ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಸಿರಿಯಾದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ 35 ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ

US Military Operation: ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಅಮೆರಿಕ ಸೇನೆ ‘ಆಪರೇಷನ್ ಹಾಕೈ’ ಹೆಸರಿನಲ್ಲಿ 35ಕ್ಕೂ ಹೆಚ್ಚು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಭದ್ರತಾ ಕಾಯಕವಾಗಿ ಬಣ್ಣಿಸಲಾಗಿದೆ.
Last Updated 11 ಜನವರಿ 2026, 4:18 IST
ಸಿರಿಯಾದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ 35 ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ

ಎಸ್‌ಐಆರ್ ಫಲಿತಾಂಶ ಬಿಜೆಪಿಗೆ ಮೊದಲೇ ಗೊತ್ತಾಗುವುದು ಹೇಗೆ?: ಅಖಿಲೇಶ್‌ ಯಾದವ್‌

‘ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಇಂತಿಷ್ಟು ಸಂಖ್ಯೆಯ ಮತದಾರರು ಪಟ್ಟಿಯಿಂದ ಹೊರಗುಳಿಯುತ್ತಾರೆ ಎಂಬುದಾಗಿ ಬಿಜೆಪಿ ನಾಯಕರಿಗೆ ಮೊದಲೇ ಹೇಗೆ ಗೊತ್ತಾಗುತ್ತದೆ’
Last Updated 11 ಜನವರಿ 2026, 3:42 IST
ಎಸ್‌ಐಆರ್ ಫಲಿತಾಂಶ ಬಿಜೆಪಿಗೆ ಮೊದಲೇ ಗೊತ್ತಾಗುವುದು ಹೇಗೆ?: ಅಖಿಲೇಶ್‌ ಯಾದವ್‌

ಸೋಮನಾಥ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ: ಅಪೂರ್ವ ಉತ್ಸವದಲ್ಲಿ ಮಿಂದ ಗುಜರಾತ್

Narendra Modi Somnath Temple: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 11 ಜನವರಿ 2026, 3:15 IST
ಸೋಮನಾಥ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ: ಅಪೂರ್ವ ಉತ್ಸವದಲ್ಲಿ ಮಿಂದ ಗುಜರಾತ್

ಲೈಂಗಿಕ ದೌರ್ಜನ್ಯ ಪ್ರಕರಣ: ‘ಕೈ’ ಶಾಸಕ ರಾಹುಲ್ ಮಾಂಕೂಟತ್ತಿಲ್ ಪೊಲೀಸ್ ವಶಕ್ಕೆ

Congress MLA Arrest: ಪತನಂತಿಟ್ಟ: ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಉಚ್ಚಾಟಿತ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 11 ಜನವರಿ 2026, 2:10 IST
ಲೈಂಗಿಕ ದೌರ್ಜನ್ಯ ಪ್ರಕರಣ: ‘ಕೈ’ ಶಾಸಕ ರಾಹುಲ್ ಮಾಂಕೂಟತ್ತಿಲ್ ಪೊಲೀಸ್ ವಶಕ್ಕೆ

ಪಾಕಿಸ್ತಾನ: 11 ಉಗ್ರರ ಹತ್ಯೆ

Anti-Terror Operation: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳು ಪಿತ್ನಾ ಅಲ್ ಖ್ವಾರಿಜ್‌ಗೆ ಸೇರಿದ 11 ಟಿಟಿಪಿ ಉಗ್ರರನ್ನು ಹತ್ಯೆ ಮಾಡಿವೆ ಎಂದು ಸೇನೆ ತಿಳಿಸಿದೆ.
Last Updated 10 ಜನವರಿ 2026, 16:39 IST
ಪಾಕಿಸ್ತಾನ: 11 ಉಗ್ರರ  ಹತ್ಯೆ

ಪ್ರಶ್ನೆ ಪತ್ರಿಕೆ ಸೋರಿಕೆ ಸಂಸ್ಕೃತಿ ಅಂತ್ಯಗೊಳಿಸಿದ್ದೇವೆ: ಅಮಿತ್ ಶಾ

Exam Reform Rajasthan: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಸಂಸ್ಕೃತಿಯನ್ನು ಭಜನ್‌ಲಾಲ್ ಶರ್ಮಾ ಸರ್ಕಾರ ಅಂತ್ಯಗೊಳಿಸಿದ್ದು, ಪಾರದರ್ಶಕ ನೇಮಕಾತಿಗೆ ದಾರಿ ಮಾಡಿಕೊಟ್ಟಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
Last Updated 10 ಜನವರಿ 2026, 16:38 IST
ಪ್ರಶ್ನೆ ಪತ್ರಿಕೆ ಸೋರಿಕೆ ಸಂಸ್ಕೃತಿ ಅಂತ್ಯಗೊಳಿಸಿದ್ದೇವೆ: ಅಮಿತ್ ಶಾ

