ಶ್ರೀಕಾಂತಿ ಕುಮಾರ್ ದತ್ತಾ ಎನ್ನುವ ವ್ಯಕ್ತಿಯ ಹೆಸರಲ್ಲಿ ದತ್ತಾ ಬದಲು ಕುತ್ತಾ ಎಂದು ತಪ್ಪಾಗಿ ನಮೂದಿಸಲಾಗಿದೆ. ಇದರಿಂದ ಕೆರಳಿದಶ್ರೀಕಾಂತಿ ಕುಮಾರ್ಬಂಕುರಾದ ಸ್ಥಳೀಯ ಪಾಲಿಕೆ ಅಧಿಕಾರಿ ಕಾರಿನಲ್ಲಿ ಬರುವಾಗಎದುರು ಹೋಗಿ ಪ್ರತಿಭಟನೆ ರೂಪವಾಗಿ ಯಾವುದೇ ಒಂದು ಮಾತು ಮಾತನಾಡದೇ ಬೌ ಬೌ ಎಂದು ಬೊಗಳಿದ್ದಾನೆ. ಇದರಿಂದ ಕಂಗಾಲದ ಅಧಿಕಾರಿ ದಾಖಲೆ ನೋಡಿ ಹೌಹಾರಿದ್ದಾರೆ.