ಸೋಮವಾರ, 22 ಡಿಸೆಂಬರ್ 2025
×
ADVERTISEMENT

Video Gallery

ADVERTISEMENT

ಶಿವಣ್ಣನ ಹೆಣ್ಣಿನ ಗೆಟಪ್‌ಗೆ ಗೀತಕ್ಕಗೆ ಸೌತಿಯರು ಬರ್ತಾರೆ: ಉಪೇಂದ್ರ

45 Movie: ಅರ್ಜುನ್‌ ಜನ್ಯ ನಿರ್ದೇಶನದ 45 ಸಿನಿಮಾ ಡಿ.25ರಂದು ಬಿಡುಗಡೆಯಾಗಲಿದೆ. ಈಗಾಗಲೇ 45 ಟ್ರೇಲರ್‌ ಬಿಡುಗಡೆಯಾಗಿದ್ದು, ಜನರಿಗೆ 45 ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 45 ಸಿನಿಮಾದಲ್ಲಿ ನಟಿಸಿರುವ ಉಪೇಂದ್ರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Last Updated 21 ಡಿಸೆಂಬರ್ 2025, 8:13 IST
ಶಿವಣ್ಣನ ಹೆಣ್ಣಿನ ಗೆಟಪ್‌ಗೆ ಗೀತಕ್ಕಗೆ ಸೌತಿಯರು ಬರ್ತಾರೆ: ಉಪೇಂದ್ರ

ಸಿನಿಮಾಗೆ ನಿರ್ಮಾಪಕ ದುಡ್ಡು ಹಾಕಿದ್ರೆ ನಾವು ಅದನ್ನ ದೋಚಬಾರದು: ಶಿವರಾಜ ಕುಮಾರ್

Arjun Janya: ಅರ್ಜುನ್‌ ಜನ್ಯ ನಿರ್ದೇಶನದ 45 ಸಿನಿಮಾ ಡಿ.25ರಂದು ಬಿಡುಗಡೆಯಾಗಲಿದೆ. ಈಗಾಗಲೇ 45 ಟ್ರೇಲರ್‌ ಬಿಡುಗಡೆಯಾಗಿದ್ದು, ಜನರಿಗೆ 45 ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 45 ಸಿನಿಮಾದಲ್ಲಿ ನಟಿಸಿರುವ ಶಿವರಾಜ್‌ ಕುಮಾರ್‌ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Last Updated 21 ಡಿಸೆಂಬರ್ 2025, 8:13 IST
ಸಿನಿಮಾಗೆ ನಿರ್ಮಾಪಕ ದುಡ್ಡು ಹಾಕಿದ್ರೆ ನಾವು ಅದನ್ನ ದೋಚಬಾರದು: ಶಿವರಾಜ ಕುಮಾರ್

VIDEO: ರಕ್ಷಿತ್ ರಿಷಬ್ ಜೊತೆ ಬಿರುಕು; ಮೌನ ಮುರಿದ ರಾಜ್!

Kannada Movie Trailer: ಅರ್ಜುನ್‌ ಜನ್ಯ ನಿರ್ದೇಶನದ 45 ಸಿನಿಮಾ ಡಿ.25ರಂದು ಬಿಡುಗಡೆಯಾಗಲಿದೆ. ಈಗಾಗಲೇ 45 ಟ್ರೇಲರ್‌ ಬಿಡುಗಡೆಯಾಗಿದ್ದು, ಜನರಿಗೆ 45 ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ನಟಿಸಿರುವ ರಾಜ್‌ ಬಿ ಶೆಟ್ಟಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2025, 20:10 IST
VIDEO: ರಕ್ಷಿತ್ ರಿಷಬ್ ಜೊತೆ ಬಿರುಕು; ಮೌನ ಮುರಿದ ರಾಜ್!

ವಿಜಯನಗರ: ಸರ್ಕಾರಿ ಶಾಲೆ ಮಕ್ಕಳಿಂದ ಸಚಿವೆ ನಿರ್ಮಲಾಗೆ ಎಐ ಪಾಠ

Artificial Intelligence India: ವಿಜಯನಗರದ ಅಮರಾವತಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್‌ನಲ್ಲಿ ಶನಿವಾರ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಕುರಿತು ಪಾಠ ಮಾಡಿದರು.
Last Updated 20 ಡಿಸೆಂಬರ್ 2025, 13:45 IST
ವಿಜಯನಗರ: ಸರ್ಕಾರಿ ಶಾಲೆ ಮಕ್ಕಳಿಂದ ಸಚಿವೆ ನಿರ್ಮಲಾಗೆ ಎಐ ಪಾಠ

LIVE | ಸ್ತುತಿ ಶಂಕರ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದ ನೇರಪ್ರಸಾರ...

