ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಶಾಂತಕುಮಾರ್‌ಗೆ ‘ಜೀವಮಾನ ಸಾಧನೆ’ ಪ್ರಶಸ್ತಿ

KIIT Bhubaneswar Award: ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ನಡೆದ ಸಮಾರಂಭದಲ್ಲಿ ‘ದಿ ಪ್ರಿಂಟರ್ಸ್‌ ಮೈಸೂರು ಲಿಮಿಟೆಡ್‌’ನ ನಿರ್ದೇಶಕ ಕೆ ಎನ್ ಶಾಂತಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನಿಸಲಾಯಿತು.
Last Updated 17 ಫೆಬ್ರುವರಿ 2026, 18:38 IST
ಶಾಂತಕುಮಾರ್‌ಗೆ ‘ಜೀವಮಾನ ಸಾಧನೆ’ ಪ್ರಶಸ್ತಿ

ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ ಬೋರಾ: ಮುಂಬರುವ ಅಸ್ಸಾಂ ಚುನಾವಣೆಗೆ ಸಿದ್ಧತೆ

Assam BJP Joining: ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿದ್ದು, ಹಿಮಂತ ಬಿಸ್ವ ಶರ್ಮ ಭೇಟಿ ಬಳಿಕ ಚುನಾವಣಾ ರಾಜಕೀಯ ಚಟುವಟಿಕೆ ಚುರುಕಾಗಿದೆ.
Last Updated 17 ಫೆಬ್ರುವರಿ 2026, 17:21 IST
ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ ಬೋರಾ: ಮುಂಬರುವ ಅಸ್ಸಾಂ ಚುನಾವಣೆಗೆ ಸಿದ್ಧತೆ

ಉದ್ಯೋಗ ನಷ್ಟದ ಆತಂಕ ಬೇಡ: ಪ್ರಧಾನಿ ಮೋದಿ

ಎ.ಐ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ:
Last Updated 17 ಫೆಬ್ರುವರಿ 2026, 16:29 IST
ಉದ್ಯೋಗ ನಷ್ಟದ ಆತಂಕ ಬೇಡ: ಪ್ರಧಾನಿ ಮೋದಿ

ಎ.ಐ ಶೃಂಗಸಭೆ: ಬಿಲ್‌ ಗೇಟ್ಸ್‌ ಪಾಲ್ಗೊಳ್ಳುವಿಕೆ ಬಗ್ಗೆ ಗೊಂದಲ

AI Summit controversy: ಎಐ ಶೃಂಗದಲ್ಲಿ ಬಿಲ್ ಗೇಟ್ಸ್ ಭಾಗವಹಿಸುವ ಕುರಿತು ಸರ್ಕಾರದ ಮೂಲಗಳು ಮತ್ತು ಗೇಟ್ಸ್ ಫೌಂಡೇಷನ್ ಪರಸ್ಪರ ವಿರೋಧಾಭಾಸ ಹೇಳಿಕೆ ನೀಡಿದ್ದು, ಭಾಷಣಕಾರರ ಪಟ್ಟಿಯಲ್ಲಿ ಅವರ ಹೆಸರು ಕೈಬಿಡಲಾಗಿದೆ.
Last Updated 17 ಫೆಬ್ರುವರಿ 2026, 16:27 IST
ಎ.ಐ ಶೃಂಗಸಭೆ: ಬಿಲ್‌ ಗೇಟ್ಸ್‌ ಪಾಲ್ಗೊಳ್ಳುವಿಕೆ ಬಗ್ಗೆ ಗೊಂದಲ

ಪಾಲುದಾರಿಕೆ ಮಾತುಕತೆಯಲ್ಲಿ ಪಾರಮ್ಯ: ಎಸ್‌. ಜೈಶಂಕರ್

Jaideep Sengar bail plea: ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಜೈದೀಪ್ ಸೆಂಗರ್ ಸಲ್ಲಿಸಿದ ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿ, ವೈದ್ಯಕೀಯ ದಾಖಲೆಗಳ ನೈಜತೆ ಪ್ರಶ್ನಿಸಿದೆ.
Last Updated 17 ಫೆಬ್ರುವರಿ 2026, 16:27 IST
ಪಾಲುದಾರಿಕೆ ಮಾತುಕತೆಯಲ್ಲಿ ಪಾರಮ್ಯ: ಎಸ್‌. ಜೈಶಂಕರ್

