ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Video Gallery

ADVERTISEMENT

Video | ‘ತಾಯಿ, ಸಹೋದರಿಯರ ಭದ್ರತೆಗೆ ನನ್ನ ಪ್ರಾಣ ತ್ಯಾಗ ಮಾಡುತ್ತೇನೆ’

ಶಿವಮೊಗ್ಗ ಜಿಲ್ಲೆಯ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಸೋಮವಾರ ಜನರ ಗುಂಪಿನ ನಡುವಿನಿಂದ ತೆರೆದ ವಾಹನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈ ಬೀಸುತ್ತಾ ಮುಖ್ಯವೇದಿಕೆಗೆ ಬಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
Last Updated 18 ಮಾರ್ಚ್ 2024, 15:37 IST
Video | ‘ತಾಯಿ, ಸಹೋದರಿಯರ ಭದ್ರತೆಗೆ ನನ್ನ ಪ್ರಾಣ ತ್ಯಾಗ ಮಾಡುತ್ತೇನೆ’

ಚಿಕ್ಕಬಳ್ಳಾಪುರದಿಂದ ಸುಮಲತಾ ಕಣಕ್ಕೆ? BJP ಹೈಕಮಾಂಡ್ ಸಲಹೆ:ಒಪ್ಪುತ್ತಾರಾ ಗೌಡತಿ?

2024ರ ಲೋಕಸಭಾ ಚುನಾವಣೆಗೆ ಅಣಿಯಾಗುತ್ತಿರುವ ಸರ್ವಪಕ್ಷಗಳು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲಕ್ಕೀಡಾಗಿವೆ. ಅದರಲ್ಲೂ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಬಗ್ಗೆ ತಲೆ ಕೆಡಿಸಿಕೊಂಡಿರುವ ಬಿಜೆಪಿ, ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೂ ಸರಿಯಾದ ನಿರ್ಧಾರ ಮಾಡಲು ಆಗುತ್ತಿಲ್ಲ ಕಾರಣ ಹಾಲಿ ಸಂಸದೆ ಸುಮಲತಾ.
Last Updated 18 ಮಾರ್ಚ್ 2024, 15:32 IST
ಚಿಕ್ಕಬಳ್ಳಾಪುರದಿಂದ ಸುಮಲತಾ ಕಣಕ್ಕೆ? BJP ಹೈಕಮಾಂಡ್ ಸಲಹೆ:ಒಪ್ಪುತ್ತಾರಾ ಗೌಡತಿ?

News Express|ಚುನಾವಣಾ ಬಾಂಡ್‌ನಿಂದ ಮೋದಿ ಮುಖವಾಡ ಕಳಚಿ ಬಿದ್ದಿದೆ: ಸಚಿವ ಪಾಟೀಲ

ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಣಯದಿಂದ ಮೋದಿ ಅವರ ನೈತಿಕತೆಯ ಮುಖವಾಡ ಕಳಚಿಬಿದ್ದಿದೆ' ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 18 ಮಾರ್ಚ್ 2024, 14:01 IST
News Express|ಚುನಾವಣಾ ಬಾಂಡ್‌ನಿಂದ ಮೋದಿ ಮುಖವಾಡ ಕಳಚಿ ಬಿದ್ದಿದೆ: ಸಚಿವ ಪಾಟೀಲ

ಬಳ್ಳಾರಿ ಸೈಕಲ್‌ ಕೋವಾ: ರುಚಿಗೆ ವಾವ್‌ ಎನ್ನದವರಿಲ್ಲ!

ಬಳ್ಳಾರಿ ಸೈಕಲ್‌ ಕೋವಾ: ರುಚಿಗೆ ವಾವ್‌ ಎನ್ನದವರಿಲ್ಲ!
Last Updated 17 ಮಾರ್ಚ್ 2024, 15:13 IST
ಬಳ್ಳಾರಿ ಸೈಕಲ್‌ ಕೋವಾ: ರುಚಿಗೆ ವಾವ್‌ ಎನ್ನದವರಿಲ್ಲ!

