ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

T20 WC| ಭಾರತ ವಿರುದ್ಧವೇ ಮಿಂಚಿನ ಪ್ರದರ್ಶನ ನೀಡಿದ ಕನ್ನಡಿಗ: ಏನಿವರ ಹಿನ್ನೆಲೆ?

Sanjay Krishnamurthy: ಸಂಜಯ್ ಕೃಷ್ಣಮೂರ್ತಿ ಅವರ ತಂದೆ ಕರ್ನಾಟಕ ಮೂಲದವರಾಗಿದ್ದು, ಸಂಜಯ್ ಅಮೆರಿಕದಲ್ಲಿ ಜನಿಸಿದ್ದಾರೆ. ಆದರೂ, ಅವರು ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ.
Last Updated 9 ಫೆಬ್ರುವರಿ 2026, 2:40 IST
T20 WC| ಭಾರತ ವಿರುದ್ಧವೇ ಮಿಂಚಿನ ಪ್ರದರ್ಶನ ನೀಡಿದ ಕನ್ನಡಿಗ: ಏನಿವರ ಹಿನ್ನೆಲೆ?

ಫೈನಲ್‌ನಲ್ಲಿ ಕೇರಳ ಮಣಿಸಿದ ಸರ್ವಿಸಸ್‌ ತಂಡಕ್ಕೆ ಸಂತೋಷ್‌ ಟ್ರೋಫಿ

National Football Championship: ಸರ್ವಿಸಸ್‌ ತಂಡವು 1–0ಯಿಂದ ಕೇರಳ ತಂಡವನ್ನು ಮಣಿಸಿ, ಸಂತೋಷ್‌ ಟ್ರೋಫಿಗಾಗಿ ನಡೆದ 79ನೇ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಪ್ರಶಸ್ತಿ ಗೆದ್ದುಕೊಂಡಿತು. ಸರ್ವಿಸಸ್‌ ತಂಡಕ್ಕೆ ಇದು 8ನೇ ಪ್ರಶಸ್ತಿಯಾಗಿದೆ.
Last Updated 9 ಫೆಬ್ರುವರಿ 2026, 0:10 IST
ಫೈನಲ್‌ನಲ್ಲಿ ಕೇರಳ ಮಣಿಸಿದ ಸರ್ವಿಸಸ್‌ ತಂಡಕ್ಕೆ ಸಂತೋಷ್‌ ಟ್ರೋಫಿ

ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌: ಇಳವೆನಿಲ್‌– ಅರ್ಜುನ್‌ ಜೋಡಿಗೆ ಸ್ವರ್ಣ

Mixed Team Gold: ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶೂಟರ್‌ಗಳ ಪ್ರಾಬಲ್ಯ ಮುಂದುವರಿದಿದ್ದು, ಇಳವೆನಿಲ್‌ ವಳರಿವನ್‌ ಹಾಗೂ ಅರ್ಜುನ್‌ ಬಬೂತಾ ಜೋಡಿಯು 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಭಾನುವಾರ ಚಿನ್ನದ ‍ಪದಕಕ್ಕೆ ಗುರಿಯಿಟ್ಟಿತು.
Last Updated 8 ಫೆಬ್ರುವರಿ 2026, 23:44 IST
ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌: ಇಳವೆನಿಲ್‌– ಅರ್ಜುನ್‌ ಜೋಡಿಗೆ ಸ್ವರ್ಣ

ಎಚ್‌ಸಿಎಲ್‌ ಸೈಕ್ಲೊಥಾನ್: ಬಸಪ್ಪ ತೇರದಾಳಗೆ ಪ್ರಶಸ್ತಿ

Bengaluru Cycling: ಬಾಗಲಕೋಟೆಯ ಬಸಪ್ಪ ತೇರದಾಳ ಅವರು ಚೊಚ್ಚಲ ಆವೃತ್ತಿಯ ಎಚ್‌ಸಿಎಲ್‌ ಸೈಕ್ಲೊಥಾನ್‌ ಬೆಂಗಳೂರು ಸ್ಪರ್ಧೆಯ ಅಮೆಚೂರ್‌ ರೋಡ್‌ ರೇಸ್‌ 50 ಕಿ.ಮೀ. ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಎಚ್‌.ಎನ್.ನಾಗಶ್ರೀ ಮೊದಲ ರನ್ನರ್ಸ್‌ಅಪ್‌ ಆದರು.
Last Updated 8 ಫೆಬ್ರುವರಿ 2026, 23:38 IST
ಎಚ್‌ಸಿಎಲ್‌ ಸೈಕ್ಲೊಥಾನ್: ಬಸಪ್ಪ ತೇರದಾಳಗೆ ಪ್ರಶಸ್ತಿ

Davis Cup: ಡಚ್‌ ವಿರುದ್ಧ ಜಯ; ಎರಡನೇ ಸುತ್ತಿನ ಕ್ವಾಲಿಫೈಯರ್ಸ್‌ಗೆ ಟಿಕೆಟ್‌

ಡೇವಿಸ್‌ ಕಪ್‌ ಕ್ವಾಲಿಫೈಯರ್ಸ್: 2–3ರಿಂದ ಸೋತ ನೆದರ್ಲೆಂಡ್ಸ್
Last Updated 8 ಫೆಬ್ರುವರಿ 2026, 19:46 IST
Davis Cup: ಡಚ್‌ ವಿರುದ್ಧ ಜಯ; ಎರಡನೇ ಸುತ್ತಿನ ಕ್ವಾಲಿಫೈಯರ್ಸ್‌ಗೆ ಟಿಕೆಟ್‌

