ಮಂಗಳವಾರ, 18 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

2–3 ವರ್ಷಗಳಲ್ಲಿ ಭಾರತದ ಮೆಟ್ರೊ ಜಾಲ ಅಮೆರಿಕವನ್ನು ಹಿಂದಿಕ್ಕಲಿದೆ: ಕೇಂದ್ರ ಸಚಿವ

Urban Development India: ಭಾರತದ ಮೆಟ್ರೊ ರೈಲು ಜಾಲವು ಈಗಾಗಲೇ 1,100 ಕಿ.ಮೀ ಇದ್ದು, 2–3 ವರ್ಷಗಳಲ್ಲಿ ಅಮೆರಿಕದ 1,400 ಕಿ.ಮೀ ಮೆಟ್ರೊ ಜಾಲವನ್ನು ಹಿಂದಿಕ್ಕಲಿದೆ ಎಂದು ಮನೋಹರ್ ಲಾಲ್ ಹೇಳಿದರು.
Last Updated 18 ನವೆಂಬರ್ 2025, 9:46 IST
2–3 ವರ್ಷಗಳಲ್ಲಿ ಭಾರತದ ಮೆಟ್ರೊ ಜಾಲ ಅಮೆರಿಕವನ್ನು ಹಿಂದಿಕ್ಕಲಿದೆ: ಕೇಂದ್ರ ಸಚಿವ

Delhi Red Fort Blast: ಸಹ ಸಂಚುಕೋರ ಬಿಲಾಲ್‌ 10 ದಿನ ಎನ್‌ಐಎ ಕಸ್ಟಡಿಗೆ

NIA Custody: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣದಲ್ಲಿ ಸಹ ಸಂಚುಕೋರ ಜೈಸಿರ್‌ ಬಿಲಾಲ್‌ ವಾನಿನನ್ನು 10 ದಿನ ರಾಷ್ಟ್ರೀಯ ತನಿಖಾ ಸಂಸ್ಧೆ (ಎನ್‌ಐಎ) ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
Last Updated 18 ನವೆಂಬರ್ 2025, 9:33 IST
Delhi Red Fort Blast: ಸಹ ಸಂಚುಕೋರ ಬಿಲಾಲ್‌ 10 ದಿನ ಎನ್‌ಐಎ ಕಸ್ಟಡಿಗೆ

ಬಸ್ ದುರಂತ: ಗಾಯಾಳುಗಳ ಕುಟುಂಬಕ್ಕೆ ಸಹಾಯ ಮಾಡಲು ಮದೀನಾದಲ್ಲಿ ತಾತ್ಕಾಲಿಕ ಕಚೇರಿ

Saudi Bus Accident: ದುಬೈ: ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯ ಮಾಡಲು ಜೆಡ್ಡಾದಲ್ಲಿರುವ ಭಾರತ ಕಾನ್ಸುಲೇಟ್ ಜನರಲ್ ಮದೀನಾದಲ್ಲಿ ತಾತ್ಕಾಲಿಕ ಕಚೇರಿ ಸ್ಥಾಪಿಸಿದೆ ಎಂದು ದೂತವಾಸ ಕಚೇರಿ ತಿಳಿಸಿದೆ
Last Updated 18 ನವೆಂಬರ್ 2025, 9:19 IST
ಬಸ್ ದುರಂತ: ಗಾಯಾಳುಗಳ ಕುಟುಂಬಕ್ಕೆ ಸಹಾಯ ಮಾಡಲು ಮದೀನಾದಲ್ಲಿ ತಾತ್ಕಾಲಿಕ ಕಚೇರಿ

ನವದೆಹಲಿ: ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಭೇಟಿಯಾದ ಜಗದೀಪ್‌ ಧನಕರ್‌

Political Update: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಮೌಲಾನಾ ಆಜಾದ್ ರಸ್ತೆಯಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
Last Updated 18 ನವೆಂಬರ್ 2025, 9:11 IST
ನವದೆಹಲಿ: ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಭೇಟಿಯಾದ ಜಗದೀಪ್‌ ಧನಕರ್‌

ಮಹಿಳೆಯರಿಗೆ ₹10,000 ನೀಡದಿದ್ದರೆ JDU 25 ಸೀಟುಗಳಿಗೆ ಸೀಮಿತ: ಪ್ರಶಾಂತ್ ಕಿಶೋರ್

Bihar Elections Prashant Kishor: ವಿಧಾನಸಭೆ ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರವು 1.5 ಕೋಟಿ ಜನರಿಗೆ ತಲಾ ₹2 ಲಕ್ಷ ನೀಡಿದರೆ ರಾಜಕೀಯ ತೊರೆಯುವುದಾಗಿ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಇಂದು (ಮಂಗಳವಾರ) ಸವಾಲು ಹಾಕಿದ್ದಾರೆ.
Last Updated 18 ನವೆಂಬರ್ 2025, 9:08 IST
ಮಹಿಳೆಯರಿಗೆ ₹10,000 ನೀಡದಿದ್ದರೆ JDU 25 ಸೀಟುಗಳಿಗೆ ಸೀಮಿತ: ಪ್ರಶಾಂತ್ ಕಿಶೋರ್

