ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

Iran Protest | ಅಮೆರಿಕ ದಾಳಿ ನಡೆಸಿದರೆ ಪ್ರತಿದಾಳಿ: ಇರಾನ್ ಎಚ್ಚರಿಕೆ

Iran Protest: ಆರ್ಥಿಕ ಕುಸಿತದ ನಡುವೆ ದೇಶದೆಲ್ಲೆಡೆ ಪ್ರತಿಭಟನೆ ವ್ಯಾಪಿಸಿರುವಂತೆಯೇ ಇಸ್ಲಾಮಿಕ್ ರಾಷ್ಟ್ರದ ಮೇಲೆ ಅಮೆರಿಕ ದಾಳಿ ನಡೆಸಿದರೆ ಪ್ರತಿದಾಳಿ ನಡೆವುದಾಗಿ ಇರಾನ್ ಎಚ್ಚರಿಸಿದೆ.
Last Updated 11 ಜನವರಿ 2026, 17:00 IST
Iran Protest | ಅಮೆರಿಕ ದಾಳಿ ನಡೆಸಿದರೆ ಪ್ರತಿದಾಳಿ: ಇರಾನ್ ಎಚ್ಚರಿಕೆ

ತಕ್ಷಣ ಒಪ್ಪಂದ ಮಾಡಿಕೊಳ್ಳಿ: ಕ್ಯೂಬಾಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ

US Cuba Tensions: ವೆನೆಜುವೆಲಾ ವಿಷಯದ ಬಗ್ಗೆ ತಡವಾಯಿತು ಅಂದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದು, ತೈಲ ಹೂಡಿಕೆದಾರರಿಗೆ ರಕ್ಷಣೆ ನೀಡಲು ಆದೇಶ ಸಹಿ ಹಾಕಿದ್ದಾರೆ.
Last Updated 11 ಜನವರಿ 2026, 16:16 IST
ತಕ್ಷಣ ಒಪ್ಪಂದ ಮಾಡಿಕೊಳ್ಳಿ: ಕ್ಯೂಬಾಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ

ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಇ.ಡಿ ಮನವಿ

‘ಐ–ಪ್ಯಾಕ್‌’ ಕಚೇರಿ ಮೇಲಿನ ಇ.ಡಿ ದಾಳಿ ವೇಳೆ ಪಶ್ಚಿಮ ಬಂಗಾಳ ಸರ್ಕಾರ ಅಡ್ಡಿಪಡಿಸಿದ ಆರೋಪ; ಟಿಎಂಸಿಯಿಂದ ಕೇವಿಯಟ್‌
Last Updated 11 ಜನವರಿ 2026, 16:12 IST
ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಇ.ಡಿ ಮನವಿ

ದೇವಾಲಯ ನಿರ್ಮಾಣಕ್ಕೆ ಅಡ್ಡಿಪಡಿಸಿದ ಶಕ್ತಿಗಳು ಈಗಲೂ ಸಕ್ರಿಯ: ಪ್ರಧಾನಿ ಮೋದಿ

ಸೋಮನಾಥದಲ್ಲಿ ನಡೆದ ‘ಶೌರ್ಯಯಾತ್ರೆ’ಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ
Last Updated 11 ಜನವರಿ 2026, 16:09 IST
ದೇವಾಲಯ ನಿರ್ಮಾಣಕ್ಕೆ ಅಡ್ಡಿಪಡಿಸಿದ ಶಕ್ತಿಗಳು ಈಗಲೂ ಸಕ್ರಿಯ: ಪ್ರಧಾನಿ ಮೋದಿ

ಅಲ್‌ ಫಲಾಹ್‌ ವಿ.ವಿ ಆವರಣ ಮುಟ್ಟುಗೋಲು ಸಾಧ್ಯತೆ

‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ ಕ್ರಮ’
Last Updated 11 ಜನವರಿ 2026, 16:06 IST
ಅಲ್‌ ಫಲಾಹ್‌ ವಿ.ವಿ ಆವರಣ ಮುಟ್ಟುಗೋಲು ಸಾಧ್ಯತೆ

