ಬುಧವಾರ, 10 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬೆಲಾರೂಸ್‌ನಿಂದ ಬಲೂನ್ ದಾಳಿ: ಲಿಥುವೇನಿಯಾದಲ್ಲಿ ತುರ್ತು ಪರಿಸ್ಥಿತಿ

Lithuania Emergency: ವಿಲ್ನಿಯಸ್‌: ರಷ್ಯಾ ಮಿತ್ರರಾಷ್ಟ್ರ ಬೆಲಾರೂಸ್‌ ಪದೇ ಪದೇ ಕಳುಹಿಸುತ್ತಿರುವ ಬಲೂನಿನಿಂದಾಗಿ ಭದ್ರತಾ ಅಪಾಯ ಉಂಟಾಗಿರುವ ಕಾರಣ ಲಿಥುವೇನಿಯಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ
Last Updated 10 ಡಿಸೆಂಬರ್ 2025, 13:44 IST
ಬೆಲಾರೂಸ್‌ನಿಂದ ಬಲೂನ್ ದಾಳಿ: ಲಿಥುವೇನಿಯಾದಲ್ಲಿ ತುರ್ತು ಪರಿಸ್ಥಿತಿ

11 ನಕ್ಸಲರು ಶರಣಾಗತಿ, 2026ರ ಮಾರ್ಚ್‌ಗೆ ಮಹಾರಾಷ್ಟ್ರ ನಕ್ಸಲ್ ಮುಕ್ತ: ಡಿಜಿಪಿ

Gadchiroli Naxals: ಮಹಾರಾಷ್ಟ್ರದ ಗಡಿಚಿರೋಲಿಯಲ್ಲಿ 11 ಹಿರಿಯ ನಕ್ಸಲರು ಪೊಲೀಸರಿಗೆ ಬುಧವಾರ ಶರಣಾಗಿದ್ದಾರೆ. ಇವರನ್ನು ಹುಡುಕಿಕೊಟ್ಟವರಿಗೆ ಒಟ್ಟು ₹82 ಲಕ್ಷ ಬಹುಮಾನ ಈ ಹಿಂದೆ ಘೋಷಣೆಯಾಗಿತ್ತು. ‘ನಕ್ಸಲ್ ಚಟುವಟಿಕೆ ಅವನತಿಯ ಹಂತಕ್ಕೆ ತಲುಪಿದೆ. ಗಡಿಚಿರೋಲಿಯಲ್ಲಿ 10ರಿಂದ 11 ನಕ್ಸಲರಷ್ಟೆ ಸ
Last Updated 10 ಡಿಸೆಂಬರ್ 2025, 13:40 IST
11 ನಕ್ಸಲರು ಶರಣಾಗತಿ, 2026ರ ಮಾರ್ಚ್‌ಗೆ ಮಹಾರಾಷ್ಟ್ರ ನಕ್ಸಲ್ ಮುಕ್ತ: ಡಿಜಿಪಿ

ನೊಬೆಲ್‌ ಶಾಂತಿ ಪ್ರಶಸ್ತಿ ಸ್ವೀಕಾರಕ್ಕೆ ಮಾರಿಯಾ ಗೈರು

ವೆನಿಜುವೆಲಾದ ವಿರೋಧ ಪಕ್ಷದ ನಾಯಕಿ, ನೊಬೆಲ್‌ ಶಾಂತಿ ಪುರಸ್ಕಾರ ಪುರಸ್ಕೃತೆ ಮಾರಿಯಾ ಕೊರಿನಾ ಮಚಾದೊ ಅವರು ಬುಧವಾರ ಇಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ತಪ್ಪಿಸಿಕೊಂಡಿದ್ದಾರೆ ಎಂದು ನಾರ್ವೆಯ ನೊಬೆಲ್ ಸಮಿತಿ ಹೇಳಿದೆ.
Last Updated 10 ಡಿಸೆಂಬರ್ 2025, 13:40 IST
ನೊಬೆಲ್‌ ಶಾಂತಿ ಪ್ರಶಸ್ತಿ ಸ್ವೀಕಾರಕ್ಕೆ ಮಾರಿಯಾ ಗೈರು

