ಗುರುವಾರ, 18 ಡಿಸೆಂಬರ್ 2025
×
ADVERTISEMENT

Video Gallery

ADVERTISEMENT

ದ್ವೇಷ ಭಾಷಣ ತಡೆ ಮಸೂದೆಗೆ ಅಂಗೀಕಾರ: ಯೂಟ್ಯೂಬರ್‌ಗಳೂ ಕಾಯ್ದೆ ವ್ಯಾಪ್ತಿಗೆ

New Bill Scope: ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ–2025’ಗೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿದ್ದು, ಯೂಟ್ಯೂಬರ್‌ಗಳು ಸಹ ಈ ಕಾನೂನು ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 14:25 IST
ದ್ವೇಷ ಭಾಷಣ ತಡೆ ಮಸೂದೆಗೆ ಅಂಗೀಕಾರ: ಯೂಟ್ಯೂಬರ್‌ಗಳೂ ಕಾಯ್ದೆ ವ್ಯಾಪ್ತಿಗೆ

ನೇರವಾಗಿ ಜೈಲಿಗೆ ಕಳುಹಿಸುವ ಮಸೂದೆ: ದ್ವೇಷ ಭಾಷಣ ತಡೆ ಮಸೂದೆಗೆ ಬಿಜೆಪಿ ವಿರೋಧ

Bill Controversy: ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆ–2025’ ವಿರುದ್ಧ ಬಿಜೆಪಿ ಸದನದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆರೋಪಿಸಿದೆ.
Last Updated 18 ಡಿಸೆಂಬರ್ 2025, 14:25 IST
ನೇರವಾಗಿ ಜೈಲಿಗೆ ಕಳುಹಿಸುವ ಮಸೂದೆ: ದ್ವೇಷ ಭಾಷಣ ತಡೆ ಮಸೂದೆಗೆ ಬಿಜೆಪಿ ವಿರೋಧ

ವಿಡಿಯೊ | ಗಿಲ್ಲಿ ನಟನಿಂದ ಬಿಗ್‌ಬಾಸ್‌ 12 ಹಿಟ್‌ ಆಗ್ತಿದೆ: ನಟ ಸ್ನೇಹಿತ್‌ ಗೌಡ

Bigg Boss Highlight: ಬಿಗ್‌ಬಾಸ್‌ ಕನ್ನಡ 12ರಲ್ಲಿ ಗಿಲ್ಲಿ ನಟ ನೀಡುತ್ತಿರುವ ಮನರಂಜನೆಯಿಂದ ಶೋ ಜನಪ್ರಿಯವಾಗುತ್ತಿದೆ ಎಂದು ಮಾಜಿ ಸ್ಪರ್ಧಿ ಸ್ನೇಹಿತ್‌ ಗೌಡ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಡಿಸೆಂಬರ್ 2025, 9:41 IST
ವಿಡಿಯೊ | ಗಿಲ್ಲಿ ನಟನಿಂದ ಬಿಗ್‌ಬಾಸ್‌ 12 ಹಿಟ್‌ ಆಗ್ತಿದೆ: ನಟ ಸ್ನೇಹಿತ್‌ ಗೌಡ

VIDEO: ಕತ್ತಿ ಹಿಡಿದು ಜೈಲಿಗೆ ಹೋದೆ, ಈಗ ಬಲರಾಮದಲ್ಲೂ ಕತ್ತಿ ಹಿಡಿದೆ‌– ನಟ ವಿನಯ್

Actor Controversy: ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ವಿನಯ್‌ ಗೌಡ ಈಗ ಬಲರಾಮ ಸಿನಿಮಾದಲ್ಲಿ ಲಾಂಗ್ ಹಿಡಿದಿರುವ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Last Updated 18 ಡಿಸೆಂಬರ್ 2025, 9:38 IST
VIDEO: ಕತ್ತಿ ಹಿಡಿದು ಜೈಲಿಗೆ ಹೋದೆ, ಈಗ ಬಲರಾಮದಲ್ಲೂ ಕತ್ತಿ ಹಿಡಿದೆ‌– ನಟ ವಿನಯ್

Video | ಡೆವಿಲ್ ಪ್ರಮೋಷನ್‌ಗೆ ಹೋಗದ ಕಾರಣ ಬಿಚ್ಚಿಟ್ಟ ವಿನಯ್!

Devil Kannada Movie: ಡೆವಿಲ್‌ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಡೆವಿಲ್‌ ಚಿತ್ರದಲ್ಲಿ ನಟ ವಿನಯ್‌ ಗೌಡ ಕೂಡ ಅಭಿನಯಿಸಿದ್ದರು. ಆದರೆ ಡೆವಿಲ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದ ವಿನಯ್‌ ಗೌಡ ಅದಕ್ಕೆ ಕಾರಣವನ್ನು ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 6:53 IST
Video | ಡೆವಿಲ್ ಪ್ರಮೋಷನ್‌ಗೆ ಹೋಗದ ಕಾರಣ ಬಿಚ್ಚಿಟ್ಟ ವಿನಯ್!

