ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಜಮ್ಮು–ಕಾಶ್ಮೀರದ ಕಿಶ್ತ್‌ವಾರದಲ್ಲಿ ಗುಂಡಿನ ಚಕಮಕಿ: ಪ್ಯಾರಾಟ್ರೂಪರ್ ಹುತಾತ್ಮ

ಜಮ್ಮು–ಕಾಶ್ಮೀರದ ಕಿಶ್ತ್‌ವಾರ್‌ ಜಿಲ್ಲೆಯಲ್ಲಿ ಭಯೋತ್ಪಾದಕರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ಯಾರಾಟ್ರೂಪರ್‌ ಹವಾಲ್ದಾರ್ ಗಜೇಂದ್ರ ಸಿಂಗ್‌ ಸೋಮವಾರ ಮೃತಪಟ್ಟಿದ್ದಾರೆ.
Last Updated 19 ಜನವರಿ 2026, 16:25 IST
ಜಮ್ಮು–ಕಾಶ್ಮೀರದ ಕಿಶ್ತ್‌ವಾರದಲ್ಲಿ ಗುಂಡಿನ ಚಕಮಕಿ: ಪ್ಯಾರಾಟ್ರೂಪರ್ ಹುತಾತ್ಮ

ಭಯೋತ್ಪಾದನೆ ಉತ್ತೇಜಿಸದಿರಿ‌: ಪೋಲೆಂಡ್‌ಗೆ ಭಾರತ ಒತ್ತಾಯ

Jaishankar's blunt message to Poland: ಭಯೋತ್ಪಾದಕ ಚಟುವಟಿಕೆಗಳ ಮೂಲಸೌಕರ್ಯದ ಉತ್ತೇಜನಕ್ಕೆ ಸಹಾಯ ಮಾಡಬಾರದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪೋಲೆಂಡ್ ವಿದೇಶಾಂಗ ಸಚಿವ ರಾಡೋಸ್ಲಾವ್ ಸಿರ್ಕೋರ್ಸ್ಕಿಗೆ ಸೋಮವಾರ ಹೇಳಿದ್ದಾರೆ.
Last Updated 19 ಜನವರಿ 2026, 16:23 IST
ಭಯೋತ್ಪಾದನೆ ಉತ್ತೇಜಿಸದಿರಿ‌: ಪೋಲೆಂಡ್‌ಗೆ ಭಾರತ ಒತ್ತಾಯ

ಎಸ್‌ಐಆರ್: ತಮಿಳುನಾಡಿನಲ್ಲಿ ಆಕ್ಷೇಪಣೆ ಅವಧಿ ವಿಸ್ತರಣೆ

SIR in TN: ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಚುನಾವಣಾ ಆಯೋಗ, ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಜನವರಿ 30ರವರೆಗೂ ವಿಸ್ತರಿಸಿದೆ.
Last Updated 19 ಜನವರಿ 2026, 16:08 IST
ಎಸ್‌ಐಆರ್: ತಮಿಳುನಾಡಿನಲ್ಲಿ ಆಕ್ಷೇಪಣೆ ಅವಧಿ ವಿಸ್ತರಣೆ

ರಾಜಸ್ಥಾನ; ನಮ್ಮ ಮತದಾರರನ್ನು ಮತ ಪಟ್ಟಿಯಿಂದ ಅಳಿಸಲು ಬಿಜೆಪಿ ಯತ್ನ– ಕಾಂಗ್ರೆಸ್‌

Rajasthan SIR: ‘ಎಸ್‌ಐಆರ್‌ ಮೂಲಕ ರಾಜಸ್ಥಾನದಲ್ಲಿ ವಿರೋಧ ಪಕ್ಷಗಳ ಮತದಾರರನ್ನು ಪಟ್ಟಿಯಿಂದ ದೊಡ್ಡ ಮಟ್ಟದಲ್ಲಿ ಅಳಿಸಿ ಹಾಕಲು ಬಿಜೆಪಿ ಯತ್ನಿಸುತ್ತಿದೆ. ಮೃತಪಟ್ಟಿದ್ದಾರೆ, ಎಂದು ಹೇಳಿ 45 ಲಕ್ಷ ಜನರ ಹೆಸರುಗಳನ್ನು ತೆಗೆದು ಹಾಕಲಾಗಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 19 ಜನವರಿ 2026, 16:06 IST
ರಾಜಸ್ಥಾನ; ನಮ್ಮ ಮತದಾರರನ್ನು ಮತ ಪಟ್ಟಿಯಿಂದ ಅಳಿಸಲು ಬಿಜೆಪಿ ಯತ್ನ– ಕಾಂಗ್ರೆಸ್‌

ಪಶ್ಚಿಮ ಬಂಗಾಳ: ‘ಹೊಂದಾಣಿಕೆ’ ಆಗದ ಮತದಾರರ ಹೆಸರು ಪ್ರಕಟಿಸಲು ‘ಸುಪ್ರೀಂ’ ಸೂಚನೆ

SIR: SC directs EC ಮತದಾರರ ಹೆಸರುಗಳನ್ನು ಎಲ್ಲ ಗ್ರಾಮ ಪಂಚಾಯಿತಿ ಭವನಗಳು ಮತ್ತು ಬ್ಲಾಕ್‌ ಕಚೇರಿಗಳಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
Last Updated 19 ಜನವರಿ 2026, 16:01 IST
ಪಶ್ಚಿಮ ಬಂಗಾಳ: ‘ಹೊಂದಾಣಿಕೆ’ ಆಗದ ಮತದಾರರ ಹೆಸರು ಪ್ರಕಟಿಸಲು ‘ಸುಪ್ರೀಂ’ ಸೂಚನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬೀನ್‌ ಅವಿರೋಧ ಆಯ್ಕೆ

