ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್–ಸಿಸೋಡಿಯಾ ಬಂಧನದಿಂದ ಖುಲಾಸೆವರೆಗೆ...

Arvind Kejriwal: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ನಾಯಕ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ರೌಸ್‌ ಅವೆನ್ಯೂ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
Last Updated 27 ಫೆಬ್ರುವರಿ 2026, 8:07 IST
ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್–ಸಿಸೋಡಿಯಾ ಬಂಧನದಿಂದ ಖುಲಾಸೆವರೆಗೆ...

ತಾಲಿಬಾನ್ ವಿರುದ್ಧ ಪಾಕ್ ಸೇನೆಯ ಆಪರೇಷನ್ ಘಜಬ್ ಲಿಲ್ ಹಕ್‌ನ ಪ್ರಮುಖ 10 ಅಂಶಗಳು

Pakistan Taliban war: ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಯುದ್ಧದ ಪ್ರಮುಖ ಅಂಶಗಳು ಮತ್ತು ದಾಳಿಯ ಪರಿಣಾಮಗಳು.
Last Updated 27 ಫೆಬ್ರುವರಿ 2026, 7:51 IST
ತಾಲಿಬಾನ್ ವಿರುದ್ಧ ಪಾಕ್ ಸೇನೆಯ ಆಪರೇಷನ್ ಘಜಬ್ ಲಿಲ್ ಹಕ್‌ನ ಪ್ರಮುಖ 10 ಅಂಶಗಳು

ಭಾರತಕ್ಕೆ ಸಿಗಲಿದೆಯೇ ಐರನ್ ಡೋಮ್ ತಂತ್ರಜ್ಞಾನ?: ಮೋದಿ ಇಸ್ರೇಲ್ ಭೇಟಿಯಲ್ಲಿ ಚರ್ಚೆ

Iron Beam Technology: ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವಿನ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನಿರೀಕ್ಷೆಯಂತೆ ಭಾರತ ಮತ್ತು ಇಸ್ರೇಲ್ ನಡುವೆ ಕೃತಕ ಬುದ್ಧಿಮತ್ತೆ, ರಕ್ಷಣೆ ಮತ್ತು ಕೃಷಿ ಒಳಗೊಂಡ 16 ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ.
Last Updated 27 ಫೆಬ್ರುವರಿ 2026, 7:40 IST
ಭಾರತಕ್ಕೆ ಸಿಗಲಿದೆಯೇ ಐರನ್ ಡೋಮ್ ತಂತ್ರಜ್ಞಾನ?: ಮೋದಿ ಇಸ್ರೇಲ್ ಭೇಟಿಯಲ್ಲಿ ಚರ್ಚೆ

ಮಾಧ್ಯಮದ ಎದುರು ಗಳಗಳನೆ ಅತ್ತ ಆರೋಪದಿಂದ ಮುಕ್ತ ಕೇಜ್ರಿವಾಲ್

Liquor Scam Verdict: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ರೌಸ್‌ ಅವೆನ್ಯೂ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
Last Updated 27 ಫೆಬ್ರುವರಿ 2026, 6:35 IST
ಮಾಧ್ಯಮದ ಎದುರು ಗಳಗಳನೆ ಅತ್ತ ಆರೋಪದಿಂದ ಮುಕ್ತ ಕೇಜ್ರಿವಾಲ್

ಅಬಕಾರಿ ನೀತಿ ಹಗರಣ: ದೆಹಲಿ ಮಾಜಿ CM ಅರವಿಂದ ಕೇಜ್ರಿವಾಲ್, DCM ಸಿಸೋಡಿಯಾ ಖುಲಾಸೆ

Arvind Kejriwal: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ರೌಸ್‌ ಅವೆನ್ಯೂ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
Last Updated 27 ಫೆಬ್ರುವರಿ 2026, 5:58 IST
ಅಬಕಾರಿ ನೀತಿ ಹಗರಣ: ದೆಹಲಿ ಮಾಜಿ CM ಅರವಿಂದ ಕೇಜ್ರಿವಾಲ್, DCM ಸಿಸೋಡಿಯಾ ಖುಲಾಸೆ

