ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

Video Gallery

ADVERTISEMENT

VIDEO| ವೆಸ್ಟ್ ಇಂಡೀಸ್ ಎದುರಿಸಲು ಟೀಂ ಇಂಡಿಯಾ ಸಜ್ಜು: ಹೇಗಿದೆ ಗೇಮ್‌ಪ್ಲಾನ್ ?

T20 World Cup 2026: ಭಾರತ ತಂಡದ ಪಾಲಿಗೆ, 2026ರ ಟಿ–20 ವಿಶ್ವಕಪ್‌ನ ನಿರ್ಣಾಯಕ ಪಂದ್ಯ ಭಾನುವಾರ ನಡೆಯಲಿದೆ. ಸೂಪರ್‌–8ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಈ ಪಂದ್ಯವನ್ನು ಭಾರತ ಗೆದ್ದರೆ ಸೆಮಿಫೈನಲ್‌ ಹಾದಿ ಸುಗಮವಾಗಲಿದೆ.
Last Updated 28 ಫೆಬ್ರುವರಿ 2026, 11:32 IST
VIDEO| ವೆಸ್ಟ್ ಇಂಡೀಸ್ ಎದುರಿಸಲು ಟೀಂ ಇಂಡಿಯಾ ಸಜ್ಜು: ಹೇಗಿದೆ ಗೇಮ್‌ಪ್ಲಾನ್ ?

ತುಮಕೂರಿನ ಅಕ್ಕಿರಾಂಪುರ ಸಂತೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ

Tumakuru Weekly Market: ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಸಂತೆ ಪ್ರತಿ ಶನಿವಾರ ನಡೆಯುತ್ತಿದ್ದು, ಅಂತರರಾಜ್ಯ ಖ್ಯಾತಿ ಪಡೆದ ಈ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವ್ಯಾಪಾರ ನಡೆಯುತ್ತದೆ.
Last Updated 27 ಫೆಬ್ರುವರಿ 2026, 9:53 IST
ತುಮಕೂರಿನ ಅಕ್ಕಿರಾಂಪುರ ಸಂತೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ

ಪ್ರಜಾವಾಣಿ ಚರ್ಚೆ | ಕಾಂಗ್ರೆಸ್ ಸರ್ಕಾರದಲ್ಲೂ ಕಮಿಷನ್ ಆರೋಪ: ನಿಜವೇ - ರಾಜಕೀಯವೇ?

Corruption Debate: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ ಗುತ್ತಿಗೆಯಲ್ಲಿ ಶೇ 40ರಷ್ಟು ಕಮಿಷನ್‌ ಈಗಲೂ ನಡೆಯುತ್ತಿದೆಯೇ? ಯಾವ ಇಲಾಖೆಯಲ್ಲಿ ಕಮಿಷನ್ ಹಾವಳಿ ಹೆಚ್ಚಾಗಿದೆ? ಯಾವ ಇಲಾಖೆಯಲ್ಲಿ ಕಡಿಮೆಯಾಗಿದೆಯೇ?
Last Updated 26 ಫೆಬ್ರುವರಿ 2026, 15:21 IST
ಪ್ರಜಾವಾಣಿ ಚರ್ಚೆ | ಕಾಂಗ್ರೆಸ್ ಸರ್ಕಾರದಲ್ಲೂ ಕಮಿಷನ್ ಆರೋಪ: ನಿಜವೇ - ರಾಜಕೀಯವೇ?

ವಿಡಿಯೊ: ಶಿರಸಿ ಅಧಿದೇವತೆ ಮಾರಿಕಾಂಬಾ ದೇವಿ ರಥೋತ್ಸವ ಸಡಗರ

Marikamba Devi Rathotsava: ಮಲೆನಾಡಿನ ಆರಾಧ್ಯ ದೈವ, ಶಿರಸಿಯ ಮಾರಿಕಾಂಬಾ ದೇವಿಯ ದ್ವಿವಾರ್ಷಿಕ ಜಾತ್ರಾ ಮಹೋತ್ಸವದ ರಥೋತ್ಸವವು ಬುಧವಾರ ಸಡಗರ, ಸಂಭ್ರಮದಿಂದ ಜರುಗಿತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
Last Updated 26 ಫೆಬ್ರುವರಿ 2026, 15:20 IST
ವಿಡಿಯೊ: ಶಿರಸಿ ಅಧಿದೇವತೆ ಮಾರಿಕಾಂಬಾ ದೇವಿ ರಥೋತ್ಸವ ಸಡಗರ

ಟಿ20 ವಿಶ್ವಕಪ್‌: ಸೆಮಿಫೈನಲ್‌ ತಲುಪಲು ಭಾರತ ತಂಡಕ್ಕೆ ಇರುವ ಮಾರ್ಗವೇನು?

India Semifinal Chances: ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಸೆಮಿಫೈನಲ್ ಪ್ರವೇಶಕ್ಕೆ ಭಾರತ ತಂಡದ ಸಾಧ್ಯತೆಗಳು ಹಾಗೂ ಮುಂದಿನ ಪಂದ್ಯಗಳ ಮಹತ್ವವನ್ನು ವಿಶ್ಲೇಷಿಸಲಾಗಿದೆ.
Last Updated 26 ಫೆಬ್ರುವರಿ 2026, 8:38 IST
ಟಿ20 ವಿಶ್ವಕಪ್‌: ಸೆಮಿಫೈನಲ್‌ ತಲುಪಲು ಭಾರತ ತಂಡಕ್ಕೆ ಇರುವ ಮಾರ್ಗವೇನು?

