ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

Video Gallery

ADVERTISEMENT

ಚರ್ಚೆ: ಸಂವಿಧಾನವೇ ಬೆಳಕು– ಒಕ್ಕೂಟ ವ್ಯವಸ್ಥೆ ಮತ್ತು ಸಂಪನ್ಮೂಲ ಹಂಚಿಕೆ

Resource Allocation Debate: ‘ಒಕ್ಕೂಟ ವ್ಯವಸ್ಥೆ ಮತ್ತು ಸಂಪನ್ಮೂಲಹಂಚಿಕೆ - ಆಗುತ್ತಿರುವುದೇನು?’ ಎಂಬ ವಿಷಯದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಸಮೂಹ ಸಂಸ್ಥೆಯ ಸಹಯೋಗದಲ್ಲಿ ದಾವಣಗೆರೆಯಲ್ಲಿ ಸಂವಾದ ನಡೆಯಿತು.
Last Updated 8 ಜನವರಿ 2026, 5:15 IST
ಚರ್ಚೆ: ಸಂವಿಧಾನವೇ ಬೆಳಕು– ಒಕ್ಕೂಟ ವ್ಯವಸ್ಥೆ ಮತ್ತು ಸಂಪನ್ಮೂಲ ಹಂಚಿಕೆ

Video | ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಯಲ್ಲಿ ಊಟ ಅಚ್ಚುಕಟ್ಟು

ಜಾತ್ರೆ ಎಂದಾಕ್ಷಣ ನೂಕಾಟ, ತಳ್ಳಾಟ, ಗೋಜು ಗದ್ದಲ, ಊಟಕ್ಕಾಗಿ ಪರದಾಟ ಇವೆಲ್ಲವೂ ಸಾಮಾನ್ಯ. ಆದರೆ ಕೊಪ್ಪಳದ ಗವಿಮಠದ ಜಾತ್ರೆಗೆ ಏಕಕಾಲಕ್ಕೆ ಲಕ್ಷಾಂತರ ಭಕ್ತರು ಬಂದರೂ ಅಲ್ಲಿ ಯಾವುದೇ ಅವಸರವಿಲ್ಲ. ನೂಕುನುಗ್ಗಲಂತೂ ಇಲ್ಲವೇ ಇಲ್ಲ. ಸಮಾಧಾನದಿಂದ ಒಬ್ಬರಾದ ಮೇಲೊಬ್ಬರು ಬಂದು ಜಾತ್ರೆಯಲ್ಲಿ ಊಟ ಸವಿಯುತ್ತಾರೆ.
Last Updated 7 ಜನವರಿ 2026, 15:34 IST
Video | ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಯಲ್ಲಿ ಊಟ ಅಚ್ಚುಕಟ್ಟು

ಗವಿಮಠದಲ್ಲಿ ಭಕ್ತರ ಸೇವೆಯ ವೈಭವ: 25 ಗ್ರಾಮ, 500 ಬಾಣಸಿಗರು, 6 ಲಕ್ಷ ಮಿರ್ಚಿ!

Chili Feast Devotion: ಗವಿಮಠದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ 500 ಬಾಣಸಿಗರು 6 ಲಕ್ಷ ಮಿರ್ಚಿಯಿಂದ ತಯಾರಿಸುವ ವಿಶೇಷ ಭೋಜನ ಸಿದ್ಧಪಡಿಸಿ, ಸೇವಾಕಾರ್ಯದಲ್ಲಿ ಭಕ್ತಿಭಾವದಿಂದ ತೊಡಗಿದ್ದಾರೆ.
Last Updated 6 ಜನವರಿ 2026, 15:48 IST
ಗವಿಮಠದಲ್ಲಿ ಭಕ್ತರ ಸೇವೆಯ ವೈಭವ: 25 ಗ್ರಾಮ, 500 ಬಾಣಸಿಗರು, 6 ಲಕ್ಷ ಮಿರ್ಚಿ!

