ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

Video Gallery

ADVERTISEMENT

ಚಿತ್ರದುರ್ಗ ಬಸ್‌ ದುರಂತ: ಬೆಳೆದ ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ

Chitradurga Highway Tragedy: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 25 ಡಿಸೆಂಬರ್ 2025, 16:36 IST
ಚಿತ್ರದುರ್ಗ ಬಸ್‌ ದುರಂತ: ಬೆಳೆದ ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ

ಠಾಕ್ರೆ ಸಹೋದರರ ಪುನರ್‌ಮಿಲನ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣ

Maharashtra Politics: ಮಹಾರಾಷ್ಟ್ರದಲ್ಲಿ ರಾಜ್‌ ಠಾಕ್ರೆ ಮತ್ತು ಉದ್ದವ್‌ ಠಾಕ್ರೆಯವರ ಪುನರ್‌ಮಿಲನವಾಗುತ್ತಿದ್ದಂತೆ, ರಾಜಕೀಯ ಸಮೀಕರಣಗಳು ಬದಲಾಗುವ ಸಾಧ್ಯತೆ ಇದೆ. ‘ನಾವು ಒಂದಾಗದಿದ್ದರೆ ವಿನಾಶ’ ಎನ್ನುವ ಘೋಷವಾಕ್ಯ ಮನದಲ್ಲಿಟ್ಟುಕೊಂಡು ಠಾಕ್ರೆ ಸಹೋದರರು ಒಗ್ಗಟ್ಟಿನ
Last Updated 25 ಡಿಸೆಂಬರ್ 2025, 14:04 IST
ಠಾಕ್ರೆ ಸಹೋದರರ ಪುನರ್‌ಮಿಲನ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣ

ಬಿಗ್‌ಬಾಸ್‌ ಮುಗಿಯೋವರೆಗೂ ಇಂಥವರೇ ವಿನ್ನರ್‌ ಎನ್ನಲಾಗದು: ಸುದೀಪ್‌

Bigg Boss Kannada 12: ಬಿಗ್‌ಬಾಸ್‌ ಸೀಸನ್‌ 12ರ ಸ್ಪರ್ಧಿಗಳ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್‌, ‘ಗಿಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಉಳಿದವರ ಆಟವೂ ಚೆನ್ನಾಗಿದೆ. ಆದರೆ, ಬಿಗ್‌ಬಾಸ್‌ ಶೋ ಕೊನೆಯವರೆಗೂ ಇಂಥವರೇ ವಿನ್ನರ್‌ ಎಂದು ಹೇಳಲಾಗುವುದಿಲ್ಲ’ ಎಂದಿದ್ದಾರೆ.
Last Updated 25 ಡಿಸೆಂಬರ್ 2025, 13:26 IST
ಬಿಗ್‌ಬಾಸ್‌ ಮುಗಿಯೋವರೆಗೂ ಇಂಥವರೇ ವಿನ್ನರ್‌ ಎನ್ನಲಾಗದು: ಸುದೀಪ್‌

ಚಿತ್ರದುರ್ಗ ಬಸ್ ಅಪಘಾತ: ಸ್ಲೀಪರ್‌ ಬಸ್‌ಗೆ ಬೆಂಕಿ, ಪ್ರಯಾಣಿಕರು ಸಜೀವ ದಹನ

Chitradurga Road Accident: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸೀಬರ್ಡ್‌ ಬಸ್‌ ಸುಟ್ಟು ಕರಕಲಾಗಿದ್ದು, ಐವರು ಸಜೀವ ದಹನಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು, 21 ಮಂದಿಗೆ ಗಾಯಗಳಾಗಿವೆ.
Last Updated 25 ಡಿಸೆಂಬರ್ 2025, 8:36 IST
ಚಿತ್ರದುರ್ಗ ಬಸ್ ಅಪಘಾತ: ಸ್ಲೀಪರ್‌ ಬಸ್‌ಗೆ ಬೆಂಕಿ, ಪ್ರಯಾಣಿಕರು ಸಜೀವ ದಹನ

ವಿಡಿಯೊ | ಹಾವೇರಿಯಲ್ಲಿ ಕಾರ್ಖಾನೆಗಳಿಗೆ ಸೆಡ್ಡು: ಆಲೆಮನೆಯೇ ರೈತರ ಲಾಭದ ಹಾದಿ

Organic Jaggery: ಕಬ್ಬಿನ ದರ ನಿಗದಿಯಲ್ಲಿ ಅನ್ಯಾಯವಾಗಿದೆ ಎಂದು ಬೇಸತ್ತ ಹಾವೇರಿ ಜಿಲ್ಲೆಯ ರೈತರು, ದೊಡ್ಡ ಸಕ್ಕರೆ ಕಾರ್ಖಾನೆಗಳಿಗೆ ಸೆಡ್ಡು ಹೊಡೆದು ತಮ್ಮ ಜಮೀನಿನಲ್ಲೇ ಆಲೆಮನೆ ಆರಂಭಿಸಿದ್ದಾರೆ. ಸಾವಯವ ಬೆಲ್ಲಕ್ಕೆ ಹೆಚ್ಚಿದ ಬೇಡಿಕೆಯಿಂದ ಪ್ರತಿ ಟನ್‌ ಕಬ್ಬಿಗೆ ಆದಾಯ.
Last Updated 25 ಡಿಸೆಂಬರ್ 2025, 4:46 IST
ವಿಡಿಯೊ | ಹಾವೇರಿಯಲ್ಲಿ ಕಾರ್ಖಾನೆಗಳಿಗೆ ಸೆಡ್ಡು: ಆಲೆಮನೆಯೇ ರೈತರ ಲಾಭದ ಹಾದಿ

