ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಜೇನು ನೊಣಗಳ ದಾಳಿ: ಅಂಪೈರ್ ಸಾವು, 12ಕ್ಕೂ ಅಧಿಕ ಆಟಗಾರರಿಗೆ ಗಂಭೀರ ಗಾಯ

Unnao Cricket Tragedy: ಉನ್ನಾವೋದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿಯಿಂದ ಅಂಪೈರ್ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಆಟಗಾರರು ಗಾಯಗೊಂಡಿದ್ದಾರೆ.
Last Updated 19 ಫೆಬ್ರುವರಿ 2026, 16:28 IST
ಜೇನು ನೊಣಗಳ ದಾಳಿ: ಅಂಪೈರ್ ಸಾವು, 12ಕ್ಕೂ ಅಧಿಕ ಆಟಗಾರರಿಗೆ ಗಂಭೀರ ಗಾಯ

ಮದ್ಯ ವ್ಯಸನಿಗಳಿಗೆ ಬೋನು: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವಿಚಿತ್ರ ಕ್ರಮ

Mehsana Village Cage: ಮದ್ಯ ವ್ಯಸನಿಗಳಿಂದ ಗ್ರಾಮವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಪಂಛಾ ಗ್ರಾಮದ ಜನರು ವಿಚಿತ್ರ ಕ್ರಮವನ್ನು ಅನುಸರಿಸುತ್ತಿದ್ದಾರೆ. ಮದ್ಯ ವ್ಯಸನಿಗಳಿಗಾಗಿ ಬೋನೊಂದನ್ನು ತಯಾರಿಸಿ ಇಟ್ಟಿದ್ದಾರೆ.
Last Updated 19 ಫೆಬ್ರುವರಿ 2026, 16:16 IST
ಮದ್ಯ ವ್ಯಸನಿಗಳಿಗೆ ಬೋನು: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವಿಚಿತ್ರ ಕ್ರಮ

ತಾಯಿಯಿಂದ ಅವಳಿ ಮಕ್ಕಳ ಬೇರ್ಪಡಿಸಿದ್ದು ಕ್ರೂರ ನಡವಳಿಕೆ: ಸುಪ್ರೀಂ ಕೋರ್ಟ್‌

Child Custody: ವೈವಾಹಿಕ ವಿವಾದದ ಕಾರಣದಿಂದಾಗಿ, ಆರು ತಿಂಗಳ ವಯಸ್ಸಿನ ಅವಳಿ ಮಕ್ಕಳನ್ನು ತಾಯಿಯಿಂದ ಬೇರ್ಪಡಿಸಿದ್ದ ಪತಿಯನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ‘ಇದು ಅತ್ಯಂತ ಕ್ರೂರವಾದ ನಡೆ’ ಎಂದು ಹೇಳಿದೆ.
Last Updated 19 ಫೆಬ್ರುವರಿ 2026, 16:09 IST
ತಾಯಿಯಿಂದ ಅವಳಿ ಮಕ್ಕಳ ಬೇರ್ಪಡಿಸಿದ್ದು ಕ್ರೂರ ನಡವಳಿಕೆ: ಸುಪ್ರೀಂ ಕೋರ್ಟ್‌

ಮುಖ್ಯ ಅರ್ಚಕರ ವಿರುದ್ಧ ಸಣ್ಣ ಸಾಕ್ಷ್ಯವೂ ಇಲ್ಲ; ನ್ಯಾಯಾಲಯ

ಶಬರಿಮಲೆ ಚಿನ್ನ ಕಳವು ಪ್ರಕರಣ; ಮುಖ್ಯ ಅರ್ಚಕರಿಗೆ ಜಾಮೀನು
Last Updated 19 ಫೆಬ್ರುವರಿ 2026, 16:08 IST
ಮುಖ್ಯ ಅರ್ಚಕರ ವಿರುದ್ಧ ಸಣ್ಣ ಸಾಕ್ಷ್ಯವೂ ಇಲ್ಲ; ನ್ಯಾಯಾಲಯ

ಪಾಕಿಸ್ತಾನದಲ್ಲಿ ಸ್ಫೋಟ: ಮಕ್ಕಳು ಸೇರಿದಂತೆ 16 ಮಂದಿ ಸಾವು

Pakistan Blast Incident: ಕರಾಚಿಯ ವಸತಿ ಸಮುಚ್ಚಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, ಅನಿಲ ಸೋರಿಕೆ ಶಂಕೆಯ ಮೇಲೆ ತನಿಖೆ ಮುಂದುವರಿದಿದೆ.
Last Updated 19 ಫೆಬ್ರುವರಿ 2026, 16:07 IST
ಪಾಕಿಸ್ತಾನದಲ್ಲಿ ಸ್ಫೋಟ: ಮಕ್ಕಳು ಸೇರಿದಂತೆ 16 ಮಂದಿ ಸಾವು

AI Summit: ತಂತ್ರಜ್ಞಾನ ದಿಗ್ಗಜರ ಗಮನ ಸೆಳೆದ ಬೆಂಗಳೂರಿನ ನವೋದ್ಯಮ ‘ಸರ್ವಂ ಎ.ಐ’

