ಶನಿವಾರ, 24 ಜನವರಿ 2026
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಶುಕ್ರವಾರ, 23 ಜನವರಿ 2026

ಚಿನಕುರುಳಿ: ಶುಕ್ರವಾರ, 23 ಜನವರಿ 2026
Last Updated 22 ಜನವರಿ 2026, 23:30 IST
ಚಿನಕುರುಳಿ: ಶುಕ್ರವಾರ, 23 ಜನವರಿ 2026

ಗುಂಡಣ್ಣ: ಶುಕ್ರವಾರ, 23 ಜನವರಿ 2026

ಗುಂಡಣ್ಣ: ಶುಕ್ರವಾರ, 23 ಜನವರಿ 2026
Last Updated 23 ಜನವರಿ 2026, 2:35 IST
ಗುಂಡಣ್ಣ: ಶುಕ್ರವಾರ, 23 ಜನವರಿ 2026

ಚುರುಮುರಿ: ಯಜಮಾನಿಕಿ ಪ್ರಶ್ನೆ

Satirical Take: ಮನೆ ಯಜಮಾನಿಕಿ ಎಂಬ ನೆಪದಲ್ಲಿ ಆರಂಭವಾದ ಪಮ್ಮಿ-ತೆಪರೇಸಿಯ ಮಾತು ಯಜಮಾನತ್ವ, ರಾಜಕೀಯ ತಿರುಚಾಟಗಳೊಂದಿಗೆ ತಿರುಚಿ ಬಂದಿದ್ದು, ಗೃಹಜೀವನದ ಕಾಠಿನ್ಯವನ್ನೂ ಹಾಸ್ಯತ್ಮಕವಾಗಿ ಚರ್ಚಿಸುತ್ತದೆ.
Last Updated 22 ಜನವರಿ 2026, 23:30 IST
ಚುರುಮುರಿ: ಯಜಮಾನಿಕಿ ಪ್ರಶ್ನೆ

ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!

Kannada Film Review: ತೆಲುಗಿನ ‘ಬೇಬಿ’ ಮತ್ತು ಕನ್ನಡದ ಗಣೇಶ್‌ ನಟನೆಯ ‘ಕೃಷ್ಣ’ ಸಿನಿಮಾದ ಕಥೆಯ ಎಳೆ ತೆಗೆದುಕೊಂಡು ತಮ್ಮ ಕಥೆ ಬೆರೆಸಿ ‘ಕಲ್ಟ್‌’ ಸಿನಿಮಾ ತೆರೆಗೆ ತಂದಿದ್ದಾರೆ ನಿರ್ದೇಶಕರು. ಇಲ್ಲಿ ಹೊಸದೇನೂ ಇಲ್ಲ. ಅದೇ ಹಳೆಯ ಕಥೆ, ಅದೇ ವಿ.ವಿ ಸಾಗರ ಜಲಾಶಯ!
Last Updated 23 ಜನವರಿ 2026, 12:38 IST
ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!

IND vs NZ | ಇಶಾನ್–ಸೂರ್ಯ ಅಬ್ಬರ: ದಾಖಲೆ ವೇಗದಲ್ಲಿ ಗೆದ್ದ ಭಾರತ

T20 Match Update: ಎಡಗೈ ಬ್ಯಾಟರ್‌ ಇಶಾನ್‌ ಕಿಶನ್‌ (76; 32ಎ, 4x11, 6x4) ಮೂರನೇ ಕ್ರಮಾಂಕದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದರು. ನಾಯಕ ಸೂರ್ಯಕುಮಾರ್ ಯಾದವ್‌ (ಔಟಾಗದೇ 82;37ಎ, 4x9, 6x4) ದೀರ್ಘಕಾಲದ ನಂತರ ಸ್ಮರಣೀಯ ಇನಿಂಗ್ಸ್‌ ಆಡಿದರು.
Last Updated 23 ಜನವರಿ 2026, 17:54 IST
IND vs NZ | ಇಶಾನ್–ಸೂರ್ಯ ಅಬ್ಬರ: ದಾಖಲೆ ವೇಗದಲ್ಲಿ ಗೆದ್ದ ಭಾರತ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್ ಅಳವಡಿಕೆ ಸ್ಥಗಿತ–ಕನ್ಹಯ್ಯ ನಾಯ್ಡು ಎಚ್ಚರಿಕೆ
Last Updated 22 ಜನವರಿ 2026, 23:30 IST
ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ಹುಬ್ಬಳ್ಳಿ | ಅಪಘಾತ ಸ್ಥಳ: ಮಾಹಿತಿ ಪಡೆದ ಸಚಿವ ಸತೀಶ ಜಾರಕಿಹೊಳಿ