Video | ಕೊಪ್ಪಳ ಗವಿಮಠ ಮಹಾರಥೋತ್ಸವಕ್ಕೆ ಹರಿದು ಬಂತು ಭಕ್ತಸಾಗರ

Koppal Gavimath Rathotsava: ಕೊಪ್ಪಳ ಗವಿಮಠದ ಮಹಾರಥೋತ್ಸವ ಸೋಮವಾರ ಅದ್ಧೂರಿಯಾಗಿ ನೆರವೇರಿತು. ಗವಿಮಠಕ್ಕೆ ಬರುವ ಎಲ್ಲಾ ದಿಕ್ಕುಗಳಿಂದಲೂ ಜನ ಪ್ರವಾಹದ ರೀತಿಯಲ್ಲಿ ಬರುತ್ತಿದ್ದರು. ಗೋದೂಳಿಯ ಸಮಯ ಸಮೀಪಿಸುತ್ತಿದ್ದಂತೆಯೇ ಜನ ಮಹಾರಥೋತ್ಸವಕ್ಕೆ ಸಾಕ್ಷಿಯಾಗಿ ಧನ್ಯತಾ ಭಾವ ಮೆರೆದರು.
Last Updated 6 ಜನವರಿ 2026, 3:54 IST
Video | ಕೊಪ್ಪಳ ಗವಿಮಠ ಮಹಾರಥೋತ್ಸವಕ್ಕೆ ಹರಿದು ಬಂತು ಭಕ್ತಸಾಗರ

BBK 12 | ಗಿಲ್ಲಿ ಗೆಲ್ಲಬಹುದು ಅಂತ ಹೊರಗೆ ಬಂದ್ಮೇಲೆ ನನಗನಿಸ್ತಿದೆ: ಸ್ಪಂದನಾ

Spandana on BBK 12: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿಯುವ ಹಂತಕ್ಕೆ ಬಂದಿದೆ. ಫಿನಾಲೆಗೆ ಇನ್ನೇನು ಕೇವಲ 2 ವಾರ ಇರುವಾಗ ಸ್ಪಂದನಾ ಸೋಮಣ್ಣ ಅವರು ಮನೆಯಿಂದ ಆಚೆ ಬಂದಿದ್ದಾರೆ. ಬಿಗ್‌ಬಾಸ್‌ನ ತಮ್ಮ ಜರ್ನಿ, ಗಿಲ್ಲಿ ನಟನ ಆಟ, ಅಶ್ವಿನಿ ಗೌಡ ಅವರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 5 ಜನವರಿ 2026, 14:24 IST
BBK 12 | ಗಿಲ್ಲಿ ಗೆಲ್ಲಬಹುದು ಅಂತ ಹೊರಗೆ ಬಂದ್ಮೇಲೆ ನನಗನಿಸ್ತಿದೆ: ಸ್ಪಂದನಾ

Video | ಅಜ್ಜನ ಜಾತ್ರೆಯಲ್ಲಿ ಮೈಸೂರು ಪಾಕ್‌ ಘಮ

GaviMata Festival: ಗವಿಮಠದ ಜಾತ್ರೆಯೆಂದರೆ ಪ್ರತಿವರ್ಷವೂ ಒಂದಲ್ಲ ಒಂದು ವಿಶೇಷವಿದ್ದೇ ಇರುತ್ತದೆ. ಪ್ರತಿವರ್ಷದಂತೆ ಈ ಬಾರಿ ಸಿಂಧನೂರಿನ ಗವಿಸಿದ್ಧೇಶ್ವರ ಆಗ್ರೋ ಫುಡ್ಸ್‌ ವಿಜಯಕುಮಾರ್‌ ಗೆಳೆಯರ ಬಳಗ 10 ಲಕ್ಷ ಭಕ್ತರಿಗೆ ತುಪ್ಪದ ಮೈಸೂರು ಪಾಕ್‌ನ ಸವಿ ಉಣಬಡಿಸಲು ಸಿದ್ಧತೆ ಮಾಡಿಕೊಂಡಿದೆ.
Last Updated 3 ಜನವರಿ 2026, 15:11 IST
Video | ಅಜ್ಜನ ಜಾತ್ರೆಯಲ್ಲಿ ಮೈಸೂರು ಪಾಕ್‌ ಘಮ

