ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ವಿರಾಜಪೇಟೆ | ಸೌಹಾರ್ದ ಮೂಡುವಲ್ಲಿ ಉರುಸ್ ಕೊಡುಗೆ ಅಪಾರ: ಕೋಳುಮಂಡ ರಫೀಕ್

Communal Unity Message: ಸಾರ್ವಜನಿಕರ ಒಂದುಗೂಡುವಿಕೆಯ ಉದ್ದೇಶಕ್ಕಾಗಿ ಕೊಡಗಿನ ಹಲವೆಡೆ ನಡೆಯುವ ಉರುಸ್ ಸಮಾಜದಲ್ಲಿ ಸೌಹಾರ್ದ, ಸಾಮರಸ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ತಾಲ್ಲೂಕು ಕೆ.ಡಿ.ಪಿ ಸದಸ್ಯ ಕೋಳುಮಂಡ ರಫೀಕ್ ಹೇಳಿದರು.
Last Updated 6 ಫೆಬ್ರುವರಿ 2026, 3:57 IST
ವಿರಾಜಪೇಟೆ | ಸೌಹಾರ್ದ ಮೂಡುವಲ್ಲಿ ಉರುಸ್ ಕೊಡುಗೆ ಅಪಾರ: ಕೋಳುಮಂಡ ರಫೀಕ್

ಬಸಿರುಗುಪ್ಪೆ | ದೇವತಾ ಮೂರ್ತಿಗಳ ಪ್ರತಿಷ್ಠಾಪನೆ, ಆಶ್ಲೇಷ ಬಲಿ, ಗೋಪೂಜೆ

Religious Events Begin: ಕುಶಾಲನಗರ: ಸಮೀಪದ ಬಸಿರುಗುಪ್ಪೆ ಗ್ರಾಮದ ಬಸವೇಶ್ವರ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ಭದ್ರಕಾಳಿ, ಭಂಟ, ನಾಗರಕಟ್ಟೆ, ಮಾರಿಯಮ್ಮ ಮತ್ತು ಗುಳಿಗ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ
Last Updated 6 ಫೆಬ್ರುವರಿ 2026, 3:55 IST
ಬಸಿರುಗುಪ್ಪೆ | ದೇವತಾ ಮೂರ್ತಿಗಳ ಪ್ರತಿಷ್ಠಾಪನೆ, ಆಶ್ಲೇಷ ಬಲಿ, ಗೋಪೂಜೆ

ಮಡಿಕೇರಿ | ರಾಜ್ಯ ಆಹಾರ ಆಯೋಗದ ತಂಡದ ಅನಿರೀಕ್ಷಿತ ದಾಳಿ

Surprise Inspection Report: ಮಡಿಕೇರಿ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಮತ್ತು ತಂಡದ ಸದಸ್ಯರು ನಗರದ ನ್ಯಾಯಬೆಲೆ ಅಂಗಡಿ, ಆಹಾರ ಧಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರ, ಆಸ್ಪತ್ರೆ, ಬಿಸಿಯೂಟ ಯೋಜನೆ ಸ್ಥಳಗಳಿಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು
Last Updated 6 ಫೆಬ್ರುವರಿ 2026, 3:53 IST
ಮಡಿಕೇರಿ | ರಾಜ್ಯ ಆಹಾರ ಆಯೋಗದ ತಂಡದ ಅನಿರೀಕ್ಷಿತ ದಾಳಿ

ಮಡಿಕೇರಿ | ಓದುಗರ ಕೈಸೇರಿತು ‘ಬಹುರೂಪಿ’

Literary Event Highlight: ಮಡಿಕೇರಿ: ಇಲ್ಲಿನ ಗಾಂಧಿ ಭವನದಲ್ಲಿ ಅಲ್ಲಾರಂಡ ವಿಠಲ ನಂಜಪ್ಪ ಅವರ ಕೃತಿ ‘ಬಹುರೂಪಿ’ ಓದುಗರ ಕೈ ಸೇರಿತು.
Last Updated 6 ಫೆಬ್ರುವರಿ 2026, 3:10 IST
ಮಡಿಕೇರಿ | ಓದುಗರ ಕೈಸೇರಿತು ‘ಬಹುರೂಪಿ’

ವಿರಾಜಪೇಟೆ | ಚುನಾವಣೆಯಲ್ಲಿ ಸಂಘಟನಾತ್ಮಕ ಹೋರಾಟ ಅಗತ್ಯ

Election Preparedness Meet: ‘ಶಾಸಕರ ಕಾಳಜಿಯಿಂದಾಗಿ ಅಲ್ಪಸಂಖ್ಯಾತ ಸಮುದಾಯ ಅಭಿವೃದ್ಧಿಗಾಗಿ ಸುಮಾರು ₹20 ಕೋಟಿ ಅನುದಾನ ನೀಡಲಾಗಿದ್ದು, ಇದರಲ್ಲಿ ಶೇ 90ರಷ್ಟು ಅನುದಾನ ಬಳಕೆಯಾಗಿದೆ’ ಎಂದು ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಎ.ಹನೀಫಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 6 ಫೆಬ್ರುವರಿ 2026, 3:06 IST
ವಿರಾಜಪೇಟೆ | ಚುನಾವಣೆಯಲ್ಲಿ ಸಂಘಟನಾತ್ಮಕ ಹೋರಾಟ ಅಗತ್ಯ

