ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ದಾವಣಗೆರೆ

ADVERTISEMENT

ದಾವಣಗೆರೆ | ಅಮಲು ಬರುವ ಸಿರಪ್‌ ಬಾಟಲಿ ಮಾರಾಟ; ಐವರ ಬಂಧನ

Illegal Drug Sale: ದಾವಣಗೆರೆ: ಅಮಲು ಬರುವ ಸಿರಪ್‌ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದ್ವಿಚಕ್ರ ವಾಹನ ಸೇರಿ ₹1.25 ಲಕ್ಷ ಮೌಲ್ಯದ ಸಿರಪ್‌ ಬಾಟಲಿ ಮತ್ತು ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 13 ಅಕ್ಟೋಬರ್ 2025, 22:11 IST
ದಾವಣಗೆರೆ | ಅಮಲು ಬರುವ ಸಿರಪ್‌ ಬಾಟಲಿ ಮಾರಾಟ; ಐವರ ಬಂಧನ

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಮೂರನೇ ಸುತ್ತಿಗೆ ಭಾರ್ಗವ್‌, ದರ್ಶನ್‌

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 13 ಅಕ್ಟೋಬರ್ 2025, 19:52 IST
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಮೂರನೇ ಸುತ್ತಿಗೆ ಭಾರ್ಗವ್‌, ದರ್ಶನ್‌

ಚನ್ನಗಿರಿ| ಮೊದಲು ನಾವು ಕನ್ನಡಮುಖಿಗಳಾಗಬೇಕು: ಎಂ.ಯು. ಚನ್ನಬಸಪ್ಪ

Language Awareness: ಚನ್ನಗಿರಿಯ ನುಡಿ ಸಿರಿ ಕಾರ್ಯಕ್ರಮದಲ್ಲಿ ಎಂ.ಯು. ಚನ್ನಬಸಪ್ಪ ಅವರು ಭಾಷೆ ಉಳಿಯಬೇಕೆಂದರೆ ನಾವು ಕನ್ನಡಮುಖಿಗಳಾಗಿ ಕನ್ನಡದ ವಿಸ್ತರಣೆಗೆ ಶ್ರಮಿಸಬೇಕೆಂದು ಕರೆ ನೀಡಿದರು.
Last Updated 13 ಅಕ್ಟೋಬರ್ 2025, 5:50 IST
ಚನ್ನಗಿರಿ| ಮೊದಲು ನಾವು ಕನ್ನಡಮುಖಿಗಳಾಗಬೇಕು: ಎಂ.ಯು. ಚನ್ನಬಸಪ್ಪ

ಮಲೇಬೆನ್ನೂರು: ಬೀರಲಿಂಗೇಶ್ವರ ಸುವರ್ಣ ಮಹೋತ್ಸವ

Temple Celebration: ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದಲ್ಲಿ ಬೀರಲಿಂಗೇಶ್ವರ ಸುವರ್ಣ ಮಹೋತ್ಸವ ಹಾಗೂ ಮರಿಬನ್ನಿ ಉತ್ಸವ ಭಾನುವಾರ ವೈಭವದಿಂದ ನೆರವೇರಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
Last Updated 13 ಅಕ್ಟೋಬರ್ 2025, 5:50 IST
ಮಲೇಬೆನ್ನೂರು: ಬೀರಲಿಂಗೇಶ್ವರ ಸುವರ್ಣ ಮಹೋತ್ಸವ

ದಾವಣಗೆರೆ | ಹಿಂಗಾರು; 26,404 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ

ಜಿಲ್ಲೆಯಲ್ಲಿ 9,000 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬೆಳೆ; ಕೃಷಿ ಇಲಾಖೆಯಿಂದ ಅಗತ್ಯ ಸಿದ್ಧತೆ
Last Updated 13 ಅಕ್ಟೋಬರ್ 2025, 5:50 IST
ದಾವಣಗೆರೆ | ಹಿಂಗಾರು; 26,404 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ

ಸಾಹಿತ್ಯದ ಒಲವು ಮೂಡಿಸುವ ಕೆಲಸವಾಗಬೇಕು: ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

