ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ Cartoon: ಶುಕ್ರವಾರ, 16 ಜನವರಿ 2026

Daily Cartoon: ಚಿನಕುರುಳಿ Cartoon: ಶುಕ್ರವಾರ, 16 ಜನವರಿ 2026. ಪ್ರಜಾವಾಣಿಯ ಜನಪ್ರಿಯ ವ್ಯಂಗ್ಯಚಿತ್ರ ಚಿನಕುರುಳಿ ಇಂದಿನ ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತದೆ.
Last Updated 16 ಜನವರಿ 2026, 0:30 IST
ಚಿನಕುರುಳಿ Cartoon: ಶುಕ್ರವಾರ, 16 ಜನವರಿ 2026

ಸರ್ಕಾರದ ನಿರ್ಲಕ್ಷ್ಯ: 78.54 ಎಕರೆ ಕಾಡಿನಲ್ಲಿ ಎಂಬೆಸಿಯಿಂದ ಐ.ಟಿ ಪಾರ್ಕ್‌

ಕಾಡುಗೋಡಿಯ ಅರಣ್ಯ ಭೂಮಿಯನ್ನು ರಕ್ಷಿಸಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ವಿಳಂಬ ಮಾಡುತ್ತಿರುವ ನಡುವೆಯೇ, ಎಂಬೆಸಿ ಗ್ರೂಪ್‌ನಿಂದ ಐಟಿ ಪಾರ್ಕ್ ನಿರ್ಮಾಣ ಕಾರ್ಯ ಆರಂಭವಾಗಿದೆ. ₹22,000 ಕೋಟಿ ಮೌಲ್ಯದ ಭೂಮಿ ವಿವಾದದಲ್ಲಿದೆ.
Last Updated 16 ಜನವರಿ 2026, 1:07 IST
ಸರ್ಕಾರದ ನಿರ್ಲಕ್ಷ್ಯ: 78.54 ಎಕರೆ ಕಾಡಿನಲ್ಲಿ ಎಂಬೆಸಿಯಿಂದ ಐ.ಟಿ ಪಾರ್ಕ್‌

ಚುರುಮುರಿ: ಕುರ್ಚಿ ಜ್ವರ!

Political Satire: ಶುಕ್ರವಾರದ ಸಂತೇಲಿ ಕೈಯಪ್ಪ, ಕಮಲವ್ವ, ತೆನೆಯಕ್ಕ ಅಕಸ್ಮಾತ್ ಭೇಟಿಯಾಗಿ ಕಷ್ಟ ಸುಖ ಹಂಚಿಕೊಂಡರು. ‘ಏನ್ ಕೈಯಪ್ಪ, ಹಬ್ಬ ಜೋರಾತ? ನಿಮ್ಮಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ?’ ಕಮಲವ್ವ ನಗುತ್ತಾ ಕೇಳಿದಳು.
Last Updated 16 ಜನವರಿ 2026, 1:00 IST
ಚುರುಮುರಿ: ಕುರ್ಚಿ ಜ್ವರ!

ಸಂಕ್ರಾಂತಿಗೆ ಹೋಟೆಲ್ ಉದ್ಯಮ ಶುರು ಮಾಡಿದ ನಟ ದಿಲೀಪ್ ಶೆಟ್ಟಿ, ರಮಿಕಾ ಶಿವು ಜೋಡಿ

Celebrity Restaurant Opening: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ದಿಲೀಪ್​ ಶೆಟ್ಟಿ ಹಾಗೂ ನಟಿ ರಮಿಕಾ ಶಿವು ಅವರು ಹೊಸ ಹೋಟೆಲ್ ಅನ್ನು ಉದ್ಘಾಟಿಸಿದ್ದಾರೆ.
Last Updated 16 ಜನವರಿ 2026, 7:24 IST
ಸಂಕ್ರಾಂತಿಗೆ ಹೋಟೆಲ್ ಉದ್ಯಮ ಶುರು ಮಾಡಿದ ನಟ ದಿಲೀಪ್ ಶೆಟ್ಟಿ, ರಮಿಕಾ ಶಿವು ಜೋಡಿ

ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

Nitin Nabin: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕವನ್ನು ಇಂದು (ಶುಕ್ರವಾರ) ಘೋಷಿಸಲಾಗಿದೆ. ಜನವರಿ 19 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಜ.20ರಂದು ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು ಎಂದು ಪಕ್ಷ ತಿಳಿಸಿದೆ.
Last Updated 16 ಜನವರಿ 2026, 10:32 IST
ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

