ಈಗ ಮಳಿ ಅಂದ್ರ ಜೀವ ನಡುಗ್ತದ. ನದಿ ಸೆರಗಿನಾಗಿದ್ದವರಿಗೆ ಭೂತಾಯಿ, ನದಿಗಳೆರಡೂ ಕೂಡಿ, ಮಳ್ಯಾಗ ನೆನದ ಸೆರಗು ಹಿಂಡಿ, ಕೊಡವಿ, ಒಣ ಹಾಕಿದ್ಹಂಗ ಝಾಡಿಸಿ ಹೋಗ್ತಾರ. ನದಿಪಾತ್ರದ ಮಕ್ಕಳು ಮತ್ತ ಇದೇ ಸೆರಗಿನ ಚುಂಗು ಹಿಡದು ಬದುಕ್ತಾರ. ಈ ಜಲಜಗಳದ ನಡುವಿನ ಅವರ ಜೀವನಪ್ರೀತಿ, ಜೀವನಾಸಕ್ತಿ, ಜೀವನಾಸ್ಥೆಗೆ ಒಂದು ಶರಣು ಹೇಳೂದೆ ಈ ವಾರದ ಮಿಸಳ್ ಹಾಪ್ಚಾ
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.