ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ | ಮಂಗಳವಾರ, 24 ಫೆಬ್ರುವರಿ ‌2026

Today Cartoon: ಚಿನಕುರುಳಿ | ಮಂಗಳವಾರ, 24 ಫೆಬ್ರುವರಿ ‌2026
Last Updated 23 ಫೆಬ್ರುವರಿ 2026, 23:30 IST
ಚಿನಕುರುಳಿ | ಮಂಗಳವಾರ, 24 ಫೆಬ್ರುವರಿ ‌2026

ನಿಷ್ಕಾರುಣ್ಯವಾಗಿ ಸೋಲಿಸಿದರು; ಇಂಥ ಸಮಾಜದಲ್ಲಿ ಬದುಕುವುದ್ಹೇಗೆ: ರಮೇಶ್ ಕುಮಾರ್

Former Speaker Ramesh Kumar: ಶ್ರೀನಿವಾಸಪುರ ಕ್ಷೇತ್ರದಲ್ಲಿ ನನ್ನನ್ನು ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು. ಕರುಣೆಯನ್ನೇ ತೋರಲಿಲ್ಲ. ಇಂಥ ಸಮಾಜದಲ್ಲಿ ನಾವು ಬದುಕುವುದು ಹೇಗೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.
Last Updated 24 ಫೆಬ್ರುವರಿ 2026, 6:24 IST
ನಿಷ್ಕಾರುಣ್ಯವಾಗಿ ಸೋಲಿಸಿದರು; ಇಂಥ ಸಮಾಜದಲ್ಲಿ ಬದುಕುವುದ್ಹೇಗೆ: ರಮೇಶ್ ಕುಮಾರ್

ಸಚಿವ ಮಹದೇವಪ್ಪಗೆ ಸಿ.ಎಂ ಬದಲಾವಣೆ ಮಾಹಿತಿ ಸಿಕ್ಕಿರಬಹುದು; ಡಿ.ಕೆ.ಶಿವಕುಮಾರ್

DK Shivakumar Statement: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಹದೇವಪ್ಪಗೆ ಮಾಹಿತಿ ಇರಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಂಪುಟ ವಿಸ್ತರಣೆ ಹಾಗೂ ಹೊಸ ಶಾಸಕರಿಗೆ ಅವಕಾಶ ಕುರಿತು ಪಕ್ಷ ತೀರ್ಮಾನ ಮಾಡಲಿದೆ ಎಂದರು.
Last Updated 24 ಫೆಬ್ರುವರಿ 2026, 11:23 IST
ಸಚಿವ ಮಹದೇವಪ್ಪಗೆ ಸಿ.ಎಂ ಬದಲಾವಣೆ ಮಾಹಿತಿ ಸಿಕ್ಕಿರಬಹುದು; ಡಿ.ಕೆ.ಶಿವಕುಮಾರ್

ಗುಂಡಣ್ಣ: ಮಂಗಳವಾರ, 24 ಫೆಬ್ರುವರಿ ‌2026

Daily Cartoon: ಗುಂಡಣ್ಣ: ಮಂಗಳವಾರ, 24 ಫೆಬ್ರುವರಿ ‌2026. ಇಂದಿನ ಪ್ರಚಲಿತ ವಿದ್ಯಮಾನಗಳ ಕುರಿತಾದ ವ್ಯಂಗ್ಯಚಿತ್ರ ಇಲ್ಲಿದೆ.
Last Updated 24 ಫೆಬ್ರುವರಿ 2026, 0:00 IST
ಗುಂಡಣ್ಣ: ಮಂಗಳವಾರ, 24 ಫೆಬ್ರುವರಿ ‌2026

ಅಂಡಮಾನ್: ಸಮುದ್ರದಲ್ಲಿ ಹೆಲಿಕಾಪ್ಟರ್ ಪತನ, ಎಲ್ಲ 7 ಮಂದಿಯ ರಕ್ಷಣೆ

Helicopter Rescue: ಉತ್ತರ ಹಾಗೂ ಮಧ್ಯ ಅಂಡಮಾನ್ ಜಿಲ್ಲೆಯ ರಂಗತ್‌ನಿಂದ ಹಾರಾಟ ನಡೆಸಿದ್ದ ಹೆಲಿಕಾಪ್ಟರ್‌ವೊಂದು ಸಮುದ್ರದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಫೆಬ್ರುವರಿ 2026, 9:40 IST
ಅಂಡಮಾನ್: ಸಮುದ್ರದಲ್ಲಿ ಹೆಲಿಕಾಪ್ಟರ್ ಪತನ, ಎಲ್ಲ 7 ಮಂದಿಯ ರಕ್ಷಣೆ

ಶಿವಮೊಗ್ಗ | ಗುಂಪು ಹಲ್ಲೆ; ವಿದ್ಯಾರ್ಥಿ ಸಾವು: 7 ಬಾಲಕರು ವಶಕ್ಕೆ

Student Murder: ಶಿವಮೊಗ್ಗ: ಕ್ರಿಕೆಟ್ ಆಟದ ವಿಚಾರಕ್ಕೆ ಸಂಬಂಧಿಸಿದಂತೆ ಸಹಪಾಠಿ ಜೊತೆ ಗುಂಪೊಂದು ಜಗಳಕ್ಕೆ ಬಂದಾಗ ಬಿಡಿಸಲು ಹೋದ ಸಂಕೇತ್‌ (15) ಎಂಬ ಹತ್ತನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಊರಗಡೂರಿನಲ್ಲಿ ನಡೆದಿದೆ.
Last Updated 25 ಫೆಬ್ರುವರಿ 2026, 4:44 IST
ಶಿವಮೊಗ್ಗ | ಗುಂಪು ಹಲ್ಲೆ; ವಿದ್ಯಾರ್ಥಿ ಸಾವು: 7 ಬಾಲಕರು ವಶಕ್ಕೆ

