ಬುಧವಾರ, 15 ಅಕ್ಟೋಬರ್ 2025
×
ADVERTISEMENT

ನೃತ್ಯ

ADVERTISEMENT

ಮಂಗಳೂರು: ಅ.12ರಂದು ಸಿಂಚನಾ ಭರತನಾಟ್ಯ ರಂಗಪ್ರವೇಶ

Indian Classical Dance: ನಗರದ ಸನಾತನ ನಾಟ್ಯಾಲಯದ ವಿದುಷಿಯರಾದ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಅವರ ಶಿಷ್ಯೆ ವಿದುಷಿ ಸಿಂಚನಾ ಎಸ್.ಕುಲಾಲ್ ಅವರ ಭರತನಾಟ್ಯ ರಂಗಪ್ರವೇಶ ಅ.12ರಂದು ಸಂಜೆ 5 ಗಂಟೆಗೆ ಪುರಭವನದಲ್ಲಿ ನಡೆಯಲಿದೆ.
Last Updated 10 ಅಕ್ಟೋಬರ್ 2025, 13:29 IST
ಮಂಗಳೂರು: ಅ.12ರಂದು ಸಿಂಚನಾ ಭರತನಾಟ್ಯ ರಂಗಪ್ರವೇಶ

ಲಯ ಲಾಸ್ಯ: ತುಂಬಿ ಬಂದ ಮೈಸೂರು ಶೈಲಿ ಭರತನಾಟ್ಯದ ರಸಾನಂದ

Mysore Bharatanatyam: ಹಿರಿಯ ನೃತ್ಯ ಪ್ರವೀಣೆ ವಿದ್ಯಾ ರವಿಶಂಕರ್‌ ಅವರ ಶಿಷ್ಯೆಯರಾದ ಪಿ.ಎಸ್‌.ಸುಶ್ಮಿತಾ ಮತ್ತು ಆರ್.ಸುನಯನಾ ಪ್ರಸ್ತುತ ಪಡಿಸಿದ ಮೈಸೂರು ಶೈಲಿ ಭರತನಾಟ್ಯದ ಕಾರ್ಯಕ್ರಮಗಳಲ್ಲಿ ತುಂಬಿ ಬಂದ ರಸಾನಂದ ಅವರ್ಣೀನೀಯ.
Last Updated 16 ಸೆಪ್ಟೆಂಬರ್ 2025, 9:48 IST
ಲಯ ಲಾಸ್ಯ: ತುಂಬಿ ಬಂದ ಮೈಸೂರು ಶೈಲಿ ಭರತನಾಟ್ಯದ ರಸಾನಂದ

ನೃತ್ಯದ ಲಾಲಿತ್ಯ: ತಾಯಿ–ಮಗಳ ಸಾಂಗತ್ಯ

ಕರ್ನಾಟಕದ ಭರತನಾಟ್ಯ ಕಲಾವಿದೆಯರ ಪೈಕಿ ಅನೇಕರು ತಾಯಿ–ಮಗಳ ಕಳ್ಳುಬಳ್ಳಿ ಸಂಬಂಧದವರು. ಈ ಪೈಕಿ ಬಹುತೇಕರಿಗೆ ತಾಯಿಯೇ ಆರಂಭದ ಗುರು. ಕೆಲವರಿಗೆ ನಾಟ್ಯಪಯಣದ ಹಾದಿಯುದ್ದಕ್ಕೂ ಆಕೆಯೇ ಆಚಾರ್ಯೆ. ಆದರೆ ಆಧುನಿಕತೆಯ, ಪ್ರಯೋಗಶೀಲತೆಯ ಹಾದಿಯಲ್ಲಿ ಮಗಳನ್ನು ಮಾರ್ಗದರ್ಶಕಿಯಾಗಿಸಿಕೊಂಡಿರುವ ತಾಯಂದಿರೂ ಇದ್ದಾರೆ.
Last Updated 30 ಆಗಸ್ಟ್ 2025, 23:53 IST
ನೃತ್ಯದ ಲಾಲಿತ್ಯ: ತಾಯಿ–ಮಗಳ ಸಾಂಗತ್ಯ

170 ಗಂಟೆ ನಿರಂತರ ನೃತ್ಯ: ಭರತನಾಟ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ರೆಮೋನ

Longest Bharatanatyam Performance: ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ರೆಮೋನ ಇವೆಟ್‌ ಪಿರೇರಾ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ‘ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್’ನಲ್ಲಿ ಹೆಸರು...
Last Updated 10 ಆಗಸ್ಟ್ 2025, 0:30 IST
170 ಗಂಟೆ ನಿರಂತರ ನೃತ್ಯ: ಭರತನಾಟ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ರೆಮೋನ

ಭರತನಾಟ್ಯ: ಏಪ್ರಿಲ್‌ 20ರಂದು ಚಂದನಾ ರಂಗಪ್ರವೇಶ

Dance Debut on Sunday: ಭಾನುವಾರ ಚಂದನಾ ರಂಗಪ್ರವೇಶ
Last Updated 18 ಏಪ್ರಿಲ್ 2025, 23:30 IST
ಭರತನಾಟ್ಯ: ಏಪ್ರಿಲ್‌ 20ರಂದು ಚಂದನಾ ರಂಗಪ್ರವೇಶ

ಬೆಂಗಳೂರು: ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಶಿವಶಕ್ತಿ ನೃತ್ಯ ಶಾಲೆ