Video | ಚಿಕ್ಕಪೇಟೆ ಬಳಿ ಅಗ್ನಿ ಅವಘಡ: 10 ಅಂಗಡಿಗಳಿಗೆ ಹಾನಿ

Chikkapete Fire Accident: ಬೆಂಗಳೂರಿನ ಕುಂಬಾರಪೇಟೆಯ ಲಕ್ಷ್ಮಿ ಕಮರ್ಷಿಯಲ್ ಕಟ್ಟಡದ ಗೋದಾಮಿನಲ್ಲಿ ಬೆಳಿಗ್ಗೆ ಅಗ್ನಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ನಂದಿಸುವ ಕಾರ್ಯ ಕೈಗೊಂಡಿತು.
Last Updated 25 ಫೆಬ್ರುವರಿ 2026, 15:31 IST
Video | ಚಿಕ್ಕಪೇಟೆ ಬಳಿ ಅಗ್ನಿ ಅವಘಡ: 10 ಅಂಗಡಿಗಳಿಗೆ ಹಾನಿ

VIDEO: ಮಲೆನಾಡ ಹೆಬ್ಬಾಗಿಲಿನಲ್ಲಿ ಕೋಟೆ ಮಾರಿಕಾಂಬೆ ಜಾತ್ರೆ ಸಂಭ್ರಮ

Shivamogga Festival: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿಇಂದಿನಿಂದ ಆರಂಭವಾಗಿರುವ ನಗರ ದೇವತೆ ಕೋಟೆ ಮಾರಿಕಾಂಬೆ ದೇವಿಯ ಜಾತ್ರಾ ಮಹೋತ್ಸವದ ಸಂಭ್ರಮ ಗರಿಗೆದರಿದೆ.
Last Updated 24 ಫೆಬ್ರುವರಿ 2026, 15:14 IST
VIDEO: ಮಲೆನಾಡ ಹೆಬ್ಬಾಗಿಲಿನಲ್ಲಿ ಕೋಟೆ ಮಾರಿಕಾಂಬೆ ಜಾತ್ರೆ ಸಂಭ್ರಮ
ADVERTISEMENT

Video | ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ಪೌಷ್ಟಿಕ ಆಹಾರ; ಇಸ್ಕಾನ್‌ನಿಂದ ಪೂರೈಕೆ

‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತಿನಂತೆ ನಾವು ಸೇವಿಸುವ ಆಹಾರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಹೀಗಾಗಿ, ಆರೋಗ್ಯ ಇಲಾಖೆಯು ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ ಪರಿಚಯಿಸಿದೆ
Last Updated 23 ಫೆಬ್ರುವರಿ 2026, 15:24 IST
Video | ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ಪೌಷ್ಟಿಕ ಆಹಾರ; ಇಸ್ಕಾನ್‌ನಿಂದ ಪೂರೈಕೆ

T20 ವಿಶ್ವಕಪ್‌– ಸೂಪರ್ ಎಂಟು: ಭಾರತಕ್ಕೆ ಕಠಿಣ ಸವಾಲುಗಳುಂಟು!

India vs South Africa: ಅಹಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪರ್ 8ರ ಹಣಾಹಣಿ ಕುತೂಹಲ ಕೆರಳಿಸಿದೆ. ಇದು ಹಾಲಿ ಚಾಂಪಿಯನ್ ಭಾರತಕ್ಕೆ ಈಗ ನಿಜವಾದ ಪರೀಕ್ಷೆ.
Last Updated 21 ಫೆಬ್ರುವರಿ 2026, 15:57 IST
T20 ವಿಶ್ವಕಪ್‌– ಸೂಪರ್ ಎಂಟು: ಭಾರತಕ್ಕೆ ಕಠಿಣ ಸವಾಲುಗಳುಂಟು!

ವಿಡಿಯೊ: ಉತ್ತರ ಕನ್ನಡದ ಕಾಡಿನಲ್ಲಿ ಹೊಸ ಏಡಿ ಪ್ರಭೇದ ಪತ್ತೆ

Western Ghats: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ದೇವಳಮಕ್ಕಿ ಕಾಡಿನಲ್ಲಿ ಅರಣ್ಯ ಇಲಾಖೆಯ ಗಸ್ತು ವನಪಾಲಕರಾದ ಗೋಪಾಲ ನಾಯ್ಕ ಮತ್ತು ಸುನೀಲ ಗೌಡ ಅವರು ‘ಘಟಿಯಾನಾ ಧೃತಿಯರಮ್’ ಎಂಬ ಹೆಸರಿನ ಹೊಸ ಪ್ರಭೇದದ ಏಡಿಯನ್ನು ಪತ್ತೆ ಮಾಡಿದ್ದಾರೆ.
Last Updated 21 ಫೆಬ್ರುವರಿ 2026, 13:18 IST
ವಿಡಿಯೊ: ಉತ್ತರ ಕನ್ನಡದ ಕಾಡಿನಲ್ಲಿ ಹೊಸ ಏಡಿ ಪ್ರಭೇದ ಪತ್ತೆ
ADVERTISEMENT
ADVERTISEMENT
ADVERTISEMENT