ಗುರುವಾರ, 27 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಹಾಂಗ್‌ಕಾಂಗ್ | ಬೆಂಕಿ ಅವಘಡ: ಮೃತರ ಸಂಖ್ಯೆ 55ಕ್ಕೇರಿಕೆ, ನೂರಾರು ಮಂದಿ ನಾಪತ್ತೆ

Hong Kong Tragedy: ಹಾಂಗ್‌ಕಾಂಗ್‌ನಲ್ಲಿ ವಸತಿ ಸಮುಚ್ಚಯದ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 55 ಮಂದಿ ಮೃತಪಟ್ಟಿದ್ದು, 300 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ನವೆಂಬರ್ 2025, 9:35 IST
ಹಾಂಗ್‌ಕಾಂಗ್ |  ಬೆಂಕಿ ಅವಘಡ: ಮೃತರ ಸಂಖ್ಯೆ 55ಕ್ಕೇರಿಕೆ, ನೂರಾರು ಮಂದಿ ನಾಪತ್ತೆ

ಎಐಎಡಿಎಂಕೆ ಉಚ್ಚಾಟಿತ ಶಾಸಕ ಸೆಂಗೊಟ್ಟೆಯನ್ ಟಿವಿಕೆ ಸೇರ್ಪಡೆ

Tamil Nadu Politics: ಎಐಎಡಿಎಂಕೆ ಉಚ್ಚಾಟಿತ ನಾಯಕ ಕೆ. ಎ. ಸೆಂಗೊಟ್ಟೆಯನ್ ಮತ್ತು ಅವರ ಬೆಂಬಲಿಗರು ಗುರುವಾರ ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
Last Updated 27 ನವೆಂಬರ್ 2025, 7:23 IST
ಎಐಎಡಿಎಂಕೆ ಉಚ್ಚಾಟಿತ ಶಾಸಕ ಸೆಂಗೊಟ್ಟೆಯನ್ ಟಿವಿಕೆ ಸೇರ್ಪಡೆ

Delhi Blast| ಆತ್ಮಾಹುತಿ ಬಾಂಬರ್‌ಗೆ ಆಶ್ರಯ ನೀಡಿದ್ದ ಆರೋಪ: NIA ವಶಕ್ಕೆ ಸೋಯಾಬ್

NIA custody: ಕೆಂಪು ಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟದ ಪ್ರಮುಖ ಆರೋಪಿ, ‘ಆತ್ಮಾಹುತಿ ಬಾಂಬರ್‘ ಡಾ.ಉಮರ್ ನಬಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಲಾಗಿರುವ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್‌ನನ್ನು ದೆಹಲಿ ನ್ಯಾಯಾಲಯವು, 10 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ.
Last Updated 27 ನವೆಂಬರ್ 2025, 6:16 IST
Delhi Blast| ಆತ್ಮಾಹುತಿ ಬಾಂಬರ್‌ಗೆ ಆಶ್ರಯ ನೀಡಿದ್ದ ಆರೋಪ: NIA ವಶಕ್ಕೆ ಸೋಯಾಬ್

ಶ್ವೇತಭವನದ ಬಳಿ ಗುಂಡಿನ ದಾಳಿ: ಭಯೋತ್ಪಾದಕ ಕೃತ್ಯ ಎಂದ ಟ್ರಂಪ್

Donald Trump: ಶ್ವೇತಭವನದ ಸಮೀಪ ರಾಷ್ಟ್ರೀಯ ಭದ್ರತಾ ಪಡೆಯ ಯೋಧರ ಮೇಲೆ ನಡೆದ ಗುಂಡಿನ ದಾಳಿಯನ್ನು ‘ಭಯೋತ್ಪಾದಕ ಕೃತ್ಯ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕರೆದಿದ್ದಾರೆ.
Last Updated 27 ನವೆಂಬರ್ 2025, 5:12 IST
ಶ್ವೇತಭವನದ ಬಳಿ ಗುಂಡಿನ ದಾಳಿ: ಭಯೋತ್ಪಾದಕ ಕೃತ್ಯ ಎಂದ ಟ್ರಂಪ್

ಶ್ವೇತಭವನದ ಬಳಿ ಗುಂಡಿನ ದಾಳಿ: ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿಗೆ ಗಾಯ

White House Attack: ಶ್ವೇತಭವನದ ಸಮೀಪ ನಡೆದ ಗುಂಡಿನ ದಾಳಿಯಲ್ಲಿ ವೆಸ್ಟ್‌ ವರ್ಜೀನಿಯಾ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ನವೆಂಬರ್ 2025, 3:26 IST
ಶ್ವೇತಭವನದ ಬಳಿ ಗುಂಡಿನ ದಾಳಿ: ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿಗೆ ಗಾಯ