Literary Awareness: ಹೊನ್ನಾಳಿಯಲ್ಲಿ ನಡೆದ ಸಾಂಸ್ಕೃತಿಕ ಸಮ್ಮೇಳನದಲ್ಲಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ಕನ್ನಡ ಸಾಹಿತ್ಯದ ಮೇಲೆ ಒಲವು ಮೂಡಿಸುವ ಹಾಗೂ ಚಿಂತನೆಗೆ ಹಚ್ಚುವ ಕೆಲಸ ಅಗತ್ಯ ಎಂದು ಹೇಳಿದರು.
Last Updated 13 ಅಕ್ಟೋಬರ್ 2025, 5:50 IST
ಸಾಹಿತ್ಯದ ಒಲವು ಮೂಡಿಸುವ ಕೆಲಸವಾಗಬೇಕು: ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

ಮಾಯಕೊಂಡ | ಸರ್ವಜನಾಂಗದ ವಾಲ್ಮೀಕಿ ಮಹರ್ಷಿ: ಐಗೂರು ಹನುಮಂತಪ್ಪ

Valmiki Celebration: ಮಾಯಕೊಂಡದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿದ ಐಗೂರು ಹನುಮಂತಪ್ಪ ಅವರು ವಾಲ್ಮೀಕಿಯವರು ನಾಯಕ ಜನಾಂಗಕ್ಕೆ ಸೀಮಿತವಲ್ಲ, ಸರ್ವಜನಾಂಗದ ಪ್ರೇರಣೆಯಾದ ದಾರ್ಶನಿಕರು ಎಂದು ಹೇಳಿದರು.
Last Updated 13 ಅಕ್ಟೋಬರ್ 2025, 5:50 IST
ಮಾಯಕೊಂಡ | ಸರ್ವಜನಾಂಗದ ವಾಲ್ಮೀಕಿ ಮಹರ್ಷಿ: ಐಗೂರು ಹನುಮಂತಪ್ಪ
ADVERTISEMENT

ನಿರಂತರ ಮಳೆ: ಮೆಕ್ಕೆಜೋಳಕ್ಕೆ ದರವಿದ್ದರೂ ‘ಫಲ’ ಸಿಗದ ಸ್ಥಿತಿ

ದಾವಣಗೆರೆಯಲ್ಲಿ ಕ್ವಿಂಟಲ್‌ಗೆ ₹2,200 ದರ; ಮಳೆಯಿಂದಾಗಿ ಆಗುತ್ತಿಲ್ಲ ಕಟಾವು
Last Updated 12 ಅಕ್ಟೋಬರ್ 2025, 22:46 IST
ನಿರಂತರ ಮಳೆ: ಮೆಕ್ಕೆಜೋಳಕ್ಕೆ ದರವಿದ್ದರೂ ‘ಫಲ’ ಸಿಗದ ಸ್ಥಿತಿ

ದಾವಣಗೆರೆ: ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಇಂದಿನಿಂದ

State Sports Event: ದಾವಣಗೆರೆ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಅ.13 ರಿಂದ 19ರವರೆಗೆ 15 ಮತ್ತು 17 ವರ್ಷದೊಳಗಿನವರ ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಆರಂಭವಾಗುತ್ತಿದೆ.
Last Updated 12 ಅಕ್ಟೋಬರ್ 2025, 19:15 IST
ದಾವಣಗೆರೆ: ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಇಂದಿನಿಂದ

ನೂರು ವರ್ಷ ಕಳೆದರೂ ಒಂದೇ ‘ಸಂಘ’ವಾಗಿ ಮುನ್ನಡೆ

ವಿಜಯದಶಮಿ ಸಂಘಶತಾಬ್ಧಿ ಪಥಸಂಚಲನ; ಮನೋಹರ್ ಮಠದ್ ಅಭಿಮತ
Last Updated 12 ಅಕ್ಟೋಬರ್ 2025, 6:20 IST
ನೂರು ವರ್ಷ ಕಳೆದರೂ ಒಂದೇ ‘ಸಂಘ’ವಾಗಿ ಮುನ್ನಡೆ
ADVERTISEMENT
ADVERTISEMENT
ADVERTISEMENT