ಮಂಗಳವಾರ, 8 ಜುಲೈ 2025
×
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಶಿರಸಿ | ಪೈಪ್ ಕಳವು: ನಗರಸಭೆ ಅಧಿಕಾರಿಗಳು, ಸದಸ್ಯರು ಶಾಮೀಲು

ಶಿರಸಿ ‘ನಗರಸಭೆಗೆ ಸೇರಿದ್ದ ಕಾಸ್ಟ್ ಐರನ್ ಪೈಪ್‍ಗಳ ಕಳವು ಪ್ರಕರಣದಲ್ಲಿ ನಗರಸಭೆಯ ಮೂವರು ಅಧಿಕಾರಿಗಳು ಮತ್ತು ಮೂವರು ಸದಸ್ಯರು ಭಾಗಿಯಾಗಿರುವುದು ದೃಢಪಟ್ಟಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.
Last Updated 8 ಜುಲೈ 2025, 4:32 IST
ಶಿರಸಿ | ಪೈಪ್ ಕಳವು: ನಗರಸಭೆ ಅಧಿಕಾರಿಗಳು, ಸದಸ್ಯರು ಶಾಮೀಲು

ನಾಡು‌, ನುಡಿ ರಕ್ಷಣೆ ಎಲ್ಲರ ಕರ್ತವ್ಯ

ಕನ್ನಡ ಭಾಷಾ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಶಾಸಕ ಭೀಮಣ್ಣ
Last Updated 8 ಜುಲೈ 2025, 4:16 IST
ನಾಡು‌, ನುಡಿ ರಕ್ಷಣೆ ಎಲ್ಲರ ಕರ್ತವ್ಯ

‘ನಾಲ್ಕು ಹೊಸ ಸಂಯೋಜನೆ ಆರಂಭ’

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ವಿಷಯಗಳ ಸೇರ್ಪಡೆ
Last Updated 8 ಜುಲೈ 2025, 4:15 IST
‘ನಾಲ್ಕು ಹೊಸ ಸಂಯೋಜನೆ ಆರಂಭ’

ಸರ್ಕಾರಿ ಪಿಯು ಕಾಲೇಜಿಗೆ ‘ಅತಿಥಿ’ಗಳೇ ಆಸರೆ

ತವರು ಜಿಲ್ಲೆಗೆ ವರ್ಗಾವಣೆ: ಗಡಿ ಪ್ರದೇಶದಲ್ಲಿ ಬೋಧಕರ ಕೊರತೆ: ಗುಣಮಟ್ಟದ ಶಿಕ್ಷಣಕ್ಕೆ ಕುತ್ತು
Last Updated 8 ಜುಲೈ 2025, 4:14 IST
fallback

ನಗರಸಭೆ ಅಧಿಕಾರಿ, ಸದಸ್ಯರೇ ಶಾಮೀಲು

ಪೈಪ್ ಕಳವು ಪ್ರಕರಣ: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ
Last Updated 8 ಜುಲೈ 2025, 4:10 IST
ನಗರಸಭೆ ಅಧಿಕಾರಿ, ಸದಸ್ಯರೇ ಶಾಮೀಲು

ಪೂರ್ಣ ಪರಿಹಾರಕ್ಕೆ ‘ಅತಿಕ್ರಮಣ’ ಅಡ್ಡಿ

ಧರೆ ಕುಸಿತದಿಂದ 30ಕ್ಕೂ ಹೆಚ್ಚು ಮನೆಗಳಿಗೆ ಎದುರಾಗಿರುವ ಆತಂಕ
Last Updated 8 ಜುಲೈ 2025, 4:09 IST
ಪೂರ್ಣ ಪರಿಹಾರಕ್ಕೆ ‘ಅತಿಕ್ರಮಣ’ ಅಡ್ಡಿ

ಕಾರವಾರದಲ್ಲಿ ಆಷಾಢ ಏಕಾದಶಿ ಸಂಭ್ರಮ

ವಿಠ್ಠಲ, ವಿಷ್ಣು ದೇವಾಲಯಗಳಲ್ಲಿ ಭಾನುವಾರ ಅದ್ದೂರಿಯಾಗಿ ಆಷಾಢ ಏಕಾದಶಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಅಖಂಡ ಭಜನೆ, ವಿಠ್ಠಲ ನಾಮಸ್ಮರಣೆ, ಪೂಜೆಗಳು ನಡೆದವು.
Last Updated 7 ಜುಲೈ 2025, 3:08 IST
ಕಾರವಾರದಲ್ಲಿ ಆಷಾಢ ಏಕಾದಶಿ ಸಂಭ್ರಮ
ADVERTISEMENT

ಜಗತ್ತಿನ ಶಾಂತಿದೂತ ದಲೈಲಾಮ: ಲಕ್ಷ್ಮಿಪ್ರಿಯಾ

ದಲೈಲಾಮಾ ಅವರ 90ನೇ ಜನ್ಮದಿನಾಚರಣೆ ಕಾರ್ಯಕ್ರಮ: ಜಿಲ್ಲಾಧಿಕಾರಿ ಹೇಳಿಕೆ
Last Updated 7 ಜುಲೈ 2025, 3:07 IST
ಜಗತ್ತಿನ ಶಾಂತಿದೂತ ದಲೈಲಾಮ: ಲಕ್ಷ್ಮಿಪ್ರಿಯಾ

ಕಾರವಾರ: ಹಳ್ಳಿಗರಿಗೆ ಆರೋಗ್ಯ ಸೇವೆ ದುರ್ಲಭ

ಮಳೆಗಾಲದಲ್ಲೇ ಸಮಸ್ಯೆ ಗಂಭೀರ: ತಾಲ್ಲೂಕು ಕೇಂದ್ರಕ್ಕೆ ಸಾಗುವ ಅನಿವಾರ್ಯತೆ
Last Updated 7 ಜುಲೈ 2025, 3:05 IST
ಕಾರವಾರ: ಹಳ್ಳಿಗರಿಗೆ ಆರೋಗ್ಯ ಸೇವೆ ದುರ್ಲಭ

ದಾಂಡೇಲಿ: ಪತಿ ಕೊಲೆಗೆ ಸುಪಾರಿ ನೀಡಿದ ಪತ್ನಿಗೆ 10 ವರ್ಷ ಜೈಲು

ದಾಂಡೇಲಿ: ನಗರದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ ಸುತಾರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ ಪತ್ನಿ ತೇಜಸ್ವಿನಿ ಹಾಗೂ ಕೊಲೆಗೆ ಯತ್ನಿಸಿದ ಗಣೇಶ್ ಪಾಟೀಲ್‌ಗೆ ತಲಾ ಹತ್ತು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ.
Last Updated 7 ಜುಲೈ 2025, 3:01 IST
ದಾಂಡೇಲಿ: ಪತಿ ಕೊಲೆಗೆ ಸುಪಾರಿ ನೀಡಿದ ಪತ್ನಿಗೆ 10 ವರ್ಷ ಜೈಲು
ADVERTISEMENT
ADVERTISEMENT
ADVERTISEMENT