‘ಶುಕ್ರವಾರ ಜನರ ಗುಂಪು ಎಸ್ಎಲ್ಎನ್ಎಸ್ ಸಿಂದೂರಲಾ ಮತ್ತು ಎಸ್ಎಲ್ಎನ್ಎಸ್ ಗಜಬಾಹು ಹಡಗನ್ನು ಹತ್ತಿತು. ಬಳಿಕ, ಹಡಗು ಬಂದರನ್ನು ಬಿಟ್ಟು ತೆರಳಿತು ಎಂದು ಕೊಲಂಬೊ ಬಂದರಿನಲ್ಲಿರುವ ಹಾರ್ಬರ್ ಮಾಸ್ಟರ್ ಹೇಳಿದ್ದಾರೆ’ಎಂಬುದಾಗಿ ಸುದ್ದಿ ವಾಹಿನಿ ವರದಿ ಮಾಡಿದೆ. ಹೀಗಾಗಿ, ಆ ಹಡಗಿನಲ್ಲಿ ರಾಜಪಕ್ಸ ತೆರಳಿರಬಹುದು ಎಂಬ ಬಲವಾದ ಅನುಮಾನ ಮೂಡಿದೆ.