ಶುಕ್ರವಾರ, 18 ಜುಲೈ 2025
×
ADVERTISEMENT

Video Gallery

ADVERTISEMENT

VIDEO- ಧರ್ಮಸ್ಥಳದಲ್ಲಿ ಕೊಲೆ ಪ್ರಕರಣ | ಅಗತ್ಯವಿದ್ದರೆ ಎಸ್‌ಐಟಿ ರಚನೆ: ಸಿಎಂ

SIT Investigation Karnataka: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ಕುರಿತು ಪೊಲೀಸ್ ಇಲಾಖೆ ಶಿಫಾರಸು ಮಾಡಿದರೆ ಎಸ್‌ಐಟಿ ರಚನೆಗೆ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ.
Last Updated 18 ಜುಲೈ 2025, 9:00 IST
VIDEO- ಧರ್ಮಸ್ಥಳದಲ್ಲಿ ಕೊಲೆ ಪ್ರಕರಣ | ಅಗತ್ಯವಿದ್ದರೆ ಎಸ್‌ಐಟಿ ರಚನೆ: ಸಿಎಂ

VIDEO: ಇದು ನೈಸರ್ಗಿಕ ಜಲಪಾತವಲ್ಲ, ಗಣಿಗಾರಿಕೆಯಿಂದ ಸೃಷ್ಟಿಯಾದ ವಿಸ್ಮಯ

Belagavi Waterfall Video: ಪ್ರಕೃತಿ ವಿಸ್ಮಯದಂತೆ ಕಾಣುವ ಈ ಕಿತವಾಡ ಜಲಪಾತ ಬೆಳಗಾವಿಯಿಂದ 18 ಕಿ.ಮೀ ದೂರದಲ್ಲಿದೆ. ನೈಸರ್ಗಿಕವಲ್ಲ, ಗಣಿಗಾರಿಕೆಯಿಂದ ನಿರ್ಮಿತವಾದ ಈ ದೃಶ್ಯ ಆಕರ್ಷಕವಾಗಿದೆ.
Last Updated 17 ಜುಲೈ 2025, 16:11 IST
VIDEO: ಇದು ನೈಸರ್ಗಿಕ ಜಲಪಾತವಲ್ಲ, ಗಣಿಗಾರಿಕೆಯಿಂದ ಸೃಷ್ಟಿಯಾದ ವಿಸ್ಮಯ

Video: ಬಿ. ಸರೋಜಾದೇವಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿದ್ದ ‘ಪ್ರಜಾವಾಣಿ’

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿಯಲ್ಲಿ, ಬಹುಭಾಷಾ ನಟಿ ಬಿ. ಸರೋಜಾದೇವಿ ಅವರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಸಂದರ್ಭದಲ್ಲಿ, ಅವರು ತಮ್ಮ ಸಿನಿ ಪಯಣದಲ್ಲಿನ ಹಲವು ಸುಮಧುರ ಕ್ಷಣಗಳನ್ನು ಹಂಚಿಕೊಂಡಿದ್ದರು.
Last Updated 14 ಜುಲೈ 2025, 13:33 IST
Video: ಬಿ. ಸರೋಜಾದೇವಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿದ್ದ ‘ಪ್ರಜಾವಾಣಿ’

VIDEO: ಹೊಂಗನೂರಿನಲ್ಲಿ ₹14 ಕೋಟಿಯಲ್ಲಿ ಸರ್ಕಾರಿ ಶಾಲೆ ನಿರ್ಮಿಸಿದ ಡಾ.ವೆಂಕಟಪ್ಪ

Kanva Foundation ಡಾ ವೆಂಕಟಪ್ಪ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರಿನಲ್ಲಿ ತಮ್ಮ ತಂದೆ-ತಾಯಿ ಹೆಸರಿನಲ್ಲಿ ಸರ್ಕಾರಿ ಶಾಲೆ ನಿರ್ಮಿಸಿದರು
Last Updated 5 ಜುಲೈ 2025, 5:34 IST
VIDEO: ಹೊಂಗನೂರಿನಲ್ಲಿ ₹14 ಕೋಟಿಯಲ್ಲಿ ಸರ್ಕಾರಿ ಶಾಲೆ ನಿರ್ಮಿಸಿದ ಡಾ.ವೆಂಕಟಪ್ಪ

VIDEO: ವರದಾ ನೀರು ಹೆಚ್ಚಳದಿಂದ ಬಾಂದಾರ ಮುಳುಗಡೆ– ಕಳಸೂರು ಗ್ರಾಮಸ್ಥರ ಸಂಕಷ್ಟ

Varada Flood Impact: ಹಾವೇರಿಯಲ್ಲಿ ವರದಾ ನದಿಯ ನೀರಿನ ಮಟ್ಟ ಏರಿಕೆಯಿಂದ ಬಾಂದಾರ ಮುಳುಗಿ ಕಳಸೂರು–ಕೂಡಲ ಗ್ರಾಮಗಳ ಸಂಚಾರ ಕುಂದುಕೊಡಿಸಿದೆ, ಪ್ರತಿ ಮಳೆಗಾಲವೂ ಜನರಿಗೆ ಅಡೆತಡೆ
Last Updated 2 ಜುಲೈ 2025, 16:16 IST
VIDEO:  ವರದಾ ನೀರು ಹೆಚ್ಚಳದಿಂದ ಬಾಂದಾರ ಮುಳುಗಡೆ– ಕಳಸೂರು ಗ್ರಾಮಸ್ಥರ ಸಂಕಷ್ಟ

ವಿಡಿಯೊ: ಮೇಲಕ್ಕೆ ಚಿಮ್ಮುವ ಕವಲೆಸಾಥ್‌ – ಕಣ್ಮನ ಸೆಳೆಯುವ ಅಂಬೋಲಿ!

