ಶನಿವಾರ, 31 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಎಫ್‌ಸ್ಟೈನ್‌ ಫೈಲ್: ಮೇಯರ್ ಮಮ್ದಾನಿ ತಾಯಿ ಮೀರಾ ನಾಯರ್‌ ಹೆಸರು ಉಲ್ಲೇಖ

Epstein Files: ನ್ಯೂಯಾರ್ಕ್‌ ನಗರದ ಮೇಯರ್ ಜೊಹ್ರಾನ್‌ ಮಮ್ದಾನಿ ಅವರ ತಾಯಿ ಹಾಗೂ ಭಾರತೀಯ ಸಿನಿಮಾ ನಿರ್ಮಾಪಕಿ ಮೀರಾ ನಾಯರ್‌ ಅವರ ಹೆಸರು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ‘ಜೆಫ್ರಿ ಎಫ್‌ಸ್ಟೈನ್‌ ಫೈಲ್‌’ ನಲ್ಲಿ ಉಲ್ಲೇಖವಾಗಿದೆ.
Last Updated 31 ಜನವರಿ 2026, 20:05 IST
ಎಫ್‌ಸ್ಟೈನ್‌ ಫೈಲ್: ಮೇಯರ್ ಮಮ್ದಾನಿ ತಾಯಿ ಮೀರಾ ನಾಯರ್‌ ಹೆಸರು ಉಲ್ಲೇಖ

ಆರ್‌ಟಿಐ ಮರುಪರಿಶೀಲನೆ: ಆರ್ಥಿಕ ಸಮೀಕ್ಷೆಗೆ ವಿರೋಧ

RTI: ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ 2005ರ ಮರುಪರಿಶೀಲನೆಗೆ ಕರೆ ನೀಡಿರುವ ಈಚಿನ ಆರ್ಥಿಕ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸಿಪಿಐನ ರಾಜ್ಯಸಭಾ ಸಂಸದ ಪಿ. ಸಂದೋಷ್‌ ಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.
Last Updated 31 ಜನವರಿ 2026, 17:56 IST
ಆರ್‌ಟಿಐ ಮರುಪರಿಶೀಲನೆ: ಆರ್ಥಿಕ ಸಮೀಕ್ಷೆಗೆ ವಿರೋಧ

ಬಲೂಚಿಸ್ತಾನ: 70 ಉಗ್ರರು, 10 ಭದ್ರತಾ ಸಿಬ್ಬಂದಿ ಹತ್ಯೆ

Balochistan: ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ಭದ್ರತಾ ಪಡೆಗಳು, ಪೊಲೀಸರು ಮತ್ತು ನಾಗರಿಕರ ಮೇಲೆ ದಾಳಿ ನಡೆಸಿದ 70 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಬಲೂಚಿಸ್ತಾನ ವಿಮೋಚನಾ ಸೇನೆಗೆ (ಬಿಎಲ್‌ಎ) ಸೇರಿದವರೂ ಇದ್ದಾರೆ’ ಎಂದು ಅಧಿಕಾರಿಗಳು ಶನಿವಾರ ಹೇಳಿದರು.
Last Updated 31 ಜನವರಿ 2026, 17:22 IST
ಬಲೂಚಿಸ್ತಾನ: 70 ಉಗ್ರರು, 10 ಭದ್ರತಾ ಸಿಬ್ಬಂದಿ ಹತ್ಯೆ

ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ: ಪ್ರಧಾನಿ ಮೋದಿಗೆ ಮೋಹನ್‌ದಾಸ್‌ ಪೈ ಮನವಿ

Mohandas Pai: ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ’ ಎಂದು ಉದ್ಯಮಿ ಟಿ.ವಿ.ಮೋಹನ್‌ದಾಸ್‌ ಪೈ ಅವರು ಕೋರಿದ್ದಾರೆ.
Last Updated 31 ಜನವರಿ 2026, 16:53 IST
ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ: ಪ್ರಧಾನಿ ಮೋದಿಗೆ ಮೋಹನ್‌ದಾಸ್‌ ಪೈ ಮನವಿ

ಸಿಲಿಗುರಿ ಕಾರಿಡಾರ್‌ ಭಾರತದ ಸ್ವತ್ತು: ಅಮಿತ್ ಶಾ

National Security: ಸಿಲಿಗುರಿ ಕಾರಿಡಾರ್‌ ಭಾರತಕ್ಕೆ ಸೇರಿದ್ದು. ಅದರ ಮೇಲೆ ಯಾರೂ ಕೈ ಇಡಲಾರರು. ಈ ವಿಚಾರವಾಗಿ ಯಾವುದೇ ಬೆದರಿಕೆ ಒಡ್ಡುವುದಕ್ಕೂ ಆಸ್ಪದ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಪ್ರತಿಪಾದಿಸಿದ್ದಾರೆ.
Last Updated 31 ಜನವರಿ 2026, 16:08 IST
ಸಿಲಿಗುರಿ ಕಾರಿಡಾರ್‌ ಭಾರತದ ಸ್ವತ್ತು: ಅಮಿತ್ ಶಾ

