ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

Video Gallery

ADVERTISEMENT

Video | ಬಿಕ್ಲು ಶಿವು ಕೊಲೆ ಪ್ರಕರಣ: ಕಿತ್ತಗನೂರು ಜಮೀನಿನ ಸುತ್ತ…

CID Investigation: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ ಬಂಧನವಾಗಿದೆ. ಕಿತ್ತಗನೂರು ಜಮೀನು ವಿವಾದದ ಹಿನ್ನಲೆಯಲ್ಲಿ ಸಿಐಡಿ ಸಂಗ್ರಹಿಸಿದ ಸಾಕ್ಷ್ಯಗಳ ವಿವರ ವಿಡಿಯೊದಲ್ಲಿ.
Last Updated 16 ಫೆಬ್ರುವರಿ 2026, 17:26 IST
Video | ಬಿಕ್ಲು ಶಿವು ಕೊಲೆ ಪ್ರಕರಣ: ಕಿತ್ತಗನೂರು ಜಮೀನಿನ ಸುತ್ತ…

VIDEO: ಭಾರತ-ಪಾಕ್ ಕ್ರಿಕೆಟ್ ಕತೆ; ಕಣ ಕಣದಲ್ಲೂ ರೋಚಕತೆ

T20 World Cup: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತ ತಂಡವು ಹಲವು ವರ್ಷಗಳಿಂದ ಪಾಕಿಸ್ತಾನದ ವಿರುದ್ಧ ಪಾರಮ್ಯ ಮೆರೆಯುತ್ತಲೇ ಇದೆ.
Last Updated 14 ಫೆಬ್ರುವರಿ 2026, 16:23 IST
VIDEO: ಭಾರತ-ಪಾಕ್ ಕ್ರಿಕೆಟ್ ಕತೆ; ಕಣ ಕಣದಲ್ಲೂ ರೋಚಕತೆ

ರಾಹುಲ್‌ ಗಾಂಧಿ ನಿರ್ಧಾರದ ಮೇಲೆ ಡಿಕೆಶಿ ಭವಿಷ್ಯ: ಆಗುತ್ತಾ ಅಧಿಕಾರ ಹಸ್ತಾಂತರ?

Congress Power Struggle: ಆಡಳಿತರೂಢ ಕಾಂಗ್ರೆಸ್‌ ಪಕ್ಷದಲ್ಲಿ ನಾಯಕತ್ವದ ಹಗ್ಗಜಗ್ಗಾಟ ಆರು ತಿಂಗಳಿನಿಂದ ಜೋರಾಗಿ ನಡೆಯುತ್ತಲೇ ಇದೆ. ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರದ ಬಗ್ಗೆ ಒಪ್ಪಂದವಾಗಿತ್ತು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿಪಾದಿಸಿದ್ದರೆ.
Last Updated 12 ಫೆಬ್ರುವರಿ 2026, 15:38 IST
ರಾಹುಲ್‌ ಗಾಂಧಿ ನಿರ್ಧಾರದ ಮೇಲೆ ಡಿಕೆಶಿ ಭವಿಷ್ಯ: ಆಗುತ್ತಾ ಅಧಿಕಾರ ಹಸ್ತಾಂತರ?

ಚರ್ಚೆ | T20 ವಿಶ್ವಕಪ್‌: ಟೀಂ ಇಂಡಿಯಾಗೆ ಸವಾಲು ಒಡ್ಡುವುದೇ ನಮಿಬಿಯಾ ?

T20 World Cup:: ಟಿ20 ಕ್ರಿಕೆಟ್ ಎಂದರೆ ‘ಚುಟುಕು ಮಾದರಿ’ ಎಂಬ ಹೆಸರಿದೆ. ಆದರೆ ಈ ಮಾದರಿಯಲ್ಲಿ ಯಾವುದೇ ತಂಡವೂ ಚಿಕ್ಕದಲ್ಲ. ಅನನುಭವಿ ಎಂದುಕೊಳ್ಳುವ ತಂಡವು ಅಚ್ಚರಿಯ ಗೆಲುವು ಸಾಧಿಸಿ ಘಟಾನುಘಟಿ ತಂಡಗಳಿಗೆ ಸೋಲುಣಿಸಿದ ಉದಾಹರಣೆಗಳಿವೆ.
Last Updated 12 ಫೆಬ್ರುವರಿ 2026, 9:14 IST
ಚರ್ಚೆ | T20 ವಿಶ್ವಕಪ್‌: ಟೀಂ ಇಂಡಿಯಾಗೆ ಸವಾಲು ಒಡ್ಡುವುದೇ ನಮಿಬಿಯಾ ?

Video | ಟಿ20 ವಿಶ್ವಕಪ್ ಹಬ್ಬ: ಧೋನಿ-ರೋಹಿತ್‌ ಪಟ್ಟಿಗೆ ಸೇರಲಿದ್ದಾರಾ ‘ಸ್ಕೈ’?

