ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಉಡುಪಿ

ADVERTISEMENT

ಪ್ರಿಯಾಂಕ್‌ಗೆ ಅಜ್ಞಾನ, ಅಧಿಕಾರದ ಮದ: ಬಿಜೆಪಿಯ ಎನ್‌.ರವಿಕುಮಾರ್ ವಾಗ್ದಾಳಿ

Political Attack: ಆರ್‌ಎಸ್ಎಸ್ ವಿರುದ್ಧ ಟೀಕಿಸಿದ್ದ ಪ್ರಿಯಾಂಕ್ ಖರ್ಗೆಗೆ ಎನ್‌.ರವಿಕುಮಾರ್, ಸಿ.ಸಿ.ಪಾಟೀಲ ಮತ್ತು ಸುನಿಲ್ ಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದ ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ಆರೋಪವಿದೆ.
Last Updated 13 ಅಕ್ಟೋಬರ್ 2025, 16:06 IST
ಪ್ರಿಯಾಂಕ್‌ಗೆ ಅಜ್ಞಾನ, ಅಧಿಕಾರದ ಮದ: ಬಿಜೆಪಿಯ ಎನ್‌.ರವಿಕುಮಾರ್ ವಾಗ್ದಾಳಿ

ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಇನ್ನಿಲ್ಲ

ಮಣಿಪಾಲ್‌ದ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾದರು ಎಂದು ಅವರ ಮಗ ಭರತ ತಾಳಿಕೋಟಿ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:22 IST
ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಇನ್ನಿಲ್ಲ

ಉಡುಪಿ: ಗ್ರಾಮೀಣಕ್ಕೂ ಬೇಕಿದೆ ಸರ್ಕಾರಿ ಬಸ್‌ ಭಾಗ್ಯ

ಸಮರ್ಪಕ ಬಸ್‌ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳಿಗೆ ಸಮಸ್ಯೆ: ಅಟೊ ರಿಕ್ಷಾಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ
Last Updated 13 ಅಕ್ಟೋಬರ್ 2025, 4:56 IST
ಉಡುಪಿ: ಗ್ರಾಮೀಣಕ್ಕೂ ಬೇಕಿದೆ ಸರ್ಕಾರಿ ಬಸ್‌ ಭಾಗ್ಯ

ಪಡುಬಿದ್ರಿ | ಈ ವರ್ಷದಿಂದ ಎರ್ಮಾಳು ಕಂಬಳ: ರೋಹಿತ್ ಹೆಗ್ಡೆ

Traditional Sport: ಪಡುಬಿದ್ರಿಯ ಬಡಗೊಟ್ಟು ಬಾಕ್ಯಾರು ಪ್ರದೇಶದಲ್ಲಿ ಮೊದಲ ಬಾರಿಗೆ ಎರ್ಮಾಳು ತೆಂಕ–ಬಡ ಜೋಡುಕರೆ ಕಂಬಳ ಆಯೋಜನೆ ಆಗಲಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 4:54 IST
ಪಡುಬಿದ್ರಿ | ಈ ವರ್ಷದಿಂದ ಎರ್ಮಾಳು ಕಂಬಳ: ರೋಹಿತ್ ಹೆಗ್ಡೆ

ಹೆಬ್ರಿ | ಶ್ರೀಕೃಷ್ಣ ಜನ್ಮಾಷ್ಠಮಿಯಂದು ವೇಷ: ವಿದ್ಯಾರ್ಥಿ ಚಿಕಿತ್ಸೆಗೆ ಧನಸಹಾಯ

Charitable Donation: ಪೆರ್ಡೂರಿನ ಹರ್ಷಿತ್ ಮತ್ತು ತಂಡ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷ ಧರಿಸಿ ಗಳಿಸಿದ ಹಣವನ್ನು ಹಿರಿಯಡ್ಕದ ಕಾಲೇಜು ವಿದ್ಯಾರ್ಥಿಯ ಚಿಕಿತ್ಸೆಗೆ ದೇಣಿಗೆಯಾಗಿ ನೀಡಿದರು.
Last Updated 13 ಅಕ್ಟೋಬರ್ 2025, 4:54 IST
ಹೆಬ್ರಿ | ಶ್ರೀಕೃಷ್ಣ ಜನ್ಮಾಷ್ಠಮಿಯಂದು ವೇಷ: ವಿದ್ಯಾರ್ಥಿ ಚಿಕಿತ್ಸೆಗೆ ಧನಸಹಾಯ

ಉಡುಪಿ: ಎನ್‌ಸಿಸಿ ಕೆಡೆಟ್‌ಗಳ ಸಾಗರ ನೌಕಾಯಾನ

NCC Training: ಕರ್ನಾಟಕ ಮತ್ತು ಗೋವಾ ರಾಜ್ಯಗಳ ಎನ್‌ಸಿಸಿ ನೌಕಾ ಕೆಡೆಟ್‌ಗಳು ಮಲ್ಪೆ ಬಂದರಿನಿಂದ ಸಾಗರ ನೌಕಾಯಾನ ಆರಂಭಿಸಿದ್ದು, ಏರ್ ಕಮೋಡೋರ್ ಎಸ್‌.ಬಿ. ಅರುಣ್‌ಕುಮಾರ್ ಅವರು ಚಾಲನೆ ನೀಡಿದರು.
Last Updated 13 ಅಕ್ಟೋಬರ್ 2025, 4:54 IST
ಉಡುಪಿ: ಎನ್‌ಸಿಸಿ ಕೆಡೆಟ್‌ಗಳ ಸಾಗರ ನೌಕಾಯಾನ

ಬ್ರಹ್ಮಾವರ | ಪ್ರಕೃತಿ ನಂಬಿ ಜೀವನ ಸಾಗಿಸುವ ರೈತ: ಮಂಜುನಾಥ ಭಂಡಾರಿ

Sustainable Agriculture: ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ ಕೃಷಿ ಮೇಳದಲ್ಲಿ ರೈತರು ಪ್ರಕೃತಿ ನಂಬಿ ಕೃಷಿ ನಡೆಸಬೇಕೆಂದು ಮಂಜುನಾಥ ಭಂಡಾರಿ ಸಲಹೆ ನೀಡಿದರು.
Last Updated 13 ಅಕ್ಟೋಬರ್ 2025, 4:54 IST
ಬ್ರಹ್ಮಾವರ | ಪ್ರಕೃತಿ ನಂಬಿ ಜೀವನ ಸಾಗಿಸುವ ರೈತ: ಮಂಜುನಾಥ ಭಂಡಾರಿ
ADVERTISEMENT

ಬಂಗಾರ ಹುಳುವಿಗೆ ಚಿನ್ನದ ಬೆಲೆ

Organic Waste Conversion: ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಬಂಗಾರ ಹುಳುಗಳು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಕೆ.ಜಿ.ಗೆ ₹10 ಸಾವಿರ ಬೆಲೆ ಹೊಂದಿವೆ.
Last Updated 12 ಅಕ್ಟೋಬರ್ 2025, 5:03 IST
ಬಂಗಾರ ಹುಳುವಿಗೆ ಚಿನ್ನದ ಬೆಲೆ

‘ಕೃಷಿಕರಿಗೆ ಶಕ್ತಿ ನೀಡುವ ಕೆಲಸವಾಗಲಿ’

ಬ್ರಹ್ಮಾವರದಲ್ಲಿ ಎರಡು ದಿನಗಳ ಕೃಷಿ ಮೇಳಕ್ಕೆ ಚಾಲನೆ ನೀಡಿದ ಸಂಸದ ಶ್ರೀನಿವಾಸ ಪೂಜಾರಿ
Last Updated 12 ಅಕ್ಟೋಬರ್ 2025, 5:01 IST
‘ಕೃಷಿಕರಿಗೆ ಶಕ್ತಿ ನೀಡುವ ಕೆಲಸವಾಗಲಿ’

‘ದಲಿತರ ಸ್ಥಿತಿಗತಿಗೆ ಬೆಳಕು ಚೆಲ್ಲಿದ್ದ ಕಾರಂತ’

ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ, ಸಾಹಿತ್ಯೋತ್ಸವ
Last Updated 12 ಅಕ್ಟೋಬರ್ 2025, 4:56 IST
‘ದಲಿತರ ಸ್ಥಿತಿಗತಿಗೆ ಬೆಳಕು ಚೆಲ್ಲಿದ್ದ ಕಾರಂತ’
ADVERTISEMENT
ADVERTISEMENT
ADVERTISEMENT