Silver Jubilee Celebration: ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಶಿವಶಕ್ತಿ ನೃತ್ಯ ಶಾಲೆ
Last Updated 18 ಏಪ್ರಿಲ್ 2025, 23:30 IST
ಬೆಂಗಳೂರು: ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಶಿವಶಕ್ತಿ ನೃತ್ಯ ಶಾಲೆ

ಸಂಧ್ಯಾ ಪುರೇಚಾ ಸಂದರ್ಶನ: ಪ್ರೇಕ್ಷಕರು ತಾಳ್ಮೆ ಬೆಳೆಸಿಕೊಳ್ಳುವುದು ಮುಖ್ಯ

ಭರತನಾಟ್ಯಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿ ದಂತಕತೆಯಾಗಿ ವಿಜೃಂಭಿಸಿದ ಆಚಾರ್ಯ ಪಾರ್ವತಿಕುಮಾರ್‌ ನಿಜಕ್ಕೂ ಆಚಾರ್ಯ ಪುರುಷರು. ಸರ್ಫೋಜಿ ಮಹಾರಾಜರ ಮರಾಠಿ ನಿರೂಪಣಂಗಳ ಬಗೆಗೆ ಸಂಶೋಧನೆಯನ್ನು ಮಾಡಿ ಅವುಗಳನ್ನು ನೃತ್ಯೀಕರಿಸಿದ ಶ್ರೇಯಸ್ಸಿಗೆ ಪಾತ್ರರಾದವರು.
Last Updated 13 ಏಪ್ರಿಲ್ 2025, 0:00 IST
ಸಂಧ್ಯಾ ಪುರೇಚಾ ಸಂದರ್ಶನ: ಪ್ರೇಕ್ಷಕರು ತಾಳ್ಮೆ ಬೆಳೆಸಿಕೊಳ್ಳುವುದು ಮುಖ್ಯ
ADVERTISEMENT

ಸಮಕಾಲೀನವೆಂಬ ಹೊಸ ಹೆಜ್ಜೆ

ಸಮಕಾಲೀನ ಸ್ನೇಹಿತರನ್ನು ತಲುಪಲೆಂದು ಭರತನಾಟ್ಯ ಕಲಾವಿದರು ವಿಭಿನ್ನ ನೃತ್ಯ ರೂಪಕ ಪ್ರಯೋಗಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಚೆನ್ನೈನ ಕಾವ್ಯಾ ಗಣೇಶ್‌ ಕಂಡುಕೊಂಡಿದ್ದು ಹೊಸರೀತಿಯ ‘ವರ್ಣಂ’. ಪ್ರಾಚಿ ಸಾಥಿ ಅವರ ‘ಗೋಡೆಗಳು ನರ್ತಿಸಿದಾಗ’ ಭರತನಾಟ್ಯ,...
Last Updated 30 ಮಾರ್ಚ್ 2025, 0:15 IST
ಸಮಕಾಲೀನವೆಂಬ ಹೊಸ ಹೆಜ್ಜೆ

ಮಗಳು ಸನ್ನಿಧಿ ಜೊತೆ ಅಮ್ಮ ಚೈತನ್ಯಾ ರಂಗಪ್ರವೇಶ

ಇಷ್ಟಪಟ್ಟು ಮಾಡಿದರೆ ಕಷ್ಟವೊಂದಿಷ್ಟಿರದು. ಮನಸ್ಸು ಮಾಡಿದರೆ ಸಾಧನೆ ಸುಲಭ ಎಂಬ ಮಾತಿಗೆ ಚೈತನ್ಯಾ ಉಪಾಧ್ಯಾಯರು ಉದಾಹರಣೆಯಾಗುತ್ತಾರೆ. ಮಗಳು ಸನ್ನಿಧಿ ಜೊತೆಗೆ ರಂಗಪ್ರವೇಶವನ್ನೂ ಮಾಡಿ ಭೇಷ್‌ ಎನಿಸಿಕೊಂಡರು
Last Updated 8 ಮಾರ್ಚ್ 2025, 0:30 IST
ಮಗಳು ಸನ್ನಿಧಿ ಜೊತೆ ಅಮ್ಮ ಚೈತನ್ಯಾ ರಂಗಪ್ರವೇಶ

ಭರತನಾಟ್ಯ | ಆತ್ಮ ವಿಶ್ವಾಸ ಹಾಗೂ ಉತ್ಸಾಹಪೂರ್ಣ ನಿರೂಪಣೆಗಳು

ಎ ಡಿ ಎ ರಂಗಮಂದಿರದಲ್ಲಿ ನಡೆದ ಭರತನಾಟ್ಯದಲ್ಲಿ ಮಿಂಚಿದ ಕೆ. ಇಶಾ, ಅದೊಂದು ಚೊಚ್ಚಲ ಕಾರ್ಯಕ್ರಮವೆನಿಸದೆ ಭಾವ, ರಾಗ ಮತ್ತು ಲಯ ಪ್ರೌಢಿಮೆಗಳಾಗಿ ಕಂಡಿರಿಸಿ ಬಹು ಆತ್ಮ ವಿಶ್ವಾಸ ಹಾಗೂ ಉತ್ಸಾಹದಿಂದ ಸ್ಪಂದಿಸಿದುದು ವಿಶೇಷ ಸಂಗತಿ.
Last Updated 21 ಫೆಬ್ರುವರಿ 2025, 7:13 IST
ಭರತನಾಟ್ಯ | ಆತ್ಮ ವಿಶ್ವಾಸ ಹಾಗೂ ಉತ್ಸಾಹಪೂರ್ಣ ನಿರೂಪಣೆಗಳು
ADVERTISEMENT
ADVERTISEMENT
ADVERTISEMENT