ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಕೇರಳದಲ್ಲಿ ಇನ್ನು ಮುಂದೆ ಹೊಸ ಶಾಲೆ, ಕಾಲೇಜುಗಳಿಗೆ ಧರ್ಮ ಆಧಾರಿತ ಹೆಸರಿಡುವಂತಿಲ್ಲ

Kerala Education Pinarayi Vijayan: ಹೊಸ ಸರ್ಕಾರಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ಇತರ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ಧರ್ಮ ಆಧಾರಿತ ಹೆಸರುಗಳನ್ನು ಇಡುವಂತಿಲ್ಲ ಎಂದು ಕೇರಳ ಸರ್ಕಾರ ಆದೇಶಿಸಿದೆ.
Last Updated 25 ಫೆಬ್ರುವರಿ 2026, 3:15 IST
ಕೇರಳದಲ್ಲಿ ಇನ್ನು ಮುಂದೆ ಹೊಸ ಶಾಲೆ, ಕಾಲೇಜುಗಳಿಗೆ ಧರ್ಮ ಆಧಾರಿತ ಹೆಸರಿಡುವಂತಿಲ್ಲ

ಸುಂಕದ ವಿಷಯದಲ್ಲಿ ಸ್ಪಷ್ಟತೆ ಸಿಕ್ಕ ಬಳಿಕ ಅಮೆರಿಕ–ಭಾರತ ಒಪ್ಪಂದ ಪುನರಾರಂಭ:ಪಿಯೂಷ್

Piyush Goyal: ಅಮೆರಿಕ ವಿಧಿಸಿರುವ ಸುಂಕದ ವಿಷಯದಲ್ಲಿ ಸ್ಪಷ್ಟತೆ ಬಂದ ಬಳಿಕ ಭಾರತವು ತನ್ನ ವ್ಯಾಪಾರ ಮಾತುಕತೆಯನ್ನು ಪುನರಾರಂಭಿಸಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Last Updated 25 ಫೆಬ್ರುವರಿ 2026, 2:43 IST
ಸುಂಕದ ವಿಷಯದಲ್ಲಿ ಸ್ಪಷ್ಟತೆ ಸಿಕ್ಕ ಬಳಿಕ ಅಮೆರಿಕ–ಭಾರತ ಒಪ್ಪಂದ ಪುನರಾರಂಭ:ಪಿಯೂಷ್

ರಾಹುಲ್ ಗಾಂಧಿ ದೇಶ ವಿರೋಧಿ ಶಕ್ತಿಗಳ ‘ರಾಷ್ಟ್ರೀಯ ವಕ್ತಾರ’: UP ಡಿಸಿಎಂ ಬ್ರಜೇಶ್

Rahul Gandhi: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶ ವಿರೋಧಿ ಶಕ್ತಿಗಳ ‘ರಾಷ್ಟ್ರೀಯ ವಕ್ತಾರ’ ಆಗಿದ್ದಾರೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್‌ ಟೀಕಿಸಿದ್ದಾರೆ.
Last Updated 25 ಫೆಬ್ರುವರಿ 2026, 2:29 IST
ರಾಹುಲ್ ಗಾಂಧಿ ದೇಶ ವಿರೋಧಿ ಶಕ್ತಿಗಳ ‘ರಾಷ್ಟ್ರೀಯ ವಕ್ತಾರ’: UP ಡಿಸಿಎಂ ಬ್ರಜೇಶ್

ದೇವಾಲಯ ಮುಂಬದಿಯ ಖಾಲಿ ಜಾಗದಲ್ಲಿ ನಮಾಜ್ ಮಾಡಿದ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ

Religious Intolerance: ಉತ್ತರಾಖಂಡದಲ್ಲಿ ದೇವಾಲಯ ಮುಂಭಾಗದ ಖಾಲಿ ಜಾಗದಲ್ಲಿ ನಮಾಜ್ ಮಾಡಿದ ಕಾರಣಕ್ಕೆ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಕೆಲವರು ಹಲ್ಲೆ ನಡೆಸಿ, ಧಾರ್ಮಿಕ ಮಂತ್ರಗಳನ್ನು ಪಠಿಸುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2026, 2:28 IST
ದೇವಾಲಯ ಮುಂಬದಿಯ ಖಾಲಿ ಜಾಗದಲ್ಲಿ ನಮಾಜ್ ಮಾಡಿದ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ

ಪ್ರತಿಕೂಲ ಹವಾಮಾನ: ನಾಗ್ಪುರದಲ್ಲಿ ಇಳಿದ ಬ್ರಿಟಿಷ್ ಏರ್‌ವೇಸ್‌ ವಿಮಾನ

Flight Diversion: ಲಂಡನ್‌ನಿಂದ ಹೈದರಾಬಾದ್‌ಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ವಿಮಾನವು ಪ್ರತಿಕೂಲ ಹವಾಮಾನದ ಕಾರಣದಿಂದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಇಳಿಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಇಳಿಸಲಾಗಿದೆ.
Last Updated 25 ಫೆಬ್ರುವರಿ 2026, 0:42 IST
ಪ್ರತಿಕೂಲ ಹವಾಮಾನ: ನಾಗ್ಪುರದಲ್ಲಿ ಇಳಿದ ಬ್ರಿಟಿಷ್ ಏರ್‌ವೇಸ್‌ ವಿಮಾನ

