ಗುರುವಾರ, 29 ಜನವರಿ 2026
×
ADVERTISEMENT

ಸುದ್ದಿ

ADVERTISEMENT

Fact Check: ಪರೇಡ್‌ ವೇಳೆ ಸೇನಾ ಸಿಬ್ಬಂದಿ ಬೈಕ್‌ ಅಪಘಾತಕ್ಕೀಡಾಗಿಲ್ಲ

Fact Check: ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆದ ಸೇನಾ ಪರೇಡ್‌ನಲ್ಲಿ ಸೇನಾ ಸಿಬ್ಬಂದಿ ಬೈಕ್‌ ಸಾಹಸಗಳನ್ನು ಪ್ರದರ್ಶಿಸುತ್ತಿರುವಾಗ ಬೈಕ್‌ಗಳು ಅಪಘಾತಕ್ಕೀಡಾಗುವ ವಿಡಿಯೊ ತುಣುಕನ್ನು ‘ಎಕ್ಸ್‌’ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿ ಸೇನೆಯನ್ನು ಅಣಕವಾಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 29 ಜನವರಿ 2026, 23:35 IST
Fact Check: ಪರೇಡ್‌ ವೇಳೆ ಸೇನಾ ಸಿಬ್ಬಂದಿ ಬೈಕ್‌ ಅಪಘಾತಕ್ಕೀಡಾಗಿಲ್ಲ

Indian Newspaper Day: ಹೀಗಿದೆ ದೇಶದಲ್ಲಿನ 'ಶಾಯಿ' ಕ್ರಾಂತಿಯ ಇತಿಹಾಸ..

James Augustus Hicky: 1780 ಜನವರಿ 29ರಂದು ಐರಿಶ್ ಮೂಲದ ಪತ್ರಕರ್ತ ಜೇಮ್ಸ್ ಅಗಸ್ಟಸ್ ಹಿಕಿ ಅವರು ಭಾರತದಲ್ಲಿ ಮೊದಲ ಪತ್ರಿಕೆ 'ದಿ ಬೆಂಗಾಲ್ ಗೆಜೆಟ್‌'ನ ಮೊದಲ ಸಂಚಿಕೆಯನ್ನು ಪ್ರಕಟಿಸಿದರು.
Last Updated 29 ಜನವರಿ 2026, 16:14 IST
Indian Newspaper Day: ಹೀಗಿದೆ ದೇಶದಲ್ಲಿನ 'ಶಾಯಿ' ಕ್ರಾಂತಿಯ ಇತಿಹಾಸ..

ನೈಗರ್‌: ವಿಮಾನ ನಿಲ್ದಾಣ ಬಳಿ ಸ್ಫೋಟ, ಗುಂಡಿನ ದಾಳಿ

Niger Airport Blast: ನೈಗರ್‌ನ ರಾಜಧಾನಿ ನಿಯಾಮೆ ನಗರದ ವಿಮಾನ ನಿಲ್ದಾಣದ ಬಳಿ ಗುರುವಾರ ಮುಂಜಾನೆ ಭಾರಿ ಸ್ಫೋಟ ಮತ್ತು ಗುಂಡಿನ ಸದ್ದು ಕೇಳಿಬಂದಿದೆ. ಶಸ್ತ್ರಧಾರಿ ಗುಂಪುಗಳು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
Last Updated 29 ಜನವರಿ 2026, 16:08 IST
ನೈಗರ್‌: ವಿಮಾನ ನಿಲ್ದಾಣ ಬಳಿ ಸ್ಫೋಟ, ಗುಂಡಿನ ದಾಳಿ

ವಯನಾಡ್: ತಜ್ಞರ ಸಮಿತಿ ರಚನೆ–ಗಡ್ಕರಿ

ರಾತ್ರಿ ಬಸ್‌ ಸಂಚಾರ ನಿಷೇಧ ಸಮಸ್ಯೆಗೆ ಪರಿಹಾರ
Last Updated 29 ಜನವರಿ 2026, 15:55 IST
ವಯನಾಡ್: ತಜ್ಞರ ಸಮಿತಿ ರಚನೆ–ಗಡ್ಕರಿ

ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ ಚುನಾವಣೆ ಖಂಡಿಸಿದ ಶೇಖ್‌ ಹಸೀನಾ 

Sheikh Hasina: ಢಾಕಾ: ಬಾಂಗ್ಲಾದೇಶದಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಖಂಡಿಸಿದ್ದಾರೆ. ತಮ್ಮ ಪಕ್ಷ ಅವಾಮಿ ಲೀಗ್ನಿ ನಿಷೇಧಿಸಿರುವುದನ್ನು ಅವರು ವಿರೋಧಿಸಿದ್ದಾರೆ.
Last Updated 29 ಜನವರಿ 2026, 15:52 IST
ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ ಚುನಾವಣೆ ಖಂಡಿಸಿದ ಶೇಖ್‌ ಹಸೀನಾ 