India T20 World Cup: ಐಸಿಸಿ ಟಿ20 ವಿಶ್ವಕಪ್ ಹಬ್ಬ ಆರಂಭವಾಗಿದೆ. 20 ತಂಡಗಳು ಪೈಪೋಟಿ ನಡೆಸುತ್ತಿವೆ. ಅದರಲ್ಲಿ ಭಾರತವೇ ಪ್ರಶಸ್ತಿ ಜಯಿಸುವ ಫೆವರಿಟ್ ತಂಡವಾಗಿದೆ.
Last Updated 7 ಫೆಬ್ರುವರಿ 2026, 12:24 IST
Video | ಟಿ20 ವಿಶ್ವಕಪ್ ಹಬ್ಬ: ಧೋನಿ-ರೋಹಿತ್‌ ಪಟ್ಟಿಗೆ ಸೇರಲಿದ್ದಾರಾ ‘ಸ್ಕೈ’?

LIVE ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: ಜಾನಪದ ಜಾತ್ರೆ 2026

BMS Women College: ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: 'ಜಾನಪದ ಜಾತ್ರೆ 2026' ನೇರ ಪ್ರಸಾರ
Last Updated 4 ಫೆಬ್ರುವರಿ 2026, 7:32 IST
LIVE ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: ಜಾನಪದ ಜಾತ್ರೆ 2026

600 ಚದರ ಅಡಿ ತಾರಸಿಯಲ್ಲಿ 100ಕ್ಕೂ ಹೆಚ್ಚು ಗಿಡಗಳು: ವೆಂಕಟ್‌ ಅವರ ಹಸಿರು ಸಾಹಸ

Sustainable Gardening: ಕಾಂಕ್ರಿಟ್‌ ಕಾಡು ಎಂದೇ ಹೆಸರು ಪಡೆದಿರುವ ಬೆಂಗಳೂರಿನ ಹೃದಯಭಾಗದಲ್ಲಿ, ತಾರಸಿಯ ಮೇಲೆ ಮಲೆನಾಡಿನ ಸಸ್ಯವೈವಿಧ್ಯವನ್ನು ಜೀವಂತಗೊಳಿಸಿದ ಸಾಹಸ ಇದು.
Last Updated 2 ಫೆಬ್ರುವರಿ 2026, 15:41 IST
600 ಚದರ ಅಡಿ ತಾರಸಿಯಲ್ಲಿ 100ಕ್ಕೂ ಹೆಚ್ಚು ಗಿಡಗಳು: ವೆಂಕಟ್‌ ಅವರ ಹಸಿರು ಸಾಹಸ
ADVERTISEMENT

Union Budget: ನಿರೀಕ್ಷೆ–ವಾಸ್ತವಗಳ ಮಧ್ಯೆ ಕೇಂದ್ರ ಬಜೆಟ್‌ 2026

Budget 2026 Highlights: ಭಾನುವಾರ ಮಂಡನೆಯಾದ 2026ರ ಕೇಂದ್ರ ಬಜೆಟ್‌ ಈ ಬಾರಿ ಯಾವುದೇ ಘೋಷಣೆಗಳಿಲ್ಲದ, ನಿರೀಕ್ಷೆಗೂ ತಕ್ಕಂತೆ ಇಲ್ಲದ ಮುಂಗಡ ಪತ್ರವಾಯಿತು ಎಂಬ ವಿಶ್ಲೇಷಣೆಗಳು ಹೊರಬಿದ್ದಿವೆ.
Last Updated 1 ಫೆಬ್ರುವರಿ 2026, 13:54 IST
Union Budget: ನಿರೀಕ್ಷೆ–ವಾಸ್ತವಗಳ ಮಧ್ಯೆ ಕೇಂದ್ರ ಬಜೆಟ್‌ 2026

Union Budget: ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್‌ ಕೊಟ್ಟಿದ್ದೇನು?

Karnataka Budget Allocation: 2026–27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ತೆರಿಗೆ ಪಾಲು ಸೇರಿದಂತೆ ಯಾವ ವಲಯಗಳಲ್ಲಿ ನೆರವು ಸಿಕ್ಕಿದೆ ಮತ್ತು ಯಾವ ಕ್ಷೇತ್ರಗಳಲ್ಲಿ ನಿರಾಸೆ ಉಳಿದಿದೆ ಎಂಬ ಮಾಹಿತಿ ಇಲ್ಲಿದೆ.
Last Updated 1 ಫೆಬ್ರುವರಿ 2026, 13:46 IST
Union Budget: ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್‌ ಕೊಟ್ಟಿದ್ದೇನು?

Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದು, ಚಾರಿತ್ರಿಕ ದಾಖಲೆ ಬರೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಸತ್‌ನಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2026, 5:24 IST
Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ
ADVERTISEMENT
ADVERTISEMENT
ADVERTISEMENT