ತುರ್ಕ್‌ಮಾನ್ ಗೇಟ್ ಹಿಂಸಾಚಾರ: ಬಂಧಿತರ ಸಂಖ್ಯೆ 18ಕ್ಕೆ ಏರಿಕೆ

Delhi Stone Pelting: ತುರ್ಕ್‌ಮಾನ್ ಗೇಟ್‌ನಲ್ಲಿ ಕಲ್ಲುತೂರಾಟ ಸಂಬಂಧಿತವಾಗಿ ಬಂಧಿತರ ಸಂಖ್ಯೆ 18ಕ್ಕೆ ಏರಿದ್ದು, ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಮತ್ತು ಅರೆಸೈನಿಕ ಪಡೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜನವರಿ 2026, 16:05 IST
ತುರ್ಕ್‌ಮಾನ್ ಗೇಟ್ ಹಿಂಸಾಚಾರ: ಬಂಧಿತರ ಸಂಖ್ಯೆ 18ಕ್ಕೆ ಏರಿಕೆ

ಗಂಭೀರ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ: ಸುಪ್ರೀಂ ಕೋರ್ಟ್ ಸೂಚನೆ

ಮಧ್ಯಂತರ ಆದೇಶಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗಳಿಗೆ ‘ಸುಪ್ರೀಂ’ ಸೂಚನೆ
Last Updated 11 ಜನವರಿ 2026, 16:02 IST
ಗಂಭೀರ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ: ಸುಪ್ರೀಂ ಕೋರ್ಟ್ ಸೂಚನೆ
ADVERTISEMENT

ಪಾಕಿಸ್ತಾನದಲ್ಲಿ ಹಿಂದೂ ರೈತನಿಗೆ ಗುಂಡಿಕ್ಕಿ ಹತ್ಯೆ

Hindu Farmer Murder: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಜಮೀನ್ದಾರನ ಭೂಮಿಯಲ್ಲಿ ಮನೆ ನಿರ್ಮಿಸಿದ್ದ ಆರೋಪಕ್ಕೆ ಹಿಂದೂ ರೈತ ಕಲೇಶ್ ಕೊಹ್ಲಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಘಟನೆಗೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿದೆ.
Last Updated 11 ಜನವರಿ 2026, 16:00 IST
ಪಾಕಿಸ್ತಾನದಲ್ಲಿ ಹಿಂದೂ ರೈತನಿಗೆ ಗುಂಡಿಕ್ಕಿ ಹತ್ಯೆ

ಇಸ್ರೊ | ಪಿಎಸ್‌ಎಲ್‌ವಿ–ಸಿ 62 ರಾಕೆಟ್ ಉಡಾವಣೆಗೆ ಕ್ಷಣಗಣನೆ

ISRO Rocket Launch: ಶ್ರೀಹರಿಕೋಟಾದಿಂದ ಭೂ ಸರ್ವೇಕ್ಷಣಾ ಉಪಗ್ರಹ ಮತ್ತು ಇತರ 14 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ62 ರಾಕೆಟ್ ಉಡಾವಣೆಗೆ ಸೋಮವಾರ ಬೆಳಿಗ್ಗೆ 10.18ಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಇಸ್ರೊ ತಿಳಿಸಿದೆ.
Last Updated 11 ಜನವರಿ 2026, 15:58 IST
ಇಸ್ರೊ | ಪಿಎಸ್‌ಎಲ್‌ವಿ–ಸಿ 62 ರಾಕೆಟ್ ಉಡಾವಣೆಗೆ ಕ್ಷಣಗಣನೆ

ಆರ್‌ಎಸ್‌ಎಸ್‌ನಿಂದ ಹಿಂದೂ ಸಮಾಜೋತ್ಸವ: ಕೀರ್ತಿ ಕುಮಾರ್

ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಸಮ್ಮೇಳನಗಳ ಗುರಿ
Last Updated 11 ಜನವರಿ 2026, 15:56 IST
ಆರ್‌ಎಸ್‌ಎಸ್‌ನಿಂದ ಹಿಂದೂ ಸಮಾಜೋತ್ಸವ: ಕೀರ್ತಿ ಕುಮಾರ್
ADVERTISEMENT
ADVERTISEMENT
ADVERTISEMENT