ನ್ಯಾಷನಲ್ ಹೆರಾಲ್ಡ್: ಸುಳ್ಳು ಪ್ರಕರಣ ದಾಖಲಿಸಿದ್ದ ಬಿಜೆಪಿಗೆ ಮುಖಭಂಗ- ಕಾಂಗ್ರೆಸ್

Congress Protest: ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿದ್ದ 'ನ್ಯಾಷನಲ್ ಹೆರಾಲ್ಡ್' ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ, ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
Last Updated 17 ಡಿಸೆಂಬರ್ 2025, 13:52 IST
ನ್ಯಾಷನಲ್ ಹೆರಾಲ್ಡ್: ಸುಳ್ಳು ಪ್ರಕರಣ ದಾಖಲಿಸಿದ್ದ ಬಿಜೆಪಿಗೆ ಮುಖಭಂಗ- ಕಾಂಗ್ರೆಸ್

‘ಬಲರಾಮನ ದಿನಗಳು’ ನನ್ನ ಜೀವನದಲ್ಲೇ ಕ್ಲಾಸ್‌ ಕಲ್ಟ್‌ ಸಿನಿಮಾ: ವಿನೋದ್‌ ಪ್ರಭಾಕರ್

Vinod Prabhakar: ಮಾದೇವ ಚಿತ್ರದ ಯಶಸ್ಸಿನ ನಂತರ ವಿನೋದ್‌ ಪ್ರಭಾಕರ್‌ ಬಲರಾಮನ ದಿನಗಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಅವರ ಸಿನಿಮಾ ಕರಿಯರ್‌ನಲ್ಲೆ ಅತ್ಯಂತ ಶ್ರೇಷ್ಠ ಸಿನಿಮಾ ಎಂದಿದ್ದಾರೆ.
Last Updated 17 ಡಿಸೆಂಬರ್ 2025, 13:45 IST
‘ಬಲರಾಮನ ದಿನಗಳು’ ನನ್ನ ಜೀವನದಲ್ಲೇ ಕ್ಲಾಸ್‌ ಕಲ್ಟ್‌ ಸಿನಿಮಾ: ವಿನೋದ್‌ ಪ್ರಭಾಕರ್
ADVERTISEMENT

ಅಪ್ಪುಗೋಸ್ಕರ ನಾನು ಕನ್ನಡ ಕಲಿತಾ ಇದ್ದೀನಿ; ನಟಿ ಪ್ರಿಯಾ ಆನಂದ್‌

Puneeth Rajkumar Inspiration: ನಟಿ ಪ್ರಿಯಾ ಆನಂದ್‌ ಅವರು ಕನ್ನಡ ಕಲಿಯಲು ಪುನೀತ್‌ ರಾಜ್‌ಕುಮಾರ್‌ ಪ್ರೇರಣೆಯಾದವರು ಎಂದಿದ್ದಾರೆ. ಅವರು ಅಭಿನಯಿಸುತ್ತಿರುವ ಹೊಸ ಚಿತ್ರ ಬಲರಾಮನ ದಿನಗಳಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ.
Last Updated 17 ಡಿಸೆಂಬರ್ 2025, 13:42 IST
ಅಪ್ಪುಗೋಸ್ಕರ ನಾನು ಕನ್ನಡ ಕಲಿತಾ ಇದ್ದೀನಿ; ನಟಿ ಪ್ರಿಯಾ ಆನಂದ್‌

ಗಿಲ್ಲಿನೇ ಬಿಗ್‌ಬಾಸ್‌ ವಿನ್ನರ್‌: ವಿನಯ್‌ ಗೌಡ

Bigg Boss Kannada 12: ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್‌ ಗೌಡ ಅಭಿಪ್ರಾಯದಂತೆ, ಈ ಬಾರಿಯ ಸೀಸನ್‌ನಲ್ಲಿ ಗಿಲ್ಲಿ ನಟನ ಮನರಂಜನೆಯೇ ಅವರ ಬೆಂಬಲಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 13:30 IST
ಗಿಲ್ಲಿನೇ ಬಿಗ್‌ಬಾಸ್‌ ವಿನ್ನರ್‌: ವಿನಯ್‌ ಗೌಡ

ತುಂಗಭದ್ರಾ ಅಣೆಕಟ್ಟೆಯಲ್ಲಿ 73 ವರ್ಷಗಳ ಬಳಿಕ ಮಹತ್ವದ ಸುರಕ್ಷತಾ ಕಾರ್ಯ

Dam Safety Upgrade: ತುಂಗಭದ್ರಾ ಜಲಾಶಯದಲ್ಲಿ ಹಳೆಯ ಗೇಟ್‌ಗಳನ್ನು ಕಳಚಿ ಹೊಸ ಗೇಟ್‌ ಅಳವಡಿಸುವ ಮಹತ್ವದ ಸುರಕ್ಷತಾ ಕಾರ್ಯ 52 ಕೋಟಿ ವೆಚ್ಚದಲ್ಲಿ ಭರದಿಂದ ಸಾಗುತ್ತಿದೆ. ಇದು ಮೂರು ರಾಜ್ಯಗಳ ಕೃಷಿಗೆ ನೀರು ನೀಡುವ ಪ್ರಮುಖ ಜಲಾಶಯವಾಗಿದೆ.
Last Updated 17 ಡಿಸೆಂಬರ್ 2025, 11:49 IST
ತುಂಗಭದ್ರಾ ಅಣೆಕಟ್ಟೆಯಲ್ಲಿ 73 ವರ್ಷಗಳ ಬಳಿಕ ಮಹತ್ವದ ಸುರಕ್ಷತಾ ಕಾರ್ಯ
ADVERTISEMENT
ADVERTISEMENT
ADVERTISEMENT