ಬುಧವಾರ, 17 ಡಿಸೆಂಬರ್ 2025
×
ADVERTISEMENT

Video Gallery

ADVERTISEMENT

ನ್ಯಾಷನಲ್ ಹೆರಾಲ್ಡ್: ಸುಳ್ಳು ಪ್ರಕರಣ ದಾಖಲಿಸಿದ್ದ ಬಿಜೆಪಿಗೆ ಮುಖಭಂಗ- ಕಾಂಗ್ರೆಸ್

Congress Protest: ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿದ್ದ 'ನ್ಯಾಷನಲ್ ಹೆರಾಲ್ಡ್' ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ, ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
Last Updated 17 ಡಿಸೆಂಬರ್ 2025, 13:52 IST
ನ್ಯಾಷನಲ್ ಹೆರಾಲ್ಡ್: ಸುಳ್ಳು ಪ್ರಕರಣ ದಾಖಲಿಸಿದ್ದ ಬಿಜೆಪಿಗೆ ಮುಖಭಂಗ- ಕಾಂಗ್ರೆಸ್

‘ಬಲರಾಮನ ದಿನಗಳು’ ನನ್ನ ಜೀವನದಲ್ಲೇ ಕ್ಲಾಸ್‌ ಕಲ್ಟ್‌ ಸಿನಿಮಾ: ವಿನೋದ್‌ ಪ್ರಭಾಕರ್

Vinod Prabhakar: ಮಾದೇವ ಚಿತ್ರದ ಯಶಸ್ಸಿನ ನಂತರ ವಿನೋದ್‌ ಪ್ರಭಾಕರ್‌ ಬಲರಾಮನ ದಿನಗಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಅವರ ಸಿನಿಮಾ ಕರಿಯರ್‌ನಲ್ಲೆ ಅತ್ಯಂತ ಶ್ರೇಷ್ಠ ಸಿನಿಮಾ ಎಂದಿದ್ದಾರೆ.
Last Updated 17 ಡಿಸೆಂಬರ್ 2025, 13:45 IST
‘ಬಲರಾಮನ ದಿನಗಳು’ ನನ್ನ ಜೀವನದಲ್ಲೇ ಕ್ಲಾಸ್‌ ಕಲ್ಟ್‌ ಸಿನಿಮಾ: ವಿನೋದ್‌ ಪ್ರಭಾಕರ್

ಅಪ್ಪುಗೋಸ್ಕರ ನಾನು ಕನ್ನಡ ಕಲಿತಾ ಇದ್ದೀನಿ; ನಟಿ ಪ್ರಿಯಾ ಆನಂದ್‌

Puneeth Rajkumar Inspiration: ನಟಿ ಪ್ರಿಯಾ ಆನಂದ್‌ ಅವರು ಕನ್ನಡ ಕಲಿಯಲು ಪುನೀತ್‌ ರಾಜ್‌ಕುಮಾರ್‌ ಪ್ರೇರಣೆಯಾದವರು ಎಂದಿದ್ದಾರೆ. ಅವರು ಅಭಿನಯಿಸುತ್ತಿರುವ ಹೊಸ ಚಿತ್ರ ಬಲರಾಮನ ದಿನಗಳಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ.
Last Updated 17 ಡಿಸೆಂಬರ್ 2025, 13:42 IST
ಅಪ್ಪುಗೋಸ್ಕರ ನಾನು ಕನ್ನಡ ಕಲಿತಾ ಇದ್ದೀನಿ; ನಟಿ ಪ್ರಿಯಾ ಆನಂದ್‌

ಗಿಲ್ಲಿನೇ ಬಿಗ್‌ಬಾಸ್‌ ವಿನ್ನರ್‌: ವಿನಯ್‌ ಗೌಡ

Bigg Boss Kannada 12: ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್‌ ಗೌಡ ಅಭಿಪ್ರಾಯದಂತೆ, ಈ ಬಾರಿಯ ಸೀಸನ್‌ನಲ್ಲಿ ಗಿಲ್ಲಿ ನಟನ ಮನರಂಜನೆಯೇ ಅವರ ಬೆಂಬಲಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 13:30 IST
ಗಿಲ್ಲಿನೇ ಬಿಗ್‌ಬಾಸ್‌ ವಿನ್ನರ್‌: ವಿನಯ್‌ ಗೌಡ

ತುಂಗಭದ್ರಾ ಅಣೆಕಟ್ಟೆಯಲ್ಲಿ 73 ವರ್ಷಗಳ ಬಳಿಕ ಮಹತ್ವದ ಸುರಕ್ಷತಾ ಕಾರ್ಯ

Dam Safety Upgrade: ತುಂಗಭದ್ರಾ ಜಲಾಶಯದಲ್ಲಿ ಹಳೆಯ ಗೇಟ್‌ಗಳನ್ನು ಕಳಚಿ ಹೊಸ ಗೇಟ್‌ ಅಳವಡಿಸುವ ಮಹತ್ವದ ಸುರಕ್ಷತಾ ಕಾರ್ಯ 52 ಕೋಟಿ ವೆಚ್ಚದಲ್ಲಿ ಭರದಿಂದ ಸಾಗುತ್ತಿದೆ. ಇದು ಮೂರು ರಾಜ್ಯಗಳ ಕೃಷಿಗೆ ನೀರು ನೀಡುವ ಪ್ರಮುಖ ಜಲಾಶಯವಾಗಿದೆ.
Last Updated 17 ಡಿಸೆಂಬರ್ 2025, 11:49 IST
ತುಂಗಭದ್ರಾ ಅಣೆಕಟ್ಟೆಯಲ್ಲಿ 73 ವರ್ಷಗಳ ಬಳಿಕ ಮಹತ್ವದ ಸುರಕ್ಷತಾ ಕಾರ್ಯ

