ಭಾನುವಾರ, 6 ಜುಲೈ 2025
×
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಹೊನ್ನಾವರ | ಗುಡ್ಡದಂಚಿನ ಮನೆಗೆ ನೋಟಿಸ್ ಹಂಚಿಕೆ: ಆತಂಕದಲ್ಲಿ ಸಂತ್ರಸ್ತರು

Rain Damage Concern: ಹೊನ್ನಾವರ ತಾಲ್ಲೂಕಿನಲ್ಲಿ ಮಳೆ ಅಬ್ಬರಿಸುತ್ತಿರುವಂತೆಯೇ ಗುಡ್ಡ ಕುಸಿತದ ಅವಾಂತರ ಮುಂದುವರಿದಿದ್ದು, ಗುಡ್ಡದ ಸಮೀಪ ಮನೆ ಕಟ್ಟಿಕೊಂಡಿರುವವರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
Last Updated 6 ಜುಲೈ 2025, 4:19 IST
ಹೊನ್ನಾವರ | ಗುಡ್ಡದಂಚಿನ ಮನೆಗೆ ನೋಟಿಸ್ ಹಂಚಿಕೆ: ಆತಂಕದಲ್ಲಿ ಸಂತ್ರಸ್ತರು

ಸರ್ಕಾರಿ ಯೋಜನೆಯ ಸದುಪಯೋಗ ಪಡೆಯಿರಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

‘ಅಂಗವಿಕಲರು ಕೂಡ ಮಾನವ ಸಂಪತ್ತಿನ ಒಂದು ಭಾಗವಾಗಿದ್ದು, ಸರ್ಕಾರ ನೀಡುವ ಸೌಲಭ್ಯ ಪಡೆದು ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 6 ಜುಲೈ 2025, 4:17 IST
ಸರ್ಕಾರಿ ಯೋಜನೆಯ ಸದುಪಯೋಗ ಪಡೆಯಿರಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಮಳೆ ‘ಮಾಪನ’ ಮಾಡದ ಯಂತ್ರ: ಬೆಳೆ ವಿಮೆ ಯೋಜನೆ ಕೈಗೆತ್ತಿಕೊಳ್ಳಲು ಕಂಪನಿ ಹಿಂದೇಟು

Crop Insurance Delay: ಉತ್ತರ ಕನ್ನಡ ಜಿಲ್ಲೆಯ 81 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಮಳೆ ಮಾಪನ ಕೇಂದ್ರಗಳು ಹಾಳಾಗಿರುವ ಕಾರಣ ಮುಂದಿಟ್ಟಿರುವ ವಿಮಾ ಕಂಪನಿಯು ಪ್ರಸಕ್ತ ಸಾಲಿನ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದೆ.
Last Updated 6 ಜುಲೈ 2025, 4:11 IST
ಮಳೆ ‘ಮಾಪನ’ ಮಾಡದ ಯಂತ್ರ: ಬೆಳೆ ವಿಮೆ ಯೋಜನೆ ಕೈಗೆತ್ತಿಕೊಳ್ಳಲು ಕಂಪನಿ ಹಿಂದೇಟು

ಕಾರವಾರ: ‘ವಿದ್ಯುತ್’ ಕಳೆದುಕೊಂಡ ಕೊಡಸಳ್ಳಿ ವಿದ್ಯುದಾಗಾರ

Power Outage Kodasalli : 120 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯದ ತಾಲ್ಲೂಕಿನ ಕೊಡಸಳ್ಳಿ ವಿದ್ಯುದಾಗಾರಕ್ಕೆ (ಕೆಪಿಸಿ) ವಿದ್ಯುತ್ ಪೂರೈಕೆ ಸ್ಥಗಿತಗೊಂಡು 16 ದಿನವಾಗಿದೆ. ಇಲ್ಲಿನ ಅಣೆಕಟ್ಟೆ, ವಿದ್ಯುದಾಗಾರ ನಿರ್ವಹಣೆಗೆ ಜನರೇಟರ್ ಬಳಕೆ ಅನಿವಾರ್ಯವಾಗಿದೆ.
Last Updated 6 ಜುಲೈ 2025, 4:03 IST
ಕಾರವಾರ: ‘ವಿದ್ಯುತ್’ ಕಳೆದುಕೊಂಡ ಕೊಡಸಳ್ಳಿ ವಿದ್ಯುದಾಗಾರ

