ಸೋಮವಾರ, 1 ಡಿಸೆಂಬರ್ 2025
×
ADVERTISEMENT

Video Gallery

ADVERTISEMENT

ಹೈಕಮಾಂಡ್‌ ಸೂಚನೆ ಮೇರೆಗೆ CM–DCM ಉಪಾಹಾರ ಸಭೆ: ಬಿಕ್ಕಟ್ಟಿಗೆ ತಾತ್ಕಾಲಿಕ ವಿರಾಮ

Karnataka Politics: ನಾಯಕತ್ವ ಮತ್ತು ಅಧಿಕಾರ ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡುವೆ ಬಣ ರಾಜಕೀಯ ತೀವ್ರಗೊಂಡಿರುವ ಮಧ್ಯೆಯೇ ಹೈಕಮಾಂಡ್‌ ನಾಯಕರ ಸೂಚನೆಯಂತೆ, ಸಿದ್ದರಾಮಯ್ಯ ಮತ್ತು ಶಿವಕಮಾರ್‌ ಅವರು ಉಪಾಹಾರ ಸಭೆ ನಡೆಸಿದರು.
Last Updated 29 ನವೆಂಬರ್ 2025, 13:49 IST
ಹೈಕಮಾಂಡ್‌ ಸೂಚನೆ ಮೇರೆಗೆ CM–DCM ಉಪಾಹಾರ ಸಭೆ: ಬಿಕ್ಕಟ್ಟಿಗೆ ತಾತ್ಕಾಲಿಕ ವಿರಾಮ

VIDEO: 365 ದಿನವೂ ಆದಾಯ ಕೊಡುವ ವೀಳ್ಯದೆಲೆ ಕೃಷಿ–ಯಾದಗಿರಿಯ ಪ್ರಗತಿಪರ ರೈತನ ಕಥೆ

Sustainable Agriculture: ಯಾದಗಿರಿಯ ಎಲ್ಹೇರಿ ಗ್ರಾಮದ ಯುವ ರೈತ ವಿಶ್ವಶಂಕರ ಅವರು ಬಿಸಿಲಿನ ವಾತಾವರಣದಲ್ಲೂ ಅರ್ಧ ಎಕರೆಯಲ್ಲಿ ವೀಳ್ಯದೆಲೆ ಬೆಳೆದು ನೈಸರ್ಗಿಕ ಕೃಷಿ, ಜವಾರಿ ಕೋಳಿ ಸಾಕಾಣಿಕೆ ಸೇರಿದಂತೆ ಬಹು ಪದ್ದತಿಯಲ್ಲಿ ಯಶಸ್ಸು ಕಂಡಿದ್ದಾರೆ.
Last Updated 29 ನವೆಂಬರ್ 2025, 9:43 IST
VIDEO: 365 ದಿನವೂ ಆದಾಯ ಕೊಡುವ ವೀಳ್ಯದೆಲೆ ಕೃಷಿ–ಯಾದಗಿರಿಯ ಪ್ರಗತಿಪರ ರೈತನ ಕಥೆ

Video | ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹ: ರೈತರ ಪ್ರತಿಭಟನೆ

Farmers Demand MSP: ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಲೆ ಹೆಚ್ಚಳಕ್ಕಾಗಿ ರೈತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ₹3000 ಬೆಂಬಲ ಬೆಲೆ ನೀಡುವಂತೆ ಹಾಗೂ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿದ್ದಾರೆ
Last Updated 28 ನವೆಂಬರ್ 2025, 13:32 IST
Video | ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹ: ರೈತರ ಪ್ರತಿಭಟನೆ

Bigg Boss | ಗಿಲ್ಲಿಗೆ ಹಾರ್ಟ್‌ ಕೊಡ್ಲಿಲ್ಲ, ಅದೇ ನನಗೆ ಮುಳ್ಳಾಯ್ತು: ರಿಷಾ ಗೌಡ

Risha Gauda Exit: ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಎಲಿಮಿನೇಟ್ ಆಗಿರುವ ರಿಷಾ ಗೌಡ, ಗಿಲ್ಲಿಯ ಆಟದ ಬಗ್ಗೆ ಮಾತನಾಡುತ್ತಾ ಮನೆಯಲ್ಲಿ ಹಾರ್ಟ್ ಕೊಡದಿರೋದು ತಮ್ಮ ಆಟಕ್ಕೆ ಅಡ್ಡಿಯಾದಂತೆ ಹೇಳಿದ್ದಾರೆ
Last Updated 28 ನವೆಂಬರ್ 2025, 13:32 IST
Bigg Boss | ಗಿಲ್ಲಿಗೆ ಹಾರ್ಟ್‌ ಕೊಡ್ಲಿಲ್ಲ, ಅದೇ ನನಗೆ ಮುಳ್ಳಾಯ್ತು: ರಿಷಾ ಗೌಡ

LIVE | ಲಕ್ಷಕಂಠ ಗೀತಾ ಪಾರಾಯಣ: ಪ್ರಧಾನಿ ಮೋದಿಯಿಂದ ಭಗವದ್ಗೀತೆಯ ಶ್ಲೋಕಗಳ ಪಾರಾಯಣ

PM Modi Geeta Chanting: ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಮಠದಲ್ಲಿ ನಡೆದ ಗೀತಾ ಪಾರಾಯಣ ಸಭೆಯಲ್ಲಿ ಭಾಗವಹಿಸಿ ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕಗಳನ್ನು ಪಠಿಸಿದರು.
Last Updated 28 ನವೆಂಬರ್ 2025, 7:05 IST
LIVE | ಲಕ್ಷಕಂಠ ಗೀತಾ ಪಾರಾಯಣ: ಪ್ರಧಾನಿ ಮೋದಿಯಿಂದ ಭಗವದ್ಗೀತೆಯ ಶ್ಲೋಕಗಳ ಪಾರಾಯಣ

