ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಪಿಎಸ್‌ಎಲ್‌ವಿ–ಸಿ62ನಲ್ಲಿದ್ದ ಕಿಡ್ಸ್‌ನಿಂದ ದತ್ತಾಂಶ ರವಾನೆ: ಸ್ಪೇನ್‌ ಸಂಸ್ಥೆ

Kestrel Initial Technology: ವಿಫಲಗೊಂಡ ಪಿಎಸ್‌ಎಲ್‌ವಿ–ಸಿ62 ಮಿಷನ್‌ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇಸ್ರೋ ರಾಕೆಟ್‌ ಹೊತ್ತೊಯ್ದಿದ್ದ ಕೆಸ್ಟ್ರೆಲ್‌ ಇನಿಷಿಯಲ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ ‘ನಾಶವಾಗದೆ ಉಳಿದಿದೆ ಮತ್ತು ದತ್ತಾಂಶವನ್ನು ರವಾನೆ ಮಾಡಿದೆ’.
Last Updated 14 ಜನವರಿ 2026, 17:18 IST
ಪಿಎಸ್‌ಎಲ್‌ವಿ–ಸಿ62ನಲ್ಲಿದ್ದ ಕಿಡ್ಸ್‌ನಿಂದ ದತ್ತಾಂಶ ರವಾನೆ: ಸ್ಪೇನ್‌ ಸಂಸ್ಥೆ

ಶಬರಿಮಲೆಯಲ್ಲಿ ‘ಮಕರಜ್ಯೋತಿ’: ಕಣ್ತುಂಬಿಕೊಂಡು ಪುಳಕಿತರಾದ ಭಕ್ತರು

Makara Vilakku: ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇಗುಲಕ್ಕೆ ವಿವಿಧ ರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಬುಧವಾರ ಸಂಜೆ 6.43ಕ್ಕೆ ಮಕರಜ್ಯೋತಿಯನ್ನು ಕಣ್ತುಂಬಿಕೊಂಡರು. ಇರುಮುಡಿ ಹೊತ್ತಿದ್ದ ಭಕ್ತರು ಮಕರಜ್ಯೋತಿ ದರ್ಶನಕ್ಕಾಗಿ ಮಧ್ಯಾಹ್ನದಿಂದಲೇ ಕಾದು ನಿಂತಿದ್ದರು.
Last Updated 14 ಜನವರಿ 2026, 16:44 IST
ಶಬರಿಮಲೆಯಲ್ಲಿ ‘ಮಕರಜ್ಯೋತಿ’: ಕಣ್ತುಂಬಿಕೊಂಡು ಪುಳಕಿತರಾದ ಭಕ್ತರು

ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಟ್ರಂಪ್‌ ಪ್ರತಿ ಸುಂಕ: ಶೀಘ್ರ ಮಹತ್ವದ ತೀರ್ಪು

US Supreme Court on Tariffs: ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್‌ ವಿಧಿಸಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆ ಕುರಿತು ಅಮೆರಿಕ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡುವ ಸಾಧ್ಯತೆಯಿದೆ.
Last Updated 14 ಜನವರಿ 2026, 16:12 IST
ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಟ್ರಂಪ್‌ ಪ್ರತಿ ಸುಂಕ: ಶೀಘ್ರ ಮಹತ್ವದ ತೀರ್ಪು

ಗ್ರೀನ್‌ಲ್ಯಾಂಡ್ ವಶ: ಟ್ರಂಪ್ ಪುನರುಚ್ಚಾರ

Donald Trump on Greenland: ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯಲು ಅಮೆರಿಕಕ್ಕೆ ನ್ಯಾಟೊ ಸಹಕರಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಷ್ಯಾ ಅಥವಾ ಚೀನಾ ನಿಯಂತ್ರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
Last Updated 14 ಜನವರಿ 2026, 16:08 IST
ಗ್ರೀನ್‌ಲ್ಯಾಂಡ್ ವಶ: ಟ್ರಂಪ್ ಪುನರುಚ್ಚಾರ

ಶಬರಿಮಲೆ ಚಿನ್ನ ಕಳವು: ಟಿಡಿಬಿ ಮಾಜಿ ಸದಸ್ಯನ ಬಂಧನ

Sabarimala Gold Theft: ಶಬರಿಮಲೆ ಚಿನ್ನ ಕಳವು ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಟಿಡಿಬಿ ಮಾಜಿ ಸದಸ್ಯ ಕೆ.ಪಿ. ಶಂಕರ ದಾಸ್ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಬಂಧಿಸಿದ್ದಾರೆ.
Last Updated 14 ಜನವರಿ 2026, 16:06 IST
ಶಬರಿಮಲೆ ಚಿನ್ನ ಕಳವು: ಟಿಡಿಬಿ ಮಾಜಿ ಸದಸ್ಯನ ಬಂಧನ