ಭಟ್ಕಳ | ರಸ್ತೆಯಲ್ಲಿ ಗುಂಡಿ: ಸಂಚಾರಕ್ಕೆ ತೊಂದರೆ

ಭಟ್ಕಳ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳು ಮಳೆಗಾಲದಲ್ಲಿ ಬೃಹದಾಕಾರದ ಹೊಂಡಗಳಾಗಿ ಮಾರ್ಪಟ್ಟಿದ್ದು, ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
Last Updated 6 ಜುಲೈ 2025, 3:55 IST
ಭಟ್ಕಳ | ರಸ್ತೆಯಲ್ಲಿ ಗುಂಡಿ: ಸಂಚಾರಕ್ಕೆ ತೊಂದರೆ

ಭಾರತೀಯ ಭಾಷಾ ವೃಕ್ಷದ ಮೂಲ ಸಂಸ್ಕೃತ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಭಾರತೀಯ ಭಾಷಾ ವೃಕ್ಷದ ಮೂಲ ಸಂಸ್ಕೃತವಾಗಿದೆ. ಅಂಥ ವೃಕ್ಷಕ್ಕೆ ನೀರೆರೆದರೆ ಉಳಿದೆಲ್ಲ ಭಾಷೆಗಳಿಗೂ ಪ್ರೋತ್ಸಾಹಿಸಿದಂತೆ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
Last Updated 6 ಜುಲೈ 2025, 3:21 IST
ಭಾರತೀಯ ಭಾಷಾ ವೃಕ್ಷದ ಮೂಲ ಸಂಸ್ಕೃತ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಕಾರವಾರ | ‌ಅನಮೋಡ ಘಟ್ಟದಲ್ಲಿ ಕುಸಿತ: ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

Landslide Alert: ಗೋವಾ ನಾಡಿನ ಅನಮೋಡ ಘಟ್ಟದಲ್ಲಿ ಭೂಕುಸಿತ ಸಂಭವಿಸಿ ಹೆದ್ದಾರಿ 4ಎ ಸಂಚಾರ ಸ್ಥಗಿತಗೊಂಡಿದ್ದು, ಲಘು ವಾಹನಗಳಿಗೆ ತಾತ್ಕಾಲಿಕ ಅವಕಾಶ
Last Updated 6 ಜುಲೈ 2025, 0:52 IST
ಕಾರವಾರ | ‌ಅನಮೋಡ ಘಟ್ಟದಲ್ಲಿ ಕುಸಿತ: ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ
ADVERTISEMENT

ಕುಮಟಾ: ರಸಗೊಬ್ಬರ ಚಿಲ್ಲರೆ ಖರೀದಿಗೆ ಕಿರಿ ಕಿರಿ

ಪಹಣಿ, ಆಧಾರ್ ಮಾಹಿತಿ ಕಡ್ಡಾಯ: ಪೌಸ್ ಯಂತ್ರ ಅಳವಡಿಕೆ ಅನಿವಾರ್ಯ
Last Updated 5 ಜುಲೈ 2025, 5:31 IST
ಕುಮಟಾ: ರಸಗೊಬ್ಬರ ಚಿಲ್ಲರೆ ಖರೀದಿಗೆ ಕಿರಿ ಕಿರಿ

ಶಿರಸಿ | ಹಗರಣಗಳ ಸರ್ಕಾರ ಕಾಂಗ್ರೆಸ್: ಸದಾನಂದ ಭಟ್

ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡಲು ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಶಿರಸಿ ಗ್ರಾಮೀಣ ಮಂಡಲದ ವತಿಯಿಂದ ತಾಲ್ಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿ ಎದುರು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 4 ಜುಲೈ 2025, 15:41 IST
ಶಿರಸಿ | ಹಗರಣಗಳ ಸರ್ಕಾರ ಕಾಂಗ್ರೆಸ್: ಸದಾನಂದ ಭಟ್

ಸಿದ್ದಾಪುರ | ಕುಸಿತದ ಅಪಾಯದಲ್ಲಿ ‘ಭುವನಗಿರಿ’

ಹೆದ್ದಾರಿ ವಿಸ್ತರಣೆಗೆ ಮಣ್ಣು ತೆರವು: ಐತಿಹಾಸಿಕ ದೇವಾಲಯಕ್ಕೆ ಹಾನಿ, ಆತಂಕ
Last Updated 4 ಜುಲೈ 2025, 5:26 IST
ಸಿದ್ದಾಪುರ | ಕುಸಿತದ ಅಪಾಯದಲ್ಲಿ ‘ಭುವನಗಿರಿ’
ADVERTISEMENT
ADVERTISEMENT
ADVERTISEMENT