ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

Video Gallery

ADVERTISEMENT

VIDEO: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮೊದಲ ರೈಲು ಅನಾವರಣ

Bengaluru Metro Update: ಬೆಮೆಲ್‌ ತಯಾರಿಸಿರುವ 6 ಬೋಗಿಗಳ ಗುಲಾಬಿ ಮಾರ್ಗದ ಮೆಟ್ರೊ ರೈಲು ಅನಾವರಣಗೊಂಡಿದ್ದು, ಕಾಳೇನ ಅಗ್ರಹಾರ–ತಾವರೆಕೆರೆ ಎತ್ತರಿಸಿದ ಮಾರ್ಗದಲ್ಲಿ ಸಂಚಾರ ಮುಂದಿನ ಮೇನಲ್ಲಿ ಆರಂಭವಾಗುವ ಸಾಧ್ಯತೆ ಇದೆ.
Last Updated 11 ಡಿಸೆಂಬರ್ 2025, 16:41 IST
VIDEO: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮೊದಲ ರೈಲು ಅನಾವರಣ

ಜೈಲಿನಿಂದ ಬಂದ್ಮೇಲೆ ನಮ್ಮ ಬಾಸ್‌ ದರ್ಶನ್‌ ಸಿಎಂ ಆಗ್ತಾರೆ: ಫ್ಯಾನ್ಸ್‌

Darshan The Devil: ದರ್ಶನ್ ಅಭಿನಯಿಸಿರುವ ದಿ ಡೆವಿಲ್‌ ಚಿತ್ರದಲ್ಲಿ ನಟ ದರ್ಶನ್‌ ಅವರು ಮುಂದಿನ ದಿನಗಳಲ್ಲಿ ಅಂದರೆ ಜೈಲಿನಿಂದ ಹೊರಗೆ ಬಂದ ನಂತರ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಅವರ ಫ್ಯಾನ್ಸ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 11 ಡಿಸೆಂಬರ್ 2025, 8:14 IST
ಜೈಲಿನಿಂದ ಬಂದ್ಮೇಲೆ ನಮ್ಮ ಬಾಸ್‌ ದರ್ಶನ್‌ ಸಿಎಂ ಆಗ್ತಾರೆ: ಫ್ಯಾನ್ಸ್‌

The Devil: ಗಿಲ್ಲಿ ಸಪೋರ್ಟ್‌ಗೆ ನಿಂತ ದರ್ಶನ್‌ ಫ್ಯಾನ್ಸ್‌!

Darshan Fans Support:ಡಿ.11ರಂದು ದಿ ಡೆವಿಲ್ ಚಿತ್ರ ರಾಜ್ಯಾದ್ಯಂತ ರಿಲೀಸ್‌ ಆಗಿದೆ. ಚಿತ್ರವನ್ನು ದರ್ಶನ್‌ ಅಭಿಮಾನಿಗಳು ನೋಡಿ ಮೆಚ್ಚಿಕೊಂಡಿದ್ದಾರೆ.
Last Updated 11 ಡಿಸೆಂಬರ್ 2025, 7:25 IST
The Devil: ಗಿಲ್ಲಿ ಸಪೋರ್ಟ್‌ಗೆ ನಿಂತ ದರ್ಶನ್‌ ಫ್ಯಾನ್ಸ್‌!

'ಡೆವಿಲ್' ಗ್ರ್ಯಾಂಡ್‌ ರಿಲೀಸ್‌; ಕುಣಿದು ಕುಪ್ಪಳಿಸಿದ ದರ್ಶನ್‌ ಫ್ಯಾನ್ಸ್‌!

The Devil Kannada Movie Release: ದರ್ಶನ್‌ ಅಭಿನಯದ 'ದಿ ಡೆವಿಲ್' ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ದರ್ಶನ್‌ ಸಿನಿಮಾವನ್ನು ಫಸ್ಟ್‌ ಡೇ ಫಸ್ಟ್‌ ಶೋ ನೋಡುವುದಕ್ಕೆ ಬಂದಂತಹ ದರ್ಶನ್‌ ಅಭಿಮಾನಿಗಳು, ದರ್ಶನ್‌ ಪರ ಘೋಷಣೆ ಕೂಗಿದರು ಹಾಗೂ ಸಂಭ್ರಮಾಚರಣೆ ಮಾಡಿದರು.
Last Updated 11 ಡಿಸೆಂಬರ್ 2025, 7:12 IST
'ಡೆವಿಲ್' ಗ್ರ್ಯಾಂಡ್‌ ರಿಲೀಸ್‌; ಕುಣಿದು ಕುಪ್ಪಳಿಸಿದ ದರ್ಶನ್‌ ಫ್ಯಾನ್ಸ್‌!

VIDEO | ಪಂಚಮಸಾಲಿ ಮೀಸಲಾತಿ ಹೋರಾಟ; ಪೊಲೀಸರ ವಶಕ್ಕೆ ಪ್ರತಿಭಟನಾಕಾರರು!

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ‌ ಬೆಳಗಾವಿಯಲ್ಲಿ ಬುಧವಾರ, ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಪಾದಯಾತ್ರೆ ಕೈಗೊಂಡ ಹೋರಾಟಗಾರರನ್ನು ಪೊಲೀಸರು ನಗರದಲ್ಲೆ ವಶಕ್ಕೆ ಪಡೆದರು.
Last Updated 10 ಡಿಸೆಂಬರ್ 2025, 14:47 IST
VIDEO | ಪಂಚಮಸಾಲಿ ಮೀಸಲಾತಿ ಹೋರಾಟ; ಪೊಲೀಸರ ವಶಕ್ಕೆ ಪ್ರತಿಭಟನಾಕಾರರು!