ಮಕರ ಸಂಕ್ರಾಂತಿ: ತ್ರಿವೇಣಿ ಸಂಗಮದಲ್ಲಿ 80 ಲಕ್ಷ ಭಕ್ತರಿಂದ ಪುಣ್ಯಸ್ನಾನ

Makar Sankranti: ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ಸೇರುವ ಸ್ಥಳ) ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಅಂದಾಜು 80 ಲಕ್ಷ ಭಕ್ತರು ಬುಧವಾರ ಪುಣ್ಯಸ್ನಾನ ಮಾಡಿದರು.
Last Updated 14 ಜನವರಿ 2026, 16:04 IST
ಮಕರ ಸಂಕ್ರಾಂತಿ: ತ್ರಿವೇಣಿ ಸಂಗಮದಲ್ಲಿ 80 ಲಕ್ಷ ಭಕ್ತರಿಂದ ಪುಣ್ಯಸ್ನಾನ

ಪಾಲಿಕೆ ಚುನಾವಣೆ: ಪಿಎಡಿಯು ಸಾಧನ ಬಳಕೆಗೆ ಠಾಕ್ರೆ ಸಹೋದರರ ವಿರೋಧ

CIVIC POLLS: ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿರುವ ಮುಂಬೈನಲ್ಲಿ ಪ್ರಿಂಟಿಂಗ್‌ ಆಕ್ಸಿಲರಿ ಡಿಸ್‌ಪ್ಲೇ ಘಟಕ (ಇವಿಎಂನಲ್ಲಿ ಸಮಸ್ಯೆಯಾದಾಗ ಬಳಸುವ ಸಾಧನ) ಖರೀದಿಯು ಭಾರಿ ಚರ್ಚೆಗೆ ಗ್ರಾಸವಾಗಿದೆ.
Last Updated 14 ಜನವರಿ 2026, 16:00 IST
ಪಾಲಿಕೆ ಚುನಾವಣೆ: ಪಿಎಡಿಯು ಸಾಧನ ಬಳಕೆಗೆ ಠಾಕ್ರೆ ಸಹೋದರರ ವಿರೋಧ
ADVERTISEMENT

Iran Unrest: ಜೈಶಂಕರ್ ಜೊತೆ ಇರಾನ್ ವಿದೇಶಾಂಗ ಸಚಿವ ಮಾತುಕತೆ

S Jaishankar: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಇಂದು (ಬುಧವಾರ) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
Last Updated 14 ಜನವರಿ 2026, 15:50 IST
Iran Unrest: ಜೈಶಂಕರ್ ಜೊತೆ ಇರಾನ್ ವಿದೇಶಾಂಗ ಸಚಿವ ಮಾತುಕತೆ

ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ವಿರುದ್ಧದ ದೂರು ರದ್ದುಗೊಳಿಸಿದ ಲೋಕಪಾಲ್‌

Nishikant Dubey Case: ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ವಿರುದ್ಧ ದಾಖಲಿಸಿದ್ದ ದೂರನ್ನು ಲೋಕಪಾಲ್‌ ರದ್ದುಗೊಳಿಸಿದೆ. ದುಬೆ ವಿರುದ್ಧದ ಆರೋಪಗಳು ಅಪ್ರಯೋಜಕವಾದುದು ಎಂದು 134 ಪುಟಗಳ ಆದೇಶದಲ್ಲಿ ಹೇಳಿದೆ.
Last Updated 14 ಜನವರಿ 2026, 15:44 IST
ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ವಿರುದ್ಧದ ದೂರು ರದ್ದುಗೊಳಿಸಿದ ಲೋಕಪಾಲ್‌

ಸಿಖ್ ಪ್ರತ್ಯೇಕತಾವಾದಿ ನಾಯಕ ನಿಜ್ಜರ್‌ ಹತ್ಯೆ: ಕೆನಡಾ ಆರೋಪ ಅಲ್ಲಗಳೆದ ಭಾರತ

Nijjar Killing Case: ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪವನ್ನು ಭಾರತದ ರಾಯಭಾರಿ ದಿನೇಶ್‌ ಕೆ. ಪಟ್ನಾಯಕ್‌ ಅಲ್ಲಗಳೆದಿದ್ದಾರೆ.
Last Updated 14 ಜನವರಿ 2026, 15:43 IST
ಸಿಖ್ ಪ್ರತ್ಯೇಕತಾವಾದಿ ನಾಯಕ ನಿಜ್ಜರ್‌ ಹತ್ಯೆ: ಕೆನಡಾ ಆರೋಪ ಅಲ್ಲಗಳೆದ ಭಾರತ
ADVERTISEMENT
ADVERTISEMENT
ADVERTISEMENT