ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅಪ್ಪಾಜಿ ಸಿನಿಮಾ ಖ್ಯಾತಿಯ ನಟಿ ಆಮಣಿ ಬಿಜೆಪಿ ಸೇರ್ಪಡೆ

Telangana BJP: ಬೆಂಗಳೂರು: ತೆಲುಗು ಜನಪ್ರಿಯ ನಟಿ ಆಮಣಿ ಅವರು ತೆಲಂಗಾಣ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಿನ್ನೆ ಹೈದರಾಬಾದ್‌ನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಟಿ ಬಿಜೆಪಿ ಸೇರಿದರು.
Last Updated 21 ಡಿಸೆಂಬರ್ 2025, 10:46 IST
ಅಪ್ಪಾಜಿ ಸಿನಿಮಾ ಖ್ಯಾತಿಯ ನಟಿ ಆಮಣಿ ಬಿಜೆಪಿ ಸೇರ್ಪಡೆ

ಒಳನುಸುಳುಕೋರರ ವಿರುದ್ಧದ ಅಸ್ಸಾಂ ಚಳವಳಿ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

Assam Protest: 1979ರಿಂದ 1985ರವರೆಗೆ ಅಸ್ಸಾಂನಲ್ಲಿ ಒಳನುಸುಳುಕೋರರ ವಿರುದ್ಧ ನಡೆದ ಚಳವಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಮನ ಸಲ್ಲಿಸಿದ್ದಾರೆ.
Last Updated 21 ಡಿಸೆಂಬರ್ 2025, 10:27 IST
ಒಳನುಸುಳುಕೋರರ ವಿರುದ್ಧದ ಅಸ್ಸಾಂ ಚಳವಳಿ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

RSSಗೆ ಯಾವುದೇ ರಾಜಕೀಯ ಕಾರ್ಯಸೂಚಿ ಇಲ್ಲ, ಶತ್ರುವೂ ಇಲ್ಲ: ಮೋಹನ್ ಭಾಗವತ್

Mohan Bhagwat: 'ನಮಗೆ ಯಾವುದೇ ರಾಜಕೀಯ ಕಾರ್ಯಸೂಚಿ ಆಗಲಿ ಅಥವಾ ಶತ್ರುವಾಗಲಿ ಇಲ್ಲ. ಆದರೆ, ಕೆಲವರು ದಾರಿತಪ್ಪಿಸುವ ಅಭಿಯಾನಗಳ ಮೂಲಕ ಒಂದು ವರ್ಗದ ಜನರಲ್ಲಿ ಸಂಘಟನೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿದ್ದಾರೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Last Updated 21 ಡಿಸೆಂಬರ್ 2025, 9:08 IST
RSSಗೆ ಯಾವುದೇ ರಾಜಕೀಯ ಕಾರ್ಯಸೂಚಿ ಇಲ್ಲ, ಶತ್ರುವೂ ಇಲ್ಲ: ಮೋಹನ್ ಭಾಗವತ್

South Africa shooting| ಅಪರಿಚಿತನಿಂದ ಗುಂಡಿನ ದಾಳಿ; 10 ನಾಗರಿಕರ ಸಾವು

Johannesburg Shooting: ದಕ್ಷಿಣ ಆಫ್ರಿಕಾದ ಬೆಕ್ಕರ್ಸ್ಡಾಲ್ ಪಟ್ಟಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಾಗರಿಕರ ಮೇಲೆ ಗುಂಡಿನ ದಾಳಿ ಮಾಡಿದ್ದು, ಘಟನೆಯಲ್ಲಿ 10 ಜನರು ಮೃತಪಟ್ಟಿದ್ದಾರೆ.
Last Updated 21 ಡಿಸೆಂಬರ್ 2025, 7:08 IST
South Africa shooting| ಅಪರಿಚಿತನಿಂದ ಗುಂಡಿನ ದಾಳಿ; 10 ನಾಗರಿಕರ ಸಾವು