ಫೋನ್‌ ಕದ್ದಾಲಿಕೆ ಪ್ರಕರಣ: ಕೆಸಿಆರ್‌ಗೆ ನೋಟಿಸ್‌

ಫೋನ್‌ ಕ‌ದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡವು(ಎಸ್‌ಐಟಿ) ತೆಲಂಗಾಣದ ಮಾಜಿ ಮುಖ್ಯಮಂತ್ರಿ, ಬಿಆರ್‌ಎಸ್‌ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ ಅವರಿಗೆ ಗುರುವಾರ ನೋಟಿಸ್ ಜಾರಿ ಮಾಡಿದೆ.
Last Updated 29 ಜನವರಿ 2026, 15:51 IST
ಫೋನ್‌ ಕದ್ದಾಲಿಕೆ ಪ್ರಕರಣ: ಕೆಸಿಆರ್‌ಗೆ ನೋಟಿಸ್‌

ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದ: ದೇಶವು ವಿಶ್ವಕ್ಕೆ ಭರವಸೆಯ ಕಿರಣ; ಪ್ರಧಾನಿ ಮೋದಿ

India EU Agreement: ಪ್ರಧಾನಿ ಮೋದಿ ಐರೋಪ್ಯ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಪರೋಕ್ಷವಾಗಿ ಭರವಸೆಯ ಕಿರಣ ಎಂದು ಶ್ಲಾಘಿಸಿದ್ದಾರೆ.
Last Updated 29 ಜನವರಿ 2026, 15:49 IST
ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದ: ದೇಶವು ವಿಶ್ವಕ್ಕೆ ಭರವಸೆಯ ಕಿರಣ; ಪ್ರಧಾನಿ ಮೋದಿ
ADVERTISEMENT

‘ಅಜಿತ್‌ ದಾದಾ’ಗೆ ಕಂಬನಿಯ ವಿದಾಯ

ತವರು ನೆಲ ಬಾರಾಮತಿಯಲ್ಲಿ ಅಜಿತ್‌ ಪವಾರ್‌ ಅಂತ್ಯಕ್ರಿಯೆ
Last Updated 29 ಜನವರಿ 2026, 15:45 IST
‘ಅಜಿತ್‌ ದಾದಾ’ಗೆ  ಕಂಬನಿಯ ವಿದಾಯ

ಜಂಟಿಯಾಗಿ ಬಹುಪಕ್ಷೀಯತೆಯನ್ನು ಪ್ರತಿಪಾದಿಸಬೇಕು: ಬ್ರಿಟನ್ ಪ್ರಧಾನಿಗೆ ಷಿ

Xi Jinping Keir Starmer: ಮುಕ್ತ ವ್ಯಾಪಾರದ ಬೆಂಬಲಿಗರಾಗಿ ಉಭಯ ದೇಶಗಳು ಜಂಟಿಯಾಗಿ ಬಹುಪಕ್ಷೀಯತೆಯನ್ನು ಪ್ರತಿಪಾದಿಸಬೇಕು ಮತ್ತು ಅನುಸರಿಸಬೇಕು ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರಿಗೆ ಗುರುವಾರ ತಿಳಿಸಿದರು.
Last Updated 29 ಜನವರಿ 2026, 15:40 IST
ಜಂಟಿಯಾಗಿ ಬಹುಪಕ್ಷೀಯತೆಯನ್ನು ಪ್ರತಿಪಾದಿಸಬೇಕು:   ಬ್ರಿಟನ್ ಪ್ರಧಾನಿಗೆ ಷಿ

ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿದ್ದ ಭಾರತದ ಕಲಾಕೃತಿಗಳು ಕಳವು: ಶಂಕಿತರ ಬಂಧನ

Bristol Museum Theft: ಲಂಡನ್: ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿದ್ದ ಭಾರತದ ಕಲಾಕೃತಿಗಳು ಸೇರಿದಂತೆ ಹಲವು ಮೌಲ್ಯಯುತ ವಸ್ತುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಗುರುವಾರ ಬಂಧಿಸಲಾಗಿದೆ. 600ಕ್ಕೂ ಅಧಿಕ ವಸ್ತುಗಳು ಕಳವಾಗಿದ್ದವು.
Last Updated 29 ಜನವರಿ 2026, 15:39 IST
ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿದ್ದ ಭಾರತದ ಕಲಾಕೃತಿಗಳು ಕಳವು: ಶಂಕಿತರ ಬಂಧನ
ADVERTISEMENT
ADVERTISEMENT
ADVERTISEMENT