ಬುಧವಾರ, 3 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ‘ಸಂಚಾರ ಸಾಥಿ’ ಆ್ಯಪ್ ಆದೇಶ ಪರಿಷ್ಕರಣೆ: ಸಿಂಧಿಯಾ

Sanchar Saathi App: ಮೊಬೈಲ್‌ ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ‘ಸಂಚಾರ ಸಾಥಿ’ ಆ್ಯಪ್‌ ಅಳವಡಿಕೆ ಕಡ್ಡಾಯಗೊಳಿಸಿರುವ ಆದೇಶವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ‌ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
Last Updated 3 ಡಿಸೆಂಬರ್ 2025, 7:08 IST
ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ‘ಸಂಚಾರ ಸಾಥಿ’ ಆ್ಯಪ್ ಆದೇಶ ಪರಿಷ್ಕರಣೆ: ಸಿಂಧಿಯಾ

ಒಂದೇ ದಿನ ‘ಸಂಚಾರ ಸಾಥಿ’ ಆ್ಯಪ್ ಡೌನ್‌ಲೋಡ್‌ 10 ಪಟ್ಟು ಏರಿಕೆ: ಏನಿದರ ವಿಶೇಷತೆ?

Sanchar Saathi App: ಕೇಂದ್ರ ಸರ್ಕಾರವು ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್‌ ಅಳವಡಿಕೆಯನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ, ಮಂಗಳವಾರ ಒಂದೇ ದಿನ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡವರ ಪ್ರಮಾಣ 10 ಪಟ್ಟು ಏರಿಕೆಯಾಗಿದೆ ಎಂದು ದೂರಸಂಪರ್ಕ ಸಚಿವಾಲಯದ ಮೂಲಗಳು ತಿಳಿಸಿವೆ.
Last Updated 3 ಡಿಸೆಂಬರ್ 2025, 6:07 IST
ಒಂದೇ ದಿನ ‘ಸಂಚಾರ ಸಾಥಿ’ ಆ್ಯಪ್ ಡೌನ್‌ಲೋಡ್‌ 10 ಪಟ್ಟು ಏರಿಕೆ: ಏನಿದರ ವಿಶೇಷತೆ?

ಸಂಸತ್ ಅಧಿವೇಶನ: ಕಾರ್ಮಿಕ ಸಂಹಿತೆಗಳ ವಿರುದ್ಧ ಇಂಡಿಯಾ ಬಣ ಪ್ರತಿಭಟನೆ

Parliament Winter Session: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕಾರ್ಮಿಕ ಸಂಹಿತೆಗಳ ವಿರುದ್ಧ 'ಇಂಡಿಯಾ' ಮೈತ್ರಿಕೂಟದ ಸಂಸದರು ಸಂಸತ್‌ ಭವನದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಮತ್ತು ತೃಣಮೂಲ ಸಂಸದರೂ ಪಾಲ್ಗೊಂಡರು.
Last Updated 3 ಡಿಸೆಂಬರ್ 2025, 6:00 IST
ಸಂಸತ್ ಅಧಿವೇಶನ: ಕಾರ್ಮಿಕ ಸಂಹಿತೆಗಳ ವಿರುದ್ಧ ಇಂಡಿಯಾ ಬಣ ಪ್ರತಿಭಟನೆ

ನಾಳೆ ಭಾರತಕ್ಕೆ ರಷ್ಯಾ ಅಧ್ಯಕ್ಷ: ಇಲ್ಲಿದೆ ಪುಟಿನ್ ಭೇಟಿಯ ಪ್ರಮುಖಾಂಶಗಳು..