Indian AI Startup: ಬೆಂಗಳೂರಿನ ನವೋದ್ಯಮ ‘ಸರ್ವಂ ಎ.ಐ’ ನವದೆಹಲಿಯಲ್ಲಿ ನಡೆದ ಎ.ಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಜಾಗತಿಕ ತಂತ್ರಜ್ಞಾನ ದಿಗ್ಗಜರ ಗಮನ ಸೆಳೆದಿದೆ. ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರು ಸ್ಥಳೀಯ ಎ.ಐ ಮಾದರಿಗಳ ಅಭಿವೃದ್ಧಿಗೆ ಈ ಸಂಸ್ಥೆಯನ್ನು ಉಲ್ಲೇಖಿಸಿದ್ದಾರೆ.
Last Updated 19 ಫೆಬ್ರುವರಿ 2026, 16:06 IST
AI Summit: ತಂತ್ರಜ್ಞಾನ ದಿಗ್ಗಜರ ಗಮನ ಸೆಳೆದ ಬೆಂಗಳೂರಿನ ನವೋದ್ಯಮ ‘ಸರ್ವಂ ಎ.ಐ’

23 ವರ್ಷಗಳ ಬಳಿಕ ಎಕ್ಸಿಸ್ ಬ್ಯಾಂಕ್ ಕೆಲಸ ತೊರೆದ ‘ಮಹಾ’ CM ಪತ್ನಿ ಅಮೃತಾ ಫಡಣವೀಸ್

Axis Bank: ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ ಅವರ ಮಡದಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಮೃತಾ ಅವರು ತಮ್ಮ ವೃತ್ತಿ ಪಯಣಕ್ಕೆ ಗುಡ್‌ಬೈ ಹೇಳಿದ್ದಾರೆ. ಹೌದು ಅಮೃತಾ ಅವರು ಎಕ್ಸಿಸ್ ಬ್ಯಾಂಕ್‌ನ ಉಪಾಧ್ಯಕ್ಷೆಯಾಗಿ ಇಷ್ಟು ದಿನ ಕಾರ್ಯನಿರ್ವಹಿಸುತ್ತಿದ್ದರು.
Last Updated 19 ಫೆಬ್ರುವರಿ 2026, 16:05 IST
23 ವರ್ಷಗಳ ಬಳಿಕ ಎಕ್ಸಿಸ್ ಬ್ಯಾಂಕ್ ಕೆಲಸ ತೊರೆದ ‘ಮಹಾ’ CM ಪತ್ನಿ ಅಮೃತಾ ಫಡಣವೀಸ್
ADVERTISEMENT

ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಾಗ ವಿವೇಚನೆ ಇರಲಿ: ತನಿಖಾ ಸಂಸ್ಥೆಗಳಿಗೆ ಹೈಕೋರ್ಟ್

Bank Account Freeze: ‘ಸೈಬರ್‌ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸುವಾಗ ತನಿಖಾ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಅಧಿಕಾರವನ್ನು ವಿವೇಚನೆಯಿಂದ ಬಳಸಬೇಕು’ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
Last Updated 19 ಫೆಬ್ರುವರಿ 2026, 15:59 IST
ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಾಗ ವಿವೇಚನೆ ಇರಲಿ: ತನಿಖಾ ಸಂಸ್ಥೆಗಳಿಗೆ ಹೈಕೋರ್ಟ್

ದತ್ತಾಂಶಗಳನ್ನು 10 ಸಾವಿರ ವರ್ಷಗಳವರೆಗೆ ಸಂರಕ್ಷಿಸಲು ಸಾಧ್ಯ: ಮೈಕ್ರೋಸಾಫ್ಟ್

Microsoft Project Silica: ಲೇಸರ್‌ಗಳ ಮೂಲಕ ಗಾಜಿನ ಫಲಕದ ಮೇಲೆ ಬರೆಯಲಾದ ದತ್ತಾಂಶಗಳನ್ನು 10 ಸಾವಿರ ವರ್ಷಗಳಿಗೂ ಅಧಿಕ ಕಾಲ ಸಂರಕ್ಷಿಸಿಡಲು ಸಾಧ್ಯ ಎಂದು ಮೈಕ್ರೋಸಾಫ್ಟ್‌ ಕಂಪನಿಯ ಸಂಶೋಧಕರು ತಿಳಿಸಿದ್ದಾರೆ. ಈ ತಂತ್ರಜ್ಞಾನವು ದತ್ತಾಂಶಗಳ ಸಂಗ್ರಹಣೆಗೆ ಪೂರಕವಾಗಿದೆ.
Last Updated 19 ಫೆಬ್ರುವರಿ 2026, 15:58 IST
ದತ್ತಾಂಶಗಳನ್ನು 10 ಸಾವಿರ ವರ್ಷಗಳವರೆಗೆ ಸಂರಕ್ಷಿಸಲು ಸಾಧ್ಯ: ಮೈಕ್ರೋಸಾಫ್ಟ್

ಛತ್ರಪತಿಯ ಆದರ್ಶಗಳು ಸ್ಫೂರ್ತಿದಾಯಕ: ರಾಹುಲ್‌ ಗಾಂಧಿ

Rahul Gandhi: ಮುಂಬೈ: ‘ಅನ್ಯಾಯದ ವಿರುದ್ಧ ಹೋರಾಡಲು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳೇ ಸ್ಫೂರ್ತಿ ನೀಡುತ್ತವೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಅಂಗವಾಗಿ ರಾಹುಲ್‌ ಗಾಂಧಿ ಗೌರವ ಸಲ್ಲಿಸಿದರು.
Last Updated 19 ಫೆಬ್ರುವರಿ 2026, 15:56 IST
ಛತ್ರಪತಿಯ ಆದರ್ಶಗಳು ಸ್ಫೂರ್ತಿದಾಯಕ: ರಾಹುಲ್‌ ಗಾಂಧಿ
ADVERTISEMENT
ADVERTISEMENT
ADVERTISEMENT