ಜೈದೀಪ್ ಸೆಂಗರ್ ಅರ್ಜಿಗೆ ಸಿಬಿಐ ವಿರೋಧ

Jaideep Sengar case: ಮಧ್ಯಂತರ ಜಾಮೀನು ವಿಸ್ತರಣೆಗೆ ಜೈದೀಪ್ ಸೆಂಗರ್ ಸಲ್ಲಿಸಿದ ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದ್ದು, ವೈದ್ಯಕೀಯ ದಾಖಲೆಗಳ ನೈಜತೆಯ ಮೇಲೂ ಪ್ರಶ್ನೆ ಎತ್ತಿದೆ.
Last Updated 17 ಫೆಬ್ರುವರಿ 2026, 16:24 IST
 ಜೈದೀಪ್ ಸೆಂಗರ್ ಅರ್ಜಿಗೆ ಸಿಬಿಐ ವಿರೋಧ

ಏಪ್ರಿಲ್‌ನಲ್ಲಿ ಐದು ರಾಜ್ಯಗಳ ಚುನಾವಣೆ: ಮಾರ್ಚ್‌ನಲ್ಲಿ ದಿನಾಂಕ ಪ್ರಕಟ ಸಾಧ್ಯತೆ

ಶೀಘ್ರವೇ ಮುಖ್ಯ ಚುನಾವಣಾ ಆಯುಕ್ತರ ನೇತೃತ್ವದ ತಂಡ ಭೇಟಿ
Last Updated 17 ಫೆಬ್ರುವರಿ 2026, 16:24 IST
ಏಪ್ರಿಲ್‌ನಲ್ಲಿ ಐದು ರಾಜ್ಯಗಳ ಚುನಾವಣೆ: ಮಾರ್ಚ್‌ನಲ್ಲಿ ದಿನಾಂಕ ಪ್ರಕಟ ಸಾಧ್ಯತೆ
ADVERTISEMENT

ನಟಿ ಪ್ರತ್ಯುಷಾ ಹತ್ಯೆಯಾಗಿಲ್ಲ: ಸುಪ್ರೀಂ

Pratyusha case: ತೆಲುಗು ನಟಿ ಪ್ರತ್ಯುಷಾ ಸಾವಿನಲ್ಲಿ ಅತ್ಯಾಚಾರ ಅಥವಾ ಹತ್ಯೆ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿ, ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಸಿದ್ಧಾರ್ಥ್ ರೆಡ್ಡಿಗೆ ಎರಡು ವರ್ಷ ಜೈಲು ಶಿಕ್ಷೆ ಎತ್ತಿಹಿಡಿದೆ.
Last Updated 17 ಫೆಬ್ರುವರಿ 2026, 16:21 IST
ನಟಿ ಪ್ರತ್ಯುಷಾ ಹತ್ಯೆಯಾಗಿಲ್ಲ: ಸುಪ್ರೀಂ

ಭಿನ್ನಮತ ಸಹಿಸಿಕೊಳ್ಳದಿದ್ದರೆ ವಿನಾಶ ಖಚಿತ: ಮಣಿಶಂಕರ್‌ ಅಯ್ಯರ್‌ ವಾಗ್ದಾಳಿ

ಕಾಂಗ್ರೆಸ್‌ ವಿರುದ್ಧ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ವಾಗ್ದಾಳಿ
Last Updated 17 ಫೆಬ್ರುವರಿ 2026, 16:21 IST
ಭಿನ್ನಮತ ಸಹಿಸಿಕೊಳ್ಳದಿದ್ದರೆ ವಿನಾಶ ಖಚಿತ: ಮಣಿಶಂಕರ್‌ ಅಯ್ಯರ್‌ ವಾಗ್ದಾಳಿ

ದ್ವಾರಕಾ ರಸ್ತೆ ಅಪಘಾತ: ವಿಡಿಯೊ ಬಹಿರಂಗ

Dwarka Accident Video: ದೆಹಲಿಯ ದ್ವಾರಕಾದಲ್ಲಿ ನಡೆದ ಎಸ್‌ಯುವಿ–ಬೈಕ್ ಅಪಘಾತದ ಸಿಸಿಟಿವಿ ವಿಡಿಯೊ ವೈರಲ್. 23 ವರ್ಷದ ಸಾಹಿಲ್ ಧನೇಶ್ರಾ ಮೃತ್ಯು, ಬಾಲ ಚಾಲಕ ಜಾಮೀನಿನ ಮೇಲೆ ಬಿಡುಗಡೆ.
Last Updated 17 ಫೆಬ್ರುವರಿ 2026, 16:21 IST
ದ್ವಾರಕಾ ರಸ್ತೆ ಅಪಘಾತ: ವಿಡಿಯೊ ಬಹಿರಂಗ
ADVERTISEMENT
ADVERTISEMENT
ADVERTISEMENT