ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Video Gallery

ADVERTISEMENT

Video: ದಾವಣಗೆರೆಯ ಅನ್ವರ್ಥನಾಮದಂತಿದ್ದ ಶಾಮನೂರು ಶಿವಶಂಕರಪ್ಪ ಕೊಡುಗೆ ಅನನ್ಯ

Lingayat Community Leader: ವಿದ್ಯಾಕಾಶಿಯಾಗಿ ದಾವಣಗೆರೆಯ ರೂಪಾಂತರಕ್ಕೆ ಕಾರಣರಾದ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನರಾದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿದ್ದರು.
Last Updated 15 ಡಿಸೆಂಬರ್ 2025, 13:15 IST
Video: ದಾವಣಗೆರೆಯ ಅನ್ವರ್ಥನಾಮದಂತಿದ್ದ ಶಾಮನೂರು ಶಿವಶಂಕರಪ್ಪ ಕೊಡುಗೆ ಅನನ್ಯ

ಸಿದ್ಧಗಂಗಾ ಶ್ರೀಗಳನ್ನು ಬಿಟ್ರೆ ಶಿವಶಂಕರಪ್ಪ ಅವರೇ ನನಗೆ ಪೂಜ್ಯರು: ಕಾರು ಚಾಲಕ

Congress Leader Tribute: ಡಾ. ಶಾಮನೂರು ಶಿವಶಂಕರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕುಟುಂಬಸ್ಥರು, ರಾಜಕೀಯ ನಾಯಕರು, ಮಠಾಧೀಶರು ಹಾಗೂ ಅಭಿಮಾನಿಗಳು ಆಗಮಿಸಿದರು. ಚಾಲಕ ಮಂಜುನಾಥ್ ಭಾವುಕರಾದರು.
Last Updated 15 ಡಿಸೆಂಬರ್ 2025, 9:20 IST
ಸಿದ್ಧಗಂಗಾ ಶ್ರೀಗಳನ್ನು ಬಿಟ್ರೆ ಶಿವಶಂಕರಪ್ಪ ಅವರೇ ನನಗೆ ಪೂಜ್ಯರು: ಕಾರು ಚಾಲಕ

ಹೃದಯ ಶ್ರೀಮಂತಿಕೆ ಇದ್ದಂತಹ ಹಿರಿಯರನ್ನು ನಾವು ಕಳೆದುಕೊಂಡ್ವಿ: ಬಿ.ವೈ.ರಾಘವೇಂದ್ರ

Congress Leader Tribute: ಹಿರಿಯ ಕಾಂಗ್ರೆಸ್ ನಾಯಕ ಮತ್ತು ದೀರ್ಘಕಾಲ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಡಿ.14 ರಂದು ನಿಧನರಾದರು. ಕುಟುಂಬಸ್ಥರು, ರಾಜಕೀಯ ಮುಖಂಡರು ಮತ್ತು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
Last Updated 15 ಡಿಸೆಂಬರ್ 2025, 9:12 IST
ಹೃದಯ ಶ್ರೀಮಂತಿಕೆ ಇದ್ದಂತಹ ಹಿರಿಯರನ್ನು ನಾವು ಕಳೆದುಕೊಂಡ್ವಿ: ಬಿ.ವೈ.ರಾಘವೇಂದ್ರ

Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ

Bharatanatyam Training: ವಿಯೆಟ್ನಾಂನ ರಾಜಧಾನಿ ಹನೊಯ್‌ನಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ನ್‌ಗುವೆನ್ ಮಾನ್ ತುಂಗ್ ಭರತನಾಟ್ಯದಲ್ಲಿ ಆಕರ್ಷಿತರಾಗಿ ಹತ್ತು ವರ್ಷಗಳಿಂದ ವಸುಂಧರಾ ದೊರೆಸ್ವಾಮಿ ಅವರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ
Last Updated 13 ಡಿಸೆಂಬರ್ 2025, 9:36 IST
Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ

Video | ವಿದ್ಯುತ್ ಆಘಾತ: ಮುದ್ದಿನ ಗಿಳಿ ಉಳಿಸಿ ಯುವಕ ಸಾವು

Man Dies Saving Parrot: ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು. ಗಿರಿನಗರದ ವೀರಭದ್ರನಗರದ ಸಂಬಂಧಿಕರ ಅಂಗಡಿಯೊಂದರಲ್ಲಿ ಅರುಣ್‌ ಕುಮಾರ್‌ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
Last Updated 12 ಡಿಸೆಂಬರ್ 2025, 16:47 IST
Video | ವಿದ್ಯುತ್ ಆಘಾತ: ಮುದ್ದಿನ ಗಿಳಿ ಉಳಿಸಿ ಯುವಕ ಸಾವು

ವಿಡಿಯೊ: DCಯೇ ತಾಯಿ, ಅಧಿಕಾರಿಗಳೇ ಸಂಬಂಧಿಕರು: ಉಡುಪಿಯಲ್ಲೊಂದು ವಿಶಿಷ್ಟ ಮದುವೆ

Udupi Special Wedding: ವಿಶಿಷ್ಟ ಮದುವೆಗೆ ಉಡುಪಿಯ ನಿಟ್ಟೂರಿನ ರಾಜ್ಯ ಮಹಿಳಾ ನಿಲಯ ಸಾಕ್ಷಿಯಾಗಿದೆ. ಮಹಿಳಾ ನಿಲಯದ ನಿವಾಸಿಗಳಾದ ಸುಶೀಲಾ ಮತ್ತು ಮಲ್ಲೇಶ್ವರಿ ಅವರ ವಿವಾಹವು ಶುಕ್ರವಾರ ನೆರವೇರಿತು. ಸುಶೀಲಾ ಅವರನ್ನು, ಹಾಸನ ಜಿಲ್ಲೆಯ ಕೃಷ್ಣಾಪುರದ ನಾಗರಾಜ ವರಿಸಿದರೆ,
Last Updated 12 ಡಿಸೆಂಬರ್ 2025, 14:21 IST
ವಿಡಿಯೊ: DCಯೇ ತಾಯಿ, ಅಧಿಕಾರಿಗಳೇ ಸಂಬಂಧಿಕರು: ಉಡುಪಿಯಲ್ಲೊಂದು ವಿಶಿಷ್ಟ ಮದುವೆ

VIDEO: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮೊದಲ ರೈಲು ಅನಾವರಣ

Bengaluru Metro Update: ಬೆಮೆಲ್‌ ತಯಾರಿಸಿರುವ 6 ಬೋಗಿಗಳ ಗುಲಾಬಿ ಮಾರ್ಗದ ಮೆಟ್ರೊ ರೈಲು ಅನಾವರಣಗೊಂಡಿದ್ದು, ಕಾಳೇನ ಅಗ್ರಹಾರ–ತಾವರೆಕೆರೆ ಎತ್ತರಿಸಿದ ಮಾರ್ಗದಲ್ಲಿ ಸಂಚಾರ ಮುಂದಿನ ಮೇನಲ್ಲಿ ಆರಂಭವಾಗುವ ಸಾಧ್ಯತೆ ಇದೆ.
Last Updated 11 ಡಿಸೆಂಬರ್ 2025, 16:41 IST
VIDEO: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮೊದಲ ರೈಲು ಅನಾವರಣ
ADVERTISEMENT

ಜೈಲಿನಿಂದ ಬಂದ್ಮೇಲೆ ನಮ್ಮ ಬಾಸ್‌ ದರ್ಶನ್‌ ಸಿಎಂ ಆಗ್ತಾರೆ: ಫ್ಯಾನ್ಸ್‌

Darshan The Devil: ದರ್ಶನ್ ಅಭಿನಯಿಸಿರುವ ದಿ ಡೆವಿಲ್‌ ಚಿತ್ರದಲ್ಲಿ ನಟ ದರ್ಶನ್‌ ಅವರು ಮುಂದಿನ ದಿನಗಳಲ್ಲಿ ಅಂದರೆ ಜೈಲಿನಿಂದ ಹೊರಗೆ ಬಂದ ನಂತರ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಅವರ ಫ್ಯಾನ್ಸ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 11 ಡಿಸೆಂಬರ್ 2025, 8:14 IST
ಜೈಲಿನಿಂದ ಬಂದ್ಮೇಲೆ ನಮ್ಮ ಬಾಸ್‌ ದರ್ಶನ್‌ ಸಿಎಂ ಆಗ್ತಾರೆ: ಫ್ಯಾನ್ಸ್‌

The Devil: ಗಿಲ್ಲಿ ಸಪೋರ್ಟ್‌ಗೆ ನಿಂತ ದರ್ಶನ್‌ ಫ್ಯಾನ್ಸ್‌!

Darshan Fans Support:ಡಿ.11ರಂದು ದಿ ಡೆವಿಲ್ ಚಿತ್ರ ರಾಜ್ಯಾದ್ಯಂತ ರಿಲೀಸ್‌ ಆಗಿದೆ. ಚಿತ್ರವನ್ನು ದರ್ಶನ್‌ ಅಭಿಮಾನಿಗಳು ನೋಡಿ ಮೆಚ್ಚಿಕೊಂಡಿದ್ದಾರೆ.
Last Updated 11 ಡಿಸೆಂಬರ್ 2025, 7:25 IST
The Devil: ಗಿಲ್ಲಿ ಸಪೋರ್ಟ್‌ಗೆ ನಿಂತ ದರ್ಶನ್‌ ಫ್ಯಾನ್ಸ್‌!

'ಡೆವಿಲ್' ಗ್ರ್ಯಾಂಡ್‌ ರಿಲೀಸ್‌; ಕುಣಿದು ಕುಪ್ಪಳಿಸಿದ ದರ್ಶನ್‌ ಫ್ಯಾನ್ಸ್‌!

The Devil Kannada Movie Release: ದರ್ಶನ್‌ ಅಭಿನಯದ 'ದಿ ಡೆವಿಲ್' ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ದರ್ಶನ್‌ ಸಿನಿಮಾವನ್ನು ಫಸ್ಟ್‌ ಡೇ ಫಸ್ಟ್‌ ಶೋ ನೋಡುವುದಕ್ಕೆ ಬಂದಂತಹ ದರ್ಶನ್‌ ಅಭಿಮಾನಿಗಳು, ದರ್ಶನ್‌ ಪರ ಘೋಷಣೆ ಕೂಗಿದರು ಹಾಗೂ ಸಂಭ್ರಮಾಚರಣೆ ಮಾಡಿದರು.
Last Updated 11 ಡಿಸೆಂಬರ್ 2025, 7:12 IST
'ಡೆವಿಲ್' ಗ್ರ್ಯಾಂಡ್‌ ರಿಲೀಸ್‌; ಕುಣಿದು ಕುಪ್ಪಳಿಸಿದ ದರ್ಶನ್‌ ಫ್ಯಾನ್ಸ್‌!
ADVERTISEMENT
ADVERTISEMENT
ADVERTISEMENT