ಸೋಮವಾರ, 24 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

Crowd Crush Incident: ಕಾಸರಗೋಡು: ಮಲಯಾಳ ಗಾಯಕ ಹನಾನ್ ಶಾ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾರಿ ಜನ ಸೇರಿದ್ದರಿಂದ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿ 30 ಮಂದಿ ಗಾಯಗೊಂಡಿದ್ದಾರೆ
Last Updated 24 ನವೆಂಬರ್ 2025, 2:55 IST
ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

ಋಷಿಕೇಶ | ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ: 186 ಪ್ರಯಾಣಿಕರು ಸುರಕ್ಷಿತ

Flight Safety: ರಿಷಿಕೇಶ: ಮುಂಬೈನಿಂದ 186 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನಕ್ಕೆ ರಿಷಿಕೇಶ ಸಮೀಪದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ರನ್‌ವೇನಲ್ಲಿ ಹಕ್ಕಿ ಡಿಕ್ಕಿಯಾಗಿದ್ದರಿಂದ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
Last Updated 24 ನವೆಂಬರ್ 2025, 2:12 IST
ಋಷಿಕೇಶ | ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ: 186 ಪ್ರಯಾಣಿಕರು ಸುರಕ್ಷಿತ

ಪೈಲಟ್‌ ವಿರುದ್ಧ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

sexual assault by crew memberಬೆಂಗಳೂರಿನ ಹೋಟೆಲೊಂದರಲ್ಲಿ ತಮ್ಮ ಮೇಲೆ ವಿಶೇಷ ವಿಮಾನದ ಪೈಲಟ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕ್ಯಾಬಿನ್‌ ಸಿಬ್ಬಂದಿ ಇಲ್ಲಿನ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
Last Updated 23 ನವೆಂಬರ್ 2025, 20:21 IST
ಪೈಲಟ್‌ ವಿರುದ್ಧ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

ಸಿಜೆಐ ಆಗಿ ನ್ಯಾ. ಸೂರ್ಯ ಕಾಂತ್‌ ಇಂದು ಪ್ರಮಾಣ

Supreme Court India: ನವದೆಹಲಿ (ಪಿಟಿಐ): ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಲಿ ಸಿಜೆಐ ಬಿ.ಆರ್‌. ಗವಾಯಿ ಅವರು ಭಾನುವಾರ ನಿವೃತ್ತರಾದರು
Last Updated 23 ನವೆಂಬರ್ 2025, 20:10 IST
ಸಿಜೆಐ ಆಗಿ ನ್ಯಾ. ಸೂರ್ಯ ಕಾಂತ್‌ ಇಂದು ಪ್ರಮಾಣ

ಸುಪ್ರೀಂ ಕೋರ್ಟ್‌ನಿಂದ ಸಮತೋಲಿತ ತೀರ್ಪು: ನಿರ್ಗಮಿತ ಸಿಜೆಐ ಗವಾಯಿ

ಮಸೂದೆಗಳಿಗೆ ಅಂಕಿತ ಹಾಕುವ ವಿಚಾರ ಕುರಿತು ನಿರ್ಗಮಿತ ಸಿಜೆಐ ಗವಾಯಿ ಪ್ರತಿಕ್ರಿಯೆ
Last Updated 23 ನವೆಂಬರ್ 2025, 16:01 IST
ಸುಪ್ರೀಂ ಕೋರ್ಟ್‌ನಿಂದ ಸಮತೋಲಿತ ತೀರ್ಪು: ನಿರ್ಗಮಿತ ಸಿಜೆಐ ಗವಾಯಿ

ಬಿಎಲ್‌ಒ ಆತ್ಮಹತ್ಯೆ ಬಗ್ಗೆ ಮಮತಾ ಕಳವಳ: ವಿವರವಾಗಿ ಪರಿಶೀಲಿಸಿ; ಬಂಗಾಳ ರಾಜ್ಯಪಾಲ

ವಿವಾದದ ಬಗ್ಗೆ ಬಂಗಾಳ ರಾಜ್ಯಪಾಲರ ಹೇಳಿಕೆ
Last Updated 23 ನವೆಂಬರ್ 2025, 15:56 IST
ಬಿಎಲ್‌ಒ ಆತ್ಮಹತ್ಯೆ ಬಗ್ಗೆ ಮಮತಾ ಕಳವಳ: ವಿವರವಾಗಿ ಪರಿಶೀಲಿಸಿ; ಬಂಗಾಳ ರಾಜ್ಯಪಾಲ