T20 World Cup: ಶ್ರೀಲಂಕಾಕ್ಕೆ ಮಣಿದ ಐರ್ಲೆಂಡ್

T20 World Cup: ಆಲ್‌ರೌಂಡ್‌ ಆಟ ಆಡಿದ ಶ್ರೀಲಂಕಾ ತಂಡವು ಟಿ20 ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ಎದುರು 20 ರನ್‌ಗಳ ಜಯ ಸಾಧಿಸಿತು.
Last Updated 8 ಫೆಬ್ರುವರಿ 2026, 18:46 IST
T20 World Cup: ಶ್ರೀಲಂಕಾಕ್ಕೆ ಮಣಿದ ಐರ್ಲೆಂಡ್

ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್‌: ತೇಜಸ್ವಿನ್ ಶಂಕರ್‌ಗೆ ಚಿನ್ನ

ತೇಜಸ್ವಿನ್ ಶಂಕರ್ ಅವರು ಏಷ್ಯನ್ ಒಳಾಂಗಣ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಪುರುಷರ ಹೆಪ್ಟಥ್ಲಾನ್ ಸ್ವರ್ಣ ಕೊರಳಿಗೇರಿಸಿಕೊಂಡರು. ಭಾರತ ಮೂರು ದಿನಗಳ ಈ ಕೂಟದಲ್ಲಿ ಒಟ್ಟು ಈ ಚಿನ್ನ ಸೇರಿ ಒಟ್ಟು ಐದು ಪದಕಗಳೊಡನೆ ಅಭಿಯಾನ ಮುಗಿಸಿತು.
Last Updated 8 ಫೆಬ್ರುವರಿ 2026, 15:54 IST
ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್‌: ತೇಜಸ್ವಿನ್ ಶಂಕರ್‌ಗೆ ಚಿನ್ನ
ADVERTISEMENT

ಸ್ಪೇನ್‌ಗೆ ಹೊರಟಿದ್ದ ಸಿರಾಜ್‌ಗೆ ಸೂರ್ಯ ಕರೆ: ಮತ್ತೆ ನಡೆದಿದ್ದು ಮಿಯಾ ಮ್ಯಾಜಿಕ್

Suryakumar Yadav: ಮೊಹಮ್ಮದ್ ಸಿರಾಜ್ ಅವರು ರಿಯಲ್ ಮ್ಯಾಡ್ರಿಡ್ ಮತ್ತು ರಿಯಲ್ ಸೊಸಿಡಾಡ್ ನಡುವಣ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಈ ವಾರ ಸ್ಪೇನ್‌ಗೆ ಹೋಗಲು ಸಿದ್ಧರಾಗಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಕರೆ ಮಾಡಿ ತಂಡಕ್ಕೆ ಆಹ್ವಾನ ನೀಡಿದರು.
Last Updated 8 ಫೆಬ್ರುವರಿ 2026, 14:44 IST
ಸ್ಪೇನ್‌ಗೆ ಹೊರಟಿದ್ದ ಸಿರಾಜ್‌ಗೆ ಸೂರ್ಯ ಕರೆ: ಮತ್ತೆ ನಡೆದಿದ್ದು ಮಿಯಾ ಮ್ಯಾಜಿಕ್

ರಣಜಿ ಕ್ವಾರ್ಟರ್‌ಫೈನಲ್: ರಾಹುಲ್, ಕರುಣ್ ಮೇಲೆ ನಿರೀಕ್ಷೆಯ ನೋಟ

ರೋಚಕ ಘಟ್ಟದಲ್ಲಿ ರಣಜಿ ಕ್ವಾರ್ಟರ್‌ಫೈನಲ್
Last Updated 8 ಫೆಬ್ರುವರಿ 2026, 14:30 IST
ರಣಜಿ ಕ್ವಾರ್ಟರ್‌ಫೈನಲ್: ರಾಹುಲ್, ಕರುಣ್  ಮೇಲೆ ನಿರೀಕ್ಷೆಯ ನೋಟ

ಬಾಕ್ಸಿಂಗ್: 9 ಚಿನ್ನ ಬಾಚಿದ ಭಾರತ

India Boxing: ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೋರ್ಗೊಹೈನ್ ಮತ್ತು ಅರುಂಧತಿ ಚೌಧರಿ ಅವರ ನೇತೃತ್ವದಲ್ಲಿ ಭಾರತ ಬಾಕ್ಸಿಂಗ್ ಪಟುಗಳು ಬಾಕ್ಸಾಮ್ ಎಲೈಟ್‌ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ 9 ಚಿನ್ನದ ಪದಕಗಳನ್ನು ಗೆದ್ದಿತು.
Last Updated 8 ಫೆಬ್ರುವರಿ 2026, 14:21 IST
ಬಾಕ್ಸಿಂಗ್: 9 ಚಿನ್ನ ಬಾಚಿದ ಭಾರತ
ADVERTISEMENT
ADVERTISEMENT
ADVERTISEMENT