ಬಾಂಬ್ ಸ್ಫೋಟಕ್ಕೂ ಮೊದಲು ವ್ಯಕ್ತಿಯೊಬ್ಬ ಚೀಲವೊಂದನ್ನು ಹೊತ್ತುಕೊಂಡುಕುರಾನ್ ತರಗತಿ ನಡೆತ್ತಿದ್ದ, ಮದರಸಾದ ಸಭಾಂಗಣಕ್ಕೆ ಬಂದಿದ್ದಾನೆ. ವಾಪಸ್ ಹೋಗುವಾಗ ಆ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ‘ ಎಂದು ವಘಾರ್ ತಿಳಿಸಿಸಿದರು. ‘ಈವರೆಗೂ ದಾಳಿಯ ಹೊಣೆಯನ್ನು ಯಾವ ಸಂಘಟನೆಯು ಹೊತ್ತಿಲ್ಲ’ ಎಂದು ಅವರು ಹೇಳಿದರು.