ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಉಡುಪಿ

ADVERTISEMENT

ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ: ಕಾರ್ಯಗಾರ

workshop ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಸಂಖ್ಯೆ 61ರಿಂದ 80ರ ಸಮಗ್ರ ಮತದಾರ ಪಟ್ಟಿಯ ಕಾರ್ಯಗಾರ ಕೋಟೇಶ್ವರದ ಶಾರದ ಕಲ್ಯಾಣ ಮಂಟಪದಲ್ಲಿ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಈಚೆಗೆ ನೆರವೇರಿತು
Last Updated 16 ಡಿಸೆಂಬರ್ 2025, 7:54 IST
ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ: ಕಾರ್ಯಗಾರ

ಉಡುಪಿಯಲ್ಲಿ 19 ರಿಂದ ಚರಕ ಕೈಮಗ್ಗ ಉತ್ಪನ್ನಗಳ ಪ್ರದರ್ಶನ

Exhibition ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನೈಸರ್ಗಿಕ ಬಣ್ಣದ ಅಪ್ಪಟ ಹತ್ತಿ ಕೈಮಗ್ಗದ ಹಾಗೂ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಂಡಿದೆ.
Last Updated 16 ಡಿಸೆಂಬರ್ 2025, 7:53 IST
ಉಡುಪಿಯಲ್ಲಿ 19 ರಿಂದ ಚರಕ ಕೈಮಗ್ಗ ಉತ್ಪನ್ನಗಳ ಪ್ರದರ್ಶನ

ಬಾಲಕಿಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌: ವರುಣ ಶೆಟ್ಟಿ ಆಯ್ಕೆ

KARKALA ಕಾರ್ಕಳ: ಭಾರತದ 49ನೇ ಜೂನಿಯರ್ ಬಾಲಕಿಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ತಂಡಕ್ಕೆ ಕಾರ್ಕಳದ ವಿದ್ಯಾರ್ಥಿನಿ ವರುಣ ಶೆಟ್ಟಿ ಆಯ್ಕೆಯಾಗಿದ್ದಾರೆ.
Last Updated 16 ಡಿಸೆಂಬರ್ 2025, 7:52 IST
ಬಾಲಕಿಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌: ವರುಣ ಶೆಟ್ಟಿ ಆಯ್ಕೆ

ಬ್ರಹ್ಮಾವರ ಬಳಿ ಬಾವಿಗೆ ಬಿದ್ದ ಕಪ್ಪು ಚಿರತೆಯ ರಕ್ಷಣೆ

Leopard Rescue Operation: ಬ್ರಹ್ಮಾವರ: ತಾಲ್ಲೂಕಿನ ಆರೂರು ಗ್ರಾಮದಲ್ಲಿ ಕೋಳಿಯೊಂದನ್ನು ಅಟ್ಟಿಸಿಕೊಂಡು ಹೋಗಿ ಬಾವಿಗೆ ಬಿದ್ದಿದ್ದ ಕಪ್ಪು ಚಿರತೆಯನ್ನು ರಕ್ಷಣೆ ಮಾಡಲಾಗಿದೆ.
Last Updated 16 ಡಿಸೆಂಬರ್ 2025, 7:50 IST
ಬ್ರಹ್ಮಾವರ ಬಳಿ ಬಾವಿಗೆ ಬಿದ್ದ ಕಪ್ಪು ಚಿರತೆಯ ರಕ್ಷಣೆ

ಕೋಟ: ಮದ್ಯದ ಪಾರ್ಟಿ ವೇಳೆ ಹೊಡೆದಾಟ– ಪಡುಕರೆಯ ಯುವಕ ಸಾವು

Youth Fight Incident: ಬ್ರಹ್ಮಾವರ(ಉಡುಪಿ): ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ ನಡೆದು ಒಬ್ಬ ಮೃತಪಟ್ಟ ಘಟನೆ ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಪಡುಕರೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
Last Updated 15 ಡಿಸೆಂಬರ್ 2025, 7:28 IST
ಕೋಟ: ಮದ್ಯದ ಪಾರ್ಟಿ ವೇಳೆ ಹೊಡೆದಾಟ– ಪಡುಕರೆಯ ಯುವಕ ಸಾವು