ಗೋಣಿಕೊಪ್ಪಲು | ಗಾಂಧಿ ಹಾದಿಯಲ್ಲೆ ಪ್ರತಿಭಟನೆ; ಪೊನ್ನಣ್ಣ ಘೋಷಣೆ

Congress Against Law Change: ಗೋಣಿಕೊಪ್ಪಲು: ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಬದಲಾಯಿಸಿ ‘ಬಿಜಿ ಬಿ ರಾಮ್ ಜಿ’ ಕಾಯ್ದೆ ಜಾರಿಗೆ ತಂದಿರುವುದನ್ನು ವಿರೋಧಿಸಿ ಗುರುವಾರ ಗೋಣಿಕೊಪ್ಪಲು ಹಾಗೂ ಪೊನ್ನಂಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು
Last Updated 6 ಫೆಬ್ರುವರಿ 2026, 3:04 IST
ಗೋಣಿಕೊಪ್ಪಲು | ಗಾಂಧಿ ಹಾದಿಯಲ್ಲೆ ಪ್ರತಿಭಟನೆ; ಪೊನ್ನಣ್ಣ ಘೋಷಣೆ

ಕುಂದು ಕೊರತೆ | ಕೊಡಗು: ಕಾಮಗಾರಿಯಿಂದ ಸಂಚಾರ ಕಿರಿಕಿರಿ

Traffic Congestion: ಮಡಿಕೇರಿಯ ಮಹದೇವಪೇಟೆಯಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯಿಂದ ಬುಧವಾರ ಇಡೀ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕನಿಷ್ಠ ಪಕ್ಷ ಇಂತಹದ್ದೊಂದು ಕಾಮಗಾರಿ ನಡೆಯುತ್ತಿದೆ ಎಂಬ ಕಾರಣಕ್ಕೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಬೇಕಿತ್ತು.
Last Updated 5 ಫೆಬ್ರುವರಿ 2026, 5:41 IST
ಕುಂದು ಕೊರತೆ | ಕೊಡಗು: ಕಾಮಗಾರಿಯಿಂದ ಸಂಚಾರ ಕಿರಿಕಿರಿ
ADVERTISEMENT

ಮೌಲ್ಯ, ಗೌರವ ಗಳಿಸಿದ ಹಿರಿಮೆ ಹಿಂದೂ ಧರ್ಮದ್ದು: ಗಂಗಾಧರ್ ಪೆಡುಂಮಕ್ಕಿ ಅಭಿಪ್ರಾಯ

ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಗಂಗಾಧರ್ ಪೆಡುಂಮಕ್ಕಿ ಅಭಿಪ್ರಾಯ
Last Updated 5 ಫೆಬ್ರುವರಿ 2026, 5:39 IST
ಮೌಲ್ಯ, ಗೌರವ ಗಳಿಸಿದ ಹಿರಿಮೆ ಹಿಂದೂ ಧರ್ಮದ್ದು: ಗಂಗಾಧರ್ ಪೆಡುಂಮಕ್ಕಿ ಅಭಿಪ್ರಾಯ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ: ಹುದ್ದೆ ಸೃಜಿಸದೇ ಗುತ್ತಿಗೆ ನೇಮಕಕ್ಕೆ ಅನುಮತಿ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ; ಸೂಪರ್ ಸ್ಪೆಷಾಲಿಟಿ ಆಗುವತ್ತ ಮೊದಲ ಹೆಜ್ಜೆ
Last Updated 5 ಫೆಬ್ರುವರಿ 2026, 5:35 IST
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ: ಹುದ್ದೆ ಸೃಜಿಸದೇ ಗುತ್ತಿಗೆ ನೇಮಕಕ್ಕೆ ಅನುಮತಿ

ಕಾವೇರಿ ನದಿಗೆ ತ್ಯಾಜ್ಯ ಹಾಕದಿರಲು ಸದಾಶಿವ ಸ್ವಾಮೀಜಿ ಮನವಿ

ಕಾವೇರಿ ನದಿ ಸಂರಕ್ಷಣೆ ಜನಸಮುದಾಯದ ಹೊಣೆ: ಸದಾಶಿವ ಸ್ವಾಮೀಜಿ
Last Updated 5 ಫೆಬ್ರುವರಿ 2026, 5:33 IST
ಕಾವೇರಿ ನದಿಗೆ ತ್ಯಾಜ್ಯ ಹಾಕದಿರಲು ಸದಾಶಿವ ಸ್ವಾಮೀಜಿ ಮನವಿ
ADVERTISEMENT
ADVERTISEMENT
ADVERTISEMENT