ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ತೆಲಂಗಾಣ: ಸಿಪಿಐನ ಆರು ಮಂದಿ ಹಿರಿಯ ಪದಾಧಿಕಾರಿಗಳು ಸೇರಿ 41 ಮಂದಿ ನಕ್ಸಲರು ಶರಣು

CPI Maoists Surrender: ಸಿಪಿಐನ ಆರು ಮಂದಿ ಹಿರಿಯ ಪದಾಧಿಕಾರಿಗಳು ಸೇರಿದಂತೆ 41 ಮಂದಿ ಕಾರ್ಯಕರ್ತರು ತೆಲಂಗಾಣ ಪೊಲೀಸರ ಎದುರು ಶರಣಾಗಿದ್ದಾರೆ.
Last Updated 19 ಡಿಸೆಂಬರ್ 2025, 14:35 IST
ತೆಲಂಗಾಣ: ಸಿಪಿಐನ ಆರು ಮಂದಿ ಹಿರಿಯ ಪದಾಧಿಕಾರಿಗಳು ಸೇರಿ 41 ಮಂದಿ ನಕ್ಸಲರು ಶರಣು

ಶಬರಿಮಲೆ ಚಿನ್ನ ಕಳವು: ಶೀಘ್ರದಲ್ಲೇ ಇ.ಡಿ ಪ್ರಕರಣ

ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್‌
Last Updated 19 ಡಿಸೆಂಬರ್ 2025, 14:33 IST
ಶಬರಿಮಲೆ ಚಿನ್ನ ಕಳವು: ಶೀಘ್ರದಲ್ಲೇ ಇ.ಡಿ ಪ್ರಕರಣ

ರಜಾ ದಿನದಂದೂ ವಿಚಾರಣೆ ನಡೆಸಲು ಸಿದ್ಧ: ಸಿಜೆಐ

CJI Suryakant: ಕ್ರಿಸ್‌ಮಸ್‌ ಆರಂಭದ ದಿನವಾದ ಡಿಸೆಂಬರ್‌ 22 ಮತ್ತು ಹೊಸ ವರ್ಷದ ರಜಾ ದಿನಗಳಂದೂ ತುರ್ತು ಅರ್ಜಿಗಳ ವಿಚಾರಣೆ ನಡೆಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್‌ ಶುಕ್ರವಾರ ತಿಳಿಸಿದರು.
Last Updated 19 ಡಿಸೆಂಬರ್ 2025, 14:24 IST
ರಜಾ ದಿನದಂದೂ ವಿಚಾರಣೆ ನಡೆಸಲು ಸಿದ್ಧ: ಸಿಜೆಐ

ಛತ್ತೀಸಘಢ: ನಕ್ಸಲ್‌ ಹತ್ಯೆ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ್‌ ಮೃತಪಟ್ಟಿದ್ದಾನೆ.
Last Updated 19 ಡಿಸೆಂಬರ್ 2025, 14:23 IST
ಛತ್ತೀಸಘಢ: ನಕ್ಸಲ್‌ ಹತ್ಯೆ

ರಕ್ಷಣಾ ನೀತಿ ಮಸೂದೆಗೆ ಟ್ರಂಪ್‌ ಅಂಕಿತ: ಭಾರತದೊಂದಿಗೆ ಸಂಬಂಧ ವಿಸ್ತರಿಸುವ ಗುರಿ

US Defense Policy: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ ರಕ್ಷಣಾ ನೀತಿ ಮಸೂದೆಗೆ ಸಹಿ ಹಾಕಿದ್ದು, ಇದು ಕಾಯ್ದೆಯಾಗಿ ಜಾರಿಗೆ ಬರಲಿದೆ.
Last Updated 19 ಡಿಸೆಂಬರ್ 2025, 13:52 IST
ರಕ್ಷಣಾ ನೀತಿ ಮಸೂದೆಗೆ ಟ್ರಂಪ್‌ ಅಂಕಿತ: ಭಾರತದೊಂದಿಗೆ ಸಂಬಂಧ ವಿಸ್ತರಿಸುವ ಗುರಿ

ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಗೋವರ್ಧನ ಸೇರಿ ಇಬ್ಬರನ್ನು ಬಂಧಿಸಿದ SIT

Kerala Crime Investigation: ತಿರುನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳವು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಸ್ಮಾರ್ಟ್ ಕ್ರಿಯೇಷನ್ಸ್ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ ಅವರನ್ನು ಬಂಧಿಸಿದೆ.
Last Updated 19 ಡಿಸೆಂಬರ್ 2025, 13:51 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಗೋವರ್ಧನ ಸೇರಿ ಇಬ್ಬರನ್ನು ಬಂಧಿಸಿದ SIT

