ಭಾನುವಾರ, 23 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬಹರೇನ್‌– ಹೈದರಾಬಾದ್ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ

Hyderabad Airport: ಹೈದರಾಬಾದ್‌: ಬಹರೇನ್‌ನಿಂದ ಹೈದರಾಬಾದ್‌ಗೆ ಬರುತ್ತಿದ್ದ ವಿಮಾನದಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಇ–ಮೇಲ್‌ ಕಳುಹಿಸಲಾಗಿದೆ
Last Updated 23 ನವೆಂಬರ್ 2025, 14:50 IST
ಬಹರೇನ್‌– ಹೈದರಾಬಾದ್ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ

ಜಗತ್ತಿನ ಗೊಂದಲಗಳಿಗೆ ಗೀತೆಯಲ್ಲಿದೆ ಉತ್ತರ: ಮೋಹನ್‌ ಭಾಗವತ್‌

Mohan Bhagwat: ಲಖನೌ: ‘ನೈತಿಕ ಗೊಂದಲಗಳಿಂದ, ಸಂಘರ್ಷಗಳಿಂದ ಮತ್ತು ಶಾಂತಿಯೇ ಇಲ್ಲದೆ ಜಗತ್ತು ಹೆಣಗಾಡುತ್ತಿದ್ದರೆ ಭಗವದ್ಗೀತೆ ಗೀತೆಯು ಎಲ್ಲ ಸಮಸ್ಯೆಗಳ ಪರಿಹಾರಕ್ಕೂ ಮಾರ್ಗದರ್ಶನ ನೀಡುತ್ತದೆ.
Last Updated 23 ನವೆಂಬರ್ 2025, 14:48 IST
ಜಗತ್ತಿನ ಗೊಂದಲಗಳಿಗೆ ಗೀತೆಯಲ್ಲಿದೆ ಉತ್ತರ: ಮೋಹನ್‌ ಭಾಗವತ್‌

ಗ್ಯಾಂಗ್‌ ಜೀವನಶೈಲಿ ಪ್ರಚೋದಿಸುವ ಗಾಯಕರೂ ಅಪರಾಧಿಗಳು: ಒ.ಪಿ.ಸಿಂಗ್‌

ಹಾಡು ಮತ್ತು ವಿಡಿಯೊಗಳ ಮೂಲಕ ಗ್ಯಾಂಗ್‌ ಜೀವನಶೈಲಿಗೆ ಉತ್ತೇಜನ ನೀಡುವ ಗಾಯಕರನ್ನು ಅಪರಾಧಿಗಳ ರೀತಿಯೇ ಪರಿಗಣಿಸಬೇಕು. ಅವರ ವಿರುದ್ಧವೂ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹರಿಯಾಣ ರಾಜ್ಯ ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್‌ ಭಾನುವಾರ ಹೇಳಿದ್ದಾರೆ.
Last Updated 23 ನವೆಂಬರ್ 2025, 14:43 IST
ಗ್ಯಾಂಗ್‌ ಜೀವನಶೈಲಿ ಪ್ರಚೋದಿಸುವ ಗಾಯಕರೂ ಅಪರಾಧಿಗಳು: ಒ.ಪಿ.ಸಿಂಗ್‌

ಜಿನೀವಾ: ಮಿತ್ರ ರಾಷ್ಟ್ರಗಳ ಜೊತೆ ಉಕ್ರೇನ್‌ ನಿಯೋಗ ಸಭೆ

ರಷ್ಯಾ–ಉಕ್ರೇನ್‌ ಯುದ್ಧ ನಿಲ್ಲಿಸಲು ಅಮೆರಿಕದಿಂದ ಶಾಂತಿ ಯೋಜನೆ
Last Updated 23 ನವೆಂಬರ್ 2025, 14:30 IST
ಜಿನೀವಾ: ಮಿತ್ರ ರಾಷ್ಟ್ರಗಳ ಜೊತೆ ಉಕ್ರೇನ್‌ ನಿಯೋಗ ಸಭೆ

ಶಬರಿಮಲೆ ದೇವಸ್ಥಾನಕ್ಕೆ ಬರುವ ಮಕ್ಕಳಿಗೆ ಪೊಲೀಸರಿಂದ ಸುರಕ್ಷತಾ ತೋಳುಪಟ್ಟಿ

Sabarimala Safety: ಪತ್ತನಂತಿಟ್ಟ(ಕೇರಳ): ಶಬರಿಮಲೆ ಯಾತ್ರೆಯ ಸಮಯದಲ್ಲಿ ಜನಸಂದಣಿಯಲ್ಲಿ ಮಕ್ಕಳು ದಾರಿ ತಪ್ಪುವುದನ್ನು ತಡೆಯಲು ಪೊಲೀಸರು ಸುರಕ್ಷತಾ ತೋಳುಪಟ್ಟಿಯನ್ನು ಪರಿಚಯಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ
Last Updated 23 ನವೆಂಬರ್ 2025, 14:12 IST
ಶಬರಿಮಲೆ ದೇವಸ್ಥಾನಕ್ಕೆ ಬರುವ ಮಕ್ಕಳಿಗೆ ಪೊಲೀಸರಿಂದ ಸುರಕ್ಷತಾ ತೋಳುಪಟ್ಟಿ