ಮೋದಿ ಹ್ಯಾಕ್‌ ಮಾಡಿದ್ದು EVMಗಳನ್ನಲ್ಲ, ಜನರ ಹೃದಯಗಳನ್ನು: ಕಂಗನಾ ರನೌತ್‌

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಳಲ್ಲಿ ಗೆಲ್ಲಲು ಮತಗಳ್ಳತನದಲ್ಲಿ ತೊಡಗಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಬಿಜೆಪಿ ಸಂಸದೆ ಕಂಗನಾ ರನೌತ್‌ ತಿರುಗೇಟು ನೀಡಿದ್ದಾರೆ.
Last Updated 10 ಡಿಸೆಂಬರ್ 2025, 13:28 IST
ಮೋದಿ ಹ್ಯಾಕ್‌ ಮಾಡಿದ್ದು EVMಗಳನ್ನಲ್ಲ, ಜನರ ಹೃದಯಗಳನ್ನು: ಕಂಗನಾ ರನೌತ್‌

ಸುಂದರ ವದನ, ಮೆಷಿನ್‌ ಗನ್‌ನಂತಹ ತುಟಿ: ಟ್ರಂಪ್ ಹೊಗಳಿದ ಈ ಚೆಲುವೆ ಯಾರು?

'ಸುಂದರ ಮುಖ' ಮತ್ತು 'ತುಟಿಗಳ' ಬಗ್ಗೆ ತಮ್ಮ ಆರ್ಥಿಕ ಕಾರ್ಯಸೂಚಿಯನ್ನು ಪ್ರಚಾರ ಮಾಡುವ ಉದ್ದೇಶದಿಂದ ಮಾಡಿದ ಭಾಷಣದಲ್ಲಿ ಹೊಗಳಿದರು.
Last Updated 10 ಡಿಸೆಂಬರ್ 2025, 13:13 IST
ಸುಂದರ ವದನ, ಮೆಷಿನ್‌ ಗನ್‌ನಂತಹ ತುಟಿ: ಟ್ರಂಪ್ ಹೊಗಳಿದ ಈ ಚೆಲುವೆ ಯಾರು?

ಸಣ್ಣ ಪ್ರಾಂತ್ಯಗಳಾಗಿ ವಿಭಜನೆಗೊಳ್ಳಲು ಸಿದ್ಧವಾದ ಪಾಕ್: ಗಿರೀಶ್ ಲಿಂಗಣ್ಣ ಲೇಖನ

Pakistan New Provinces: ಪಾಕಿಸ್ತಾನ ಮತ್ತು ಅದರ ವಿಭಜನೆಯ ಕುರಿತು ಆಲೋಚಿಸುವಾಗ, ಬಹುತೇಕ ಜನರಿಗೆ 1971ರ ಯುದ್ಧ ನೆನಪಾಗುತ್ತದೆ. ಆ ವರ್ಷ ಪಾಕಿಸ್ತಾನವನ್ನು ವಿಭಜಿಸಿ, ಪ್ರತ್ಯೇಕ ಸ್ವತಂತ್ರ ರಾಷ್ಟ್ರವಾದ ಬಾಂಗ್ಲಾದೇಶದ ಉಗಮವಾಗಿತ್ತು. ಆದರೆ, ಈಗ ಪಾಕಿಸ್ತಾನ ಬೇರೆ ರೀತಿಯ ವಿಭಜನೆಯ ಕುರಿತು ಮಾ
Last Updated 10 ಡಿಸೆಂಬರ್ 2025, 12:27 IST
ಸಣ್ಣ ಪ್ರಾಂತ್ಯಗಳಾಗಿ ವಿಭಜನೆಗೊಳ್ಳಲು ಸಿದ್ಧವಾದ ಪಾಕ್: ಗಿರೀಶ್ ಲಿಂಗಣ್ಣ ಲೇಖನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಅನಿವಾಸಿ ಭಾರತೀಯ ರಾಜಕಾರಣಿ': ತೇಜಸ್ವಿ ಸೂರ್ಯ

