ಸೋಮವಾರ, 26 ಜನವರಿ 2026
×
ADVERTISEMENT

Video Gallery

ADVERTISEMENT

VIDEO: ಬೆಂಗಳೂರಿನಲ್ಲಿ ವಿಂಟೇಜ್‌ ಕಾರುಗಳ ವೈಭೋಗ

VIDEO: ಬೆಂಗಳೂರಿನಲ್ಲಿ ವಿಂಟೇಜ್‌ ಕಾರುಗಳ ವೈಭೋಗ
Last Updated 26 ಜನವರಿ 2026, 15:51 IST
VIDEO: ಬೆಂಗಳೂರಿನಲ್ಲಿ ವಿಂಟೇಜ್‌ ಕಾರುಗಳ ವೈಭೋಗ

ವಿಡಿಯೊ: 800 ವರ್ಷಗಳ ಇತಿಹಾಸದ ಸಪ್ತಮಾತೃಕಾ ದೇವಾಲಯಕ್ಕೆ ಹೊಸ ಕಳೆ

Oldest Temple Bengaluru: ಬೆಂಗಳೂರು ನಗರದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯ ಜೀರ್ಣೋದ್ಧಾರಗೊಂಡಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯವು ಪ್ರಸಿದ್ಧಿಯಾಗಿದೆ.
Last Updated 24 ಜನವರಿ 2026, 16:24 IST
ವಿಡಿಯೊ: 800 ವರ್ಷಗಳ ಇತಿಹಾಸದ ಸಪ್ತಮಾತೃಕಾ ದೇವಾಲಯಕ್ಕೆ ಹೊಸ ಕಳೆ

ಭಕ್ತರನ್ನು ಕಾಪಾಡುವ ದೈವ: ಇದು ಕೊರಗಜ್ಜನ ಸನ್ನಿಧಾನ

Tulunadu Culture: ಕೊರಗಜ್ಜ ತುಳುನಾಡಿನ ಆರಾಧ್ಯ ದೈವ. ಬೇಡಿದ ವರವನ್ನು ಕರುಣಿಸುವ ಅಗೋಚರ ಶಕ್ತಿ ಎಂಬ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿದೆ. ಮಂಗಳೂರು ಸಮೀಪದ ಕುತ್ತಾರು ಸುತ್ತಮುತ್ತ ಕೊರಗಜ್ಜನ ಏಳು ಆದಿ ಸ್ಥಳಗಳು ಇದ್ದು ಗುಡಿ ಅಥವಾ ಮೂರ್ತಿಯ ಆರಾಧನೆ ಇಲ್ಲ.
Last Updated 24 ಜನವರಿ 2026, 14:28 IST
ಭಕ್ತರನ್ನು ಕಾಪಾಡುವ ದೈವ: ಇದು ಕೊರಗಜ್ಜನ ಸನ್ನಿಧಾನ

ರೆಡ್ಡಿಗಳ ಗಲಾಟೆ ನಡುವೆ ಬಳ್ಳಾರಿಯಲ್ಲಿ ಮತ್ತೊಂದು ಅವಘಡ: ಮಾಡೆಲ್‌ಹೌಸ್‌ಗೆ ಬೆಂಕಿ

Ballari Fire Accident: ಬಳ್ಳಾರಿಯ ಜಿ ಸ್ಕ್ವೇರ್‌ ಲೇಔಟ್‌ನಲ್ಲಿರುವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್‌ ಹೌಸ್‌ಗೆ ಬೆಂಕಿ ತಗುಲಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಕೃತ್ಯ ಎಂದು ಸೋಮಶೇಖರ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ.
Last Updated 23 ಜನವರಿ 2026, 16:12 IST
ರೆಡ್ಡಿಗಳ ಗಲಾಟೆ ನಡುವೆ ಬಳ್ಳಾರಿಯಲ್ಲಿ ಮತ್ತೊಂದು ಅವಘಡ: ಮಾಡೆಲ್‌ಹೌಸ್‌ಗೆ ಬೆಂಕಿ

ಅಭಿವೃದ್ಧಿಗೆ ಕಾಯುತ್ತಿದೆ ಹೇಮಾವತಿ ನದಿ ಉಗಮ ಸ್ಥಳ

Hemavathi River Development: ಹೇಮಾವತಿ ಉಗಮವಾಗುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಎಂಬಲ್ಲಿ ಆರಂಭದಲ್ಲಿ ಸಣ್ಣಒರತೆಯಂತೆ ಆರಂಭವಾಗುವ ಹೇಮಾವತಿ, ಮುಂದೆ ಹಳ್ಳ–ಝರಿಗಳನ್ನು ದಾಟಿ ನದಿಯಾಗಿ ಹರಿಯುತ್ತಾಳೆ. ಮೂಡಿಗೆರೆ, ಸಕಲೇಶಪುರದ ಮಾರ್ಗವಾಗಿ ಗೊರೂರಿನ ಜಲಾಶಯವನ್ನು ಸೇರುತ್ತಾಳೆ
Last Updated 23 ಜನವರಿ 2026, 14:02 IST
ಅಭಿವೃದ್ಧಿಗೆ ಕಾಯುತ್ತಿದೆ ಹೇಮಾವತಿ ನದಿ ಉಗಮ ಸ್ಥಳ

GBA ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ: ಸಾಧಕ–ಬಾಧಕಗಳೇನು?

