ಭಾನುವಾರ, 6 ಜುಲೈ 2025
×
ADVERTISEMENT

Video Gallery

ADVERTISEMENT

VIDEO: ಹೊಂಗನೂರಿನಲ್ಲಿ ₹14 ಕೋಟಿಯಲ್ಲಿ ಸರ್ಕಾರಿ ಶಾಲೆ ನಿರ್ಮಿಸಿದ ಡಾ.ವೆಂಕಟಪ್ಪ

Kanva Foundation ಡಾ ವೆಂಕಟಪ್ಪ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರಿನಲ್ಲಿ ತಮ್ಮ ತಂದೆ-ತಾಯಿ ಹೆಸರಿನಲ್ಲಿ ಸರ್ಕಾರಿ ಶಾಲೆ ನಿರ್ಮಿಸಿದರು
Last Updated 5 ಜುಲೈ 2025, 5:34 IST
VIDEO: ಹೊಂಗನೂರಿನಲ್ಲಿ ₹14 ಕೋಟಿಯಲ್ಲಿ ಸರ್ಕಾರಿ ಶಾಲೆ ನಿರ್ಮಿಸಿದ ಡಾ.ವೆಂಕಟಪ್ಪ

VIDEO: ವರದಾ ನೀರು ಹೆಚ್ಚಳದಿಂದ ಬಾಂದಾರ ಮುಳುಗಡೆ– ಕಳಸೂರು ಗ್ರಾಮಸ್ಥರ ಸಂಕಷ್ಟ

Varada Flood Impact: ಹಾವೇರಿಯಲ್ಲಿ ವರದಾ ನದಿಯ ನೀರಿನ ಮಟ್ಟ ಏರಿಕೆಯಿಂದ ಬಾಂದಾರ ಮುಳುಗಿ ಕಳಸೂರು–ಕೂಡಲ ಗ್ರಾಮಗಳ ಸಂಚಾರ ಕುಂದುಕೊಡಿಸಿದೆ, ಪ್ರತಿ ಮಳೆಗಾಲವೂ ಜನರಿಗೆ ಅಡೆತಡೆ
Last Updated 2 ಜುಲೈ 2025, 16:16 IST
VIDEO:  ವರದಾ ನೀರು ಹೆಚ್ಚಳದಿಂದ ಬಾಂದಾರ ಮುಳುಗಡೆ– ಕಳಸೂರು ಗ್ರಾಮಸ್ಥರ ಸಂಕಷ್ಟ

ವಿಡಿಯೊ: ಮೇಲಕ್ಕೆ ಚಿಮ್ಮುವ ಕವಲೆಸಾಥ್‌ – ಕಣ್ಮನ ಸೆಳೆಯುವ ಅಂಬೋಲಿ!

ವಿಡಿಯೊ: ಮೇಲಕ್ಕೆ ಚಿಮ್ಮುವ ಕವಲೆಸಾಥ್‌ – ಕಣ್ಮನ ಸೆಳೆಯುವ ಅಂಬೋಲಿ!
Last Updated 26 ಜೂನ್ 2025, 11:18 IST
ವಿಡಿಯೊ: ಮೇಲಕ್ಕೆ ಚಿಮ್ಮುವ ಕವಲೆಸಾಥ್‌ – ಕಣ್ಮನ ಸೆಳೆಯುವ ಅಂಬೋಲಿ!

Video | ಕೆಆರ್‌ಎಸ್‌ ಡ್ಯಾಂ ಜೂನ್‌ನಲ್ಲೇ ಭರ್ತಿ: ರೈತರ ಮೊಗದಲ್ಲಿ ಮಂದಹಾಸ

ಸತತ ಮಳೆಯ ಕಾರಣ ಜೀವನದಿ ಕಾವೇರಿ ಕಣಿವೆಯಲ್ಲಿ ಜಲ ಸೊಗಸು ಕಣ್ಮನ ಸೆಳೆಯುತ್ತಿದೆ.
Last Updated 25 ಜೂನ್ 2025, 14:13 IST
Video | ಕೆಆರ್‌ಎಸ್‌ ಡ್ಯಾಂ ಜೂನ್‌ನಲ್ಲೇ ಭರ್ತಿ: ರೈತರ ಮೊಗದಲ್ಲಿ ಮಂದಹಾಸ

VIDEO | ತುಮಕೂರಿನ ಜಂಬು ನೇರಳೆಗೆ ಸಿಕ್ಕಿತು ರಾಷ್ಟ್ರೀಯ ಮನ್ನಣೆ

Horticulture Recognition | ಕೊರಟಗೆರೆಯ ಅಜ್ಜಿಹಳ್ಳಿ ಗ್ರಾಮದಲ್ಲಿನ ಜಂಬು ನೇರಳೆಗೆ ಪಿಪಿವಿಎಫ್‌ಆರ್‌ಎನಲ್ಲಿ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ
Last Updated 24 ಜೂನ್ 2025, 14:27 IST
VIDEO | ತುಮಕೂರಿನ ಜಂಬು ನೇರಳೆಗೆ ಸಿಕ್ಕಿತು ರಾಷ್ಟ್ರೀಯ ಮನ್ನಣೆ

'ಬಾದಾಮಿ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ, ನಮ್ಮ ಬಳಿ ದುಡ್ಡಿಲ್ಲ'

