ಸೋಮವಾರ, 29 ಡಿಸೆಂಬರ್ 2025
×
ADVERTISEMENT

Video Gallery

ADVERTISEMENT

VIDEO: ಕೋಗಿಲು ಲೇಔಟ್‌ಗೆ ಡಿಕೆಶಿ ಭೇಟಿ; ಜಾಗ ಬಿಟ್ಟು ಕದಲಲ್ಲ ಎಂದ ಸಂತ್ರಸ್ತರು!

DK Shivakumar Visit: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಯಲಹಂಕ ಹೋಬಳಿ ಕೋಗಿಲು ಬಂಡೆ ಬಳಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವುಗೊಳಿಸಿರುವುದರಿಂದ 150ಕ್ಕೂ ಅಧಿಕ ಕುಂಟುಬಗಳು ಒಂದೆಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 29 ಡಿಸೆಂಬರ್ 2025, 16:06 IST
VIDEO: ಕೋಗಿಲು ಲೇಔಟ್‌ಗೆ ಡಿಕೆಶಿ ಭೇಟಿ; ಜಾಗ ಬಿಟ್ಟು ಕದಲಲ್ಲ ಎಂದ ಸಂತ್ರಸ್ತರು!

Exclusive | ಕೆಟ್ಟ ಕರ್ಮದ ಬಗ್ಗೆ ಮಾತಾಡಲ್ಲ ದೇವರೇ ನೋಡ್ಕೊಳ್ಳಿ: ಅರ್ಜುನ್‌ ಜನ್ಯ

Kannada Movie 45: ಡಿ.25ಕ್ಕೆ ಬಹುನಿರೀಕ್ಷಿತ ಚಿತ್ರ 45 ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 45 ಸಿನಿಮಾದ ನಿರ್ದೇಶಕ ಅರ್ಜುನ್‌ ಜನ್ಯ ಅವರು ತಮ್ಮ ಸಿನಿಮಾ ನಿರ್ದೇಶನದ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 29 ಡಿಸೆಂಬರ್ 2025, 13:40 IST
Exclusive | ಕೆಟ್ಟ ಕರ್ಮದ ಬಗ್ಗೆ ಮಾತಾಡಲ್ಲ ದೇವರೇ ನೋಡ್ಕೊಳ್ಳಿ: ಅರ್ಜುನ್‌ ಜನ್ಯ

ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

Jolada Rotti Seva: ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ಮಹಾರಥೋತ್ಸವಕ್ಕೂ ಮೊದಲು ಕೊಪ್ಪಳದ ಸುತ್ತಲಿನ ಊರುಗಳಲ್ಲಿ ಜೋಳದ ರೊಟ್ಟಿಯ ಸದ್ದು ಮಾರ್ದನಿಸುತ್ತದೆ.
Last Updated 27 ಡಿಸೆಂಬರ್ 2025, 14:19 IST
ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

ವಿಡಿಯೊ: ಎಲ್ಲ ಫ್ಯಾಮಿಲಿ ಇಷ್ಟಪಟ್ಟಿರೋದೇ ಗಿಲ್ಲಿಗೆ ಮೈನಸ್‌ ಆಗಬಹುದು– ರಜತ್

Bigg Boss Guest Entry: ಸೀಸನ್‌ 12ರಲ್ಲಿ ರಜತ್‌ ಕಿಶನ್‌ ಅತಿಥಿಯಾಗಿ ಮನೆಗೆ ಹೋಗಿ ಹೊರ ಬಂದಿದ್ದು, ಮನೆಯೊಳಗೆ ಇರುವ ಅವಧಿಯಲ್ಲಿ ಗಿಲ್ಲಿ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಗಿಲ್ಲಿ ಈ ಬಾರಿ ಬಿಗ್‌ಬಾಸ್‌ ವಿನ್‌ ಆಗುತ್ತಾರೆ, ಹಿಸ್ಟರಿ ಕ್ರಿಯೇಟ್‌ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
Last Updated 26 ಡಿಸೆಂಬರ್ 2025, 13:07 IST
ವಿಡಿಯೊ: ಎಲ್ಲ ಫ್ಯಾಮಿಲಿ ಇಷ್ಟಪಟ್ಟಿರೋದೇ ಗಿಲ್ಲಿಗೆ ಮೈನಸ್‌ ಆಗಬಹುದು– ರಜತ್

