ಶನಿವಾರ, 2 ಆಗಸ್ಟ್ 2025
×
ADVERTISEMENT

ಯಾದಗಿರಿ (ಜಿಲ್ಲೆ)

ADVERTISEMENT

ಯಾದಗಿರಿ | ‘ಮುಂಬಡ್ತಿ, ನೇಮಕಾತಿಯಲ್ಲಿ ಅನ್ಯಾಯ’

Reservation Injustice Karnataka: ಯಾದಗಿರಿ: ‘ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ…
Last Updated 2 ಆಗಸ್ಟ್ 2025, 6:59 IST
ಯಾದಗಿರಿ | ‘ಮುಂಬಡ್ತಿ, ನೇಮಕಾತಿಯಲ್ಲಿ ಅನ್ಯಾಯ’

ಹುಣಸಗಿ | 172 ಮಂದಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ

ಹುಣಸಗಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ
Last Updated 2 ಆಗಸ್ಟ್ 2025, 6:59 IST
ಹುಣಸಗಿ | 172 ಮಂದಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ

ವಡಗೇರಾ | ಶಾಲಾ ಕಟ್ಟಡ ಕಾಮಗಾರಿ ಕಳಪೆ: ಆರೋಪ

Construction Flaws Allegation: ವಡಗೇರಾ: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೊದಲ ಅಂತಸ್ತಿನಲ್ಲಿ ಭೂ ಸೇನಾ ನಿಗಮದ ವತಿಯಿಂದ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಶಾಲೆ ಕೋಣೆಯ ಕಾಮಗಾರಿಯು ಕಳಪೆಯಾಗಿದೆ.
Last Updated 2 ಆಗಸ್ಟ್ 2025, 6:58 IST
ವಡಗೇರಾ | ಶಾಲಾ ಕಟ್ಟಡ ಕಾಮಗಾರಿ ಕಳಪೆ: ಆರೋಪ

ಯಾದಗಿರಿ | ಒಳ ಮೀಸಲಾತಿ ಜಾರಿಗೆ ಮಾದಿಗರ ಪಟ್ಟು

ಪ್ರತಿಭಟನಾ ಮೆರವಣಿಗೆ: ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
Last Updated 2 ಆಗಸ್ಟ್ 2025, 6:58 IST
ಯಾದಗಿರಿ | ಒಳ ಮೀಸಲಾತಿ ಜಾರಿಗೆ ಮಾದಿಗರ ಪಟ್ಟು

ಶಹಾಪುರ | '₹1.5 ಕೋಟಿ ವೆಚ್ಚದಲ್ಲಿ ಚರಂಡಿ ನಿರ್ಮಾಣ'

Urban Infrastructure Upgrade: ಶಹಾಪುರ: ನಗರದಲ್ಲಿ ಸ್ವಲ್ಪ ಮಳೆಯಾದರೆ ಸಾಕು ಚರಂಡಿ ಹಾಗೂ ಮಳೆ ನೀರು ಸಂಗ್ರಹವಾಗಿ ಅಂಗಡಿ ಮುಂಗಟ್ಟುಗಳಿಗೆ ನುಗ್ಗುವುದರ ಜತೆಗೆ ರಸ್ತೆ ಮೇಲೆ ನೀರು ಸಂಗ್ರಹವಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
Last Updated 2 ಆಗಸ್ಟ್ 2025, 6:56 IST
ಶಹಾಪುರ | '₹1.5 ಕೋಟಿ ವೆಚ್ಚದಲ್ಲಿ ಚರಂಡಿ ನಿರ್ಮಾಣ'

ನಾರಾಯಣಪುರ | ‘ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ’

Deaddiction Day Celebration: ನಾರಾಯಣಪುರ: ಸರ್ಕಾರಿ ಮಾದರಿ ಪ್ರಾಥಮಿಕ (ಕ್ಯಾಂಪ್) ಶಾಲೆಯಲ್ಲಿ ಗುರುವಾರ ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ವ್ಯಸನ ಮುಕ್ತ ದಿನ ಆಚರಿಸಲಾಯಿತು.
Last Updated 2 ಆಗಸ್ಟ್ 2025, 4:35 IST
ನಾರಾಯಣಪುರ | ‘ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ’

ಯಾದಗಿರಿ ವೈದ್ಯಕೀಯ ಕಾಲೇಜಿನಲ್ಲಿ ಮೃತದೇಹಗಳ ಕೊರತೆ!

Medical Colleges Shortage: ಸುರಪುರದಲ್ಲಿ ರಾಜಾ ವಾಸುದೇವನಾಯಕ ಅವರ ಮೃತದೇಹ ಹಸ್ತಾಂತರ ಸಂದರ್ಭದಲ್ಲಿ ವೈದ್ಯರು ದೇಹದಾನದ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಿದರು.
Last Updated 1 ಆಗಸ್ಟ್ 2025, 6:39 IST
ಯಾದಗಿರಿ ವೈದ್ಯಕೀಯ ಕಾಲೇಜಿನಲ್ಲಿ ಮೃತದೇಹಗಳ ಕೊರತೆ!
ADVERTISEMENT

ಡ್ರೈಪುಟ್ಸ್ ಕಳವು; ಅಪರಾಧಿಗೆ 4 ವರ್ಷ ಜೈಲು

ನಗರದ ಮಾರ್ಟ್ ಅಂಗಡಿಯಲ್ಲಿ $4.50ಲಕ್ಷ ಮೌಲ್ಯದ ಡ್ರೈಪುಟ್ಸ್ ಕಳವು ಮಾಡಿದ ಆರೋಪ ಸಾಬೀತಾಗಿದ್ದರಿಂದ ಬುಧವಾರ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ  ಅವರು ನಾಲ್ಕು ವರ್ಷ ಜೈಲು...
Last Updated 1 ಆಗಸ್ಟ್ 2025, 6:36 IST
ಡ್ರೈಪುಟ್ಸ್ ಕಳವು; ಅಪರಾಧಿಗೆ 4 ವರ್ಷ ಜೈಲು

ಯಾದಗಿರಿ: ಪತ್ರಕರ್ತರ ‌ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ

ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿದ್ಯಾರ್ಥಿನಿ ಅನಘಾ ಕುಲಕರ್ಣಿ ಅವರಿಗೆ ₹5 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಯಿತು.
Last Updated 1 ಆಗಸ್ಟ್ 2025, 6:31 IST

ಯಾದಗಿರಿ: ಪತ್ರಕರ್ತರ ‌ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ

ಹುಣಸಗಿ ತಾಲ್ಲೂಕು ಮುಕ್ತಾಯ ಹಂತದಲ್ಲಿ ಭತ್ತ ನಾಟಿ

ಹುಣಸಗಿ ಹಾಗೂ ಸುರಪುರ ತಾಲ್ಲೂಕಿನಲ್ಲಿ 1,61,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಬಹುತೇಕ ಪೂರ್ಣಗೊಂಡಿದೆ. ಈ ಪ್ರದೇಶದಲ್ಲಿ ಭತ್ತ, ತೊಗರಿ ಹಾಗೂ ಹತ್ತಿಯನ್ನು ಬಿತ್ತನೆ ಮಾಡಲಾಗಿದೆ.
Last Updated 1 ಆಗಸ್ಟ್ 2025, 6:30 IST
ಹುಣಸಗಿ ತಾಲ್ಲೂಕು ಮುಕ್ತಾಯ ಹಂತದಲ್ಲಿ ಭತ್ತ ನಾಟಿ
ADVERTISEMENT
ADVERTISEMENT
ADVERTISEMENT