ಮನೆಯಲ್ಲಿ ಹೆಣ್ಣುಮಕ್ಕಳು ಸ್ವಲ್ಪ ಸೋಮಾರಿತನ ತೋರಿದರೂ ‘ನೀನೇನು ಮಹಾರಾಣಿನಾ, ಏನೂ ಮಾಡದೆ ಸುಮ್ನೇ ಕೂತಿರಕ್ಕೆ’ ಅನ್ನುವ ಮಾತಿನ ಚಾಟಿಯೇಟು ಹಿರಿಯರಿಂದ ಆಗಾಗ್ಗೆ ಬೀಳುತ್ತಲೇ ಇರುತ್ತದೆ. ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಇಂತಹ ಮಾತಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಕ್ರಿಯಾಶೀಲರಾಗಿದ್ದಾರೆ ಮೈಸೂರು ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಧರ್ಮಪತ್ನಿ ತ್ರಿಷಿಕಾ ಕುಮಾರಿ ಒಡೆಯರ್. ಕುಟುಂಬದ ಕೆಲವು ಉದ್ದಿಮೆಗಳಲ್ಲಿ ತೊಡಗಿಕೊಂಡಿರುವುದರ ನಡುವೆಯೂ ಒಬ್ಬ ತಾಯಿಯಾಗಿ ಇಬ್ಬರು ಪುಟ್ಟ ಮಕ್ಕಳ ಪಾಲನೆಯ ಹೊಣೆಯನ್ನು ನಿರ್ವಹಿಸುತ್ತಿದ್ದಾರೆ. ಮಕ್ಕಳ ದಿನಾಚರಣೆಯ ಈ ಹೊತ್ತಿನಲ್ಲಿ, ಆಳರಸರ ಹಂಗಿಲ್ಲದ ‘ತಾಯ್ತನ’ದ ಅವರ ಅಭಿವ್ಯಕ್ತಿ ‘ಭೂಮಿಕಾ’ ಜೊತೆಗಿನ ವಿಶೇಷ ಸಂದರ್ಶನದಲ್ಲಿ.
ನೀವು ಒಬ್ಬ ತಾಯಿ, ಜೊತೆಗೆ ಕುಟುಂಬದ ಉದ್ದಿಮೆಯಲ್ಲೂ ತೊಡಗಿಕೊಂಡಿದ್ದೀರಿ. ಉದ್ದಿಮೆಗೆ ಸಂಬಂಧಿಸಿದ ಕೆಲಸ ಕಾರ್ಯಗಳ ನಡುವೆ ಮಕ್ಕಳನ್ನು ಬೆಳೆಸಲು ಹೇಗೆ ಸಮಯ ಹೊಂದಿಸಿಕೊಳ್ಳುವಿರಿ?
ನಿಮ್ಮ ಮಕ್ಕಳ ಪಾಲನೆ ಮತ್ತು ನಿಮ್ಮ ಉದ್ದಿಮೆ ಬಯಸುವ ಹೊಣೆಗಾರಿಕೆಯ ನಡುವೆ ಹೇಗೆ ಸಮತೋಲನ ಸಾಧಿಸುತ್ತೀರಿ?
ಮನೆಯವರು ಮತ್ತು ಸಹಾಯಕರು ನೆರವಿಗೆ ಇದ್ದರೂ ಸ್ವತಃ ಮಕ್ಕಳನ್ನು ನೋಡಿಕೊಳ್ಳುವ ಸ್ವಾಭಾವಿಕ ತುಡಿತ ಎಲ್ಲ ತಾಯಂದಿರಿಗೂ ಇದ್ದೇ ಇರುತ್ತದೆ. ನಿಮ್ಮ ದಿನಚರಿಯಲ್ಲಿ ಈ ಕಾರ್ಯಕ್ಕಾಗಿ ಹೇಗೆ ಸಮಯ ಹೊಂದಿಸಿಕೊಳ್ಳುವಿರಿ?

ಅಪ್ಪ– ಅಮ್ಮನ ಜೊತೆ ಪುಟಾಣಿ ಆದ್ಯವೀರ್
ವೃತ್ತಿಗೆ ಸಂಬಂಧಿಸಿದಂತೆ ಮನೆಯಿಂದ ದೂರ ಹೋದಾಗ ನಿಮ್ಮ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಅಂತಹ ಸಮಯದಲ್ಲಿ ಯಾರನ್ನು ಹೆಚ್ಚಾಗಿ ಅವಲಂಬಿಸುತ್ತೀರಿ?

ಅಪ್ಪ– ಅಮ್ಮನ ಜೊತೆ ಪುಟಾಣಿ ಆದ್ಯವೀರ್
ಮಕ್ಕಳೊಂದಿಗೆ ನೀವು ಬಯಸಿದಷ್ಟು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂಬುದೇನಾದರೂ ಆಗಾಗ್ಗೆ ಕಾಡುವುದುಂಟೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.