VIDEO: ಖಾಸಗಿ ನೌಕರನ ಪರಿಸರ ಸೇವೆ; ನೂರು ವರ್ಷದ ಮರಕ್ಕೆ ಪುನರ್ಜನ್ಮ

Environmental Activism: ಯಾವುದೇ ಪ್ರತಿಫಲ ಅಪೇಕ್ಷಿಸದೆ ನಿಸರ್ಗಕ್ಕೆ ಪ್ರೀತಿಯಿಂದ ಹತ್ತು ವರ್ಷದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು, ಮರಗಳನ್ನು ಸಂರಕ್ಷಣೆ ಮಾಡುತ್ತಿರುವ ವೇಣು ಅವರ ಕಾರ್ಯ ಶ್ಲಾಘನೀಯವಾಗಿದೆ.
Last Updated 3 ಜನವರಿ 2026, 9:14 IST
VIDEO: ಖಾಸಗಿ ನೌಕರನ ಪರಿಸರ ಸೇವೆ; ನೂರು ವರ್ಷದ ಮರಕ್ಕೆ ಪುನರ್ಜನ್ಮ
ADVERTISEMENT

ಬಳ್ಳಾರಿ ಗಲಾಟೆ: ಗುಂಡು ಹಾರಿದ್ದು ಭರತ್‌ ಆಪ್ತನ ಖಾಸಗಿ ಅಂಗರಕ್ಷಕನ ಬಂದೂಕಿನಿಂದ !

Ballari Violence Update: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ವೇಳೆ ರಾಜಶೇಖರ್ ಅವರ ಸಾವಿಗೆ ಶಾಸಕ ಭರತ್ ರೆಡ್ಡಿ ಆಪ್ತನ ಖಾಸಗಿ ಅಂಗರಕ್ಷಕನ ಬಂದೂಕಿನ ಗುಂಡು ಕಾರಣ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
Last Updated 2 ಜನವರಿ 2026, 16:15 IST
ಬಳ್ಳಾರಿ ಗಲಾಟೆ: ಗುಂಡು ಹಾರಿದ್ದು ಭರತ್‌ ಆಪ್ತನ ಖಾಸಗಿ ಅಂಗರಕ್ಷಕನ ಬಂದೂಕಿನಿಂದ !

Video | ಬೀದರ್‌ನಲ್ಲಿ ಸ್ಟ್ರಾಬೆರಿ ಕ್ರಾಂತಿ: ಉತ್ತರ ಕರ್ನಾಟಕದಲ್ಲೇ ಮೊದಲ ಪ್ರಯೋಗ

Strawberry Farming: ಸಾಂಪ್ರದಾಯಿಕ ಬೆಳೆ ಬೆಳೆಯುವುದಕ್ಕಷ್ಟೇ ಸೀಮಿತವಾಗಿದ್ದ ಬೀದರ್‌ ಜಿಲ್ಲೆಯಲ್ಲೀಗ ಸ್ಟ್ರಾಬೆರಿ ಸದ್ದು ಮಾಡುತ್ತಿದೆ. ಪ್ರಗತಿಪರ ರೈತ ವೈಜಿನಾಥ ನಿಡೋದಾ ಅವರು ಕಮಠಾಣ ಗ್ರಾಮದ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದು ಲಾಭದ ಹಳಿಯಲ್ಲಿ ಮುನ್ನಡೆದಿದ್ದಾರೆ.
Last Updated 2 ಜನವರಿ 2026, 14:04 IST
Video | ಬೀದರ್‌ನಲ್ಲಿ ಸ್ಟ್ರಾಬೆರಿ ಕ್ರಾಂತಿ: ಉತ್ತರ ಕರ್ನಾಟಕದಲ್ಲೇ ಮೊದಲ ಪ್ರಯೋಗ

VIDEO| ವಿಜಯಲಕ್ಷ್ಮಿ ಹೇಳಿಕೆ: ಪಕ್ಕದ ಮನೆಯವರ ಬಗ್ಗೆ ಮಾತಾಡಲ್ಲ ಎಂದ ಸುದೀಪ್

ವಿಜಯಲಕ್ಷ್ಮಿ ಹೇಳಿಕೆ: ಪಕ್ಕದ ಮನೆಯವರ ಬಗ್ಗೆ ಮಾತಾಡಲ್ಲ ಎಂದ ಸುದೀಪ್
Last Updated 31 ಡಿಸೆಂಬರ್ 2025, 12:04 IST
VIDEO| ವಿಜಯಲಕ್ಷ್ಮಿ ಹೇಳಿಕೆ: ಪಕ್ಕದ ಮನೆಯವರ ಬಗ್ಗೆ ಮಾತಾಡಲ್ಲ ಎಂದ ಸುದೀಪ್
ADVERTISEMENT
ADVERTISEMENT
ADVERTISEMENT