ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ತಿರುಪತಿ-ಶಿರಡಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ: ವೇಳಾಪಟ್ಟಿ ಇಲ್ಲಿದೆ..

Train Service Update: ಬೆಂಗಳೂರು: ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ ಮತ್ತು ಶಿರಡಿ ನಡುವಿನ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಗೆ ಇಂದು ಚಾಲನೆ ಸಿಕ್ಕಿದೆ. ವರ್ಚುವಲ್ ಸಮಾರಂಭದಲ್ಲಿ ಸಚಿವ ವಿ. ಸೋಮಣ್ಣ ಹಸಿರು ನಿಶಾನೆ ತೋರಿಸಿದರು
Last Updated 9 ಡಿಸೆಂಬರ್ 2025, 13:00 IST
ತಿರುಪತಿ-ಶಿರಡಿ ವಿಶೇಷ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ: ವೇಳಾಪಟ್ಟಿ ಇಲ್ಲಿದೆ..

ನಕ್ಸಲ್ ಪೀಡಿತ ರಾಜ್ಯ, ಜಿಲ್ಲೆಗಳ ಸಂಖ್ಯೆ ಇಳಿಕೆ: ಕೇಂದ್ರ ಸರ್ಕಾರ

ನಕ್ಸಲ್ ಪೀಡಿತ ರಾಜ್ಯ ಮತ್ತು ಜಿಲ್ಲೆಗಳ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
Last Updated 9 ಡಿಸೆಂಬರ್ 2025, 12:56 IST
ನಕ್ಸಲ್ ಪೀಡಿತ ರಾಜ್ಯ, ಜಿಲ್ಲೆಗಳ ಸಂಖ್ಯೆ ಇಳಿಕೆ: ಕೇಂದ್ರ ಸರ್ಕಾರ

ಇಂಡೋನೇಷ್ಯಾ | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ದುರಂತ: 22 ಮಂದಿ ಸಾವು

Jakarta Fire: ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ಏಳು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 12:48 IST
ಇಂಡೋನೇಷ್ಯಾ | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ದುರಂತ: 22 ಮಂದಿ ಸಾವು

ಭಾರತ ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು:ಸೋನಿಯಾಗೆ ಕೋರ್ಟ್ ನೋಟಿಸ್

ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಆರೋಪ ಕುರಿತು ತನಿಖೆಗೆ ನಿರಾಕರಿಸಿರುವ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಬಗ್ಗೆ ಪ‍್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಪೊಲೀಸರಿಗೆ ದೆಹಲಿ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿದೆ.
Last Updated 9 ಡಿಸೆಂಬರ್ 2025, 11:49 IST
ಭಾರತ ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು:ಸೋನಿಯಾಗೆ ಕೋರ್ಟ್ ನೋಟಿಸ್

₹228 ಕೋಟಿ ವಂಚನೆ ಪ್ರಕರಣ: ಅಂಬಾನಿ ವಂಶದ ಕುಡಿ ಮನೆ ಮೇಲೆ ಸಿಬಿಐ ದಾಳಿ

CBI Raid: ನವದೆಹಲಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ₹228 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಮಗ ಜೈ ಆನ್ಮೋಲ್ ಅನಿಲ್ ಅಂಬಾನಿ ಅವರ ಮನೆಯಲ್ಲಿ ಸಿಬಿಐ ಶೋಧ ನಡೆಸಿದೆ.
Last Updated 9 ಡಿಸೆಂಬರ್ 2025, 11:39 IST
₹228 ಕೋಟಿ ವಂಚನೆ ಪ್ರಕರಣ: ಅಂಬಾನಿ ವಂಶದ ಕುಡಿ ಮನೆ ಮೇಲೆ ಸಿಬಿಐ ದಾಳಿ

ನ್ಯಾ. ಗವಾಯಿ ಮೇಲೆ ಶೂ ಎಸೆಯಲು ಹೋಗಿದ್ದ ವಕೀಲ ರಾಕೇಶ್‌ಗೆ ಬಿತ್ತು ಚಪ್ಪಲಿ ಏಟು

Court Violence: ಬೆಂಗಳೂರು: ಬಿ.ಆರ್. ಗವಾಯಿ ಸಿಜೆಐ ಆಗಿದ್ದಾಗ ಶೂ ಎಸೆಯಲು ಯತ್ನಿಸಿದ್ದ ರಾಕೇಶ್ ಕಿಶೋರ್ ಮೇಲೆ ದೆಹಲಿಯ ಕರ್ಕರ್ದೂಮ ನ್ಯಾಯಾಲಯ ಆವರಣದಲ್ಲಿ ಕೆಲವರು ಚಪ್ಪಲಿಯಿಂದ ಹಲ್ಲೆ ನಡೆಸಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ
Last Updated 9 ಡಿಸೆಂಬರ್ 2025, 11:26 IST
ನ್ಯಾ. ಗವಾಯಿ ಮೇಲೆ ಶೂ ಎಸೆಯಲು ಹೋಗಿದ್ದ ವಕೀಲ ರಾಕೇಶ್‌ಗೆ ಬಿತ್ತು ಚಪ್ಪಲಿ ಏಟು

ಮದ್ರಾಸ್‌ HC ನ್ಯಾ. ಸ್ವಾಮಿನಾಥನ್‌ ಪದಚ್ಯುತಿಗೆ ಇಂಡಿಯಾ ಬಣದ ಪಣ: ಏನಿದು ವಿವಾದ?