ಶೇಖ್‌ ಹಸೀನಾ ಹಸ್ತಾಂತರ ಕೋರಿ ಬಾಂಗ್ಲಾ ಪತ್ರ

Bangladesh Government Letter: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತಕ್ಕೆ ಅಧಿಕೃತ ಪತ್ರ ಬರೆದಿದೆ ಎಂದು ಸರ್ಕಾರದ ಸಲಹೆಗಾರರೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 23 ನವೆಂಬರ್ 2025, 15:53 IST
ಶೇಖ್‌ ಹಸೀನಾ ಹಸ್ತಾಂತರ ಕೋರಿ ಬಾಂಗ್ಲಾ ಪತ್ರ
ADVERTISEMENT

ಭಾರಿ ಮಳೆ, ಪ್ರವಾಹ: ವಿಯೆಟ್ನಾಂನಲ್ಲಿ 90 ಸಾವು

Flood Deaths Vietnam: ಕೇಂದ್ರ ವಿಯೆಟ್ನಾಂನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಕನಿಷ್ಠ 90 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 23 ನವೆಂಬರ್ 2025, 15:37 IST
ಭಾರಿ ಮಳೆ, ಪ್ರವಾಹ: ವಿಯೆಟ್ನಾಂನಲ್ಲಿ 90 ಸಾವು

ಟಿಪ್ಪು ವಂಶಸ್ಥೆ ನೂರ್‌ ಇನಾಯತ್‌ಗೆ ಫ್ರಾನ್ಸ್‌ ಗೌರವ: ಅಂಚೆ ಚೀಟಿ ಬಿಡುಗಡೆ

World War II Heroine Honored: ಟಿಪ್ಪು ಸುಲ್ತಾನ್‌ ವಂಶಸ್ಥೆ ನೂರ್‌ ಇನಾಯತ್‌ ಖಾನ್ ಅವರ ಅಂಚೆ ಚೀಟಿಯನ್ನು ಫ್ರಾನ್ಸ್‌ ಬಿಡುಗಡೆ ಮಾಡಿ ಗೌರವಿಸಿದ್ದು, ನಾಜಿಗಳ ವಿರುದ್ಧ ಹೋರಾಡಿದ ಬ್ರಿಟಿಷ್ ರಹಸ್ಯ ಏಜೆಂಟ್‌ರಾಗಿ ಕೆಲಸ ಮಾಡಿದ ಅವರು ಏಕೈಕ ಭಾರತ ಮೂಲದ ಮಹಿಳೆ.
Last Updated 23 ನವೆಂಬರ್ 2025, 15:37 IST
ಟಿಪ್ಪು ವಂಶಸ್ಥೆ ನೂರ್‌ ಇನಾಯತ್‌ಗೆ ಫ್ರಾನ್ಸ್‌ ಗೌರವ: ಅಂಚೆ ಚೀಟಿ ಬಿಡುಗಡೆ

ಬುಲ್ಡೋಜರ್‌ ಆಡಳಿತದತ್ತ ಬಿಹಾರ: ದೀಪಂಕರ್‌ ಭಟ್ಟಾಚಾರ್ಯ ಆರೋಪ

ಸಿಪಿಐ(ಎಂಎಲ್) ಲಿಬರೇಶನ್‌ ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ ಆರೋಪ
Last Updated 23 ನವೆಂಬರ್ 2025, 15:34 IST
ಬುಲ್ಡೋಜರ್‌ ಆಡಳಿತದತ್ತ ಬಿಹಾರ: ದೀಪಂಕರ್‌ ಭಟ್ಟಾಚಾರ್ಯ ಆರೋಪ
ADVERTISEMENT
ADVERTISEMENT
ADVERTISEMENT