ಭಾರತೀಯ ಮೀನುಗಾರರುವಾಡಮಾರಚಾಚಿ ಸೆಕ್ಟರ್ ಮೂಲಕ ಶ್ರೀಲಂಕಾದ ಸಮುದ್ರದ ಗಡಿಯೊಳಗೆ ಪ್ರವೇಶಿಸುತ್ತಿದ್ದಾರೆ. ಸುಮಾರು 3000 ಮೀನುಗಾರರು ನಮಗೆ ಸೇರಿದ ಸಮುದ್ರದ ಭಾಗದಲ್ಲಿ ಪ್ರತಿನಿತ್ಯ ಮೀನು ಹಿಡಿಯುತ್ತಿದ್ದಾರೆ. ಇದರಿಂದ ಸ್ಥಳೀಯ ಮೀನುಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದುಪ್ರತಿಭಟನಕಾರರು ಆರೋಪಿಸಿದ್ದಾರೆ.