ಗುರುವಾರ, 6 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಬುಧವಾರ, 05 ನವೆಂಬರ್, 2025

ಚಿನಕುರುಳಿ: ಬುಧವಾರ, 05 ನವೆಂಬರ್, 2025
Last Updated 4 ನವೆಂಬರ್ 2025, 20:31 IST
ಚಿನಕುರುಳಿ: ಬುಧವಾರ, 05 ನವೆಂಬರ್, 2025

ಚುರುಮುರಿ: ಭ್ರಾತೃ ಭಾಷೆ

Kannada Language Usage: ‘ನಿಮ್ಮ ನೆರೆಹೊರೆಯವರ ಕಲಬೆರಕಿ ಕನ್ನಡ ಕೇಳಲಾಗ್ತಿಲ್ಲ, ನಾನು ಊರಿಗೆ ಹೋಗಿಬಿಡ್ತೀನಿ...’ ಚಟ್ನಿಹಳ್ಳಿ ನಿಂಗತ್ತೆ ಬೇಸರಗೊಂಡರು. ‘ನಮ್ಮ ಅಕ್ಕ–ಪಕ್ಕ, ಹಿಂದೆ–ಮುಂದಿನ ಮನೆಗಳಲ್ಲಿ...'
Last Updated 4 ನವೆಂಬರ್ 2025, 22:28 IST
ಚುರುಮುರಿ: ಭ್ರಾತೃ ಭಾಷೆ

‘ಅಪ್ಪು ಜತೆ ಮದುವೆಗೆ ನಮ್ಮ ಕುಟುಂಬದವರು ಒಪ್ಪಿರಲಿಲ್ಲ’: ಅಶ್ವಿನಿ ಪುನೀತ್

PRK App Launch: ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯಂದು ಪತ್ನಿ ಅಶ್ವಿನಿ ಅವರು ಪಿಆರ್‌ಕೆ ಆ್ಯಪ್ಅನ್ನು ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್‌ನಲ್ಲಿ ಪುನೀತ್ ಅವರ ಜೀವನ, ಸಾಧನೆ ಹಾಗೂ ಸಂದರ್ಶನಗಳನ್ನು ಕಾಣಬಹುದು.
Last Updated 5 ನವೆಂಬರ್ 2025, 8:46 IST
‘ಅಪ್ಪು ಜತೆ ಮದುವೆಗೆ ನಮ್ಮ ಕುಟುಂಬದವರು ಒಪ್ಪಿರಲಿಲ್ಲ’: ಅಶ್ವಿನಿ ಪುನೀತ್

SSLC PU Exams: ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷಾ ವೇಳಾಪಟ್ಟಿ  ಇಲ್ಲಿದೆ

SSLC PU Exams Schedule: ದ್ವಿತೀಯ ಪಿಯು ಪರೀಕ್ಷೆ ಫೆಬ್ರುವರಿ 28ರಿಂದ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ 18ರಿಂದ ಆರಂಭವಾಗಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಂತಿಮ ವೇಳಾಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
Last Updated 5 ನವೆಂಬರ್ 2025, 12:41 IST
SSLC PU Exams: ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷಾ ವೇಳಾಪಟ್ಟಿ  ಇಲ್ಲಿದೆ

ನಾರಿಯರಿಗೆ ನಗದು ಯೋಜನೆ; ರಾಜ್ಯಗಳ ಬೊಕ್ಕಸಕ್ಕೆ ಹೊರೆ: PRS ವರದಿ

State Welfare Schemes: ಪಿಆರ್‌ಎಸ್‌ ಲೆಜಿಸ್ಲೇಟಿವ್ ರಿಸರ್ಚ್ ವರದಿ ಪ್ರಕಾರ 12 ರಾಜ್ಯಗಳು ಮಹಿಳೆಯರಿಗೆ ನೇರ ನಗದು ಯೋಜನೆಗಾಗಿ ₹1.68 ಲಕ್ಷ ಕೋಟಿಯನ್ನು ಮೀಸಲಿಟ್ಟಿವೆ. ಇಂಥ ಯೋಜನೆಗಳಿಂದ ರಾಜ್ಯಗಳ ಬೊಕ್ಕಸಕ್ಕೆ ಹೊರೆಯಾಗುತ್ತಿದೆ.
Last Updated 5 ನವೆಂಬರ್ 2025, 9:17 IST
ನಾರಿಯರಿಗೆ ನಗದು ಯೋಜನೆ; ರಾಜ್ಯಗಳ ಬೊಕ್ಕಸಕ್ಕೆ ಹೊರೆ: PRS ವರದಿ