India Russia Relations: ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಪ್ರವಾಸದಲ್ಲಿ ಪ್ರಧಾನಿ ಮೋದಿಯವರೊಂದಿಗೆ ರಕ್ಷಣಾ ಸಹಕಾರ, ವ್ಯಾಪಾರ ಮತ್ತು ಲಾಜಿಸ್ಟಿಕ್ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆಂದು ಕ್ರೆಮ್ಲಿನ್ ಪ್ರಕಟಿಸಿದೆ.
Last Updated 3 ಡಿಸೆಂಬರ್ 2025, 5:44 IST
ನಾಳೆ ಭಾರತಕ್ಕೆ ರಷ್ಯಾ ಅಧ್ಯಕ್ಷ: ಇಲ್ಲಿದೆ ಪುಟಿನ್ ಭೇಟಿಯ ಪ್ರಮುಖಾಂಶಗಳು..

ಹಿಂದಿ ಕಲಿಯುವುದು ನನ್ನ ಹಕ್ಕು: ತಮಿಳುನಾಡಿನಲ್ಲಿ ಅದು ಸಾಧ್ಯವಾಗಲಿಲ್ಲ; ಮುರುಗನ್

Hindi Learning Rights: ‘ಹಿಂದಿ ಭಾಷೆ ಕಲಿಯುವುದು ನನ್ನ ಹಕ್ಕು. ಆದರೆ, ತಮಿಳುನಾಡು ರಾಜಕೀಯದಿಂದಾಗಿ ನನಗೆ ಹಿಂದಿ ಕಲಿಕೆ ಸಾಧ್ಯವಾಗಲಿಲ್ಲ’ ಎಂದು ಕೇಂದ್ರ ಪ್ರಸಾರ ಖಾತೆ ರಾಜ್ಯ ಸಚಿವ ಎಲ್‌.ಮುರುಗನ್ ಹೇಳಿದ್ದಾರೆ.
Last Updated 3 ಡಿಸೆಂಬರ್ 2025, 5:19 IST
ಹಿಂದಿ ಕಲಿಯುವುದು ನನ್ನ ಹಕ್ಕು: ತಮಿಳುನಾಡಿನಲ್ಲಿ ಅದು ಸಾಧ್ಯವಾಗಲಿಲ್ಲ; ಮುರುಗನ್

80,000 ಜನರ ಮುಂದೆ ಗುಂಡಿಕ್ಕಿ ಕೊಂದರು; ಹೀಗಿದೆ ತಾಲಿಬಾನ್ ಶಿಕ್ಷೆ

Taliban Execution: ಅಫ್ಗಾನಿಸ್ತಾನದ ಖೋಸ್ಟ್ ನಗರದಲ್ಲಿ 13 ಮಂದಿಯನ್ನು ಹತ್ಯೆ ಮಾಡಿದ್ದ ಮಂಗಲ್ ಎಂಬ ಅಪರಾಧಿಗೆ ಶರಿಯಾ ಕಾನೂನಿನಡಿಯಲ್ಲಿ 80,000 ಜನರ ಮುಂದೆ ತಾಲಿಬಾನ್ ಗುಂಡಿಕ್ಕಿ ಮರಣದಂಡನೆ ನೀಡಿದೆ.
Last Updated 3 ಡಿಸೆಂಬರ್ 2025, 4:10 IST
80,000 ಜನರ ಮುಂದೆ ಗುಂಡಿಕ್ಕಿ ಕೊಂದರು; ಹೀಗಿದೆ ತಾಲಿಬಾನ್ ಶಿಕ್ಷೆ

ಸೈನಿಕರನ್ನು ರಕ್ಷಿಸಿದ ಸೇನೆಗೆ ಜನರನ್ನು ಉಳಿಸಲು ಆಗಲಿಲ್ಲವೇಕೆ?: ನಿವೃತ್ತ ಕರ್ನಲ್

'ಧರಾಲಿ ದುರಂತ ಸಂಭವಿಸಿ 4 ತಿಂಗಳಾದರೂ ಅವಶೇಷಗಳ ಅಡಿಯಲ್ಲೇ ಸಿಲುಕಿವೆ 147 ಶವಗಳು'
Last Updated 3 ಡಿಸೆಂಬರ್ 2025, 3:49 IST
ಸೈನಿಕರನ್ನು ರಕ್ಷಿಸಿದ ಸೇನೆಗೆ ಜನರನ್ನು ಉಳಿಸಲು ಆಗಲಿಲ್ಲವೇಕೆ?: ನಿವೃತ್ತ ಕರ್ನಲ್
ADVERTISEMENT