GBA Division: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ರಾಜ್ಯ ಸರ್ಕಾರ ವಾರ್ಡ್‌ವಾರು ಮೀಸಲಾತಿ ಪಟ್ಟಿ ಹಾಗೂ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಬಿಡುಗಡೆ ಮಾಡಿದೆ.
Last Updated 22 ಜನವರಿ 2026, 16:17 IST
GBA ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ: ಸಾಧಕ–ಬಾಧಕಗಳೇನು?

ಚರ್ಮ ದಾನದಿಂದ ಜೀವ ರಕ್ಷಣೆ; ವಿಕ್ಟೋರಿಯಾ ಆಸ್ಪತ್ರೆಯ ಮೌನ ಸೇವೆ

Burn Treatment Support: 2016ರಲ್ಲಿ ಸ್ಥಾಪಿತವಾದ ಸ್ಕಿನ್ ಬ್ಯಾಂಕ್‌ ಮೃತರ ಚರ್ಮದ ದಾನದ ಮೂಲಕ ನೂರಾರು ಗಾಯಾಳುಗಳಿಗೆ ಸಹಾಯ ಮಾಡುತ್ತಿದ್ದು, ಬಿಎಂಸಿಆರ್‌ಐಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರದ್ದಾಂಜಲಿಯ ಚಿಂತನೆಯಂತೆ ಕಾರ್ಯನಿರ್ವಹಿಸುತ್ತಿದೆ.
Last Updated 22 ಜನವರಿ 2026, 11:59 IST
ಚರ್ಮ ದಾನದಿಂದ ಜೀವ ರಕ್ಷಣೆ; ವಿಕ್ಟೋರಿಯಾ ಆಸ್ಪತ್ರೆಯ ಮೌನ ಸೇವೆ
ADVERTISEMENT

ರಾಯರು ದಾರಿ ತೋರಿಸಿದ್ದಕ್ಕೆ ಇಲ್ಲಿ ಇದ್ದೀನಿ: ನಟಿ ಶಿಲ್ಪಾ ಕಾಮತ್

TV Serial Comeback: ನೂರು ಜನ್ಮಕೂ ಧಾರಾವಾಹಿಯಲ್ಲಿ ಗುರುತಿಸಿಕೊಂಡ ಶಿಲ್ಪಾ ಕಾಮತ್ ಇದೀಗ ಗೌರಿ ಕಲ್ಯಾಣ ಧಾರಾವಾಹಿಯ ಮೂಲಕ ಪ್ರേക്ഷಕರ ಮುಂದೆ ಮರುಪ್ರವೇಶ ಮಾಡುತ್ತಿದ್ದಾರೆ ಎಂದು ಪ್ರಜಾವಾಣಿ ಜೊತೆ ಮಾತನಾಡುವಾಗ ತಿಳಿಸಿದ್ದಾರೆ.
Last Updated 22 ಜನವರಿ 2026, 10:20 IST
ರಾಯರು ದಾರಿ ತೋರಿಸಿದ್ದಕ್ಕೆ ಇಲ್ಲಿ ಇದ್ದೀನಿ: ನಟಿ ಶಿಲ್ಪಾ ಕಾಮತ್

Video | ಸಂವಿಧಾನವೇ ಬೆಳಕು: ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಶೋಷಿತರ ಹಕ್ಕು

Social Justice: ಕಲಬುರಗಿಯಲ್ಲಿ ‘ಸಂವಿಧಾನವೇ ಬೆಳಕು’ ಸಂವಾದದಲ್ಲಿ ಮೀಸಲಾತಿ, ಶೋಷಿತರ ಹಕ್ಕು ಹಾಗೂ ಸಾಮಾಜಿಕ ನ್ಯಾಯ ಕುರಿತು ಚರ್ಚೆ ನಡೆಯಿತು. ವಿವಿಧ ವಕ್ತಾರುಗಳು ಸಂವಿಧಾನದ ಪ್ರಮುಖ ಅಂಶಗಳನ್ನು ಹಂಚಿಕೊಂಡರು.
Last Updated 22 ಜನವರಿ 2026, 4:58 IST
Video | ಸಂವಿಧಾನವೇ ಬೆಳಕು: ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಶೋಷಿತರ ಹಕ್ಕು

Video | ಗಿಲ್ಲಿಯಿಂದ ನಾನು ಫೇಮಸ್‌ ಆದೆ: 'ಗೌರಿ ಕಲ್ಯಾಣ' ಧಾರಾವಾಹಿ ನಟಿ ಮೋನಿಕಾ

Kannada Serial Launch: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಗೌರಿ ಕಲ್ಯಾಣ ಇದೇ ಮಂಗಳವಾರದಿಂದ ಪ್ರಸಾರವಾಗಲಿದೆ. ನಟಿ ಮೋನಿಕಾ ಅವರು ಬಿಗ್‌ಬಾಸ್‌ನಲ್ಲಿ ಗಿಲ್ಲಿ ಜೊತೆಗಿನ ಸಂಭಾಷಣೆ ಮೂಲಕ ಫೇಮಸ್‌ ಆಗಿದ್ದಾಗಿ ತಿಳಿಸಿದ್ದಾರೆ.
Last Updated 21 ಜನವರಿ 2026, 15:05 IST
Video | ಗಿಲ್ಲಿಯಿಂದ ನಾನು ಫೇಮಸ್‌ ಆದೆ: 'ಗೌರಿ ಕಲ್ಯಾಣ' ಧಾರಾವಾಹಿ ನಟಿ ಮೋನಿಕಾ
ADVERTISEMENT
ADVERTISEMENT
ADVERTISEMENT