ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

Video Gallery

ADVERTISEMENT

LIVE ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: ಜಾನಪದ ಜಾತ್ರೆ 2026

BMS Women College: ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: 'ಜಾನಪದ ಜಾತ್ರೆ 2026' ನೇರ ಪ್ರಸಾರ
Last Updated 4 ಫೆಬ್ರುವರಿ 2026, 7:32 IST
LIVE ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: ಜಾನಪದ ಜಾತ್ರೆ 2026

600 ಚದರ ಅಡಿ ತಾರಸಿಯಲ್ಲಿ 100ಕ್ಕೂ ಹೆಚ್ಚು ಗಿಡಗಳು: ವೆಂಕಟ್‌ ಅವರ ಹಸಿರು ಸಾಹಸ

Sustainable Gardening: ಕಾಂಕ್ರಿಟ್‌ ಕಾಡು ಎಂದೇ ಹೆಸರು ಪಡೆದಿರುವ ಬೆಂಗಳೂರಿನ ಹೃದಯಭಾಗದಲ್ಲಿ, ತಾರಸಿಯ ಮೇಲೆ ಮಲೆನಾಡಿನ ಸಸ್ಯವೈವಿಧ್ಯವನ್ನು ಜೀವಂತಗೊಳಿಸಿದ ಸಾಹಸ ಇದು.
Last Updated 2 ಫೆಬ್ರುವರಿ 2026, 15:41 IST
600 ಚದರ ಅಡಿ ತಾರಸಿಯಲ್ಲಿ 100ಕ್ಕೂ ಹೆಚ್ಚು ಗಿಡಗಳು: ವೆಂಕಟ್‌ ಅವರ ಹಸಿರು ಸಾಹಸ

Union Budget: ನಿರೀಕ್ಷೆ–ವಾಸ್ತವಗಳ ಮಧ್ಯೆ ಕೇಂದ್ರ ಬಜೆಟ್‌ 2026

Budget 2026 Highlights: ಭಾನುವಾರ ಮಂಡನೆಯಾದ 2026ರ ಕೇಂದ್ರ ಬಜೆಟ್‌ ಈ ಬಾರಿ ಯಾವುದೇ ಘೋಷಣೆಗಳಿಲ್ಲದ, ನಿರೀಕ್ಷೆಗೂ ತಕ್ಕಂತೆ ಇಲ್ಲದ ಮುಂಗಡ ಪತ್ರವಾಯಿತು ಎಂಬ ವಿಶ್ಲೇಷಣೆಗಳು ಹೊರಬಿದ್ದಿವೆ.
Last Updated 1 ಫೆಬ್ರುವರಿ 2026, 13:54 IST
Union Budget: ನಿರೀಕ್ಷೆ–ವಾಸ್ತವಗಳ ಮಧ್ಯೆ ಕೇಂದ್ರ ಬಜೆಟ್‌ 2026

Union Budget: ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್‌ ಕೊಟ್ಟಿದ್ದೇನು?

Karnataka Budget Allocation: 2026–27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ತೆರಿಗೆ ಪಾಲು ಸೇರಿದಂತೆ ಯಾವ ವಲಯಗಳಲ್ಲಿ ನೆರವು ಸಿಕ್ಕಿದೆ ಮತ್ತು ಯಾವ ಕ್ಷೇತ್ರಗಳಲ್ಲಿ ನಿರಾಸೆ ಉಳಿದಿದೆ ಎಂಬ ಮಾಹಿತಿ ಇಲ್ಲಿದೆ.
Last Updated 1 ಫೆಬ್ರುವರಿ 2026, 13:46 IST
Union Budget: ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್‌ ಕೊಟ್ಟಿದ್ದೇನು?

Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದು, ಚಾರಿತ್ರಿಕ ದಾಖಲೆ ಬರೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಸತ್‌ನಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2026, 5:24 IST
Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

Video | ಅಬಕಾರಿ ಭ್ರಷ್ಟಾಚಾರ: ಏನಿದರ ಮರ್ಮ ? ಪ್ರಜಾವಾಣಿ ಚರ್ಚೆ

Jagadish Nayak Lokayukta: ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
Last Updated 30 ಜನವರಿ 2026, 5:33 IST
Video | ಅಬಕಾರಿ ಭ್ರಷ್ಟಾಚಾರ: ಏನಿದರ ಮರ್ಮ ? ಪ್ರಜಾವಾಣಿ ಚರ್ಚೆ

Video | ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್‌ ಬಿ. ಶೆಟ್ಟಿ

Raj B Shetty Police: ‘ರಕ್ಕಸಪುರದೋಳ್’ ಸಿನಿಮಾದ ಟ್ರೇಲರ್‌ ಅನ್ನು ಇಂದು ನಟ ಸುದೀಪ್‌ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲಿಸ್‌ ಪಾತ್ರದಲ್ಲಿ ನಟಿಸಿರುವ ರಾಜ್‌ ಬಿ. ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
Last Updated 29 ಜನವರಿ 2026, 14:18 IST
Video | ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್‌ ಬಿ. ಶೆಟ್ಟಿ
ADVERTISEMENT

Video: ನನಗೆ ಆ ಬೈಗುಳ ಕಲಿಸಿದ್ದೇ ಪ್ರೇಮ್– ನಟ ಸುದೀಪ್‌

Rakkasapuradol Trailer: ಕನ್ನಡದ ಬಹು ನಿರೀಕ್ಷಿತ ಸಿನಿಮಾ ರಾಜ್‌ ಬಿ. ಶೆಟ್ಟಿ ನಟಿಸಿರುವ ‘ರಕ್ಕಸಪುರದೋಳ್’ ಚಿತ್ರದ ಟ್ರೇಲರ್‌ ಅನ್ನು ನಟ ಸುದೀಪ್‌ ಅವರು ಗುರುವಾರ ಬಿಡುಗಡೆ ಮಾಡಿದರು.
Last Updated 29 ಜನವರಿ 2026, 14:17 IST
Video: ನನಗೆ ಆ ಬೈಗುಳ ಕಲಿಸಿದ್ದೇ ಪ್ರೇಮ್– ನಟ ಸುದೀಪ್‌

Video: ಪಾಂಡವಪುರದ ಪುಸ್ತಕ ಮನೆಗೆ ಪದ್ಮಶ್ರೀ ಗರಿ

Pustaka Mane Anke Gowda: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿ ಇರುವ ಎಂ. ಅಂಕೇಗೌಡರ ‘ಪುಸ್ತಕ ಮನೆ’ ಜ್ಞಾನವೇ ಜೀವನ ಎಂಬ ತತ್ತ್ವದ ಜೀವಂತ ಪ್ರತೀಕ. ಇದು ಕೇವಲ ಪುಸ್ತಕಗಳ ಸಂಗ್ರಹವಲ್ಲ 20 ವರ್ಷಗಳ ಕನಸು, ಅಚಲ ಪರಿಶ್ರಮ ಮತ್ತು ಅಪಾರ ಸಮರ್ಪಣೆಯಿಂದ ನಿರ್ಮಿತವ
Last Updated 29 ಜನವರಿ 2026, 13:20 IST
Video: ಪಾಂಡವಪುರದ ಪುಸ್ತಕ ಮನೆಗೆ ಪದ್ಮಶ್ರೀ ಗರಿ

ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದ ಬೊಲೆವಾರ್ಡ್‌ ಬಳಿ ಬೆಂಕಿ: ಆತಂಕ

MG Road Fire: ಬೆಂಗಳೂರಿನ ಎಂ.ಜಿ. ರಸ್ತೆಯ ಜನರಲ್‌ ಕಾರಿಯಪ್ಪ ಸ್ಮಾರಕ ಉದ್ಯಾನ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಗಣರಾಜ್ಯೋತ್ಸವದ ತ್ಯಾಜ್ಯದಿಂದ ಉಂಟಾದಾಗೀತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜನರಲ್ಲಿ ಆತಂಕ ಮೂಡಿದೆ.
Last Updated 28 ಜನವರಿ 2026, 13:52 IST
ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದ ಬೊಲೆವಾರ್ಡ್‌ ಬಳಿ ಬೆಂಕಿ: ಆತಂಕ
ADVERTISEMENT
ADVERTISEMENT
ADVERTISEMENT