‘ನಮ್ಮತ್ರ ದುಡ್ಡಿಲ್ಲ, ಸಿದ್ದರಾಮಯ್ಯ ಅವರ ಹತ್ರನೂ ದುಡ್ಡಿಲ್ಲ. ಐತಿಹಾಸಿಕ ಪ್ರವಾಸಿ ತಾಣ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 24 ಜೂನ್ 2025, 13:49 IST
'ಬಾದಾಮಿ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ, ನಮ್ಮ ಬಳಿ ದುಡ್ಡಿಲ್ಲ'

ದೇಶದಲ್ಲೇ ಮೊದಲ ಪ್ರಯೋಗ: ಮಣ್ಣಿನಲ್ಲಿ ಕರಗುವ ಕವರ್‌ನಲ್ಲಿ ನಂದಿನಿ ಹಾಲು

ಬೆಂಗಳೂರು ಹಾಲು ಒಕ್ಕೂಟವು ಮಣ್ಣಿನಲ್ಲಿ ಕರಗಬಲ್ಲ ಪ್ಲಾಸ್ಟಿಕ್‌ನಲ್ಲಿ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಪರಿಸರ ಸ್ನೇಹಿ ಹೆಜ್ಜೆ ಇರಿಸಿದೆ. ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ಅಂದ್ರೆ ಬಮೂಲ್‌ ವ್ಯಾಪ್ತಿಗೆ ಬರುವ ರಾಮನಗರ ಜಿಲ್ಲೆ ಕನಕಪುರ...
Last Updated 23 ಜೂನ್ 2025, 16:29 IST
ದೇಶದಲ್ಲೇ ಮೊದಲ ಪ್ರಯೋಗ: ಮಣ್ಣಿನಲ್ಲಿ ಕರಗುವ ಕವರ್‌ನಲ್ಲಿ ನಂದಿನಿ ಹಾಲು
ADVERTISEMENT

ಟೇಕ್ವಾಂಡೊದಲ್ಲಿ ಹುಬ್ಬಳ್ಳಿಗರ ಛಾಪು:ಪರಪ್ಪ ಕುಟುಂಬದಿಂದ ಕ್ರೀಡಾಪಟುಗಳಿಗೆ ತರಬೇತಿ

ಒಲಿಂಪಿಕ್‌ನಲ್ಲಿ ದೇಶವನ್ನು ಪ್ರತಿನಿಧಿಸುವವರೆಗಿನ ಅವಕಾಶ ನೀಡುವ ಆಟ ಈ ಟೇಕ್ವಾಂಡೊ. ಈ ಕಲೆಯನ್ನು ತಮ್ಮ ಮಕ್ಕಳಿಗೆ ಮಾತ್ರವಲ್ಲದೆ, ಧಾರವಾಡ ಜಿಲ್ಲೆಯಲ್ಲಿನ ಕ್ರೀಡಾಪಟುಗಳಿಗೂ ಕಲಿಸುತ್ತಿದ್ದಾರೆ
Last Updated 19 ಜೂನ್ 2025, 15:28 IST
ಟೇಕ್ವಾಂಡೊದಲ್ಲಿ ಹುಬ್ಬಳ್ಳಿಗರ ಛಾಪು:ಪರಪ್ಪ ಕುಟುಂಬದಿಂದ ಕ್ರೀಡಾಪಟುಗಳಿಗೆ ತರಬೇತಿ

ಯಾವುದಕ್ಕೆ ಎಷ್ಟೆಷ್ಟು ಎಂದು ರೇಟ್‌ಬೋರ್ಡ್‌ ಹಾಕಿಬಿಡಿ: ಕೃಷ್ಣ ಬೈರೇಗೌಡ ತರಾಟೆ

ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೆಲಸದಲ್ಲಿ ಅನಗತ್ಯ ವಿಳಂಬ ಆಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
Last Updated 19 ಜೂನ್ 2025, 14:07 IST
ಯಾವುದಕ್ಕೆ ಎಷ್ಟೆಷ್ಟು ಎಂದು ರೇಟ್‌ಬೋರ್ಡ್‌ ಹಾಕಿಬಿಡಿ: ಕೃಷ್ಣ ಬೈರೇಗೌಡ ತರಾಟೆ

Video | ಕೆಆರ್‌ಎಸ್‌ ಡ್ಯಾಂ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌: ಭುಗಿಲೆದ್ದ ಆಕ್ರೋಶ

ಮೈಸೂರು ಮತ್ತು ಮಂಡ್ಯದ ಕೃಷಿ ಚಟುವಟಿಕೆಗೆಂದೇ ನಿರ್ಮಾಣವಾಗಿ, ಈಗ ಬೆಂಗಳೂರಿಗೂ ಕುಡಿಯುವ ನೀರು ಪೂರೈಸುತ್ತಿರುವ ಜಲಾಶಯ ಕೃಷ್ಣರಾಜಸಾಗರ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಈ ಕೆಆರ್‌ಎಸ್‌ ಜಲಾಶಯದ ನೆಲ್ಲದಲ್ಲೀಗ ಪ್ರತಿಭಟನೆಯ ಕಾವು ಏರಿದೆ.
Last Updated 16 ಜೂನ್ 2025, 15:48 IST
Video | ಕೆಆರ್‌ಎಸ್‌ ಡ್ಯಾಂ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌: ಭುಗಿಲೆದ್ದ ಆಕ್ರೋಶ
ADVERTISEMENT
ADVERTISEMENT
ADVERTISEMENT