ಏಕೈಕ ಅಭ್ಯರ್ಥಿಯಾಗಿ ಹೊರಹೊಮ್ಮಿದ ನಬೀನ್‌ * ಅವಿರೋಧ ಆಯ್ಕೆ
Last Updated 19 ಜನವರಿ 2026, 15:58 IST
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬೀನ್‌ ಅವಿರೋಧ ಆಯ್ಕೆ

ಸ್ಪೇನ್‌: ರೈಲು ಅಪಘಾತದಲ್ಲಿ 39 ಮಂದಿ ಸಾವು

Train Collision Spain: ಸ್ಪೇನ್‌ನ ಅಡಮುಜ್‌ ಬಳಿ ಎರಡು ರೈಲುಗಳ ಡಿಕ್ಕಿಯಿಂದ 39 ಮಂದಿ ಸಾವಿಗೀಡಾಗಿದ್ದು, 159 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 29 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಜನವರಿ 2026, 15:49 IST
ಸ್ಪೇನ್‌: ರೈಲು ಅಪಘಾತದಲ್ಲಿ 39 ಮಂದಿ ಸಾವು
ADVERTISEMENT

ಗಾಜಾ ಶಾಂತಿ ಮಂಡಳಿ: ರಷ್ಯಾಗೆ ಆಹ್ವಾನ

Middle East Diplomacy: ಅಮೆರಿಕ ಪ್ರಸ್ತಾಪಿಸಿದ ಗಾಜಾ ಶಾಂತಿ ಮಂಡಳಿಗೆ ರಷ್ಯಾ, ಭಾರತ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ. ರಷ್ಯಾ ಪ್ರತಿಕ್ರಿಯೆ ನೀಡಿದ್ದು ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುವುದು ಎಂದಿದೆ.
Last Updated 19 ಜನವರಿ 2026, 15:46 IST
ಗಾಜಾ ಶಾಂತಿ ಮಂಡಳಿ: ರಷ್ಯಾಗೆ ಆಹ್ವಾನ

ಅಲ್ಪಸಂಖ್ಯಾತರನ್ನು ಗುರಿಯಾಗಿಸಿದ್ದ ಮತೀಯ ಘಟನೆಗಳು ಕಡಿಮೆ: ಬಾಂಗ್ಲಾ ಸರ್ಕಾರ

Minority Report Bangladesh: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪ್ರಕಾರ 2025ರಲ್ಲಿ ಅಲ್ಪಸಂಖ್ಯಾತರ ವಿರುದ್ಧದ 645 ಪ್ರಕರಣಗಳಲ್ಲಿ ಕೇವಲ 71 ಪ್ರಕರಣಗಳು ಕೋಮು ಉದ್ದೇಶದಿಂದ ನಡೆದಿದ್ದು, ಉಳಿದವು ಕ್ರಿಮಿನಲ್ ಸ್ವರೂಪದ್ದಾಗಿವೆ.
Last Updated 19 ಜನವರಿ 2026, 15:39 IST
ಅಲ್ಪಸಂಖ್ಯಾತರನ್ನು ಗುರಿಯಾಗಿಸಿದ್ದ ಮತೀಯ ಘಟನೆಗಳು ಕಡಿಮೆ: ಬಾಂಗ್ಲಾ ಸರ್ಕಾರ

ಅಮೆರಿಕಕ್ಕೆ ಒಳಿತಾಗುವುದರತ್ತ ಗಮನ: ಶಾಂತಿ ಬಗ್ಗೆ ಮಾತ್ರ ಯೋಚಿಸುವುದಿಲ್ಲ; ಟ್ರಂಪ್

Trump Statement: ನೊಬೆಲ್ ಶಾಂತಿ ಪ್ರಶಸ್ತಿ ದೊರಕದಿರುವ ಹಿನ್ನೆಲೆಯಲ್ಲಿ ಟ್ರಂಪ್ ಅವರು ಶಾಂತಿಯ ಬಗ್ಗೆ ಮಾತ್ರ ಯೋಚಿಸುವ ಅಗತ್ಯವಿಲ್ಲ ಎಂದಿದ್ದು, ಇನ್ನುಮುಂದೆ ಅಮೆರಿಕದ ಲಾಭದತ್ತ ಹೆಚ್ಚು ಗಮನ ಹರಿಸುತ್ತೇನೆ ಎಂದಿದ್ದಾರೆ.
Last Updated 19 ಜನವರಿ 2026, 15:37 IST
ಅಮೆರಿಕಕ್ಕೆ ಒಳಿತಾಗುವುದರತ್ತ ಗಮನ: ಶಾಂತಿ ಬಗ್ಗೆ ಮಾತ್ರ ಯೋಚಿಸುವುದಿಲ್ಲ; ಟ್ರಂಪ್
ADVERTISEMENT
ADVERTISEMENT
ADVERTISEMENT