ಕಿಂಗ್‌ ಈಸ್‌ ಅಲೈವ್‌ ಅಂದಿದ್ಯಾಕೆ: ಕಾಂಗ್ರೆಸ್‌ನವರನ್ನು ಕುಟುಕಿದ ಅಶೋಕ್!

Belagavi Session: ಡಿ.8 ರಿಂದ ಬೆಳಗಾವಿ ಅಧಿವೇಶನ ಪ್ರಾರಂಭವಾಗಿದೆ. ಕಿಂಗ್‌ ಈಸ್‌ ಅಲೈವ್‌ ಎಂದು ಸಿದ್ದರಾಮಯ್ಯ ಅವರನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರು ಹೊಗಳಿದ್ದರು. ಸದನದಲ್ಲಿ ಇದೇ ವಿಷಯದ ಬಗ್ಗೆ ವಿರೋಧ ಪಕ್ಷದ ನಾಯಕ
Last Updated 10 ಡಿಸೆಂಬರ್ 2025, 14:44 IST
ಕಿಂಗ್‌ ಈಸ್‌ ಅಲೈವ್‌ ಅಂದಿದ್ಯಾಕೆ: ಕಾಂಗ್ರೆಸ್‌ನವರನ್ನು ಕುಟುಕಿದ ಅಶೋಕ್!

VIDEO | ನಾನು ಧನುಷ್ ಶ್ಯಾಡೋನಲ್ಲಿ ಇರಲಿಲ್ಲ: ಅಭಿಷೇಕ್‌ ಶ್ರೀಕಾಂತ್‌ ಮಾತು

Abhishek Sreekanth: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಭಾನುವಾರ ಅಭಿಷೇಕ್‌ ಶ್ರೀಕಾಂತ್‌ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಮತ್ತು ಧನುಷ್‌ ಬಗೆಗಿನ ಸ್ನೇಹದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 9:18 IST
VIDEO | ನಾನು ಧನುಷ್ ಶ್ಯಾಡೋನಲ್ಲಿ ಇರಲಿಲ್ಲ: ಅಭಿಷೇಕ್‌ ಶ್ರೀಕಾಂತ್‌ ಮಾತು
ADVERTISEMENT

VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

Cattle Employment: ಓದಿನಲ್ಲಿ ಇಂಟರೆಸ್ಟ್‌ ಕಳೆದುಕೊಂಡಿರುವ, ಸರಿಯಾಗಿ ಕೆಲಸ ಮಾಡದ ಯುವಕ–ಯುವತಿಯರಿಗೆ ‘ದನ ಕಾಯೋಕ್ ಹೋಗು’ ಎಂದು ಮೂದಲಿಸುವವರೇ ಅನೇಕ.
Last Updated 10 ಡಿಸೆಂಬರ್ 2025, 6:29 IST
VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

Video | ಮೆಕ್ಕೆಜೋಳ, ಕಬ್ಬು ಬೆಂಬಲ ಬೆಲೆಗೆ ಆಗ್ರಹ: ರೈತರ ಪ್ರತಿಭಟನೆಗೆ BJP ಸಾಥ್

MSP Demand Protest: ಸುವರ್ಣ ವಿಧಾನಸೌಧದಲ್ಲಿ ಮೆಕ್ಕೆಜೋಳ ಮತ್ತು ಕಬ್ಬಿಗೆ ಬೆಂಬಲ ಬೆಲೆ ಒದಗಿಸಬೇಕೆಂದು ರೈತರು ಪ್ರತಿಭಟನೆ ನಡೆಸಿದರೆ, ಬಿಜೆಪಿಯೂ ಹೋರಾಟಕ್ಕೆ ಸಾಥ್ ನೀಡಿದಂತಾಯಿತು ಎಂದು ಮಂಗಳವಾರ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
Last Updated 9 ಡಿಸೆಂಬರ್ 2025, 16:07 IST
Video | ಮೆಕ್ಕೆಜೋಳ, ಕಬ್ಬು ಬೆಂಬಲ ಬೆಲೆಗೆ ಆಗ್ರಹ: ರೈತರ ಪ್ರತಿಭಟನೆಗೆ BJP ಸಾಥ್

BBK 12 | ಜಾಹ್ನವಿ ನನಗೆ ಆಂಟಿ ಲವರ್‌ ಅಂದಿದ್ದು ಒಂಥರಾ ಅನಿಸ್ತು: ಅಭಿಷೇಕ್‌

BBK12 Contestant Exit: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಿಂದ ಹೊರಬಂದ ಅಭಿಷೇಕ್‌ ಶ್ರೀಕಾಂತ್‌ ಅವರು ತಮ್ಮ ಮನೋಜ್ಞಿಕೆ ಹಂಚಿಕೊಂಡು, ಜಾಹ್ನವಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ "ಆಂಟಿ ಲವರ್" ಅಂದದ್ದು ವಿಚಿತ್ರವಾಯಿತು ಎಂದು ಹೇಳಿದ್ದಾರೆ.
Last Updated 9 ಡಿಸೆಂಬರ್ 2025, 16:06 IST
BBK 12 | ಜಾಹ್ನವಿ ನನಗೆ ಆಂಟಿ ಲವರ್‌ ಅಂದಿದ್ದು ಒಂಥರಾ ಅನಿಸ್ತು: ಅಭಿಷೇಕ್‌
ADVERTISEMENT
ADVERTISEMENT
ADVERTISEMENT