ವಿಡಿಯೊ: ಗಿಲ್ಲಿ–ಕಾವ್ಯ ಆಚೆ ಬಂದ ಮೇಲೂ ಹೀಗೇ ಇದ್ದರೆ ಖುಷಿ.. ರಜತ್‌

Bigg Boss Family Week: ಬಿಗ್‌ಬಾಸ್‌ ಸೀಸನ್‌ 12ರಲ್ಲಿ ಈ ವಾರ ಫ್ಯಾಮಿಲಿ ವೀಕ್‌ ನಡೆಯುತ್ತಿದ್ದು, ಕಾವ್ಯ ಅವರ ತಾಯಿ ಮತ್ತು ತಮ್ಮ ಮನೆಗೆ ಬಂದ ಸಂದರ್ಭದಲ್ಲಿ ಬಿಗ್‌ಬಾಸ್‌ ಮನೆಯ ಅತಿ ದೊಡ್ಡ ನಿಯಮ ಉಲ್ಲಂಘನೆ ಮಾಡಿದ್ದು, ತಕ್ಷಣವೇ ಮನೆಯಿಂದ ಹೊರಗೆ ಬರಲು ಆದೇಶ ನೀಡಲಾಗಿದೆ
Last Updated 26 ಡಿಸೆಂಬರ್ 2025, 12:41 IST
ವಿಡಿಯೊ: ಗಿಲ್ಲಿ–ಕಾವ್ಯ ಆಚೆ ಬಂದ ಮೇಲೂ ಹೀಗೇ ಇದ್ದರೆ ಖುಷಿ.. ರಜತ್‌

ಚಿತ್ರದುರ್ಗ ಬಸ್‌ ದುರಂತ: ಬೆಳೆದ ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ

Chitradurga Highway Tragedy: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 25 ಡಿಸೆಂಬರ್ 2025, 16:36 IST
ಚಿತ್ರದುರ್ಗ ಬಸ್‌ ದುರಂತ: ಬೆಳೆದ ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ

ಠಾಕ್ರೆ ಸಹೋದರರ ಪುನರ್‌ಮಿಲನ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣ

Maharashtra Politics: ಮಹಾರಾಷ್ಟ್ರದಲ್ಲಿ ರಾಜ್‌ ಠಾಕ್ರೆ ಮತ್ತು ಉದ್ದವ್‌ ಠಾಕ್ರೆಯವರ ಪುನರ್‌ಮಿಲನವಾಗುತ್ತಿದ್ದಂತೆ, ರಾಜಕೀಯ ಸಮೀಕರಣಗಳು ಬದಲಾಗುವ ಸಾಧ್ಯತೆ ಇದೆ. ‘ನಾವು ಒಂದಾಗದಿದ್ದರೆ ವಿನಾಶ’ ಎನ್ನುವ ಘೋಷವಾಕ್ಯ ಮನದಲ್ಲಿಟ್ಟುಕೊಂಡು ಠಾಕ್ರೆ ಸಹೋದರರು ಒಗ್ಗಟ್ಟಿನ
Last Updated 25 ಡಿಸೆಂಬರ್ 2025, 14:04 IST
ಠಾಕ್ರೆ ಸಹೋದರರ ಪುನರ್‌ಮಿಲನ: ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣ
ADVERTISEMENT