Crop Protection: ಅತಿವೃಷ್ಟಿ-ಅನಾವೃಷ್ಟಿ, ರೋಗಗಳ ಬಾಧೆಯಿಂದ ಕಂಗೆಟ್ಟಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ದೊಡ್ಡ ಹೊಡೆತವನ್ನು ನೀಡುತ್ತಿದೆ. ಆನೆ, ಕಾಡುಕೋಣ, ಕರಡಿ, ಕಾಡುಹಂದಿ, ಜಿಂಕೆ, ಕೋತಿ ಸೇರಿದಂತೆ ಹಲವು ಪ್ರಾಣಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 14 ಜನವರಿ 2026, 7:01 IST
‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

ದಿನ ಭವಿಷ್ಯ: ಈ ರಾಶಿಯವರ ಕಂಕಣ ಬಲದ ಸಾಧ್ಯತೆಯು ಹೆಚ್ಚಾಗಿ ಇರುವುದು

Daily Astrology: ದಿನ ಭವಿಷ್ಯ: ಈ ರಾಶಿಯವರ ಕಂಕಣ ಬಲದ ಸಾಧ್ಯತೆಯು ಹೆಚ್ಚಾಗಿ ಇರುವುದು. ಇಂದಿನ ರಾಶಿ ಭವಿಷ್ಯವು ದ್ವಾದಶ ರಾಶಿಗಳ ಫಲಾಫಲ ಹಾಗೂ ಶುಭ ಅಶುಭಗಳ ಬಗ್ಗೆ ಮಾಹಿತಿ ನೀಡುತ್ತದೆ.
Last Updated 15 ಜನವರಿ 2026, 23:32 IST
ದಿನ ಭವಿಷ್ಯ: ಈ ರಾಶಿಯವರ ಕಂಕಣ ಬಲದ ಸಾಧ್ಯತೆಯು ಹೆಚ್ಚಾಗಿ ಇರುವುದು
ADVERTISEMENT

ಸುಟ್ಟ ನೋಟುಗಳು ಪತ್ತೆ ಪ್ರಕರಣ: ನ್ಯಾ. ವರ್ಮಾಗೆ ಸುಪ್ರಿಂ ಕೋರ್ಟ್‌ನಲ್ಲಿ ಹಿನ್ನಡೆ

Judicial Corruption Probe: ಸುಟ್ಟ ನೋಟುಗಳ ಪತ್ತೆಯ ಹಿನ್ನೆಲೆಯಲ್ಲಿ ನ್ಯಾ. ಯಶವಂತ್ ವರ್ಮಾ ವಿರುದ್ಧ ರಚಿಸಲಾಗಿರುವ ತನಿಖಾ ಸಮಿತಿಯನ್ನು ರದ್ದುಪಡಿಸಲು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Last Updated 16 ಜನವರಿ 2026, 6:50 IST
ಸುಟ್ಟ ನೋಟುಗಳು ಪತ್ತೆ ಪ್ರಕರಣ: ನ್ಯಾ. ವರ್ಮಾಗೆ ಸುಪ್ರಿಂ ಕೋರ್ಟ್‌ನಲ್ಲಿ ಹಿನ್ನಡೆ

ಗುಂಡಣ್ಣ: ಗುರುವಾರ, 15 ಜನವರಿ 2026

ಗುಂಡಣ್ಣ: ಗುರುವಾರ, 15 ಜನವರಿ 2026
Last Updated 15 ಜನವರಿ 2026, 4:29 IST
ಗುಂಡಣ್ಣ: ಗುರುವಾರ, 15 ಜನವರಿ 2026

₹ 1 ಕೋಟಿ ಲಾಟರಿ ಗೆದ್ದು ತೆರಿಗೆ ವಂಚಿಸಲು ಹೋಗಿ ಅಪಹರಣಕ್ಕೊಳಗಾದ 'ಅದೃಷ್ಟವಂತ'

ಕೇರಳ: ಲಾಟರಿ ಟಿಕೆಟ್‌ನಲ್ಲಿ ಬಂದ ಅದೃಷ್ಟ ತೆರಿಗೆ ವಂಚಿಸಲು ಹೋದಾಗ ಪರರ ಪಾಲಾಯ್ತು!
Last Updated 16 ಜನವರಿ 2026, 8:02 IST
₹ 1 ಕೋಟಿ ಲಾಟರಿ ಗೆದ್ದು ತೆರಿಗೆ ವಂಚಿಸಲು ಹೋಗಿ ಅಪಹರಣಕ್ಕೊಳಗಾದ 'ಅದೃಷ್ಟವಂತ'
ADVERTISEMENT
ADVERTISEMENT
ADVERTISEMENT