ವಿಡಿಯೊ: ಮೇಲಕ್ಕೆ ಚಿಮ್ಮುವ ಕವಲೆಸಾಥ್‌ – ಕಣ್ಮನ ಸೆಳೆಯುವ ಅಂಬೋಲಿ!
Last Updated 26 ಜೂನ್ 2025, 11:18 IST
ವಿಡಿಯೊ: ಮೇಲಕ್ಕೆ ಚಿಮ್ಮುವ ಕವಲೆಸಾಥ್‌ – ಕಣ್ಮನ ಸೆಳೆಯುವ ಅಂಬೋಲಿ!

Video | ಕೆಆರ್‌ಎಸ್‌ ಡ್ಯಾಂ ಜೂನ್‌ನಲ್ಲೇ ಭರ್ತಿ: ರೈತರ ಮೊಗದಲ್ಲಿ ಮಂದಹಾಸ

ಸತತ ಮಳೆಯ ಕಾರಣ ಜೀವನದಿ ಕಾವೇರಿ ಕಣಿವೆಯಲ್ಲಿ ಜಲ ಸೊಗಸು ಕಣ್ಮನ ಸೆಳೆಯುತ್ತಿದೆ.
Last Updated 25 ಜೂನ್ 2025, 14:13 IST
Video | ಕೆಆರ್‌ಎಸ್‌ ಡ್ಯಾಂ ಜೂನ್‌ನಲ್ಲೇ ಭರ್ತಿ: ರೈತರ ಮೊಗದಲ್ಲಿ ಮಂದಹಾಸ
ADVERTISEMENT

VIDEO | ತುಮಕೂರಿನ ಜಂಬು ನೇರಳೆಗೆ ಸಿಕ್ಕಿತು ರಾಷ್ಟ್ರೀಯ ಮನ್ನಣೆ

Horticulture Recognition | ಕೊರಟಗೆರೆಯ ಅಜ್ಜಿಹಳ್ಳಿ ಗ್ರಾಮದಲ್ಲಿನ ಜಂಬು ನೇರಳೆಗೆ ಪಿಪಿವಿಎಫ್‌ಆರ್‌ಎನಲ್ಲಿ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ
Last Updated 24 ಜೂನ್ 2025, 14:27 IST
VIDEO | ತುಮಕೂರಿನ ಜಂಬು ನೇರಳೆಗೆ ಸಿಕ್ಕಿತು ರಾಷ್ಟ್ರೀಯ ಮನ್ನಣೆ

'ಬಾದಾಮಿ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ, ನಮ್ಮ ಬಳಿ ದುಡ್ಡಿಲ್ಲ'

‘ನಮ್ಮತ್ರ ದುಡ್ಡಿಲ್ಲ, ಸಿದ್ದರಾಮಯ್ಯ ಅವರ ಹತ್ರನೂ ದುಡ್ಡಿಲ್ಲ. ಐತಿಹಾಸಿಕ ಪ್ರವಾಸಿ ತಾಣ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 24 ಜೂನ್ 2025, 13:49 IST
'ಬಾದಾಮಿ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ, ನಮ್ಮ ಬಳಿ ದುಡ್ಡಿಲ್ಲ'

ದೇಶದಲ್ಲೇ ಮೊದಲ ಪ್ರಯೋಗ: ಮಣ್ಣಿನಲ್ಲಿ ಕರಗುವ ಕವರ್‌ನಲ್ಲಿ ನಂದಿನಿ ಹಾಲು

ಬೆಂಗಳೂರು ಹಾಲು ಒಕ್ಕೂಟವು ಮಣ್ಣಿನಲ್ಲಿ ಕರಗಬಲ್ಲ ಪ್ಲಾಸ್ಟಿಕ್‌ನಲ್ಲಿ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಪರಿಸರ ಸ್ನೇಹಿ ಹೆಜ್ಜೆ ಇರಿಸಿದೆ. ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ಅಂದ್ರೆ ಬಮೂಲ್‌ ವ್ಯಾಪ್ತಿಗೆ ಬರುವ ರಾಮನಗರ ಜಿಲ್ಲೆ ಕನಕಪುರ...
Last Updated 23 ಜೂನ್ 2025, 16:29 IST
ದೇಶದಲ್ಲೇ ಮೊದಲ ಪ್ರಯೋಗ: ಮಣ್ಣಿನಲ್ಲಿ ಕರಗುವ ಕವರ್‌ನಲ್ಲಿ ನಂದಿನಿ ಹಾಲು
ADVERTISEMENT
ADVERTISEMENT
ADVERTISEMENT