‘ಮಾರ್ಕ್’ ಮೇನಿಯಾ: ಸಿನಿ ಜರ್ನಿಯ ಬಗ್ಗೆ ನಟ ಸುದೀಪ್‌ ಮಾತು

Max Movie: ಕಿಚ್ಚ ಸುದೀಪ್‌ ಅವರ ನಟನೆಯ ಬಹು ನಿರೀಕ್ಷಿತ ಚಿತ್ರ ಮಾರ್ಕ್‌ ನಾಳೆ ಅಂದರೆ ಡಿ.25ರಂದು ಬಿಡುಗಡೆಯಾಗಲಿದೆ. ಮಾರ್ಕ್‌ ಸಿನಿಮಾ ಬಗ್ಗೆ, ತಮ್ಮ ಸಿನಿ ಜರ್ನಿಯ ಬಗ್ಗೆ ಸುಧೀರ್ಘವಾಗಿ ಸುದೀಪ್‌ ಮಾತನಾಡಿದ್ದಾರೆ.
Last Updated 24 ಡಿಸೆಂಬರ್ 2025, 14:49 IST
‘ಮಾರ್ಕ್’ ಮೇನಿಯಾ: ಸಿನಿ ಜರ್ನಿಯ ಬಗ್ಗೆ ನಟ ಸುದೀಪ್‌ ಮಾತು

Video | ಗಿಲ್ಲಿ ಬಗ್ಗೆ ರಕ್ಷಿತಾಗೆ ಪೊಸೆಸಿವ್‌ನೆಸ್‌ ಇದೆ ಎಂದ ಚೈತ್ರಾ ಕುಂದಾಪುರ

Bigg Boss Kannada: ಬಿಗ್‌ ಬಾಸ್‌ 12ರಲ್ಲಿ ಚೈತ್ರಾ ಕುಂದಾಪುರ ಅವರು ಅತಿಥಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ಸೀಸನ್‌ನ ಸ್ಪರ್ಧಿಗಳ ಜೊತೆಗೆ ಒಂದಷ್ಟು ದಿನ ಇದ್ದು, ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ರಕ್ಷಿತಾ ಮತ್ತು ಗಿಲ್ಲಿ ಸ್ನೇಹದ ಬಗ್ಗೆ
Last Updated 24 ಡಿಸೆಂಬರ್ 2025, 13:09 IST
Video | ಗಿಲ್ಲಿ ಬಗ್ಗೆ ರಕ್ಷಿತಾಗೆ ಪೊಸೆಸಿವ್‌ನೆಸ್‌ ಇದೆ ಎಂದ  ಚೈತ್ರಾ ಕುಂದಾಪುರ
ADVERTISEMENT

ನಾಟಕ ಮಾಡೋಕೆ ಅತ್ತಿಲ್ಲ; ರೀಸನ್‌ ಟೆಲಿಕಾಸ್ಟ್‌ ಆಗಿಲ್ಲ: ಚೈತ್ರಾ ಕುಂದಾಪುರ ಮಾತು

Chaitra Kundapura: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಚೈತ್ರಾ ಕುಂದಾಪುರ ಅವರು ಅತಿಥಿಯಾಗಿ ಮನೆಯೊಳಗೆ ಹೋಗಿ ಬಂದಿದ್ದಾರೆ. 4 ವಾರ ಮನೆಯಲ್ಲಿ ಇದ್ದು ಅಲ್ಲಿಯ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 24 ಡಿಸೆಂಬರ್ 2025, 13:07 IST
ನಾಟಕ ಮಾಡೋಕೆ ಅತ್ತಿಲ್ಲ; ರೀಸನ್‌ ಟೆಲಿಕಾಸ್ಟ್‌ ಆಗಿಲ್ಲ: ಚೈತ್ರಾ ಕುಂದಾಪುರ ಮಾತು

ಸಂದರ್ಶನ: 'Mark' ಮ್ಯಾಕ್ಸ್‌ನ ಸೀಕ್ವೆಲ್‌ ಅಲ್ಲ ಎಂದ ನಟ ಸುದೀಪ್

Mark Movie Release: ಸುದೀಪ್‌ ನಟನೆಯ ಬಹು ನಿರೀಕ್ಷಿತ ಚಿತ್ರ ಮಾರ್ಕ್ ಡಿ.25ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸುದೀಪ್‌ ಅವರು ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Last Updated 24 ಡಿಸೆಂಬರ್ 2025, 11:15 IST
ಸಂದರ್ಶನ: 'Mark' ಮ್ಯಾಕ್ಸ್‌ನ ಸೀಕ್ವೆಲ್‌ ಅಲ್ಲ ಎಂದ ನಟ ಸುದೀಪ್

ಸಂದರ್ಶನ: ಅರ್ಜುನ್‌ ಜನ್ಯಗೂ ನನಗೂ ತಂದಿಡೋ ಕೆಲಸ ಮಾಡ್ತಿದ್ದಾರೆ; ನಟ ಸುದೀಪ್

Mark Movie Release: ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಮಾರ್ಕ್ ಚಿತ್ರ ಡಿ.25ರಂದು ಬಿಡುಗಡೆಯಾಗುತ್ತಿದೆ.
Last Updated 24 ಡಿಸೆಂಬರ್ 2025, 9:24 IST
ಸಂದರ್ಶನ: ಅರ್ಜುನ್‌ ಜನ್ಯಗೂ ನನಗೂ ತಂದಿಡೋ ಕೆಲಸ ಮಾಡ್ತಿದ್ದಾರೆ; ನಟ ಸುದೀಪ್
ADVERTISEMENT
ADVERTISEMENT
ADVERTISEMENT