ಇಂದು ಇಸ್ರೇಲ್‌ಗೆ ಪ್ರಧಾನಿ ಮೋದಿ ಭೇಟಿ: ದ್ವಿಪಕ್ಷೀಯ ಸಭೆ

ದ್ವಿಪಕ್ಷೀಯ ವ್ಯಾಪಾರ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಎರಡು ದಿನ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಅಮೆರಿಕ ಮತ್ತು ಇರಾನ್‌ ನಡುವಿನ ಸಂಬಂಧ ಹದಗೆಡುತ್ತಿರುವುದು ಸೇರಿದಂತೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ನಡುವೆ ಭೇಟಿ ನೀಡಿದ್ದಾರೆ.
Last Updated 24 ಫೆಬ್ರುವರಿ 2026, 23:30 IST
ಇಂದು ಇಸ್ರೇಲ್‌ಗೆ ಪ್ರಧಾನಿ ಮೋದಿ ಭೇಟಿ: ದ್ವಿಪಕ್ಷೀಯ ಸಭೆ

ಫ್ಯಾಕ್ಟ್‌ಚೆಕ್‌: ರಫೇಲ್ ಕಳೆದುಕೊಂಡಿದ್ದನ್ನು ಮೋದಿ ಒಪ್ಪಿದ್ದಾರೆ ಎಂಬುದು ಸುಳ್ಳು

Narendra Modi Fake Video: ‘ಭಾರತ ಮತ್ತು ಪಾಕಿಸ್ತಾನದ ನಡುವೆ 2025ರ ಮೇನಲ್ಲಿ ನಡೆದ ಸೇನಾ ಸಂಘರ್ಷದಲ್ಲಿ ಭಾರತೀಯ ವಾಯುಪಡೆಯು 10 ರಫೇಲ್‌ ಯುದ್ಧ ವಿಮಾನಗಳನ್ನು ಕಳೆದುಕೊಂಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಕೊಂಡಿದ್ದಾರೆ’ ಎಂಬ ಮಾಹಿತಿ ಸುಳ್ಳು.
Last Updated 24 ಫೆಬ್ರುವರಿ 2026, 23:30 IST
ಫ್ಯಾಕ್ಟ್‌ಚೆಕ್‌: ರಫೇಲ್ ಕಳೆದುಕೊಂಡಿದ್ದನ್ನು ಮೋದಿ ಒಪ್ಪಿದ್ದಾರೆ ಎಂಬುದು ಸುಳ್ಳು
ADVERTISEMENT

ರಹಸ್ಯವಾಗಿ ಉಕ್ರೇನ್‌ಗೆ ಅಣ್ವಸ್ತ್ರ: ಬ್ರಿಟನ್, ಫ್ರಾನ್ಸ್‌ ವಿರುದ್ಧ ರಷ್ಯಾ ಆರೋಪ

Nuclear Weapons: ಬ್ರಿಟನ್‌ ಮತ್ತು ಫ್ರಾನ್ಸ್ ರಹಸ್ಯವಾಗಿ ಉಕ್ರೇನ್‌ಗೆ ಅಣ್ವಸ್ತ್ರ ವರ್ಗಾಯಿಸಲು ಯತ್ನಿಸುತ್ತಿವೆ ಎಂದು ರಷ್ಯಾದ ಗುಪ್ತಚರ ಸಂಸ್ಥೆ (SVR) ಗಂಭೀರ ಆರೋಪ ಮಾಡಿದೆ.
Last Updated 24 ಫೆಬ್ರುವರಿ 2026, 16:25 IST
ರಹಸ್ಯವಾಗಿ ಉಕ್ರೇನ್‌ಗೆ ಅಣ್ವಸ್ತ್ರ: ಬ್ರಿಟನ್, ಫ್ರಾನ್ಸ್‌ ವಿರುದ್ಧ ರಷ್ಯಾ ಆರೋಪ

ಎಸ್‌ಐಆರ್‌: ನ್ಯಾಯಾಂಗ ಅಧಿಕಾರಿಗಳ ನಿಯೋಜನೆಗೆ ಸುಪ್ರೀಂ ಕೋರ್ಟ್‌ ಅನುಮತಿ

Voter List Revision: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಸಲ್ಲಿಕೆಯಾಗಿರುವ 50 ಲಕ್ಷ ದೂರುಗಳ ವಿಚಾರಣೆಗೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
Last Updated 24 ಫೆಬ್ರುವರಿ 2026, 16:20 IST
ಎಸ್‌ಐಆರ್‌: ನ್ಯಾಯಾಂಗ ಅಧಿಕಾರಿಗಳ ನಿಯೋಜನೆಗೆ ಸುಪ್ರೀಂ ಕೋರ್ಟ್‌ ಅನುಮತಿ

ಗೌರವ್‌ ಗೊಗೊಯಿ ವಿರುದ್ಧ ಆರೋಪ: ಬಿಜೆಪಿ ಕ್ಷಮೆಯಾಚನೆಗೆ ಕಾಂಗ್ರೆಸ್‌ ಪಟ್ಟು

ಭಾರತ-ಫಿಲಿಪ್ಪೀನ್ಸ್‌ ಸಂಸದೀಯ ಸ್ನೇಹ ಗುಂಪಿನ ಮುಖ್ಯಸ್ಥರನ್ನಾಗಿ ನೇಮಕ
Last Updated 24 ಫೆಬ್ರುವರಿ 2026, 16:18 IST
ಗೌರವ್‌ ಗೊಗೊಯಿ ವಿರುದ್ಧ ಆರೋಪ: ಬಿಜೆಪಿ ಕ್ಷಮೆಯಾಚನೆಗೆ ಕಾಂಗ್ರೆಸ್‌ ಪಟ್ಟು
ADVERTISEMENT
ADVERTISEMENT
ADVERTISEMENT