BBK12 | ಬಿಗ್‌ಬಾಸ್ ಗಿಲ್ಲಿನೇ ಗೆಲ್ಲೋದು: ಇದು ನನ್ನ ಓಪನ್‌ ಸ್ಟೇಟ್‌ಮೆಂಟ್; ರಿಷಾ

Risha VS Gilli: 'ಬಿಗ್‌ಬಾಸ್‌ ಕನ್ನಡ ಸೀಸನ್‌ 12' ಷೋನಲ್ಲಿ ಗಿಲ್ಲಿ ನಟ ಅವರೇ ಗೆಲ್ಲಲಿದ್ದಾರೆ ಎಂದು ವಿಶ್ವಾಸದಿಂದ ಹೇಳುತ್ತಾರೆ ಇದೇ ಸೀಸನ್‌ನ ಸ್ಪರ್ಧಿ ರಿಷಾ ಗೌಡ.
Last Updated 27 ನವೆಂಬರ್ 2025, 15:30 IST
BBK12 | ಬಿಗ್‌ಬಾಸ್ ಗಿಲ್ಲಿನೇ ಗೆಲ್ಲೋದು: ಇದು ನನ್ನ ಓಪನ್‌ ಸ್ಟೇಟ್‌ಮೆಂಟ್; ರಿಷಾ

BBK12 | ಜಾಹ್ನವಿ ಸಹವಾಸನೇ ಬೇಡ: ಅವ್ರು ಬಿಗ್‌ಬಾಸ್‌ ಮನೇಲೇ ಇದ್ದು ಬಿಡ್ಲಿ; ರಿಷಾ

Bigg Boss Risha Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಯೊಳಗೆ ಪ್ರವೇಶಿಸಿದ್ದ ರಿಷಾ ಗೌಡ ಒಂದು ತಿಂಗಳು ಮನೆಯಲ್ಲಿ ತಮ್ಮ ಜಗಳಗಳಿಂದಲೇ ಸುದ್ದಿ ಮಾಡಿದ್ದರು.
Last Updated 27 ನವೆಂಬರ್ 2025, 13:42 IST
BBK12 | ಜಾಹ್ನವಿ ಸಹವಾಸನೇ ಬೇಡ: ಅವ್ರು ಬಿಗ್‌ಬಾಸ್‌ ಮನೇಲೇ ಇದ್ದು ಬಿಡ್ಲಿ; ರಿಷಾ
ADVERTISEMENT

Video | ಅಶ್ಲೀಲ ಕಮೆಂಟ್‌ ಮಾಡೋವಾಗ ಬಡತನ ಇರಲಿಲ್ಲವಾ: ನಟಿ ರಮ್ಯಾ ಪ್ರಶ್ನೆ

Online Harassment: ಸ್ಯಾಂಡಲ್‌ವುಡ್ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್​ ಹಾಕಿದ ನಟ ದರ್ಶನ್ ಅಂಧಾಭಿಮಾನಿಗಳ ಮೇಲೆ ಸೈಬರ್ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.
Last Updated 27 ನವೆಂಬರ್ 2025, 11:27 IST
Video | ಅಶ್ಲೀಲ ಕಮೆಂಟ್‌ ಮಾಡೋವಾಗ ಬಡತನ ಇರಲಿಲ್ಲವಾ: ನಟಿ ರಮ್ಯಾ ಪ್ರಶ್ನೆ

Video | ಚಿತ್ರರಂಗಕ್ಕೆ ರಮ್ಯಾ ಕಮ್‌ಬ್ಯಾಕ್; ಯಾವಾಗ? ಯಾವ ಚಿತ್ರ?

Kannada Actress Return: ಸ್ಯಾಂಡಲ್‌ವುಡ್‌ ಕ್ವೀನ್‌ ನಟಿ ರಮ್ಯಾ ಕನ್ನಡ ಚಿತ್ರರಂಗದಿಂದ ದೂರ ಉಳಿದು ತುಂಬಾ ವರ್ಷಗಳಾಗಿವೆ. ಆದರೆ ಅಭಿಮಾನಿಗಳು ಅವರ ಚಿತ್ರಕ್ಕಾಗಿ ಇಂದಿಗೂ ಕಾದು ಕುಳಿತಿದ್ದಾರೆ.
Last Updated 27 ನವೆಂಬರ್ 2025, 11:15 IST
Video | ಚಿತ್ರರಂಗಕ್ಕೆ ರಮ್ಯಾ ಕಮ್‌ಬ್ಯಾಕ್; ಯಾವಾಗ? ಯಾವ ಚಿತ್ರ?

Video | ಸಿಎಂ ಕುರ್ಚಿಗಾಗಿ ಕಿತ್ತಾಟ: ‘ಇದೇ ರಾಜಕೀಯ’ ಎಂದು ನಕ್ಕ ರಮ್ಯಾ!

Karnataka Politics Congress: ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬದಲಾವಣೆ ಕುರಿತಂತೆ ನನ್ನ ನಿರ್ಧಾರ ಅಲ್ಲ, ಇದು ಹೈಕಮಾಂಡ್‌ನ ವಿಷಯ ಎಂದು ತಿಳಿಸಿದ್ದಾರೆ.
Last Updated 27 ನವೆಂಬರ್ 2025, 10:30 IST
Video | ಸಿಎಂ ಕುರ್ಚಿಗಾಗಿ ಕಿತ್ತಾಟ: ‘ಇದೇ ರಾಜಕೀಯ’ ಎಂದು ನಕ್ಕ ರಮ್ಯಾ!
ADVERTISEMENT
ADVERTISEMENT
ADVERTISEMENT