ದಿನ ಭವಿಷ್ಯ: ಕುಟುಂಬದ ಅಭಿವೃದ್ಧಿಯಲ್ಲಿ ಅವಿರತ ಪ್ರಯತ್ನ ಫಲಕಾರಿ

ದಿನ ಭವಿಷ್ಯ: ಬುಧವಾರ, 05 ನವೆಂಬರ್, 2025
Last Updated 5 ನವೆಂಬರ್ 2025, 0:58 IST
ದಿನ ಭವಿಷ್ಯ:  ಕುಟುಂಬದ ಅಭಿವೃದ್ಧಿಯಲ್ಲಿ ಅವಿರತ ಪ್ರಯತ್ನ ಫಲಕಾರಿ

ಕೇಂದ್ರದ ಜೊತೆಗೂಡಿ ಪ್ರಜಾತಂತ್ರದ ಕತ್ತು ಹಿಸುಕಿದ ಚುನಾವಣಾ ಆಯೋಗ: ಸಿದ್ದರಾಮಯ್ಯ

ಹರಿಯಾಣ ಚುನಾವಣಾ ಫಲಿತಾಂಶ ಬುಡುಮೇಲು; ರಾಹುಲ್ ಬಿಡುಗಡೆ ಮಾಡಿದ ದಾಖಲೆಗಳೇ ಸಾಕ್ಷಿ: ಸಿದ್ದರಾಮಯ್ಯ
Last Updated 5 ನವೆಂಬರ್ 2025, 13:53 IST
ಕೇಂದ್ರದ ಜೊತೆಗೂಡಿ ಪ್ರಜಾತಂತ್ರದ ಕತ್ತು ಹಿಸುಕಿದ ಚುನಾವಣಾ ಆಯೋಗ: ಸಿದ್ದರಾಮಯ್ಯ
ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ನಗರ ಯೋಜನೆಗೆ ಮತ್ತಷ್ಟು ಪ್ರದೇಶ

Urban Expansion Bengaluru: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧೀನದಲ್ಲಿರುವ ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಮತ್ತಷ್ಟು ಗ್ರಾಮಗಳನ್ನು ಸೇರಿಸಲಾಗಿದೆ.
Last Updated 5 ನವೆಂಬರ್ 2025, 4:35 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ನಗರ ಯೋಜನೆಗೆ ಮತ್ತಷ್ಟು ಪ್ರದೇಶ

‘ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ; ಪೋಸ್ಟರ್ ಬಿಡುಗಡೆ ಮಾಡಿದ ‌ಚಿತ್ರತಂಡ

Kannada Cinema: ಬಿಗ್‌ಬಾಸ್ 12ನೇ ಸೀಸನ್‌ನಿಂದ ಖ್ಯಾತಿ ಪಡೆದ ಗಿಲ್ಲಿ ನಟ ಇದೀಗ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.
Last Updated 5 ನವೆಂಬರ್ 2025, 5:11 IST
‘ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ; ಪೋಸ್ಟರ್ ಬಿಡುಗಡೆ ಮಾಡಿದ ‌ಚಿತ್ರತಂಡ

PHOTOS: ಚಂದನವನದ ತಾರೆಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Rajyotsava Celebration: ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮಿ ಸಿಂಗ್ ಮತ್ತು ಮೇಘನಾ ರಾಜ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 4 ನವೆಂಬರ್ 2025, 12:44 IST
PHOTOS: ಚಂದನವನದ ತಾರೆಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
err
ADVERTISEMENT
ADVERTISEMENT
ADVERTISEMENT