ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಬೆದರಿಕೆಗಳಿಗೆ ಸೇನೆ ಮೂಲಕ ಉತ್ತರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

‘ಬೆದರಿಕೆಗಳಿಗೆ ಸೇನೆಯ ಮೂಲಕ ಉತ್ತರಿಸಬೇಕಾಗುತ್ತದೆ’
Last Updated 7 ಜನವರಿ 2026, 17:01 IST
ಬೆದರಿಕೆಗಳಿಗೆ ಸೇನೆ ಮೂಲಕ ಉತ್ತರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ಕೋವಿಡ್–19 ಲಸಿಕೆ ತಯಾರಿಕರಿಗೆ ಸರ್ಕಾರ ನೀಡಿರುವ ಅನುದಾನದ ದತ್ತಾಂಶ ಅಲಭ್ಯ

RTI Query on Vaccine Funding: ಸೀರಂ ಇನ್‌ಸ್ಟಿಟ್ಯೂಟ್ ಮತ್ತು ಭಾರತ್‌ ಬಯೋಟೆಕ್‌ ಕಂಪನಿಗಳಿಗೆ ನೀಡಲಾದ ಅನುದಾನದ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಮಾಹಿತಿ ಆಯೋಗವು ಇದರ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ನಿರ್ದೇಶನ ನೀಡಿದೆ.
Last Updated 7 ಜನವರಿ 2026, 16:55 IST
ಕೋವಿಡ್–19 ಲಸಿಕೆ ತಯಾರಿಕರಿಗೆ ಸರ್ಕಾರ ನೀಡಿರುವ ಅನುದಾನದ ದತ್ತಾಂಶ ಅಲಭ್ಯ

ಪ್ರಜಾಪ್ರಭುತ್ವ, ಚುನಾವಣಾ ನಿರ್ವಹಣೆ: ಅಂತರರಾಷ್ಟ್ರೀಯ ಸಮ್ಮೇಳನ 21ರಿಂದ

Election Management Conference 2026: ಭಾರತೀಯ ಚುನಾವಣಾ ಆಯೋಗ ಆಯೋಜಿಸುತ್ತಿರುವ 'ಐಐಐಡಿಇಎಂ–2026' ಅಂತರರಾಷ್ಟ್ರೀಯ ಸಮ್ಮೇಳನ ಜನವರಿ 21ರಿಂದ 23ರ ವರೆಗೆ ನಡೆಯಲಿದ್ದು, 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
Last Updated 7 ಜನವರಿ 2026, 16:50 IST
ಪ್ರಜಾಪ್ರಭುತ್ವ, ಚುನಾವಣಾ ನಿರ್ವಹಣೆ: ಅಂತರರಾಷ್ಟ್ರೀಯ ಸಮ್ಮೇಳನ 21ರಿಂದ

ಉಚ್ಚಾಟಿತ ಬಿಆರ್‌ಎಸ್‌ ನಾಯಕಿ ಕವಿತಾ ರಾಜೀನಾಮೆ ಅಂಗೀಕೃತ

BRS Leader Exit: ಬಿಆರ್‌ಎಸ್‌ನಿಂದ ಉಚ್ಚಾಟನೆಯಾದ ನಂತರ, ಕೆ. ಕವಿತಾ ನೀಡಿದ ವಿಧಾನ ಪರಿಷತ್ ರಾಜೀನಾಮೆಯನ್ನು ಸಭಾಪತಿ ಗುತ್ತಾ ಸುಖಂದರ ರೆಡ್ಡಿ ಅಂಗೀಕರಿಸಿದ್ದು, ಜನವರಿ 6ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಲಾಗಿದೆ.
Last Updated 7 ಜನವರಿ 2026, 16:49 IST
ಉಚ್ಚಾಟಿತ ಬಿಆರ್‌ಎಸ್‌ ನಾಯಕಿ ಕವಿತಾ ರಾಜೀನಾಮೆ ಅಂಗೀಕೃತ

ಪಟ್ನಾ: ನಿತೀಶ್‌ ಹಿಜಾಬ್ ತೆಗೆದಿದ್ದ ವಿವಾದ; ಕೆಲಸಕ್ಕೆ ಹಾಜರಾದ ಆಯುಷ್‌ ವೈದ್ಯೆ

Hijab Controversy Bihar: ನೇಮಕಾತಿ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಹಿಜಾಬ್ ತೆಗೆದ ವಿಚಾರದಿಂದ ಮುಜುಗರ ಅನುಭವಿಸಿದ್ದ ಆಯುಷ್‌ ವೈದ್ಯೆ ನುಸ್ರತ್ ಪರ್ವೀನ್ ಅವರು ಕರ್ತವ್ಯಕ್ಕೆ ಬುಧವಾರ ಸೇರ್ಪಡೆಗೊಂಡಿದ್ದಾರೆ ಎಂದು ಆಸ್ಪತ್ರೆ ಪ್ರಕಟಿಸಿದೆ.
Last Updated 7 ಜನವರಿ 2026, 16:45 IST
ಪಟ್ನಾ: ನಿತೀಶ್‌ ಹಿಜಾಬ್ ತೆಗೆದಿದ್ದ ವಿವಾದ; ಕೆಲಸಕ್ಕೆ ಹಾಜರಾದ ಆಯುಷ್‌ ವೈದ್ಯೆ

