ಶುಕ್ರವಾರ, 21 ನವೆಂಬರ್ 2025
×
ADVERTISEMENT

Video Gallery

ADVERTISEMENT

ಕುದರೆಮುಖದ ಕಾಡಿನಲ್ಲೊಬ್ಬ ಪ್ರಾಣಿ ಪ್ರೇಮಿ: ಅನ್ನ ಅರಸಿಕೊಂಡು ಬರುವ ಕಾಡು ಹಂದಿ

ಕುದುರೆಮುಖ ಕಾಡಂಚಿನಲ್ಲಿ ಒಂಟಿಯಾಗಿದ್ದರೂ, ರೂಬೆನ್‌ಗೆ ಚಿಂತೆ ಇಲ್ಲ. ಅವರ ಜೊತೆಯಲ್ಲಿ ಪ್ರಾಣಿಗಳ ಕುಟುಂಬವೇ ಇದೆ! ಬೆಕ್ಕು, ನಾಯಿ, ಕಾಡು ಹಂದಿ... ಎಲ್ಲವಕ್ಕೂ ದಿನವೂ ಅನ್ನ ಹಾಕುವ, ತಮ್ಮ ಜೀವನವನ್ನೇ ಪ್ರಾಣಿಗಳಿಗಾಗಿ ಮೀಸಲಿಟ್ಟಿದ್ದಾರೆ.
Last Updated 20 ನವೆಂಬರ್ 2025, 14:23 IST
ಕುದರೆಮುಖದ ಕಾಡಿನಲ್ಲೊಬ್ಬ ಪ್ರಾಣಿ ಪ್ರೇಮಿ: ಅನ್ನ ಅರಸಿಕೊಂಡು ಬರುವ ಕಾಡು ಹಂದಿ

ಸಂತವಾಣಿ-Live | ಕರ್ನಾಟಕ ಸಂಗೀತ: ಗಾಯನ; ನಿತ್ಯಶ್ರೀ ಮಹಾದೇವನ್

ಈ ದಿನ ಕರ್ನಾಟಕ ಸಂಗೀತ ಕಾರ್ಯಕ್ರಮದಲ್ಲಿ ನಿತ್ಯಶ್ರೀ ಮಹಾದೇವನ್ ಅವರ ಗಾಯನವಿದೆ.
Last Updated 20 ನವೆಂಬರ್ 2025, 11:18 IST
ಸಂತವಾಣಿ-Live | ಕರ್ನಾಟಕ ಸಂಗೀತ: ಗಾಯನ; ನಿತ್ಯಶ್ರೀ ಮಹಾದೇವನ್

Bigg Boss 12 | ಗಿಲ್ಲಿ ಬಡವ, ಕಷ್ಟಪಟ್ಟಿದ್ದಾನೆ ಅವ್ನು ವಿನ್‌ ಆದ್ರೆ ಖುಷಿ!

Bigg Boss: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಪ್ರಬಲ ಸ್ಪರ್ಧಿ ಎಂದೇ ಕರೆಸಿಕೊಂಡಿದ್ದ ಕಾಕ್ರೋಚ್‌ ಸುಧಿ ಬಿಗ್‌ಬಾಸ್‌ ಕಾರ್ಯಕ್ರಮದಿಂದ ಹೊರಬಂದಿದ್ದಾರೆ. ಮನೆಯಿಂದ ಆಚೆ ಬಂದ ನಂತರ ಕಾಕ್ರೋಚ್‌ ಸುಧಿ ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ..
Last Updated 20 ನವೆಂಬರ್ 2025, 7:59 IST
Bigg Boss 12 | ಗಿಲ್ಲಿ ಬಡವ, ಕಷ್ಟಪಟ್ಟಿದ್ದಾನೆ ಅವ್ನು ವಿನ್‌ ಆದ್ರೆ ಖುಷಿ!

VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!

VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!
Last Updated 19 ನವೆಂಬರ್ 2025, 15:16 IST
VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!

Bigg Boss 12 | ರಘು ಜೆಸಿಬಿ ನಾನು ಟಾಟಾ ಸುಮೊ; ಟಾಸ್ಕ್‌ನಲ್ಲಿ ಗೆಲ್ಲೋಕಾಗುತ್ತಾ

Bigg Boss| ರಘು ಜೆಸಿಬಿ ನಾನು ಟಾಟಾ ಸುಮೊ; ಟಾಸ್ಕ್‌ನಲ್ಲಿ ಗೆಲ್ಲೋಕಾಗುತ್ತಾ
Last Updated 19 ನವೆಂಬರ್ 2025, 14:28 IST
Bigg Boss 12 | ರಘು ಜೆಸಿಬಿ ನಾನು ಟಾಟಾ ಸುಮೊ; ಟಾಸ್ಕ್‌ನಲ್ಲಿ ಗೆಲ್ಲೋಕಾಗುತ್ತಾ

VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!

VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!
Last Updated 19 ನವೆಂಬರ್ 2025, 10:01 IST
VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!

ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೊಸೆಕ್ಸ್‌ ಬೆಳೀತದೆ: ಪುರುಷೋತ್ತಮ ಬಿಳಿಮಲೆ

Yakshagana: ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ನಡೆದ ಕೃತಿವಿಮೋಚನ ಕಾರ್ಯಕ್ರಮದಲ್ಲಿ ಪ್ರೊ. ಪುರುಷೋತ್ತಮ ಬಿಳಿಮಲೆ ಕನ್ನಡ ಸಾಹಿತ್ಯದ ಮಹತ್ವದ ಬಗ್ಗೆ ಮಾತನಾಡಿದರು ಮತ್ತು ಹೊಸ ಕೃತಿಗಳ ಅರ್ಥವಂತಿಕೆಯನ್ನು ವಿವರಿಸಿದರು.
Last Updated 18 ನವೆಂಬರ್ 2025, 16:50 IST
ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೊಸೆಕ್ಸ್‌ ಬೆಳೀತದೆ: ಪುರುಷೋತ್ತಮ ಬಿಳಿಮಲೆ
ADVERTISEMENT

VIDEO | ಮಳವಳ್ಳಿ: 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ

Wild Elephant Resue: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯನಿಯರ್‌ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರ’ದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ಮೇಲೆ ತರಲಾಯಿತು.
Last Updated 18 ನವೆಂಬರ್ 2025, 14:26 IST
VIDEO | ಮಳವಳ್ಳಿ: 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯ ರಕ್ಷಣೆ

VIDEO: ಘಟಪ್ರಭಾ ನರ್ಸರಿಗಳ ರಾಜ್ಯ; ಇದು ಹಸಿರು ಉದ್ಯಮದ ಯಶೋಗಾಥೆ

Nursery Business: ಘಟಪ್ರಭಾ ಪ್ರದೇಶದ 4 ಕಿ.ಮೀ ವ್ಯಾಪ್ತಿಯಲ್ಲಿ 120ಕ್ಕೂ ಹೆಚ್ಚು ನರ್ಸರಿಗಳು—ಇದು ನಿಜಕ್ಕೂ ಹಸಿರು ಲೋಕ! ಟೊಮೆಟೊ, ಕ್ಯಾಬೇಜ್, ಮೆಣಸಿನಕಾಯಿ, ಚೆಂಡು ಹೂವಿನಿಂದ ಹಿಡಿದು ಕಲ್ಲಂಗಡಿ ಮತ್ತು ಕಬ್ಬಿನವರೆಗಿನ ಹತ್ತುಹಲವು ಬೆಳೆಗಳ ಸಸಿಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ.
Last Updated 18 ನವೆಂಬರ್ 2025, 11:33 IST
VIDEO: ಘಟಪ್ರಭಾ ನರ್ಸರಿಗಳ ರಾಜ್ಯ; ಇದು ಹಸಿರು ಉದ್ಯಮದ ಯಶೋಗಾಥೆ

ಬ್ರಿಟಿಷರ ವಿರುದ್ಧ ಹೋರಾಡಿದ್ದ ಫ್ರೆಂಚ್‌ ಸೈನಿಕರ ಸಮಾಧಿ ಶಿಥಿಲಾವಸ್ಥೆಯಲ್ಲಿ!

Colonial History India: ಮಂಡ್ಯ ಜಿಲ್ಲೆಯ ಪಾಂಡವಪುರದ ಕುಂತಿಬೆಟ್ಟ (ಫ್ರೆಂಚ್ ರಾಕ್ಸ್) ಪ್ರದೇಶದಲ್ಲಿ 200 ವರ್ಷಗಳಿಗೂ ಹೆಚ್ಚು ಪುರಾತನ ಇತಿಹಾಸ ಅಡಗಿದೆ.
Last Updated 18 ನವೆಂಬರ್ 2025, 4:48 IST
ಬ್ರಿಟಿಷರ ವಿರುದ್ಧ ಹೋರಾಡಿದ್ದ ಫ್ರೆಂಚ್‌ ಸೈನಿಕರ ಸಮಾಧಿ ಶಿಥಿಲಾವಸ್ಥೆಯಲ್ಲಿ!
ADVERTISEMENT
ADVERTISEMENT
ADVERTISEMENT