Hubballi News: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಹುಬ್ಬಳ್ಳಿಯ NWKRTC ಕೇಂದ್ರ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಅಪಘಾತ ವಲಯಗಳ (Accident Spots) ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
Last Updated 22 ಜನವರಿ 2026, 2:57 IST
ಹುಬ್ಬಳ್ಳಿ | ಅಪಘಾತ ಸ್ಥಳ: ಮಾಹಿತಿ ಪಡೆದ ಸಚಿವ ಸತೀಶ ಜಾರಕಿಹೊಳಿ
ADVERTISEMENT

ಟಿ20 ವಿಶ್ವಕಪ್‌: ಬಾಂಗ್ಲಾದೇಶ ಕ್ರಿಕೆಟ್‌ಗೆ ಭಾರೀ ನಷ್ಟ

Cricket Revenue Hit: ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಗಳಿಗೆ ಬಾಂಗ್ಲಾದೇಶ ತಂಡ ಭಾಗವಹಿಸದ ನಿರ್ಧಾರದಿಂದಾಗಿ, ಬಿಸಿಬಿಗೆ ₹240 ಕೋಟಿಗೂ ಅಧಿಕ ನಷ್ಟ ಸಂಭವಿಸಬಹುದು ಎಂದು ಐಸಿಸಿ ಮೂಲಗಳು ತಿಳಿಸಿವೆ.
Last Updated 23 ಜನವರಿ 2026, 12:50 IST
ಟಿ20 ವಿಶ್ವಕಪ್‌: ಬಾಂಗ್ಲಾದೇಶ ಕ್ರಿಕೆಟ್‌ಗೆ ಭಾರೀ ನಷ್ಟ

ರಾಜ್‌, ಪುನೀತ್‌ಗೆ ದೇಗುಲ: ಅಶ್ವಿನಿ ಪುನೀತ್ ಅವರಿಂದ ಲೋಕಾರ್ಪಣೆ

Celebrity Memorial: ಡಾ. ರಾಜಕುಮಾರ್ ಹಾಗೂ ಪುನೀತ್‌ ರಾಜಕುಮಾರ್‌ ಅವರಿಗೆ ಭದ್ರಾವತಿಯಲ್ಲಿ ಅಭಿಮಾನಿಗಳಿಂದ ನಿರ್ಮಿತವಾದ ದೇಗುಲವನ್ನು ಅಶ್ವಿನಿ ಪುನೀತ್‌ ಲೋಕಾರ್ಪಣೆ ಮಾಡಿದರು. ಕಂಚಿನ ಪುತ್ಥಳಿಗಳು ಪ್ರತಿಷ್ಠಾಪಿಸಲಾಗಿದೆ.
Last Updated 22 ಜನವರಿ 2026, 23:30 IST
ರಾಜ್‌, ಪುನೀತ್‌ಗೆ ದೇಗುಲ: ಅಶ್ವಿನಿ ಪುನೀತ್ ಅವರಿಂದ ಲೋಕಾರ್ಪಣೆ

5 ವರ್ಷದ ಬಾಲಕನ ಬಂಧನ: ಟ್ರಂಪ್ ದೇಶದಲ್ಲಿ ಆತ ಮಾಡಿದ ತಪ್ಪೇನು?

Immigration Controversy: ಮಿನ್ನೇಸೋಟದಲ್ಲಿ ಪ್ರೀ ಸ್ಕೂಲ್‌ ಮುಗಿಸಿ ಮನೆಗೆ ಹೋಗುತ್ತಿದ್ದ 5 ವರ್ಷದ ಲಿಯಾಮ್ ರಾಮೋಸ್‌ ಅನ್ನು ಐಸಿಇ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
Last Updated 23 ಜನವರಿ 2026, 10:31 IST
5 ವರ್ಷದ ಬಾಲಕನ ಬಂಧನ: ಟ್ರಂಪ್ ದೇಶದಲ್ಲಿ ಆತ ಮಾಡಿದ ತಪ್ಪೇನು?
ADVERTISEMENT
ADVERTISEMENT
ADVERTISEMENT