‘ಪ್ರಚಂಡ’ದಲ್ಲಿ ಮುರ್ಮು ಹಾರಾಟ: ರಫೇಲ್‌, ಸುಖೋಯ್‌ ನಂತರ ಮತ್ತೊಂದು ಸಾಹಸ

Droupadi Murmu: ರಾಜಸ್ಥಾನದ ಜೈಸಲ್ಮೇರ್ ವಾಯುಸೇನಾ ನೆಲೆಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪ್ರಚಂಡ’ ಲಘು ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿದ್ದಾರೆ.
Last Updated 27 ಫೆಬ್ರುವರಿ 2026, 5:33 IST
‘ಪ್ರಚಂಡ’ದಲ್ಲಿ ಮುರ್ಮು ಹಾರಾಟ: ರಫೇಲ್‌, ಸುಖೋಯ್‌ ನಂತರ ಮತ್ತೊಂದು ಸಾಹಸ

Tamil Nadu Elections: ಡಿಎಂಕೆ ಸೇರಿದ ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ

O Panneerselvam: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಉಚ್ಚಾಟಿತ ಎಐಎಡಿಎಂಕೆ ನಾಯಕ ಒ. ಪನ್ನೀರ್‌ಸೆಲ್ವಂ ಅವರು ಶುಕ್ರವಾರ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
Last Updated 27 ಫೆಬ್ರುವರಿ 2026, 4:42 IST
Tamil Nadu Elections: ಡಿಎಂಕೆ ಸೇರಿದ ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ
ADVERTISEMENT

2026ರ ಫೆಬ್ರುವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Update: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ತಾಲಿಬಾನ್‌ ಆಡಳಿತವಿರುವ ಅಫ್ಗಾನಿಸ್ತಾನ ವಿರುದ್ಧ 'ಬಹಿರಂಗ ಯುದ್ಧ' ಆರಂಭಿಸಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್‌ ಶುಕ್ರವಾರ ಘೋಷಿಸಿದ್ದಾರೆ.
Last Updated 27 ಫೆಬ್ರುವರಿ 2026, 3:23 IST
2026ರ ಫೆಬ್ರುವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಅಸೂಯೆ: 3 ವರ್ಷದ ಬಾಲಕಿಯ ಕತ್ತು ಸೀಳಿ ಕೊಂದ ಮಲತಾಯಿ

Uttar Pradesh Crime: ಘೋರಖ್‌ಪುರದಲ್ಲಿ ಗಂಡ ಮಗಳನ್ನು ಹೆಚ್ಚು ಪ್ರೀತಿಸುತ್ತಾನೆ ಎಂಬ ಅಸೂಯೆಯಿಂದ ಮಲತಾಯಿ ಮೂರು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.
Last Updated 27 ಫೆಬ್ರುವರಿ 2026, 3:20 IST
ಅಸೂಯೆ: 3 ವರ್ಷದ ಬಾಲಕಿಯ ಕತ್ತು ಸೀಳಿ ಕೊಂದ ಮಲತಾಯಿ

ಮೀಸಲಾತಿ ಸಿಗಲಿಲ್ಲವೆಂದು ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಲಾಗದು: ಉತ್ತರಾಖಂಡ HC

Reservation Policy: ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ ತಮಗೆ ಮೀಸಲಾತಿಯ ಪ್ರಯೋಜನ ಸಿಕ್ಕಿಲ್ಲ ಎಂದು ಅಭ್ಯರ್ಥಿಗಳು ದೂರು ನೀಡಲು ಸಾಧ್ಯವಿಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿದೆ.
Last Updated 27 ಫೆಬ್ರುವರಿ 2026, 3:16 IST
ಮೀಸಲಾತಿ ಸಿಗಲಿಲ್ಲವೆಂದು ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಲಾಗದು: ಉತ್ತರಾಖಂಡ HC
ADVERTISEMENT
ADVERTISEMENT
ADVERTISEMENT