News Express | ಬಿಜೆಪಿಯನ್ನು ಕಾಪಾಡಲು ಶಿವಮೊಗ್ಗದಲ್ಲಿ ಸ್ಪರ್ಧೆ: ಈಶ್ವರಪ್ಪ

News Express | ಬಿಜೆಪಿಯನ್ನು ಕಾಪಾಡಲು ಶಿವಮೊಗ್ಗದಲ್ಲಿ ಸ್ಪರ್ಧೆ: ಈಶ್ವರಪ್ಪ
Last Updated 17 ಮಾರ್ಚ್ 2024, 14:01 IST
News Express | ಬಿಜೆಪಿಯನ್ನು ಕಾಪಾಡಲು ಶಿವಮೊಗ್ಗದಲ್ಲಿ ಸ್ಪರ್ಧೆ: ಈಶ್ವರಪ್ಪ

Video: ಲೋಕಸಭಾ ಚುನಾವಣೆ ದಿನಾಂಕ ಪ್ರಕಟ: ಕರ್ನಾಟಕದಲ್ಲಿ ಏ.26, ಮೇ 7 ಕ್ಕೆ ಮತದಾನ

ಬಹುನಿರೀಕ್ಷಿತ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ದೇಶದಾದ್ಯಂತ ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಜೂನ್‌1ರವರೆಗೆ 7 ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
Last Updated 16 ಮಾರ್ಚ್ 2024, 15:24 IST
Video: ಲೋಕಸಭಾ ಚುನಾವಣೆ ದಿನಾಂಕ ಪ್ರಕಟ: ಕರ್ನಾಟಕದಲ್ಲಿ ಏ.26, ಮೇ 7 ಕ್ಕೆ ಮತದಾನ

Video | ಪ್ರಧಾನಿ ಮೋದಿ ಅವರೇ ಚುನಾವಣಾ ಬಾಂಡ್ ಬಗ್ಗೆ ಉತ್ತರಿಸಿ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಲಬುರಗಿಗೆ ಆಗಮಿಸಿದ್ದು, ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್‌ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದು, ಉತ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
Last Updated 16 ಮಾರ್ಚ್ 2024, 13:40 IST
Video | ಪ್ರಧಾನಿ ಮೋದಿ ಅವರೇ ಚುನಾವಣಾ ಬಾಂಡ್ ಬಗ್ಗೆ ಉತ್ತರಿಸಿ: ಸಿದ್ದರಾಮಯ್ಯ
ADVERTISEMENT

ಶಿವಮೊಗ್ಗದಿಂದ ಪಕ್ಷೇತರನಾಗಿ ನಿಲ್ತೇನೆ: ಗೆದ್ದು BJPಗೆ ಹೋಗ್ತೇನೆ–ಈಶ್ವರಪ್ಪ

ಕರ್ನಾಟಕದಲ್ಲಿ ಬಿಜೆಪಿಯನ್ನು ಒಂದು ಕುಟುಂಬದ ಹಿಡಿತದಿಂದ ತಪ್ಪಿಸಲು, ಹಿಂದುತ್ವದ ಸಿದ್ಧಾಂತ ಉಳಿಸಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 15 ಮಾರ್ಚ್ 2024, 16:25 IST
ಶಿವಮೊಗ್ಗದಿಂದ ಪಕ್ಷೇತರನಾಗಿ ನಿಲ್ತೇನೆ: ಗೆದ್ದು BJPಗೆ ಹೋಗ್ತೇನೆ–ಈಶ್ವರಪ್ಪ

SSLC Exam Tips | ಹಿಂದಿ: ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು

ತೃತೀಯ ಭಾಷೆ ಹಿಂದಿಯಲ್ಲಿ ಈ ಬಾರಿ ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು ಇರುತ್ತವೆ. ಪಠ್ಯಪುಸ್ತಕದಲ್ಲಿರುವ ಎಲ್ಲ ಪಾಠಗಳು ಪರೀಕ್ಷೆಗೆ ಅನ್ವಯವಾಗುತ್ತವೆ. ಕನಿಷ್ಠ ಎರಡು ಬಾರಿಯಾದರೂ ಇಡೀ ಪುಸ್ತಕ ಅಭ್ಯಾಸ ಮಾಡಬೇಕು.
Last Updated 15 ಮಾರ್ಚ್ 2024, 14:03 IST
SSLC Exam Tips | ಹಿಂದಿ: ಶೇ 30ರಷ್ಟು ಕಠಿಣ ಅಂಶದ ಪ್ರಶ್ನೆಗಳು

News Express | ಚುನಾವಣಾ ಬಾಂಡ್: ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ– ಖರ್ಗೆ

ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸಿರುವ ಕುರಿತು ಸುಪ್ರೀಂ ಕೋರ್ಟ್ ನೇತೃತ್ಬದಲ್ಲಿ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
Last Updated 15 ಮಾರ್ಚ್ 2024, 13:56 IST
News Express | ಚುನಾವಣಾ ಬಾಂಡ್: ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ– ಖರ್ಗೆ
ADVERTISEMENT