ಬಿಗ್‌ಬಾಸ್‌ ಮುಗಿಯೋವರೆಗೂ ಇಂಥವರೇ ವಿನ್ನರ್‌ ಎನ್ನಲಾಗದು: ಸುದೀಪ್‌

Bigg Boss Kannada 12: ಬಿಗ್‌ಬಾಸ್‌ ಸೀಸನ್‌ 12ರ ಸ್ಪರ್ಧಿಗಳ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್‌, ‘ಗಿಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಉಳಿದವರ ಆಟವೂ ಚೆನ್ನಾಗಿದೆ. ಆದರೆ, ಬಿಗ್‌ಬಾಸ್‌ ಶೋ ಕೊನೆಯವರೆಗೂ ಇಂಥವರೇ ವಿನ್ನರ್‌ ಎಂದು ಹೇಳಲಾಗುವುದಿಲ್ಲ’ ಎಂದಿದ್ದಾರೆ.
Last Updated 25 ಡಿಸೆಂಬರ್ 2025, 13:26 IST
ಬಿಗ್‌ಬಾಸ್‌ ಮುಗಿಯೋವರೆಗೂ ಇಂಥವರೇ ವಿನ್ನರ್‌ ಎನ್ನಲಾಗದು: ಸುದೀಪ್‌

ಚಿತ್ರದುರ್ಗ ಬಸ್ ಅಪಘಾತ: ಸ್ಲೀಪರ್‌ ಬಸ್‌ಗೆ ಬೆಂಕಿ, ಪ್ರಯಾಣಿಕರು ಸಜೀವ ದಹನ

Chitradurga Road Accident: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸೀಬರ್ಡ್‌ ಬಸ್‌ ಸುಟ್ಟು ಕರಕಲಾಗಿದ್ದು, ಐವರು ಸಜೀವ ದಹನಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು, 21 ಮಂದಿಗೆ ಗಾಯಗಳಾಗಿವೆ.
Last Updated 25 ಡಿಸೆಂಬರ್ 2025, 8:36 IST
ಚಿತ್ರದುರ್ಗ ಬಸ್ ಅಪಘಾತ: ಸ್ಲೀಪರ್‌ ಬಸ್‌ಗೆ ಬೆಂಕಿ, ಪ್ರಯಾಣಿಕರು ಸಜೀವ ದಹನ

ವಿಡಿಯೊ | ಹಾವೇರಿಯಲ್ಲಿ ಕಾರ್ಖಾನೆಗಳಿಗೆ ಸೆಡ್ಡು: ಆಲೆಮನೆಯೇ ರೈತರ ಲಾಭದ ಹಾದಿ

Organic Jaggery: ಕಬ್ಬಿನ ದರ ನಿಗದಿಯಲ್ಲಿ ಅನ್ಯಾಯವಾಗಿದೆ ಎಂದು ಬೇಸತ್ತ ಹಾವೇರಿ ಜಿಲ್ಲೆಯ ರೈತರು, ದೊಡ್ಡ ಸಕ್ಕರೆ ಕಾರ್ಖಾನೆಗಳಿಗೆ ಸೆಡ್ಡು ಹೊಡೆದು ತಮ್ಮ ಜಮೀನಿನಲ್ಲೇ ಆಲೆಮನೆ ಆರಂಭಿಸಿದ್ದಾರೆ. ಸಾವಯವ ಬೆಲ್ಲಕ್ಕೆ ಹೆಚ್ಚಿದ ಬೇಡಿಕೆಯಿಂದ ಪ್ರತಿ ಟನ್‌ ಕಬ್ಬಿಗೆ ಆದಾಯ.
Last Updated 25 ಡಿಸೆಂಬರ್ 2025, 4:46 IST
ವಿಡಿಯೊ | ಹಾವೇರಿಯಲ್ಲಿ ಕಾರ್ಖಾನೆಗಳಿಗೆ ಸೆಡ್ಡು: ಆಲೆಮನೆಯೇ ರೈತರ ಲಾಭದ ಹಾದಿ
ADVERTISEMENT
ADVERTISEMENT
ADVERTISEMENT