ಗಗನಯಾನ ಯೋಜನೆ: ಇಸ್ರೊದಿಂದ ಡ್ರೋಗ್ ಪ್ಯಾರಚೂಟ್ ಅರ್ಹತಾ ಯಶಸ್ವಿ ಪರೀಕ್ಷೆ

ISRO Mission: ಇಸ್ರೋದ ಗಗನಯಾನ ಸಿಬ್ಬಂದಿ ನೌಕೆಯ ವೇಗ ನಿಯಂತ್ರಣಕ್ಕೆ ತಯಾರಿಸಲಾದ ಡ್ರೋಗ್ ಪ್ಯಾರಾಚೂಟ್‌ಗಳಿಗಾಗಿ ಅರ್ಹತಾ ಪರೀಕ್ಷೆಗಳ ಸರಣಿಯು ಯಶಸ್ವಿಯಾಗಿವೆ ಎಂದು ಬಾಹ್ಯಾಕಾಶ ಸಂಸ್ಥೆ ಶನಿವಾರ ತಿಳಿಸಿದೆ. ಈ ಪರೀಕ್ಷೆಗಳನ್ನು ಚಂಡೀಗಢದ ಟಿಬಿಆರ್‌ಎಲ್ ನಲ್ಲಿ ನಡೆಸಲಾಗಿದೆ.
Last Updated 21 ಡಿಸೆಂಬರ್ 2025, 6:51 IST
ಗಗನಯಾನ ಯೋಜನೆ: ಇಸ್ರೊದಿಂದ  ಡ್ರೋಗ್ ಪ್ಯಾರಚೂಟ್ ಅರ್ಹತಾ ಯಶಸ್ವಿ ಪರೀಕ್ಷೆ

ಶಬರಿಮಲೆ ಏರ್‌ಪೋರ್ಟ್‌: ಭೂಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ

Kerala High Court: ಉದ್ದೇಶಿತ ಶಬರಿಮಲೆ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಗೆ ಭೂ ಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಯೋಜನೆಗೆ ಎಷ್ಟು ಭೂಮಿ ಬೇಕೆನ್ನುವುದನ್ನು ನಿರ್ಣಯಿಸಲು ಸರ್ಕಾರ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.
Last Updated 21 ಡಿಸೆಂಬರ್ 2025, 3:34 IST
ಶಬರಿಮಲೆ ಏರ್‌ಪೋರ್ಟ್‌: ಭೂಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ

ಭ್ರಷ್ಟಾಚಾರ: ಲೆಫ್ಟಿನೆಂಟ್ ಕರ್ನಲ್ ಬಂಧಿಸಿದ ಸಿಬಿಐ; ₹2.36 ಕೋಟಿ ನಗದು ವಶ

ಅಧಿಕಾರಿಯ ಬಳಿ ಬರೋಬ್ಬರಿ ₹2.36 ಕೋಟಿ ನಗದು ವಶ
Last Updated 21 ಡಿಸೆಂಬರ್ 2025, 0:30 IST
ಭ್ರಷ್ಟಾಚಾರ: ಲೆಫ್ಟಿನೆಂಟ್ ಕರ್ನಲ್ ಬಂಧಿಸಿದ ಸಿಬಿಐ; ₹2.36 ಕೋಟಿ ನಗದು ವಶ
ADVERTISEMENT

ಮೊಟ್ಟೆ ಸೇವನೆ ಸುರಕ್ಷಿತ; ಕ್ಯಾನ್ಸರ್‌ಕಾರಕ ಅಂಶವಿಲ್ಲ: ಎಫ್‌ಎಸ್‌ಎಸ್‌ಎಐ

ಆರೋಪಗಳಿಗೆ ವೈಜ್ಞಾನಿಕ ಆಧಾರವಿಲ್ಲ: ಎಫ್‌ಎಸ್‌ಎಸ್‌ಎಐ
Last Updated 20 ಡಿಸೆಂಬರ್ 2025, 19:38 IST
ಮೊಟ್ಟೆ ಸೇವನೆ ಸುರಕ್ಷಿತ; ಕ್ಯಾನ್ಸರ್‌ಕಾರಕ ಅಂಶವಿಲ್ಲ: ಎಫ್‌ಎಸ್‌ಎಸ್‌ಎಐ

ಭಾರತದಲ್ಲಿ ಈಗ 23 ಏಮ್ಸ್‌ ಇವೆ: ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

Health Commitment: ದೇಶಾದ್ಯಂತ ಉತ್ತಮ ಆರೋಗ್ಯ ಸೇವೆ ಮತ್ತು ವೈದ್ಯಕೀಯ ತರಬೇತಿ ವಿಸ್ತರಿಸುವ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2025, 16:23 IST
ಭಾರತದಲ್ಲಿ ಈಗ 23 ಏಮ್ಸ್‌ ಇವೆ: ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

ಗುವಾಹಟಿ | ನುಸುಳುಕೋರರ ಮೇಲೆ ಎಸ್‌ಐಆರ್‌ ಪ್ರಹಾರ: ಪ್ರಧಾನಿ ಮೋದಿ

Election Integrity: ಚುನಾವಣಾ ಆಯೋಗ ಎಸ್‌ಐಆರ್‌ ಮೂಲಕ ನುಸುಳುಕೋರರನ್ನು ಬೇರ್ಪಡಿಸಲು ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್‌ ಸೇರಿದಂತೆ ದೇಶದ್ರೋಹಿ ಶಕ್ತಿಗಳು ಅವರನ್ನು ರಕ್ಷಿಸಲು ಯತ್ನಿಸುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
Last Updated 20 ಡಿಸೆಂಬರ್ 2025, 16:15 IST
ಗುವಾಹಟಿ | ನುಸುಳುಕೋರರ ಮೇಲೆ ಎಸ್‌ಐಆರ್‌ ಪ್ರಹಾರ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT