ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಸೋಮವಾರ, 22 ಡಿಸೆಂಬರ್ 2025

Cartoon: ಚಿನಕುರುಳಿ ಎಂಬ ಶೀರ್ಷಿಕೆಯಲ್ಲಿ 2025 ಡಿಸೆಂಬರ್ 22 ಸೋಮವಾರದ ಕಾರ್ಟೂನ್ ಚಿತ್ರ ಪ್ರಕಟಿಸಲಾಗಿದೆ. ಪ್ರಜಾಪ್ರವಾಹ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಚಿಮ್ಮಿಸುವ ವ್ಯಂಗ್ಯಚಿತ್ರ.
Last Updated 21 ಡಿಸೆಂಬರ್ 2025, 23:30 IST
ಚಿನಕುರುಳಿ: ಸೋಮವಾರ, 22 ಡಿಸೆಂಬರ್ 2025

ಗುಂಡಣ್ಣ: ಸೋಮವಾರ, 22 ಡಿಸೆಂಬರ್ 2025

ಗುಂಡಣ್ಣ: 22 ಡಿಸೆಂಬರ್ 2025
Last Updated 22 ಡಿಸೆಂಬರ್ 2025, 2:26 IST
ಗುಂಡಣ್ಣ: ಸೋಮವಾರ, 22 ಡಿಸೆಂಬರ್ 2025

ಮೈಸೂರಿನಲ್ಲಿ ಮುಖ್ಯಮಂತ್ರಿ: ಅಹವಾಲು ಸ್ವೀಕಾರ, ಮೈಲಾರಿ ಹೋಟೆಲ್‌ನಲ್ಲಿ ಉಪಾಹಾರ

Public Grievance Meeting: ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿನ ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದ ಬಳಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದರು. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಭಾನುವಾರ ಸಂಜೆ ನಡೆದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ
Last Updated 22 ಡಿಸೆಂಬರ್ 2025, 9:53 IST
ಮೈಸೂರಿನಲ್ಲಿ ಮುಖ್ಯಮಂತ್ರಿ: ಅಹವಾಲು ಸ್ವೀಕಾರ, ಮೈಲಾರಿ ಹೋಟೆಲ್‌ನಲ್ಲಿ ಉಪಾಹಾರ

ಚುರುಮುರಿ: ಕುರ್ಚಿ ಸಮೀಕರಣ

Political Satire Karnataka: ‘ಏನೇ ಅನ್ನು... ನಮ್‌ ಕಮಲಕ್ಕನ ಮನಿ ವ್ಯವಹಾರನೇ ಛಂದ’ ಬೆಕ್ಕಣ್ಣ ಭಲೇ ಅಭಿಮಾನದಿಂದ ನುಡಿಯಿತು. ಪ್ರಧಾನಿ ಕುರ್ಚಿ ಗದ್ಲನೇ ಇಲ್ಲ, ಎಲ್ಲ ಕುರ್ಚಿಗಳೂ ಸ್ಪಷ್ಟವಾಗಿವೆ ಎಂಬ ಮಾತುಗಳ ಮೂಲಕ ಕೇಂದ್ರ ಮತ್ತು ರಾಜ್ಯ ರಾಜಕೀಯದ ಕುರ್ಚಿ ಹೋರಾಟವನ್ನು ವ್ಯಂಗ್ಯವಾಗಿ
Last Updated 21 ಡಿಸೆಂಬರ್ 2025, 23:30 IST
ಚುರುಮುರಿ: ಕುರ್ಚಿ ಸಮೀಕರಣ

ವೃಷಭ ರಾಶಿ ಫಲ 2026: ದಾಂಪತ್ಯ ಜೀವನದಲ್ಲಿ ಸುಖ ಸೇರಿ ಇನ್ನಷ್ಟು ಶುಭಫಲ

Taurus Horoscope Prediction: 2026ರಲ್ಲಿ ಕೆಲವು ರಾಶಿಗಳಿಗೆ ಶುಭಯೋಗ ಕೂಡಿ ಬರಲಿದೆ. ಗ್ರಹಗಳ ಚಲನೆ ಹಾಗೂ ರಾಶಿಫಲಗಳಿಗೆ ಅನುಗುಣವಾಗಿ ಈ ವರ್ಷದಲ್ಲಿ ವೃಷಭ ರಾಶಿಗೆ ಏನೆಲ್ಲ ಲಾಭ, ನಷ್ಟಗಳಿವೆ ಎಂಬುದನ್ನು ತಿಳಿಯೋಣ.
Last Updated 22 ಡಿಸೆಂಬರ್ 2025, 12:25 IST
ವೃಷಭ ರಾಶಿ ಫಲ 2026: ದಾಂಪತ್ಯ ಜೀವನದಲ್ಲಿ ಸುಖ ಸೇರಿ ಇನ್ನಷ್ಟು ಶುಭಫಲ

Gold Price: 10 ಗ್ರಾಂ ಚಿನ್ನದ ದರ ₹1,658, ಬೆಳ್ಳಿ ಬೆಲೆ KGಗೆ ₹10,400 ಹೆಚ್ಚಳ

Gold And Silver Price Hike: ದೆಹಲಿಯ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆ ಆಗಿದೆ.
Last Updated 22 ಡಿಸೆಂಬರ್ 2025, 13:10 IST
Gold Price: 10 ಗ್ರಾಂ ಚಿನ್ನದ ದರ ₹1,658, ಬೆಳ್ಳಿ ಬೆಲೆ KGಗೆ ₹10,400 ಹೆಚ್ಚಳ

ನಮ್ಮಲ್ಲಿ ಸಮಸ್ಯೆನೇ ಇಲ್ಲ, ಬಗೆಹರಿಸಿಕೊಳ್ಳುವಂಥದ್ದು ಏನಿದೆ? ಖರ್ಗೆ ಸಲಹೆಗೆ DKS

Mallikarjun Kharge Advice: ‘ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದರಲ್ಲಿ ಬಗೆಹರಿಸಿಕೊಳ್ಳುವಂಥದ್ದು ಏನಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು. ‘ಗೊಂದಲಗಳನ್ನು ಸ್ಥಳೀಯ ನಾಯಕರೇ ಪರಿಹರಿಸಿಕೊಳ್ಳಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆಯವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ
Last Updated 22 ಡಿಸೆಂಬರ್ 2025, 15:50 IST
ನಮ್ಮಲ್ಲಿ ಸಮಸ್ಯೆನೇ ಇಲ್ಲ, ಬಗೆಹರಿಸಿಕೊಳ್ಳುವಂಥದ್ದು ಏನಿದೆ? ಖರ್ಗೆ ಸಲಹೆಗೆ DKS
ADVERTISEMENT

ಕಂದಾಯ ಅಧಿಕಾರಿಗಳ ಅಮಾನತು: ಮೇಣದ ದೀಪ ಹಚ್ಚಿ, ಮೌನ ಪ್ರತಿಭಟನೆ

ಐದೂ ನಗರ  ಪಾಲಿಕೆಗಳಲ್ಲಿ ಕಪ್ಪುಬಟ್ಟೆ ಧರಿಸಿ ಕಾರ್ಯನಿರ್ವಹಿಸಿದ ಸಿಬ್ಬಂದಿ
Last Updated 22 ಡಿಸೆಂಬರ್ 2025, 15:52 IST
ಕಂದಾಯ ಅಧಿಕಾರಿಗಳ ಅಮಾನತು: ಮೇಣದ ದೀಪ ಹಚ್ಚಿ, ಮೌನ ಪ್ರತಿಭಟನೆ

ಗಿಲ್ಲಿಗೆ ಹೆಚ್ಚು Fans ಇದ್ದಾರೆ. ಆದರೆ..? BBKಯಿಂದ ಹೊರ ಬಂದ ಚೈತ್ರಾ ಹೇಳಿದ್ದು

Chaitra Kundapura Statement: ‘ಬಿಗ್‌ಬಾಸ್‌’ ಕನ್ನಡ ಸೀಸನ್‌ 12ರಲ್ಲಿ ಅತಿಥಿಯಾಗಿ ಭಾಗವಹಿಸಿ ಹೊರಬಂದಿರುವ ಚೈತ್ರಾ ಕುಂದಾಪುರ, ಗಿಲ್ಲಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ ಎಂಬ ಕಾರಣಕ್ಕೆ ಅವರಿಗೆ ಹೆಚ್ಚು ಹತ್ತಿರವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Last Updated 22 ಡಿಸೆಂಬರ್ 2025, 15:59 IST
ಗಿಲ್ಲಿಗೆ ಹೆಚ್ಚು Fans ಇದ್ದಾರೆ. ಆದರೆ..? BBKಯಿಂದ ಹೊರ ಬಂದ ಚೈತ್ರಾ ಹೇಳಿದ್ದು

'ಭಾರತ ನನ್ನನ್ನು ಬದಲಿಸಲಿಲ್ಲ' ಎನ್ನುತ್ತಾ ವಿಡಿಯೊ ಹಂಚಿಕೊಂಡ ರಷ್ಯಾ ಮಹಿಳೆ

Cultural Perception India: ಭಾರತಕ್ಕೆ ಸ್ಥಳಾಂತರಗೊಂಡ ನಂತರ ವಿದೇಶಿಯರ ಜೀವನಶೈಲಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಇರುವ ಕೆಲವು ಸಾಮಾನ್ಯ ಅಭಿಪ್ರಾಯಗಳ ಕುರಿತು ರಷ್ಯಾ ಮಹಿಳೆಯೊಬ್ಬರು ಮುಕ್ತವಾಗಿ
Last Updated 22 ಡಿಸೆಂಬರ್ 2025, 12:28 IST
'ಭಾರತ ನನ್ನನ್ನು ಬದಲಿಸಲಿಲ್ಲ' ಎನ್ನುತ್ತಾ ವಿಡಿಯೊ ಹಂಚಿಕೊಂಡ ರಷ್ಯಾ ಮಹಿಳೆ
ADVERTISEMENT
ADVERTISEMENT
ADVERTISEMENT