ಉಡುಪಿ | ಅಕ್ರಮ ಮರಳುಗಾರಿಕೆ ತಡೆಗೆ 29 ಚೆಕ್‌ ಪೋಸ್ಟ್

ಹಲವು ವಾಹನ ಮಾಲೀಕರಿಗೆ ದಂಡ ವಿಧಿಸಿದ ಗಣಿ ಇಲಾಖೆ
Last Updated 15 ಡಿಸೆಂಬರ್ 2025, 6:16 IST
ಉಡುಪಿ | ಅಕ್ರಮ ಮರಳುಗಾರಿಕೆ ತಡೆಗೆ 29 ಚೆಕ್‌ ಪೋಸ್ಟ್

ಬ್ರಹ್ಮಾವರ | ವ್ಯಾಸ ಧ್ವಜ ಸಂಕೀರ್ತನಾ ಪಾದಯಾತ್ರೆ ಸಂಪನ್ನ

ಶಿರಿಯಾರ ಕಲ್ಮರ್ಗಿ ಶ್ರೀರಾಮ ಮಂದಿರದಿಂದ ಭಾನುವಾರ ಸಂಕೀರ್ತನಾ ಪಾದಯಾತ್ರೆಗೆ, ಸಾಮಾಜಿಕ ಕಾರ್ಯಕರ್ತ ರಾಮಾಂಜನೇಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ವ್ಯಾಸ ಧ್ವಜಕ್ಕೆ ಹಾರ ಹಾಕಿ, ಭಜನೆ ಮೂಲಕ ಚಾಲನೆ ನೀಡಿದರು.
Last Updated 15 ಡಿಸೆಂಬರ್ 2025, 6:14 IST
ಬ್ರಹ್ಮಾವರ | ವ್ಯಾಸ ಧ್ವಜ ಸಂಕೀರ್ತನಾ ಪಾದಯಾತ್ರೆ ಸಂಪನ್ನ
ADVERTISEMENT

ಉಡುಪಿ | ಶಿರೂರು ಪರ್ಯಾಯ: ಧಾನ್ಯ ಮುಹೂರ್ತ

ರಥಬೀದಿಯಲ್ಲಿ ಅಕ್ಕಿಯ ಮುಡಿಯನ್ನು ತಲೆಯಲ್ಲಿ ಹೊತ್ತು ಮೆರವಣಿಗೆ ನಡೆಸಿದ ಭಕ್ತರು
Last Updated 15 ಡಿಸೆಂಬರ್ 2025, 6:13 IST
ಉಡುಪಿ | ಶಿರೂರು ಪರ್ಯಾಯ: ಧಾನ್ಯ ಮುಹೂರ್ತ

ಬ್ರಹ್ಮಾವರ | 'ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ'

ಕೋಟ ಮಣೂರು ಪಡುಕರೆ ವಾರ್ಷಿಕೋತ್ಸವ ವಾರಿಧಿ ಸಂಭ್ರಮದಲ್ಲಿ ಆನಂದ ಸಿ. ಕುಂದರ್‌
Last Updated 15 ಡಿಸೆಂಬರ್ 2025, 6:10 IST
ಬ್ರಹ್ಮಾವರ | 'ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ'

ಹೆಬ್ರಿ | ‘ವಿದ್ಯಾರ್ಥಿಗಳಲ್ಲಿ ಪರಿಶ್ರಮ, ಏಕಾಗ್ರತೆ ಅಗತ್ಯ’

ಹೆಬ್ರಿ ಎಸ್‌.ಆರ್‌ ಸಮೂಹ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ
Last Updated 15 ಡಿಸೆಂಬರ್ 2025, 6:07 IST
ಹೆಬ್ರಿ | ‘ವಿದ್ಯಾರ್ಥಿಗಳಲ್ಲಿ ಪರಿಶ್ರಮ, ಏಕಾಗ್ರತೆ ಅಗತ್ಯ’
ADVERTISEMENT
ADVERTISEMENT
ADVERTISEMENT