ಮಂಗಳವಾರ, 20 ಜನವರಿ 2026
×
ADVERTISEMENT

Video Gallery

ADVERTISEMENT

Interview | ಗಿಲ್ಲಿ ನಡೆದು ಬಂದಿರುವ ಹಾದಿ ಎಂಥವರಿಗಾದರೂ ಸ್ಫೂರ್ತಿ: ಕಾವ್ಯ ಸಂತಸ

Gilli Inspires: ಬಿಗ್‌ಬಾಸ್‌ ಸೀಸನ್‌ 12 ವಿಜೇತ ಗಿಲ್ಲಿಯ ಬದುಕಿನ ಹಾದಿಯು ಎಲ್ಲರಿಗೂ ಪ್ರೇರಣೆಯಾಗುತ್ತದೆ ಎಂದು 3ನೇ ರನ್ನರ್‌ಅಪ್‌ ಕಾವ್ಯ ಶೈವ ಅಭಿಮಾನಿತವಾಗಿ ಹೇಳಿದರು, ಗಿಲ್ಲಿಗೆ ಸಿಕ್ಕಿರುವ ಬೆಂಬಲದಿಂದ ಖುಷಿ ವ್ಯಕ್ತಪಡಿಸಿದ್ದಾರೆ.
Last Updated 20 ಜನವರಿ 2026, 17:17 IST
Interview | ಗಿಲ್ಲಿ ನಡೆದು ಬಂದಿರುವ ಹಾದಿ ಎಂಥವರಿಗಾದರೂ ಸ್ಫೂರ್ತಿ: ಕಾವ್ಯ ಸಂತಸ

ನನ್ನ, ಗಿಲ್ಲಿ ನಡುವೆ ಕಾವ್ಯಾ ಬರೋಕಾಗಲ್ಲ: ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ

Raksitha Shetty Speaks: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಮೊದಲ ರನ್ನರ್‌ ಅಪ್‌ ಆಗಿರುವ ರಕ್ಷಿತಾ ಶೆಟ್ಟಿ, ಗಿಲ್ಲಿ ಮತ್ತು ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ ಹಾಗೂ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
Last Updated 20 ಜನವರಿ 2026, 14:14 IST
ನನ್ನ, ಗಿಲ್ಲಿ ನಡುವೆ ಕಾವ್ಯಾ ಬರೋಕಾಗಲ್ಲ: ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ

ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್

Dhruvanth Statement: ‘ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ. ಆದರೆ, ಬನಿಯನ್‌–ಚಡ್ಡಿಯಲ್ಲಿಯೇ ಇದ್ದುಕೊಂಡು ಬಡವ ಎನ್ನುವಂತೆ ತೋರಿಸಿಕೊಂಡರು’ ಎಂದು ಧ್ರುವಂತ್ ಹೇಳಿದ್ದಾರೆ.
Last Updated 20 ಜನವರಿ 2026, 12:40 IST
ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್

ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ: BBK12ರ ಸ್ಪರ್ಧಿ ಧ್ರುವಂತ್

Bigg Boss 12 Contestant: ‘ಬಡವ, ನಾನು ಇಂಥ ಸಮುದಾಯದವನು ಅಂತೆಲ್ಲ ಹೇಳಿಕೊಂಡು ನಾನು ಆಟ ಆಡಿಲ್ಲ’ ಎಂದು ಬಿಗ್‌ಬಾಸ್‌ ಸ್ಪರ್ಧಿ ಧ್ರುವಂತ್ ಸ್ಪಷ್ಟಪಡಿಸಿದ್ದು, ಬಡವರ ಮಕ್ಕಳ ಬೆಳವಣಿಗೆಗೆ ಯಾರು ತಡೆ ಇಲ್ಲವೆಂದು ಹೇಳಿದ್ದಾರೆ.
Last Updated 20 ಜನವರಿ 2026, 12:28 IST
ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ: BBK12ರ ಸ್ಪರ್ಧಿ ಧ್ರುವಂತ್

ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು

Mutant Raghu: ಕನ್ನಡ ಬಿಗ್‌ಬಾಸ್‌ –12ರಲ್ಲಿ 5ನೇ ಸ್ಥಾನ ಪಡೆದ ಮ್ಯೂಟಂಟ್‌ ರಘು, ತಮ್ಮ ಗೆಳೆಯ ಗಿಲ್ಲಿನಟ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಆದರೆ, ಈ ಬಾರಿ ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಅವರೊಬ್ಬರೇ ಕಾರಣ ಎಂದರೆ ತಪ್ಪಾಗುತ್ತದೆ.
Last Updated 20 ಜನವರಿ 2026, 10:17 IST
ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು

ಹುಟ್ಟೂರಲ್ಲಿ ಗಿಲ್ಲಿಗೆ ಅದ್ಧೂರಿ ಸ್ವಾಗತ: ಮಳವಳ್ಳಿ ಹೋಟೆಲ್‌ನಲ್ಲಿ ಉಚಿತ ಊಟ

Gilli Nata: ಕನ್ನಡ ಬಿಗ್‌ಬಾಸ್‌ 12ನೇ ಸೀಸನ್‌ನ ವಿಜೇತ ಮಳವಳ್ಳಿಯ ಗಿಲ್ಲಿ ನಟ ಅವರನ್ನು ಸೋಮವಾರ ಅವರ ಅಭಿಮಾನಿಗಳು ಮತ್ತು ಸ್ವಂತ ಜಿಲ್ಲೆ ಮಂಡ್ಯದ ಜನರು ಆತ್ಮೀಯವಾಗಿ ಸ್ವಾಗತಿಸಿದರು. ಮಳವಳ್ಳಿ ಪಟ್ಟಣ, ಹುಟ್ಟೂರು ದಡದಪುರ ಮತ್ತು ಬಂಡೂರಿನ ಜನ ಸಂಭ್ರಮಿಸಿದರು.
Last Updated 20 ಜನವರಿ 2026, 10:15 IST
ಹುಟ್ಟೂರಲ್ಲಿ ಗಿಲ್ಲಿಗೆ ಅದ್ಧೂರಿ ಸ್ವಾಗತ: ಮಳವಳ್ಳಿ ಹೋಟೆಲ್‌ನಲ್ಲಿ ಉಚಿತ ಊಟ

VIDEO: ‘ಲ್ಯಾಂಡ್‌ ಲಾರ್ಡ್‌’ ದುನಿಯಾ ವಿಜಯ್‌ ಸಂದರ್ಶನ

VIDEO: ‘ಲ್ಯಾಂಡ್‌ ಲಾರ್ಡ್‌’ ದುನಿಯಾ ವಿಜಯ್‌ ಸಂದರ್ಶನ
Last Updated 18 ಜನವರಿ 2026, 6:18 IST
VIDEO: ‘ಲ್ಯಾಂಡ್‌ ಲಾರ್ಡ್‌’ ದುನಿಯಾ ವಿಜಯ್‌ ಸಂದರ್ಶನ
ADVERTISEMENT

Video | ಸುತ್ತೂರು ಜಾತ್ರೆಯಲ್ಲಿ ಹತ್ತೂರು ಜನ ಸೇರಿದರು

Sutturu Festival: ಕರ್ನಾಟಕದ ಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಶನಿವಾರ ಅದ್ದೂರಿಯಾಗಿ ನಡೆದಿದ್ದು, ಸಾವಿರಾರು ಭಕ್ತರು ಸಾಕ್ಷಿಯಾದರು. ಬೆಳಿಗ್ಗೆ 11ಕ್ಕೆ ಸುತ್ತೂರು ವೀರಸಿಂಹಾಸನ ಮಠದ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು
Last Updated 17 ಜನವರಿ 2026, 13:20 IST
Video | ಸುತ್ತೂರು ಜಾತ್ರೆಯಲ್ಲಿ ಹತ್ತೂರು ಜನ ಸೇರಿದರು

Video | ಹುಲಿ ಗಣತಿ ಆರಂಭ: ಅಗ್ರಸ್ಥಾನದತ್ತ ಕರ್ನಾಟಕದ ಚಿತ್ತ

Tiger Census: ಕರ್ನಾಟಕ ಹುಲಿಗಳ ನಾಡೆಂಬ ಶ್ರೇಯಕ್ಕೆ ಮತ್ತೆ ಪಾತ್ರವಾಗುವತ್ತ ಅರಣ್ಯ ಇಲಾಖೆಯು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನೇತೃತ್ವದಲ್ಲಿ ದೇಶದಾದ್ಯಂತ ಹುಲಿ ಗಣತಿ ಆರಂಭವಾಗಿದೆ.
Last Updated 17 ಜನವರಿ 2026, 11:07 IST
Video | ಹುಲಿ ಗಣತಿ ಆರಂಭ: ಅಗ್ರಸ್ಥಾನದತ್ತ ಕರ್ನಾಟಕದ ಚಿತ್ತ

Video| ಯಾದಗಿರಿಯ ಶಹಾಪುರದಲ್ಲಿ ಜೋಡಿ ಪಲ್ಲಕ್ಕಿ ಉತ್ಸವದ ಸಡಗರ

Yadgir Cultural Heritage: ಕಲ್ಯಾಣ ಕರ್ನಾಟಕದ ಸಗರ ನಾಡು ಖ್ಯಾತಿಯ ಶಹಾಪುರದ ಬಲಭೀಮೇಶ್ವರ ಮತ್ತು ಸಂಗಮೇಶ್ವರನ ಸನ್ನಿಧಾನದಲ್ಲಿ, ಧಗಧಗಿಸುವ ದೀವಟಿಗೆಗಳನ್ನು ಹಿಡಿದು ಜೋಡಿ ಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೀವಟಿಗೆಗಳ ಎರಡು ಸಾಲುಗಳು, ಅಲಂಕೃತ
Last Updated 16 ಜನವರಿ 2026, 16:33 IST
Video| ಯಾದಗಿರಿಯ ಶಹಾಪುರದಲ್ಲಿ ಜೋಡಿ ಪಲ್ಲಕ್ಕಿ ಉತ್ಸವದ ಸಡಗರ
ADVERTISEMENT
ADVERTISEMENT
ADVERTISEMENT