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನನಗೆ ನೊಬೆಲ್ ಸಿಗಬೇಕು; ಟ್ರಂಪ್

Nobel Peace Prize: ಭಾರತ-ಪಾಕಿಸ್ತಾನ ನಡುವಿನ ಸಂಘರ್ಷವನ್ನು ಕೊನೆಗೊಳಿಸಿದ್ದು ನಾನೇ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಎಂಟು ಯುದ್ಧ ನಿಲ್ಲಿಸಿದ್ದಾಗಿ ಹೇಳಿದ್ದಾರೆ.
Last Updated 3 ಡಿಸೆಂಬರ್ 2025, 2:53 IST
ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನನಗೆ ನೊಬೆಲ್ ಸಿಗಬೇಕು; ಟ್ರಂಪ್

ಪ್ರವಾಹ ಪೀಡಿತ ಲಂಕಾಗೆ ಕೆಟ್ಟ ಆಹಾರ ಕಳುಹಿಸಿದ ಪಾಕ್?: ಹರಿದಾಡುತ್ತಿವೆ ಚಿತ್ರಗಳು

Pakistan Food Scandal: ದಿತ್ವಾ ಚಂಡಮಾರುತದ ಅಬ್ಬರದಿಂದ ನಲುಗಿರುವ ಶ್ರೀಲಂಕಾಗೆ ನೆರವಿನ ಹಸ್ತ ಚಾಚಿದ್ದ ಪಾಕಿಸ್ತಾನ, ಸಂತ್ರಸ್ತರಿಗೆ ಅಹಾರ ಪದಾರ್ಥಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ, ಆ ಆಹಾರದ ಪೊಟ್ಟಣಗಳು ಅವಧಿ ಮೀರಿದವುಗಳಾಗಿವೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.
Last Updated 3 ಡಿಸೆಂಬರ್ 2025, 2:40 IST
ಪ್ರವಾಹ ಪೀಡಿತ ಲಂಕಾಗೆ ಕೆಟ್ಟ ಆಹಾರ ಕಳುಹಿಸಿದ ಪಾಕ್?: ಹರಿದಾಡುತ್ತಿವೆ ಚಿತ್ರಗಳು

ಕಣ್ಗಾವಲು ಆ್ಯಪ್ ವಿರುದ್ಧ ಕಿಡಿ: ಸಾರ್ವಜನಿಕ ಧ್ವನಿ ಹತ್ತಿಕ್ಕುವ ಯತ್ನ–ಕಾಂಗ್ರೆಸ್

ಸಂಚಾರ ಸಾಥಿ ಆ್ಯಪ್‌ ವಿರುದ್ಧ ವಿಪಕ್ಷಗಳ ಆಕ್ರೋಶ l ಸಾರ್ವಜನಿಕ ಧ್ವನಿ ಹತ್ತಿಕ್ಕುವ ಯತ್ನ–ಕಾಂಗ್ರೆಸ್‌
Last Updated 2 ಡಿಸೆಂಬರ್ 2025, 23:32 IST
ಕಣ್ಗಾವಲು ಆ್ಯಪ್ ವಿರುದ್ಧ ಕಿಡಿ: ಸಾರ್ವಜನಿಕ ಧ್ವನಿ ಹತ್ತಿಕ್ಕುವ ಯತ್ನ–ಕಾಂಗ್ರೆಸ್
ADVERTISEMENT
ADVERTISEMENT
ADVERTISEMENT