ಆನ್‌ಲೈನ್ ಬೆಟ್ಟಿಂಗ್: ಬೆಂಗಳೂರು ಸೇರಿ ದೇಶದ ಮೂರು ಕಡೆಗಳಲ್ಲಿ ಇ.ಡಿ ದಾಳಿ‌

ED Raid: ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಆನ್‌ಲೈನ್ ಗೇಮಿಂಗ್ ವೇದಿಕೆಗಳಾದ ವಿಂಝೋ ಹಾಗೂ ಗೇಮ್ಸ್‌ಕ್ರಾಫ್ಟ್‌ಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಮಂಗಳವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದಾರೆ
Last Updated 18 ನವೆಂಬರ್ 2025, 8:53 IST
ಆನ್‌ಲೈನ್ ಬೆಟ್ಟಿಂಗ್: ಬೆಂಗಳೂರು ಸೇರಿ ದೇಶದ ಮೂರು ಕಡೆಗಳಲ್ಲಿ ಇ.ಡಿ ದಾಳಿ‌

ಚಲಿಸುತ್ತಿದ್ದ ಆಂಬುಲೆನ್ಸ್‌ಗೆ ಬೆಂಕಿ: ನವಜಾತ ಶಿಶು ಸೇರಿ ನಾಲ್ವರು ಸಜೀವ ದಹನ

Aravalli Tragedy: ಅಹಮದಾಬಾದ್‌ ಗುಜರಾತ್‌ನ ಅರವಲ್ಲಿ ಜಿಲ್ಲೆಯ ಮೊಡಾಸಾದಲ್ಲಿ ಚಲಿಸುತ್ತಿದ್ದ ಆಂಬುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು ನವಜಾತ ಶಿಶು ಸೇರಿದಂತೆ ನಾಲ್ವರು ಸಜೀವ ದಹನಗೊಂಡಿರುವ ದಾರುಣ ಘಟನೆ ಹೊರಬಂದಿದೆ.
Last Updated 18 ನವೆಂಬರ್ 2025, 7:21 IST
ಚಲಿಸುತ್ತಿದ್ದ ಆಂಬುಲೆನ್ಸ್‌ಗೆ ಬೆಂಕಿ: ನವಜಾತ ಶಿಶು ಸೇರಿ ನಾಲ್ವರು ಸಜೀವ ದಹನ
ADVERTISEMENT

ದೆಹಲಿಯ 2 ಸಿಆರ್‌ಪಿಎಫ್ ಶಾಲೆ, 4 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

CRPF School Threat: ನವದೆಹಲಿ: ರಾಷ್ಡ್ರ ರಾಜಧಾನಿ ದೆಹಲಿಯ 2 ಸಿಆರ್‌ಪಿಎಫ್‌ ಶಾಲೆಗಳು ಸೇರಿದಂತೆ 4 ನ್ಯಾಯಾಲಯಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಪೊಲೀಸರಿಗೆ ಕರೆ ಮಾಡಿ
Last Updated 18 ನವೆಂಬರ್ 2025, 7:19 IST
ದೆಹಲಿಯ 2 ಸಿಆರ್‌ಪಿಎಫ್ ಶಾಲೆ, 4 ನ್ಯಾಯಾಲಯಗಳಿಗೆ  ಬಾಂಬ್ ಬೆದರಿಕೆ

SIR ಮುಂದೂಡಲು ಆಗ್ರಹ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕೇರಳ ಸರ್ಕಾರ

Kerala Govt SIR Supreme Court: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಮುಂದೂಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
Last Updated 18 ನವೆಂಬರ್ 2025, 7:04 IST
SIR ಮುಂದೂಡಲು ಆಗ್ರಹ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕೇರಳ ಸರ್ಕಾರ

ಬಾಂಗ್ಲಾ | ಹಸೀನಾಗೆ ಮರಣ ದಂಡನೆ; ಪರಿಸ್ಥಿತಿ ಶಾಂತವಾಗಿದ್ದರೂ ಭದ್ರತೆ ಬಿಗಿ

Bangladesh Political Tension: ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಿರುವ ಪ್ರಕರಣದ ಬಳಿಕ ಬಾಂಗ್ಲಾದೇಶದ ಪರಿಸ್ಥಿತಿ ಶಾಂತವಾಗಿದ್ದರೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
Last Updated 18 ನವೆಂಬರ್ 2025, 6:44 IST
ಬಾಂಗ್ಲಾ | ಹಸೀನಾಗೆ ಮರಣ ದಂಡನೆ; ಪರಿಸ್ಥಿತಿ ಶಾಂತವಾಗಿದ್ದರೂ ಭದ್ರತೆ ಬಿಗಿ
ADVERTISEMENT
ADVERTISEMENT
ADVERTISEMENT