ಸುದ್ದಿ ಸಂಚಯ: ಭಾನುವಾರ, 27 ನವೆಂಬರ್ 2022 | Kannada News
ಮಹಾರಾಷ್ಟ್ರದ ವಾಹನಕ್ಕೆ ಬೆಳಗಾವಿಯಲ್ಲಿ ಕಪ್ಪು ಮಸಿ, ಕಾಶ್ಮೀರದ 3 ಜಿಲ್ಲೆಗಳು ಉಗ್ರರಿಂದ ಮುಕ್ತ, ಚೀನಾದಲ್ಲಿ ಕೋವಿಡ್ ಹೆಚ್ಚಳ, ಪತ್ನಿ ಪರ ಪ್ರಚಾರ ಮಾಡಿ ಟೀಕೆಗೆ ಗುರಿಯಾದ ರವೀಂದ್ರ ಜಡೇಜ, ಸರ್ಕಾರಿ ಬಂಗಲೆ ತೊರೆಯಲು ಮೆಹಬೂಬಾಗೆ ನೋಟಿಸ್ ಹಾಗೂ ಇನ್ನಷ್ಟು ಸುದ್ದಿಗಳು...