ಹರಿದಾಡಿದ ಜಿತನ್ ರಾಮ್ ಮಾಂಝಿ ವಿಡಿಯೊ: ಮತಗಳ್ಳತನಕ್ಕೆ ಸಾಕ್ಷಿ ಎಂದ ವಿಪಕ್ಷಗಳು

Vote Rigging Allegation: ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಹಿನ್ನಡೆಯಲ್ಲಿದ್ದ ಅಭ್ಯರ್ಥಿಗೆ ಸಹಾಯ ಮಾಡಿದ್ದಾಗಿ ಹೇಳುವ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ವಿಡಿಯೊ ಹರಿದಾಡಿದ್ದು, ಮತಗಳ್ಳತನ ನಡೆದಿದೆ ಎನ್ನುವುದಕ್ಕೆ ಪುರಾವೆ ಎಂದು ಆರ್‌ಜೆಡಿ ಮತ್ತು ಕಾಂಗ್ರೆಸ್ ಆರೋಪಿಸಿವೆ.
Last Updated 19 ಡಿಸೆಂಬರ್ 2025, 13:07 IST
ಹರಿದಾಡಿದ ಜಿತನ್ ರಾಮ್ ಮಾಂಝಿ ವಿಡಿಯೊ: ಮತಗಳ್ಳತನಕ್ಕೆ ಸಾಕ್ಷಿ ಎಂದ ವಿಪಕ್ಷಗಳು
ADVERTISEMENT

ಶಬರಿಮಲೆ ಚಿನ್ನ ಕಳವು: ಟಿಡಿಬಿ ಮಾಜಿ ಅಧ್ಯಕ್ಷನಿಗೆ ಜಾಮೀನು ನಿರಾಕರಿಸಿದ ಕೇರಳ HC

ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಟಿಡಿಬಿಯ ಮಾಜಿ ಅಧ್ಯಕ್ಷ ಎನ್‌.ವಾಸು ಸೇರಿ ಮೂವರು ಆರೋಪಿಗಳಿಗೆ ಕೇರಳ ಹೈಕೋರ್ಟ್‌ ಶುಕ್ರವಾರ ಜಾಮೀನು ನಿರಾಕರಿಸಿದೆ.
Last Updated 19 ಡಿಸೆಂಬರ್ 2025, 12:52 IST
ಶಬರಿಮಲೆ ಚಿನ್ನ ಕಳವು: ಟಿಡಿಬಿ ಮಾಜಿ ಅಧ್ಯಕ್ಷನಿಗೆ  ಜಾಮೀನು ನಿರಾಕರಿಸಿದ ಕೇರಳ HC

ಬಾಂಗ್ಲಾದೇಶ | ಧರ್ಮ ನಿಂದನೆ ಆರೋಪ: ಹಿಂದೂ ವ್ಯಕ್ತಿಗೆ ಬೆಂಕಿ ಹಚ್ಚಿ ಕೊಲೆ

Blasphemy Killing Bangladesh: ಬಾಂಗ್ಲಾದೇಶದಲ್ಲಿ ಧರ್ಮಾಧಾರಿತ ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಧರ್ಮ ನಿಂದನೆ ಮಾಡಿದ ಆರೋಪದಲ್ಲಿ ಬೆಂಕಿ ಹಚ್ಚಿ ಹಿಂದೂ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾದ ಘಟನೆಯು ಬೆಳಕಿಗೆ ಬಂದಿದೆ.
Last Updated 19 ಡಿಸೆಂಬರ್ 2025, 12:49 IST
ಬಾಂಗ್ಲಾದೇಶ | ಧರ್ಮ ನಿಂದನೆ ಆರೋಪ: ಹಿಂದೂ ವ್ಯಕ್ತಿಗೆ ಬೆಂಕಿ ಹಚ್ಚಿ ಕೊಲೆ

ಗೋವಾ ವಿಮೋಚನೆ: ಸ್ವಾತಂತ್ರ್ಯ ನಂತರ ಭಾರತ ತೊರೆಯದ ಪೋರ್ಚುಗೀಸರ ಅಟ್ಟಿದ್ದ ಸೇನೆ

Indian History: ಡಿಸೆಂಬರ್ 19ನ್ನು ಭಾರತದ ಇತಿಹಾಸದಲ್ಲಿ ಒಂದು ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಇದೇ ದಿನ ಭಾರತೀಯ ಸೇನೆ ಪೋರ್ಚುಗೀರಸ ಪ್ರಭುತ್ವದಲ್ಲಿದ್ದ ಗೋವಾವನ್ನು ವಶಪಡಿಸಿಕೊಂಡಿತು. ಈ ದಿನವನ್ನು ಪ್ರತೀ ವರ್ಷ ಗೋವಾ ವಿಮೋಚನಾ ದಿನವೆಂದು ಆಚರಿಸಲಾಗುತ್ತದೆ.
Last Updated 19 ಡಿಸೆಂಬರ್ 2025, 12:45 IST
ಗೋವಾ ವಿಮೋಚನೆ: ಸ್ವಾತಂತ್ರ್ಯ ನಂತರ ಭಾರತ ತೊರೆಯದ ಪೋರ್ಚುಗೀಸರ ಅಟ್ಟಿದ್ದ ಸೇನೆ
ADVERTISEMENT
ADVERTISEMENT
ADVERTISEMENT