಯಂ–4’ ಗಗನಯಾತ್ರಿಗಳು

ಕೆನಡಾದ ಮೇಲೆ ಶೇ 35ರಷ್ಟು ಸುಂಕ ವಿಧಿಸಿದ ಡೊನಾಲ್ಡ್ ಟ್ರಂಪ್

Canada Import Tax Donald Trump: ಮುಂದಿನ ತಿಂಗಳು ಕೆನಡಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡ 35ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
Last Updated 11 ಜುಲೈ 2025, 4:11 IST
ಕೆನಡಾದ ಮೇಲೆ ಶೇ 35ರಷ್ಟು ಸುಂಕ ವಿಧಿಸಿದ ಡೊನಾಲ್ಡ್ ಟ್ರಂಪ್

PM Modi foreign visits | ಮಾನ್‌ ಹೇಳಿಕೆ ವಿಷಾದನೀಯ: ವಿದೇಶಾಂಗ ಸಚಿವಾಲಯ

PM Modi Foreign Visit: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕೈಗೊಂಡಿದ್ದ ವಿದೇಶ ಪ್ರವಾಸದ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್‌ ಮಾನ್ ಅವರು ನೀಡಿದ ಹೇಳಿಗೆಳನ್ನು ವಿದೇಶಾಂಗ ಸಚಿವಾಲಯ ಖಂಡಿಸಿದೆ. ಮಾನ್‌...
Last Updated 11 ಜುಲೈ 2025, 2:54 IST
PM Modi foreign visits | ಮಾನ್‌ ಹೇಳಿಕೆ ವಿಷಾದನೀಯ: ವಿದೇಶಾಂಗ ಸಚಿವಾಲಯ
ADVERTISEMENT
ADVERTISEMENT
ADVERTISEMENT