Tejasvi Surya Statement: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು 'ಅನಿವಾಸಿ ಭಾರತೀಯ ರಾಜಕಾರಣಿ' ಎಂದು ಸಂಸದ ತೇಜಸ್ವಿ ಸೂರ್ಯ ಬುಧವಾರ ಕಾಲೆಳೆದಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್‌ 1ರಂದು ಆರಂಭವಾಗಿದ್ದು, 19ರ ವರೆಗೆ ನಡೆಯಲಿದೆ. ಇದೇ ಅವಧಿಯಲ್ಲಿ ವಿದೇಶ
Last Updated 10 ಡಿಸೆಂಬರ್ 2025, 11:22 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಅನಿವಾಸಿ ಭಾರತೀಯ ರಾಜಕಾರಣಿ': ತೇಜಸ್ವಿ ಸೂರ್ಯ
ADVERTISEMENT

ಆಂಬುಲೆನ್ಸ್‌ ಸಂಚಾರಕ್ಕೆ ಮೀಸಲು ಮಾರ್ಗ ನಿರ್ಮಾಣಕ್ಕೆ ಸಂಸದೆ ಜಯಾ ಬಚ್ಚನ್ ಆಗ್ರಹ

Emergency Corridor India: ನವದೆಹಲಿ: ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಒತ್ತಾಯಿಸಿದ್ದಾರೆ. ಭಾರತದಲ್ಲಿ ದಿನಸಿ ಪದಾರ್ಥಗಳು 15 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪುತ್ತವೆ.
Last Updated 10 ಡಿಸೆಂಬರ್ 2025, 11:14 IST
ಆಂಬುಲೆನ್ಸ್‌ ಸಂಚಾರಕ್ಕೆ ಮೀಸಲು ಮಾರ್ಗ ನಿರ್ಮಾಣಕ್ಕೆ ಸಂಸದೆ ಜಯಾ ಬಚ್ಚನ್ ಆಗ್ರಹ

ಸಾವರ್ಕರ್ ಪ್ರಶಸ್ತಿ: ಗೊತ್ತೇ ಇಲ್ಲ ಎಂದ ತರೂರ್ ಹೇಳಿಕೆಗೆ ಸಂಘಟಕರ ಸ್ಪಷ್ಟನೆ ಏನು?

Savarkar Award Controversy: ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್‌ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಅನುಮತಿ ಇಲ್ಲದೆ ನನ್ನ ಹೆಸರು ಘೋಷಿಸಲಾಗಿದೆ. ಇದು ಬೇಜವಾಬ್ದಾರಿ ವರ್ತನೆ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 10 ಡಿಸೆಂಬರ್ 2025, 10:45 IST
ಸಾವರ್ಕರ್ ಪ್ರಶಸ್ತಿ: ಗೊತ್ತೇ ಇಲ್ಲ ಎಂದ ತರೂರ್ ಹೇಳಿಕೆಗೆ ಸಂಘಟಕರ ಸ್ಪಷ್ಟನೆ ಏನು?

ದೀಪಾವಳಿ ಈಗ ಯುನೆಸ್ಕೊ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ

Diwali UNESCO: ಹಿಂದೂಗಳು ಪ್ರಮುಖ ಹಬ್ಬಗಳಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯು ಜಗತ್ತಿನಲ್ಲೇ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ ಎಂದು ಯುನೆಸ್ಕೊ ಸಾರಿದೆ.
Last Updated 10 ಡಿಸೆಂಬರ್ 2025, 10:13 IST
ದೀಪಾವಳಿ ಈಗ ಯುನೆಸ್ಕೊ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ
ADVERTISEMENT
ADVERTISEMENT
ADVERTISEMENT