ಹಾಂಗ್‌ಕಾಂಗ್ | ಬಹುಮಹಡಿ ಕಟ್ಟಡಗಳಿಗೆ ಬೆಂಕಿ: ಸಾವಿನ ಸಂಖ್ಯೆ 44ಕ್ಕೆ ಏರಿಕೆ

Hong Kong Fire: ವಸತಿ ಸಮುಚ್ಛಯದ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವಿನ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಸುಮಾರು 280ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ನವೆಂಬರ್ 2025, 2:34 IST
 ಹಾಂಗ್‌ಕಾಂಗ್ | ಬಹುಮಹಡಿ ಕಟ್ಟಡಗಳಿಗೆ ಬೆಂಕಿ: ಸಾವಿನ ಸಂಖ್ಯೆ 44ಕ್ಕೆ ಏರಿಕೆ

ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ

ಕೋರ್ಟ್‌ಗಳ ಆಡಳಿತದಲ್ಲಿ ಬಳಕೆಯಲ್ಲಿರುವ ಅವಹೇಳನಕಾರಿ ಪದಗಳ ಬಗ್ಗೆ ‘ಸುಪ್ರೀಂ’ ವರದಿ
Last Updated 27 ನವೆಂಬರ್ 2025, 0:15 IST
ಆಳ ಅಗಲ| ನ್ಯಾಯಾಂಗ: ಬದಲಾಗಬೇಕಿದೆ ನಿಂದನೆಯ ಪರಿಭಾಷೆ
ADVERTISEMENT

ಬೇರೆ ಪೀಠಗಳಿಂದ ತೀರ್ಪುಗಳ ರದ್ದು ಮಾಡುವ ಪ್ರವೃತ್ತಿ ಹೆಚ್ಚಳ: ‘ಸುಪ್ರೀಂ’ ಕಳವಳ

Supreme Court of India ‘ಹಿಂದಿನ ತೀರ್ಪುಗಳಿಂದ ಅತೃಪ್ತರಾಗುವ ಕೆಲ ಕಕ್ಷಿದಾರರ ಆಣತಿಯಂತೆ, ಬೇರೆ ಪೀಠಗಳು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ರದ್ದುಪಡಿಸುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಕಳವಳ ವ್ಯಕ್ತಪಡಿಸಿದೆ.
Last Updated 26 ನವೆಂಬರ್ 2025, 20:09 IST
ಬೇರೆ ಪೀಠಗಳಿಂದ ತೀರ್ಪುಗಳ ರದ್ದು ಮಾಡುವ ಪ್ರವೃತ್ತಿ ಹೆಚ್ಚಳ: ‘ಸುಪ್ರೀಂ’ ಕಳವಳ

ಪಾಕ್‌ನಲ್ಲಿ ನಾಪತ್ತೆಯಾಗಿದ್ದ ಭಾರತದ ಸಿಖ್ ಮಹಿಳೆ:ಮುಸ್ಲಿಂ ವ್ಯಕ್ತಿ ಜೊತೆ ವಿವಾಹ!

Pakistan Court: ಪಾಕ್‌ನಲ್ಲಿ ಸ್ಥಳೀಯ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಭಾರತೀಯ ಸಿಖ್ ಮಹಿಳೆಯನ್ನು ಬಂಧಿಸಿ ಗಡೀಪಾರು ಮಾಡಲು ಅರ್ಜಿ ಸಲ್ಲಿಸಲಾಗಿದೆ ಸರಬ್ಜೀತ್ ಕೌರ್ ನಾಪತ್ತೆಯಾದ ಬಳಿಕ ಶೇಖುಪುರದ ನಾಸಿರ್ ಹುಸೇನ್ ಅವರನ್ನು ವಿವಾಹಗೊಂಡಿದ್ದಾರೆ
Last Updated 26 ನವೆಂಬರ್ 2025, 16:34 IST
ಪಾಕ್‌ನಲ್ಲಿ ನಾಪತ್ತೆಯಾಗಿದ್ದ ಭಾರತದ ಸಿಖ್ ಮಹಿಳೆ:ಮುಸ್ಲಿಂ ವ್ಯಕ್ತಿ ಜೊತೆ ವಿವಾಹ!

ರಾಷ್ಟ್ರೀಯ ನ್ಯಾಯಾಂಗ ನೀತಿ ಅಗತ್ಯ: ಸಿಜೆಐ

Judicial Uniformity: ತೀರ್ಪುಗಳಲ್ಲಿ ಸ್ಪಷ್ಟತೆ ಮತ್ತು ಸಮತೋಲನ ಖಚಿತಪಡಿಸಲು ರಾಷ್ಟ್ರ ಮಟ್ಟದ ನ್ಯಾಯಾಂಗ ನೀತಿ ಅಗತ್ಯವಿದೆ ಎಂದು ಸಿಜೆಐ ಸೂರ್ಯ ಕಾಂತ್ ಸಂವಿಧಾನ ದಿನದಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:22 IST
ರಾಷ್ಟ್ರೀಯ ನ್ಯಾಯಾಂಗ ನೀತಿ ಅಗತ್ಯ: ಸಿಜೆಐ
ADVERTISEMENT
ADVERTISEMENT
ADVERTISEMENT