ಬುಧವಾರ, 17 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

2026ರ ಅಂತ್ಯಕ್ಕೆ ಎಐ ಆಧಾರಿತ ಡಿಜಿಟಲ್‌ ಟೋಲ್‌: ನಿತಿನ್‌ ಗಡ್ಕರಿ

MLFF Toll System: ದೇಶದಾದ್ಯಂತ ಬಹು ಪಥ ಮುಕ್ತ ಹರಿವು (ಎಂಎಲ್‌ಎಫ್‌ಎಫ್‌) ಟೋಲ್‌ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಹೆದ್ದಾರಿ ನಿರ್ವಹಣೆ ವ್ಯವಸ್ಥೆಯು 2026ರ ಅಂತ್ಯದ ಒಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.
Last Updated 17 ಡಿಸೆಂಬರ್ 2025, 13:46 IST
2026ರ ಅಂತ್ಯಕ್ಕೆ ಎಐ ಆಧಾರಿತ ಡಿಜಿಟಲ್‌ ಟೋಲ್‌: ನಿತಿನ್‌ ಗಡ್ಕರಿ

ಎಲ್ಗಾರ್‌ ಪ್ರಕರಣ: ದೆಹಲಿಗೆ ಸ್ಥಳಾಂತರಗೊಳ್ಳಲು ನವಲಖಾ ಅವರಿಗೆ ಕೋರ್ಟ್‌ ಅನುಮತಿ

Gautam Navlakha: ಎಲ್‌ಗಾರ್ ಪರಿಷತ್–ನಕ್ಸಲ್ ಸಂಬಂಧದ ಪ್ರಕರಣದಲ್ಲಿ ಆರೋಪಿಯಾಗಿರುವ ಗೌತಮ್ ನವಲಖಾ ಅವರಿಗೆ ದೆಹಲಿಗೆ ಸ್ಥಳಾಂತರಗೊಳ್ಳಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
Last Updated 17 ಡಿಸೆಂಬರ್ 2025, 13:42 IST
ಎಲ್ಗಾರ್‌ ಪ್ರಕರಣ: ದೆಹಲಿಗೆ ಸ್ಥಳಾಂತರಗೊಳ್ಳಲು ನವಲಖಾ ಅವರಿಗೆ ಕೋರ್ಟ್‌ ಅನುಮತಿ

ಪಾಕಿಸ್ತಾನಿ ಧ್ವಜ ಮುದ್ರಿತ ಬಲೂನ್‌: ರಾಜಸ್ಥಾನ, ಪಂಜಾಬ್‌ಗೆ ಭೇಟಿ ನೀಡಿದ ಪೊಲೀಸರು

Pak Balloons: ಪಿಐಎ ಮತ್ತು ಪಾಕಿಸ್ತಾನಿ ಧ್ವಜ ಮುದ್ರಿತ ಬಲೂನ್‌ಗಳ ಹಿನ್ನಲೆ ಪತ್ತೆ ಮಾಡಲು ಹಿಮಾಚಲ ಪ್ರದೇಶ ಪೊಲೀಸರು ಪಂಜಾಬ್ ಮತ್ತು ರಾಜಸ್ಥಾನದ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Last Updated 17 ಡಿಸೆಂಬರ್ 2025, 13:38 IST
ಪಾಕಿಸ್ತಾನಿ ಧ್ವಜ ಮುದ್ರಿತ ಬಲೂನ್‌: ರಾಜಸ್ಥಾನ, ಪಂಜಾಬ್‌ಗೆ ಭೇಟಿ ನೀಡಿದ ಪೊಲೀಸರು

ತಂದೆಯೊಂದಿಗೆ ಜಗಳ: ಗಡಿ ದಾಟಿ ಭಾರತಕ್ಕೆ ಬಂದ ಪಾಕ್‌ ಮಹಿಳೆ

Pkistan Woman Detained: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ತಂದೆಯೊಂದಿಗೆ ಜಗಳ ಮಾಡಿಕೊಂಡು, ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಪ್ರವೇಶಿಸಿದ ಪಾಕಿಸ್ತಾನದ ಮಹಿಳೆಯನ್ನು ಭಾರತೀಯ ಸೇನೆ ಬುಧವಾರ ವಶಕ್ಕೆ ಪಡೆದಿದೆ.
Last Updated 17 ಡಿಸೆಂಬರ್ 2025, 13:27 IST
ತಂದೆಯೊಂದಿಗೆ ಜಗಳ: ಗಡಿ ದಾಟಿ ಭಾರತಕ್ಕೆ ಬಂದ ಪಾಕ್‌ ಮಹಿಳೆ

ಜನರಿಗೆ ಅರ್ಥವಾಗುವ ರೀತಿಯಲ್ಲಿ ಔಷಧಿ ಚೀಟಿ ಬರೆಯುವ ತರಬೇತಿ ನೀಡಿ: ಎನ್‌ಎಂಸಿ

NMC Medical Guidelines: byline no author page goes here ವೈದ್ಯಕೀಯ ವಿದ್ಯಾರ್ಥಿಗಳು ಔಷಧಿ ಚೀಟಿを書ುವಾಗ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವಂತೆ ತರಬೇತಿ ನೀಡಲು ರಾಷ್ಟ್ರದ ಎಲ್ಲ ವೈದ್ಯಕೀಯ ಕಾಲೇಜುಗಳಿಗೆ ಎನ್‌ಎಂಸಿ ಸೂಚನೆ ನೀಡಿದೆ.
Last Updated 17 ಡಿಸೆಂಬರ್ 2025, 13:20 IST
ಜನರಿಗೆ ಅರ್ಥವಾಗುವ ರೀತಿಯಲ್ಲಿ ಔಷಧಿ ಚೀಟಿ ಬರೆಯುವ ತರಬೇತಿ ನೀಡಿ: ಎನ್‌ಎಂಸಿ