Shringeri Jagadguru: ಸ್ತೋತಿ ಶಂಕರ ಕಾರ್ಯಕ್ರಮವು ಮೈಸೂರು ಅರಮನೆಯಲ್ಲಿ ಶ್ರೀಂ ಶೃಂಗೇರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯುತ್ತಿದೆ, ಭವ್ಯ ಸ್ತೋತ್ರಗಳ ಸಮರ್ಪಣೆಯೊಂದಿಗೆ.
Last Updated 20 ಡಿಸೆಂಬರ್ 2025, 11:13 IST
LIVE | ಸ್ತುತಿ ಶಂಕರ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದ ನೇರಪ್ರಸಾರ...

ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ

Pigeon Racing: ಇವುಗಳು ಸಾಮಾನ್ಯ ಪಾರಿವಾಳಗಲ್ಲ. ಸಾವಿರಾರು ಕಿ.ಲೋ ಮೀಟರ್ ದೂರವನ್ನು ಕೆಲವೇ ದಿನಗಳಲ್ಲಿ ಕ್ರಮಿಸಲು ಸಾಮರ್ಥ್ಯವುಳ್ಳ, ವಿಶೇಷ ತರಬೇತಿ ಪಡೆದ ಪಾರಿವಾಳಗಳು. ಈ ರೇಸ್ ಪಾರಿವಾಳ ಲೋಕದ ಕಥೆಯೇ ಬೇರೆ.
Last Updated 19 ಡಿಸೆಂಬರ್ 2025, 15:16 IST
ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ

ತೋಳು ತಟ್ಟಿ ನಾನೇ 5 ವರ್ಷ ಸಿಎಂ ಅಂತ ಹೇಳಿ: ಮುನಿರತ್ನ ಸವಾಲ್‌!

Siddaramaiah Tenure: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನದ ಕಡೆಯ ದಿನವಾದ ಇಂದು ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಮುದುವರೆಯುತ್ತಾರೋ ಇಲ್ಲವೋ ಎನ್ನುವ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು
Last Updated 19 ಡಿಸೆಂಬರ್ 2025, 11:07 IST
ತೋಳು ತಟ್ಟಿ ನಾನೇ 5 ವರ್ಷ ಸಿಎಂ ಅಂತ ಹೇಳಿ: ಮುನಿರತ್ನ ಸವಾಲ್‌!
ADVERTISEMENT

ನನ್ನೂ ಹೊರಗ ಹಾಕ್ಯಾರ: ನಿಮ್ಮನ್ನೂ ಹೊರಗ ಹಾಕಿದ್ರು; ಬಸನಗೌಡ ಪಾಟೀಲ ಯತ್ನಾಳ್‌

Winter Session: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧವೇಶನದಲ್ಲಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಇದೇನು ನಿಮ್ಮದು ವಿದಾಯ ಭಾಷಣನಾ ಎಂದು ಕಾಲೆಳೆದರು.
Last Updated 19 ಡಿಸೆಂಬರ್ 2025, 10:50 IST
ನನ್ನೂ ಹೊರಗ ಹಾಕ್ಯಾರ: ನಿಮ್ಮನ್ನೂ ಹೊರಗ ಹಾಕಿದ್ರು;  ಬಸನಗೌಡ ಪಾಟೀಲ ಯತ್ನಾಳ್‌

ದ್ವೇಷ ಭಾಷಣ ತಡೆ ಮಸೂದೆಗೆ ಅಂಗೀಕಾರ: ಯೂಟ್ಯೂಬರ್‌ಗಳೂ ಕಾಯ್ದೆ ವ್ಯಾಪ್ತಿಗೆ

New Bill Scope: ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ–2025’ಗೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿದ್ದು, ಯೂಟ್ಯೂಬರ್‌ಗಳು ಸಹ ಈ ಕಾನೂನು ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 14:25 IST
ದ್ವೇಷ ಭಾಷಣ ತಡೆ ಮಸೂದೆಗೆ ಅಂಗೀಕಾರ: ಯೂಟ್ಯೂಬರ್‌ಗಳೂ ಕಾಯ್ದೆ ವ್ಯಾಪ್ತಿಗೆ

ನೇರವಾಗಿ ಜೈಲಿಗೆ ಕಳುಹಿಸುವ ಮಸೂದೆ: ದ್ವೇಷ ಭಾಷಣ ತಡೆ ಮಸೂದೆಗೆ ಬಿಜೆಪಿ ವಿರೋಧ

Bill Controversy: ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ–2025’ ವಿರುದ್ಧ ಬಿಜೆಪಿ ಸದನದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆರೋಪಿಸಿದೆ.
Last Updated 18 ಡಿಸೆಂಬರ್ 2025, 14:25 IST
ನೇರವಾಗಿ ಜೈಲಿಗೆ ಕಳುಹಿಸುವ ಮಸೂದೆ: ದ್ವೇಷ ಭಾಷಣ ತಡೆ ಮಸೂದೆಗೆ ಬಿಜೆಪಿ ವಿರೋಧ
ADVERTISEMENT
ADVERTISEMENT
ADVERTISEMENT