ಕಾಂಗೊದಲ್ಲಿ ಭೂಕುಸಿತ: 200 ಮಂದಿ ಸಾವು

Congo Mining Disaster: ಕಾಂಗೊದ ಕೊಲ್ಟನ್‌ ಗಣಿಗಾರಿಕೆ ಪ್ರದೇಶದಲ್ಲಿ ಭೂಕಂಪ ಸಂಭವಿಸಿ, ಹಲವು ಗಣಿಗಳು ಕುಸಿದು 200 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಗಣಿಗಾರಿಕೆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
Last Updated 31 ಜನವರಿ 2026, 16:02 IST
ಕಾಂಗೊದಲ್ಲಿ ಭೂಕುಸಿತ: 200 ಮಂದಿ ಸಾವು

ಗಾಜಾದ ಮೇಲೆ ಇಸ್ರೇಲ್‌ ದಾಳಿ: 30 ಪ್ಯಾಲೆಸ್ಟೀನಿಯನ್ನರ ಹತ್ಯೆ

Gaza Airstrike Casualties: ಕದನ ವಿರಾಮದ ನಂತರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಜಾ ಮತ್ತು ಖಾನ್ ಯೂನಿಸ್‌ನಲ್ಲಿ 30 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದು, ಮಕ್ಕಳೂ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
Last Updated 31 ಜನವರಿ 2026, 15:57 IST
ಗಾಜಾದ ಮೇಲೆ ಇಸ್ರೇಲ್‌ ದಾಳಿ: 30 ಪ್ಯಾಲೆಸ್ಟೀನಿಯನ್ನರ ಹತ್ಯೆ
ADVERTISEMENT

ಭಾರತ್ ಜೋಡೊ ಯಾತ್ರೆ ದೇಶದ ರಾಜಕೀಯದಲ್ಲಿ ಪರಿವರ್ತನಾತ್ಮಕ ಘಟನೆ: ಕಾಂಗ್ರೆಸ್​

Rahul Gandhi: ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಸರ್ವಾಧಿಕಾರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಆರಂಭವಾದ ಭಾರತ್ ಜೋಡೊ ಯಾತ್ರೆ, ದೇಶದ ರಾಜಕೀಯದಲ್ಲಿ ಒಂದು ಮಹತ್ವದ ಮತ್ತು ಪರಿವರ್ತನಾತ್ಮಕ ಘಟನೆ.
Last Updated 31 ಜನವರಿ 2026, 15:57 IST
ಭಾರತ್ ಜೋಡೊ ಯಾತ್ರೆ ದೇಶದ ರಾಜಕೀಯದಲ್ಲಿ ಪರಿವರ್ತನಾತ್ಮಕ ಘಟನೆ: ಕಾಂಗ್ರೆಸ್​

ವೆನೆಜುವೆಲಾ: ಕ್ಷಮಾದಾನ ಮಸೂದೆ ಘೋಷಣೆ

Venezuela Political Prisoners: ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಘೋಷಿಸಿರುವ ಕ್ಷಮಾದಾನ ಮಸೂದೆ ಮೂಲಕ ನೂರಾರು ರಾಜಕೀಯ ಕೈದಿಗಳು ಬಿಡುಗಡೆ ಆಗುವ ಸಾಧ್ಯತೆ ಇದೆ. ಮಸೂದೆವನ್ನು ರಾಷ್ಟ್ರೀಯ ಅಸೆಂಬ್ಲಿಗೆ ಮಂಡಿಸಲಾಗುವುದು.
Last Updated 31 ಜನವರಿ 2026, 15:55 IST
ವೆನೆಜುವೆಲಾ: ಕ್ಷಮಾದಾನ ಮಸೂದೆ ಘೋಷಣೆ

ಭಾರತ–ಫ್ರಾನ್ಸ್‌ ಸಂಬಂಧವು ಜೀವನಾಡಿಯಂತೆ: ಸಿಜೆಐ ಸೂರ್ಯ ಕಾಂತ್‌ ಅಭಿಪ್ರಾಯ

International Cooperation: ಜಗತ್ತಿನಾದ್ಯಂತ ಯುದ್ಧಗಳು, ಸಂಘರ್ಷಗಳು ನಡೆಯುತ್ತಿವೆ. ಇವುಗಳು ಅಂತರರಾಷ್ಟ್ರೀಯ ಸಹಕಾರದ ರೂಪುರೇಷೆಗೆ ಬೆದರಿಕೆ ಒಡ್ಡುತ್ತಿವೆ. ಈ ಹೊತ್ತಿನಲ್ಲಿ ಭಾರತ ಮತ್ತು ಫ್ರಾನ್ಸ್‌ ನಡುವಣ ಸಂಬಂಧವು ಜೀವನಾಡಿಯಾಗಿ ಕೆಲಸ ಮಾಡಲಿದೆ ಎಂದು ಸೂರ್ಯ ಕಾಂತ್‌ ಹೇಳಿದರು.
Last Updated 31 ಜನವರಿ 2026, 15:50 IST
ಭಾರತ–ಫ್ರಾನ್ಸ್‌ ಸಂಬಂಧವು ಜೀವನಾಡಿಯಂತೆ: ಸಿಜೆಐ ಸೂರ್ಯ ಕಾಂತ್‌ ಅಭಿಪ್ರಾಯ
ADVERTISEMENT
ADVERTISEMENT
ADVERTISEMENT