ಬುಡಕಟ್ಟು ಮಹಿಳೆ ಮಾರಾಟ ಆರೋಪ: ನಾಲ್ವರ ವಿರುದ್ಧ ಪ್ರಕರಣ

Human Trafficking Allegation: ಪಾಲ್ಘರ್ ಜಿಲ್ಲೆಯ ಕಾತ್ಕರಿ ಸಮುದಾಯದ ಯುವತಿಯನ್ನು ₹3 ಲಕ್ಷಕ್ಕೆ ಮದುವೆ ಹೆಸರಿನಲ್ಲಿ ಮಾರಾಟ ಮಾಡಿದ ಆರೋಪದಲ್ಲಿ ಗಂಡ, ಆತನ ತಾಯಿ ಹಾಗೂ ಇಬ್ಬರು ಮಧ್ಯವರ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 7 ಜನವರಿ 2026, 16:42 IST
ಬುಡಕಟ್ಟು ಮಹಿಳೆ ಮಾರಾಟ ಆರೋಪ: ನಾಲ್ವರ ವಿರುದ್ಧ ಪ್ರಕರಣ

ಹಿಂದೂ ರಕ್ಷಾ ದಳದ ಅಧ್ಯಕ್ಷ, ಪುತ್ರನ ಬಂಧನ

Communal Harmony Case: ಖಡ್ಗ ವಿತರಣೆ ಮತ್ತು ಪ್ರಚೋದನಕಾರಿ ಘೋಷಣೆ ಮೂಲಕ ಕೋಮು ಸಾಮರಸ್ಯ ಹದಗೆಡಿಸಿದ ಆರೋಪದಲ್ಲಿ ಗಾಜಿಯಾಬಾದ್‌ನಲ್ಲಿ ಹಿಂದೂ ರಕ್ಷಾ ದಳದ ಅಧ್ಯಕ್ಷ ಭೂಪೇಂದ್ರ ಚೌಧರಿ ಹಾಗೂ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 7 ಜನವರಿ 2026, 16:36 IST
ಹಿಂದೂ ರಕ್ಷಾ ದಳದ ಅಧ್ಯಕ್ಷ, ಪುತ್ರನ ಬಂಧನ
ADVERTISEMENT

ವೆನೆಜುವೆಲಾಕ್ಕೆ ಸಂಬಂಧಿಸಿದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ

US Seizes Tanker: ವೆನೆಜುವೆಲಾದ ನೌಕಾ ನಿಷೇಧವನ್ನು ಉಲ್ಲಂಘಿಸಲು ಯತ್ನಿಸಿದ ತೈಲ ಟ್ಯಾಂಕರ್‌ ಅನ್ನು ಅಮೆರಿಕ ಉತ್ತರ ಅಟ್ಲಾಂಟಿಕಾದಲ್ಲಿ ವಶಪಡಿಸಿಕೊಂಡಿದ್ದು, ಹಿಜ್ಬುಲ್ಲಾ ಸಂಬಂಧಿತ ಕಂಪನಿಗೆ ಸರಕು ಸಾಗಿಸಿದ್ದರಿಂದ 2024ರಲ್ಲಿ ನಿಷೇಧಿಸಲಾಗಿತ್ತು.
Last Updated 7 ಜನವರಿ 2026, 16:34 IST
ವೆನೆಜುವೆಲಾಕ್ಕೆ ಸಂಬಂಧಿಸಿದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ

ಸ್ಪೀಕರ್‌ ರಚಿಸಿದ ತನಿಖಾ ಸಮಿತಿಗೆ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್

ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪ
Last Updated 7 ಜನವರಿ 2026, 16:22 IST
ಸ್ಪೀಕರ್‌ ರಚಿಸಿದ ತನಿಖಾ ಸಮಿತಿಗೆ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್

2ನೇ ಹಂತದ ಎಸ್‌ಐಆರ್‌: 6.5 ಕೋಟಿ ಮತದಾರರಿಗೆ ಕೊಕ್

Voter Roll Update: ಎರಡನೇ ಹಂತದ ಎಸ್‌ಐಆರ್ ಬಳಿಕ ಮತದಾರರ ಕರಡು ಪಟ್ಟಿಯಲ್ಲಿ 6.5 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ; ಬಿಎಲ್‌ಒ ಸಾವು, ಅಮರ್ತ್ಯ ಸೆನ್‌ಗೆ ನೋಟಿಸ್ ವಿಚಾರವಾಗಿ ವಿವಾದ ಶುರುವಾಗಿದೆ.
Last Updated 7 ಜನವರಿ 2026, 16:21 IST

2ನೇ ಹಂತದ ಎಸ್‌ಐಆರ್‌: 6.5 ಕೋಟಿ ಮತದಾರರಿಗೆ ಕೊಕ್
ADVERTISEMENT
ADVERTISEMENT
ADVERTISEMENT