Judicial Impeachment: ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್‌ ಅವರ ವಾಗ್ದಂಡನೆಗೆ ಸಂಬಂಧಿಸಿದ ನಿಲುವಳಿ ಮಂಡನೆಗೆ ಕೋರಿ ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭಾ ಸ್ಪೀಕರ್‌ಗೆ ನೋಟಿಸ್‌ ನೀಡಿದ್ದಾರೆ.
Last Updated 9 ಡಿಸೆಂಬರ್ 2025, 11:06 IST
ಮದ್ರಾಸ್‌ HC ನ್ಯಾ. ಸ್ವಾಮಿನಾಥನ್‌ ಪದಚ್ಯುತಿಗೆ ಇಂಡಿಯಾ ಬಣದ ಪಣ: ಏನಿದು ವಿವಾದ?
ADVERTISEMENT

ವಂದೇ ಮಾತರಂ ಗೀತೆಯನ್ನು ತುಂಡರಿಸಿದ್ದು ಭಾರತದ ವಿಭಜನೆಗೆ ಕಾರಣವಾಯ್ತು: ಅಮಿತ್ ಶಾ

Vande Mataram Debate: ‘ಓಲೈಕೆ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಕತ್ತರಿ ಹಾಕಿದ್ದು ದೇಶದ ವಿಭಜನೆಗೆ ಕಾರಣವಾಯ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.
Last Updated 9 ಡಿಸೆಂಬರ್ 2025, 11:02 IST
ವಂದೇ ಮಾತರಂ ಗೀತೆಯನ್ನು ತುಂಡರಿಸಿದ್ದು ಭಾರತದ ವಿಭಜನೆಗೆ ಕಾರಣವಾಯ್ತು: ಅಮಿತ್ ಶಾ

₹30 ಕೋಟಿ ವಂಚನೆ ಪ್ರಕರಣ: ನಿರ್ಮಾಪಕ ವಿಕ್ರಮ್ ಭಟ್, ಪತ್ನಿ ಪೊಲೀಸ್ ಕಸ್ಟಡಿಗೆ

Film Producer Fraud: ರಾಜಸ್ಥಾನದ ಉದಯಪುರದಲ್ಲಿ ದಾಖಲಾಗಿರುವ ₹30 ಕೋಟಿ ವಂಚನೆ ಪ್ರಕರಣದಲ್ಲಿ ವಿಕ್ರಮ್ ಭಟ್ ಮತ್ತು ಪತ್ನಿ ಶ್ವೇತಾಂಬರಿ ಅವರನ್ನು ನ್ಯಾಯಾಲಯ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
Last Updated 9 ಡಿಸೆಂಬರ್ 2025, 10:32 IST
₹30 ಕೋಟಿ ವಂಚನೆ ಪ್ರಕರಣ: ನಿರ್ಮಾಪಕ ವಿಕ್ರಮ್ ಭಟ್, ಪತ್ನಿ ಪೊಲೀಸ್ ಕಸ್ಟಡಿಗೆ

ಧುರಂಧರ್ ಯುನಿವರ್ಸ್‌ನ ಕರಾಳ ಲೋಕ ನೋಡಬೇಕಾದರೆ ಕೋಲ್ಕತ್ತಕ್ಕೆ ಬನ್ನಿ: ಬಂಗಾಳ BJP

West Bengal Politics: ಬೆಂಗಳೂರು: ಸಾಲು–ಸಾಲು ಚಿತ್ರಗಳ ಸೋಲೆಯಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ರಣವೀರ್ ಸಿಂಗ್ ನಟನೆಯ ಸ್ಪೈ ಥ್ರಿಲ್ಲರ್ ಧುರಾಂದರ್ ಚೇತರಿಕೆ ನೀಡಿದೆ. ಉರಿ ಸಿನಿಮಾ ನಿರ್ದೇಶಿಸಿದ್ದ ಆದಿತ್ಯ ಧರ್ ಅವರ ಧುರಾಂದರ್ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ
Last Updated 9 ಡಿಸೆಂಬರ್ 2025, 10:32 IST
ಧುರಂಧರ್ ಯುನಿವರ್ಸ್‌ನ ಕರಾಳ ಲೋಕ ನೋಡಬೇಕಾದರೆ ಕೋಲ್ಕತ್ತಕ್ಕೆ ಬನ್ನಿ: ಬಂಗಾಳ BJP
ADVERTISEMENT
ADVERTISEMENT
ADVERTISEMENT