ಪ್ರಕರಣ ದಾಖಲಿಸಲು ಪಿತೂರಿ: ನಿವೃತ್ತ ಡಿಜಿಪಿ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು

Maharashtra Political Plot: ಡಿಜಿಪಿ ಸಂಜಯ್‌ ಪಾಂಡೆ ಸೇರಿದಂತೆ ಮೂವರ ವಿರುದ್ಧ ದೇವೇಂದ್ರ ಫಡಣವೀಸ್ ಮತ್ತು ಏಕನಾಥ್‌ ಶಿಂಧೆ ವಿರುದ್ಧ ಸುಳ್ಳು ಪ್ರಕರಣದ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಎಫ್‌ಐಆರ್‌ ಶಿಫಾರಸು ಮಾಡಲಾಗಿದೆ.
Last Updated 10 ಜನವರಿ 2026, 16:34 IST
ಪ್ರಕರಣ ದಾಖಲಿಸಲು ಪಿತೂರಿ: ನಿವೃತ್ತ ಡಿಜಿಪಿ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು
ADVERTISEMENT

ಪುಷ್ಯ ಪೌರ್ಣಿಮೆ: ತ್ರಿವೇಣಿ ಸಂಗಮದಲ್ಲಿ 31 ಲಕ್ಷ ಭಕ್ತರಿಂದ ತೀರ್ಥಸ್ನಾನ

Magh Mela 2026: ಪುಷ್ಯ ಪೌರ್ಣಿಮೆಯ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ 31 ಲಕ್ಷಕ್ಕೂ ಹೆಚ್ಚು ಭಕ್ತರು ತೀರ್ಥಸ್ನಾನ ಮಾಡಿದ ಬಗ್ಗೆ ಮಾಹಿತಿ ನೀಡಿದ ಯೋಗಿ ಆದಿತ್ಯನಾಥ್, ಮಕರ ಸಂಕ್ರಾತಿ ಮತ್ತು ಮಹಾಶಿವರಾತ್ರಿಯವರೆಗೆ ಸ্নಾನ ನಡೆಯಲಿದೆ ಎಂದರು.
Last Updated 10 ಜನವರಿ 2026, 16:31 IST
ಪುಷ್ಯ ಪೌರ್ಣಿಮೆ: ತ್ರಿವೇಣಿ ಸಂಗಮದಲ್ಲಿ 31 ಲಕ್ಷ ಭಕ್ತರಿಂದ ತೀರ್ಥಸ್ನಾನ

ಎ.ಐ ತಂತ್ರಜ್ಞಾನ: ಯುಪಿಎಸ್‌ಸಿ ಪರೀಕ್ಷೆಗೆ ‘ಮುಖ ದೃಢೀಕರಣ’

AI Face Verification: ಯುಪಿಎಸ್‌ಸಿ ಪರೀಕ್ಷೆಗಳ ವೇಳೆ ಅಭ್ಯರ್ಥಿಗಳ ಮುಖ ದೃಢೀಕರಣವನ್ನು ಎ.ಐ ತಂತ್ರಜ್ಞಾನದ ಸಹಾಯದಿಂದ 8 ರಿಂದ 10 ಸೆಕೆಂಡುಗಳಲ್ಲಿ ನಡೆಸಲಾಗುತ್ತಿದೆ ಎಂದು ಆಯೋಗ ಪ್ರಕಟಣೆ ತಿಳಿಸಿದೆ.
Last Updated 10 ಜನವರಿ 2026, 16:27 IST
ಎ.ಐ ತಂತ್ರಜ್ಞಾನ: ಯುಪಿಎಸ್‌ಸಿ ಪರೀಕ್ಷೆಗೆ ‘ಮುಖ ದೃಢೀಕರಣ’

ಎಸ್‌ಐಆರ್ | ಮತದಾರರ ಹೊರಗಿಡುವ ಪ್ರಕ್ರಿಯೆ: ಮಮತಾ ಬ್ಯಾನರ್ಜಿ ಆರೋಪ

Voter Exclusion Allegation: ಮತದಾರರ ಪಟ್ಟಿಯ ಎಸ್‌ಐಆರ್‌ ಪ್ರಕ್ರಿಯೆ ಮತದಾರರನ್ನು ಹೊರಗಿಡುವ ಚಟುವಟಿಕೆಯಾಗಿ ಪರಿಣಮಿಸಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅಖಿಲೇಶ್ ಯಾದವ್ ಕೂಡ ಚುನಾವಣಾ ಆಯೋಗದ ನಿಷ್ಠೆ ಪ್ರಶ್ನಿಸಿದ್ದಾರೆ.
Last Updated 10 ಜನವರಿ 2026, 16:26 IST
ಎಸ್‌ಐಆರ್ | ಮತದಾರರ ಹೊರಗಿಡುವ ಪ್ರಕ್ರಿಯೆ: ಮಮತಾ ಬ್ಯಾನರ್ಜಿ ಆರೋಪ
ADVERTISEMENT
ADVERTISEMENT
ADVERTISEMENT