ಆಸ್ಟ್ರೇಲಿಯಾದ ಬೋಂಡಿ ಬೀಚ್‌ ಘಟನೆ: ಗುಂಡಿನ ದಾಳಿ ಆರೋಪಿ ವಿರುದ್ಧ 59 ಪ್ರಕರಣ

ಇಲ್ಲಿನ ಬೋಂಡಿ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ, ಶಂಕಿತ ಆರೋಪಿ ವಿರುದ್ಧ 15 ಕೊಲೆ ಪ್ರಕರಣ ಸೇರಿ ಒಟ್ಟು 59 ಪ್ರಕರಣಗಳನ್ನು ದಾಖಲಿಸಲಾಗಿದೆ.
Last Updated 17 ಡಿಸೆಂಬರ್ 2025, 13:09 IST
ಆಸ್ಟ್ರೇಲಿಯಾದ ಬೋಂಡಿ ಬೀಚ್‌ ಘಟನೆ: ಗುಂಡಿನ ದಾಳಿ ಆರೋಪಿ ವಿರುದ್ಧ  59 ಪ್ರಕರಣ

ಹಿಜಾಬ್ ಬದಲು ಬೇರೆಡೆ ಮುಟ್ಟಿದ್ದರೆ?: ವಿವಾದ ಪಡೆದ ಸಂಜಯ್ ನಿಶಾದ್ ಹೇಳಿಕೆ

Sanjay Nishad: ಮಹಿಳೆಯ ಹಿಜಾಬ್‌ ಎಳೆದ ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಉತ್ತರ ಪ್ರದೇಶ ಸಚಿವ ಸಂಜಯ್‌ ನಿಶಾದ್ ಅವರು ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
Last Updated 17 ಡಿಸೆಂಬರ್ 2025, 12:40 IST
ಹಿಜಾಬ್ ಬದಲು ಬೇರೆಡೆ ಮುಟ್ಟಿದ್ದರೆ?: ವಿವಾದ ಪಡೆದ ಸಂಜಯ್ ನಿಶಾದ್ ಹೇಳಿಕೆ
ADVERTISEMENT

ಗೋವಾ ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರ ವಿಚಾರಣೆ

Goa Fire Investigation: ಗೋವಾದ ಬರ್ಚ್ ಬೈ ರೋಮಿಯೊ ಲೇನ್ ನೈಟ್‌ಕ್ಲಬ್‌ನಲ್ಲಿ ಡಿಸೆಂಬರ್ 6ರಂದು ಸಂಭವಿಸಿದ ಅಗ್ನಿದುರಂತಕ್ಕೆ ಸಂಬಂಧಿಸಿದಂತೆ ಮಾಲೀಕರಾದ ಲೂಥ್ರಾ ಸಹೋದರರನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.
Last Updated 17 ಡಿಸೆಂಬರ್ 2025, 11:00 IST
ಗೋವಾ ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರ ವಿಚಾರಣೆ

ಚಿನ್ನ ಕಳವು: ಕೇರಳದ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್.ಶ್ರೀಕುಮಾರ್ ಬಂಧನ

Sabarimala Temple Theft ಶಬರಿಮಲೆ ದೇವಾಲಯದ ಚಿನ್ನ ಕಳವು ಪ್ರಕರಣದಲ್ಲಿ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಆರು ಮಂದಿ ಬಂಧನವಾಗಿದೆ.
Last Updated 17 ಡಿಸೆಂಬರ್ 2025, 10:23 IST
ಚಿನ್ನ ಕಳವು: ಕೇರಳದ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್.ಶ್ರೀಕುಮಾರ್ ಬಂಧನ

ಭಾರತದ ಪ್ರಧಾನಿಗೆ ಇಥಿಯೋಪಿಯಾ ಪ್ರಶಸ್ತಿ: ಮೋದಿಗಿದು 28ನೇ ಅಂತರರಾಷ್ಟ್ರೀಯ ಗೌರವ

Narendra Modi Honour: ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ 'ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ' ಪ್ರಶಸ್ತಿಯನ್ನು ಅಬಿಯ್ ಅಹ್ಮದ್ ಅಲಿ ಅವರು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರಿಗೆ ಅಡಿಸ್ ಅಬಬಾದಲ್ಲಿ ನೀಡಿದರು.
Last Updated 17 ಡಿಸೆಂಬರ್ 2025, 9:11 IST
ಭಾರತದ ಪ್ರಧಾನಿಗೆ ಇಥಿಯೋಪಿಯಾ ಪ್ರಶಸ್ತಿ: ಮೋದಿಗಿದು 28ನೇ ಅಂತರರಾಷ್ಟ್ರೀಯ ಗೌರವ
ADVERTISEMENT
ADVERTISEMENT
ADVERTISEMENT