AI ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಕರೆ

AI Regulation: ಜೋಹಾನಸ್‌ಬರ್ಗ್: ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದರು. ನಿರ್ಣಾಯಕ ತಂತ್ರಜ್ಞಾನಗಳು ಹಣಕಾಸು ಕೇಂದ್ರಿತವಾಗಿರದೆ ಮಾನವ ಕೇಂದ್ರಿತವಾಗಿರಬೇಕೆಂದು
Last Updated 23 ನವೆಂಬರ್ 2025, 13:38 IST
AI ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಕರೆ

ದೆಹಲಿ ಸ್ಫೋಟ: ‘ರಸಗೊಬ್ಬರ’ ಎಂದು ಹೇಳಿ ಸ್ಫೋಟಕ ಸಂಗ್ರಹಿಸಿದ್ದರು

‘ಆರೋಪಿಗಳು ಮನೆಯಲ್ಲಿ ರಸಗೊಬ್ಬರ ದಾಸ್ತಾನು ಇಡುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ತಿಂಗಳಿಗೆ ಹೆಚ್ಚುವರಿಯಾಗಿ ₹2,500 ಬಾಡಿಗೆ ಕೊಡಲು ಒಪ್ಪಿದ್ದರು.
Last Updated 23 ನವೆಂಬರ್ 2025, 13:32 IST
ದೆಹಲಿ ಸ್ಫೋಟ: ‘ರಸಗೊಬ್ಬರ’ ಎಂದು ಹೇಳಿ ಸ್ಫೋಟಕ ಸಂಗ್ರಹಿಸಿದ್ದರು
ADVERTISEMENT

ಬಾಂಗ್ಲಾಕ್ಕೆ ಮರಳುತ್ತಿರುವ ‘ಅಕ್ರಮ’ ವಲಸಿಗರು

ಪಶ್ಚಿಮ ಬಂಗಾಳ: ಎಸ್‌ಐಆರ್‌ ಆರಂಭವಾದ ಬಳಿಕ ಸಂಖ್ಯೆಯಲ್ಲಿ ಏರಿಕೆ
Last Updated 23 ನವೆಂಬರ್ 2025, 13:27 IST
ಬಾಂಗ್ಲಾಕ್ಕೆ ಮರಳುತ್ತಿರುವ ‘ಅಕ್ರಮ’ ವಲಸಿಗರು

ಕೋಲ್ಕತ್ತ: ಬಿಎಲ್‌ಒಗೆ ಬೆದರಿಕೆ; ವ್ಯಕ್ತಿಯ ಬಂಧನ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬೂತ್‌ ಮಟ್ಟದ ಅಧಿಕಾರಿಗೆ (ಬಿಎಲ್‌ಒ) ಬೆದರಿಕೆ ಹಾಕಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.
Last Updated 23 ನವೆಂಬರ್ 2025, 13:25 IST
ಕೋಲ್ಕತ್ತ: ಬಿಎಲ್‌ಒಗೆ ಬೆದರಿಕೆ; ವ್ಯಕ್ತಿಯ ಬಂಧನ

ದೆಹಲಿ | ₹262 ಕೋಟಿ ಮೌಲ್ಯದ ಮಾದಕವಸ್ತು ವಶ: ಇಬ್ಬರು ಬಂಧನ

Delhi Drugs: ಮಾದಕವಸ್ತುಗಳ ನಿಯಂತ್ರಣ ದಳ (ಎನ್‌ಸಿಬಿ) ಮತ್ತು ದೆಹಲಿ ಪೊಲೀಸರು ನಡೆಸಿದ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ 328 ಕೆ.ಜಿ ತೂಕದಷ್ಟು ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 23 ನವೆಂಬರ್ 2025, 13:12 IST
ದೆಹಲಿ | ₹262 ಕೋಟಿ ಮೌಲ್ಯದ ಮಾದಕವಸ್ತು ವಶ: ಇಬ್ಬರು ಬಂಧನ
ADVERTISEMENT
ADVERTISEMENT
ADVERTISEMENT