VIDEO | ರಸ್ತೆ ಅಗೆತಕ್ಕೆ ಬ್ರೇಕ್‌: ನೀರು ಪೈಪ್‌ ದುರಸ್ತಿಗೆ ಎಐ ರೋಬೋಟ್‌ ಬಳಕೆ

AI Robots Bengaluru: ಬೆಂಗಳೂರಿನ ಮುಖ್ಯ ರಸ್ತೆಗಳ ನೀರಿನ ಸೋರಿಕೆ ಪತ್ತೆ, ಒಳಚರಂಡಿ ನಿರ್ವಹಣೆ, ಅನಧಿಕೃತ ಸಂಪರ್ಕ ತಡೆಗೆ ರೋಬೋಟ್‌ಗಳ ಸಹಾಯದಿಂದ ಬಡಾವಣೆಗಳಿಗೆ ಉತ್ತಮ ನೀರಿನ ಪೂರೈಕೆ ಸಾಧ್ಯವಾಗಲಿದೆ.
Last Updated 16 ಡಿಸೆಂಬರ್ 2025, 14:36 IST
VIDEO | ರಸ್ತೆ ಅಗೆತಕ್ಕೆ ಬ್ರೇಕ್‌: ನೀರು ಪೈಪ್‌ ದುರಸ್ತಿಗೆ ಎಐ ರೋಬೋಟ್‌ ಬಳಕೆ

VIDEO | ಇಂದು, ಮುಂದೂ ನಾನೇ ಮುಖ್ಯಮಂತ್ರಿ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆ

Siddaramaiah Assembly Speech: ಇಂದು, ಮುಂದೂ ನಾನೇ ಸಿಎಂ. ಐದು ವರ್ಷ ಜನಾಧಿಕಾರ ಕೊಟ್ಟಿದ್ದು ಸುಭದ್ರ ಸರ್ಕಾರ ಕೊಡುತ್ತೇವೆ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಂಗಳವಾರ ಸ್ಪಷ್ಟಪಡಿಸಿದರು.
Last Updated 16 ಡಿಸೆಂಬರ್ 2025, 14:33 IST
VIDEO | ಇಂದು, ಮುಂದೂ ನಾನೇ ಮುಖ್ಯಮಂತ್ರಿ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆ
ADVERTISEMENT

45 Movie | ಇನ್ನೊಬ್ಬರಿಗಿದ್ದ ಬಿರಿಯಾನಿ ನಂಗೆ ಬಂತು: ಪ್ರಮೋದ್ ಶೆಟ್ಟಿ

Kannada Movie Buzz: ‘45’ ಸಿನಿಮಾದ ಟ್ರೇಲರ್ ಡಿಸೆಂಬರ್ 15ರಂದು ಏಕಕಾಲಕ್ಕೆ 7 ಜಿಲ್ಲೆಗಳಲ್ಲಿ ಬಿಡುಗಡೆಯಾಗಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಪ್ರದರ್ಶನಗೊಂಡು ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ.
Last Updated 16 ಡಿಸೆಂಬರ್ 2025, 14:33 IST
45 Movie | ಇನ್ನೊಬ್ಬರಿಗಿದ್ದ ಬಿರಿಯಾನಿ ನಂಗೆ ಬಂತು: ಪ್ರಮೋದ್ ಶೆಟ್ಟಿ

ವಿಡಿಯೊ: 'ಸು ಫ್ರಂ ಸೋ' ಗಳಿಕೆ ಹಣವನ್ನು ನಿರ್ಮಾಪಕರಿಗೆ ನೀಡಿದ ರಾಜ್ ಬಿ. ಶೆಟ್ಟಿ

45 Movie Trailer: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾದ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
Last Updated 16 ಡಿಸೆಂಬರ್ 2025, 9:36 IST
ವಿಡಿಯೊ: 'ಸು ಫ್ರಂ ಸೋ' ಗಳಿಕೆ ಹಣವನ್ನು ನಿರ್ಮಾಪಕರಿಗೆ ನೀಡಿದ ರಾಜ್ ಬಿ. ಶೆಟ್ಟಿ

Video: ದಾವಣಗೆರೆಯ ಅನ್ವರ್ಥನಾಮದಂತಿದ್ದ ಶಾಮನೂರು ಶಿವಶಂಕರಪ್ಪ ಕೊಡುಗೆ ಅನನ್ಯ

Lingayat Community Leader: ವಿದ್ಯಾಕಾಶಿಯಾಗಿ ದಾವಣಗೆರೆಯ ರೂಪಾಂತರಕ್ಕೆ ಕಾರಣರಾದ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನರಾದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿದ್ದರು.
Last Updated 15 ಡಿಸೆಂಬರ್ 2025, 13:15 IST
Video: ದಾವಣಗೆರೆಯ ಅನ್ವರ್ಥನಾಮದಂತಿದ್ದ ಶಾಮನೂರು ಶಿವಶಂಕರಪ್ಪ ಕೊಡುಗೆ ಅನನ್ಯ
ADVERTISEMENT
ADVERTISEMENT
ADVERTISEMENT