ಚುರುಮುರಿ: ಹಾಲಕ್ಕಿ ನುಡಿತೈತೆ

Political Satire: ವತ್ತಾರೇಗೆ ಹಾಲಕ್ಕಿಯೊಂದು ಮಸಣದ ಮರದ ಮ್ಯಾಲೆ ಕೂಕಂದು ಯೋಚನೆ ಮಾಡ್ತಿತ್ತು. ಬುಡುಬುಡಿಕಣ್ಣ ಬ್ಯಾರೆ ‘ಇನ್ನು ಮ್ಯಾಲೆ ನಾನು ಶಕುನ ನುಡಿಯಕ್ಕೆ ಹೋಗ್ಕುಲ್ಲ ಕಣವ್ವ. ಬೀದಿನಾಯಿಗಳು ಅಟ್ಟಿಸಿಕ್ಯಬತ್ತವೆ’ ಅಂತ ನೊಂದಕತಿದ್ದ.
Last Updated 23 ಫೆಬ್ರುವರಿ 2026, 23:30 IST
ಚುರುಮುರಿ: ಹಾಲಕ್ಕಿ ನುಡಿತೈತೆ
ADVERTISEMENT

ಅಧಿಕಾರದಿಂದ ತೆಗೆದುಹಾಕಲು ಯತ್ನಿಸಿದ್ದ ಯೂನಸ್: ಬಾಂಗ್ಲಾ ಅಧ್ಯಕ್ಷ ಶಹಾಬುದ್ದೀನ್

Bangladesh Politics: ಢಾಕಾ: ‘ನಿಕಟಪೂರ್ವ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್ ಅವರು ನನ್ನನ್ನು ಹಲವು ಬಾರಿ ಅಧಿಕಾರದಿಂದ ತೆಗೆದುಹಾಕಲು ಯತ್ನಿಸಿದ್ದರು’ ಎಂದು ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್ ಆರೋಪಿಸಿದ್ದಾರೆ.
Last Updated 23 ಫೆಬ್ರುವರಿ 2026, 16:11 IST
ಅಧಿಕಾರದಿಂದ ತೆಗೆದುಹಾಕಲು ಯತ್ನಿಸಿದ್ದ ಯೂನಸ್: ಬಾಂಗ್ಲಾ ಅಧ್ಯಕ್ಷ ಶಹಾಬುದ್ದೀನ್

ನರೇಂದ್ರ ಮೋದಿ ಮೈದಾನಕ್ಕಿದೆ ಈ ಕಳಂಕ; ಇಲ್ಲಿ ಗೆದ್ದವರಿಗೆ ಮುಂದಿದೆ ಸಂಕಷ್ಟ?

Narendra Modi Stadium: ವಿಶ್ವದ ದೊಡ್ಡ ಕ್ರಿಕೆಟ್ ಕ್ರೀಡಾಂಗಣಗಳ ಪೈಕಿ ಗುಜರಾತ್‌ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂ ಕೂಡ ಒಂದು. ಇತ್ತೀಚೆಗೆ ನರೇಂದ್ರ ಮೋದಿ ಸ್ಟೇಡಿಯಂ ಕುಖ್ಯಾತಿಯೊಂದನ್ನು ಪಡೆಯುತ್ತಿದೆ.
Last Updated 24 ಫೆಬ್ರುವರಿ 2026, 12:35 IST
ನರೇಂದ್ರ ಮೋದಿ ಮೈದಾನಕ್ಕಿದೆ ಈ ಕಳಂಕ; ಇಲ್ಲಿ ಗೆದ್ದವರಿಗೆ ಮುಂದಿದೆ ಸಂಕಷ್ಟ?

7ವರ್ಷ ಅಧಿಕಾರ ಅನುಭವಿಸಿದ್ದಾರೆ|ಸಿದ್ದರಾಮಯ್ಯಗೆ ಅನ್ಯಾಯವೆಂದರೆ ಏನರ್ಥ: ಬೊಮ್ಮಾಯಿ

Political Criticism: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ಅಧಿಕಾರಾವಧಿಯ ದಾಖಲೆ ಮುರಿದಿದ್ದಾರೆ, ಹೀಗಿರುವಾಗ ಅವರಿಗೆ ಅನ್ಯಾಯವಾಗಿದೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ಟೀಕಿಸಿದ್ದಾರೆ.
Last Updated 23 ಫೆಬ್ರುವರಿ 2026, 19:25 IST
7ವರ್ಷ ಅಧಿಕಾರ ಅನುಭವಿಸಿದ್ದಾರೆ|ಸಿದ್ದರಾಮಯ್ಯಗೆ ಅನ್ಯಾಯವೆಂದರೆ ಏನರ್ಥ: ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT