ಶುಕ್ರವಾರ, 14 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಗುರುವಾರ, 13 ನವೆಂಬರ್ 2025

ಚಿನಕುರುಳಿ: ಗುರುವಾರ, 13 ನವೆಂಬರ್ 2025
Last Updated 13 ನವೆಂಬರ್ 2025, 1:11 IST
ಚಿನಕುರುಳಿ: ಗುರುವಾರ, 13 ನವೆಂಬರ್ 2025

Gold, Silver Rate | ಚಿನ್ನದ ದರ ₹3 ಸಾವಿರ, ಬೆಳ್ಳಿ ಬೆಲೆ ₹7,700 ಏರಿಕೆ

Gold, Silver Price Update: ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗಿದೆ.
Last Updated 13 ನವೆಂಬರ್ 2025, 13:34 IST
Gold, Silver Rate | ಚಿನ್ನದ ದರ ₹3 ಸಾವಿರ, ಬೆಳ್ಳಿ ಬೆಲೆ ₹7,700 ಏರಿಕೆ

ಚುರುಮುರಿ: ಸೆರೆಮನೆ–ಅರಮನೆ

VIP Prison Life: ಸೆರೆಮನೆಗಳಲ್ಲಿನ ವೈಭವ, ರಾಜಕಾರಣಿಗಳ ಜೈಲು ಅನುಭವ, ಪ್ರಭಾವಿಗಳ ಸುಖಸೌಕರ್ಯ, ದಿನನಿತ್ಯದ ಕೌಟುಂಬಿಕ ಹಾಸ್ಯವನ್ನು ಒದಗಿಸುವ ಚುರುಮುರಿ ಶೈಲಿಯ ಮನರಂಜಕ ಬರಹ ಇಲ್ಲಿದೆ.
Last Updated 12 ನವೆಂಬರ್ 2025, 23:30 IST
ಚುರುಮುರಿ: ಸೆರೆಮನೆ–ಅರಮನೆ

ಲಂಚ: ಮೂರು ಸಿಬ್ಬಂದಿ ಲೋಕಾಯುಕ್ತ ಬಲೆಗೆ

Corruption Arrest: ಪೌತಿ ಖಾತೆ ಮಾಡಿಕೊಡಲು ₹5.50 ಲಕ್ಷ ಲಂಚ ಕೇಳಿದ ಆರೋಪದಲ್ಲಿ ಕಂದಾಯ ಅಧಿಕಾರಿಗಳಾದ ತಂಗರಾಜು, ಚಂದ್ರೇಗೌಡ ಮತ್ತು ಉಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ನವೆಂಬರ್ 2025, 22:51 IST
ಲಂಚ: ಮೂರು ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಮೇಕೆದಾಟು ಯೋಜನೆ: ತಮಿಳುನಾಡು ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್; ರಾಜ್ಯಕ್ಕೆ ಜಯ

Supreme Court Verdict: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರಿಂದ, ತಮಿಳುನಾಡಿಗೆ ಭಾರಿ ಹಿನ್ನಡೆಯಾಗಿದೆ.
Last Updated 14 ನವೆಂಬರ್ 2025, 0:56 IST
ಮೇಕೆದಾಟು ಯೋಜನೆ: ತಮಿಳುನಾಡು ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್; ರಾಜ್ಯಕ್ಕೆ ಜಯ

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ: ಆದರೆ, ಷರತ್ತುಗಳು ಅನ್ವಯ!

High Court Order: ಕಲಬುರಗಿಯ ಚಿತ್ತಾಪುರದಲ್ಲಿ ನ.16ರಂದು ಮಧ್ಯಾಹ್ನ 3 ರಿಂದ ಸಂಜೆ 5.30ರವರೆಗೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದ್ದು, 300 ಗಣವೇಷಧಾರಿಗಳು ಹಾಗೂ 50 ಘೋಷ್ ವೃಂದಕ್ಕೆ ಮಾತ್ರ ಅವಕಾಶ ನೀಡಿದೆ.
Last Updated 13 ನವೆಂಬರ್ 2025, 9:39 IST
ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ: ಆದರೆ, ಷರತ್ತುಗಳು ಅನ್ವಯ!

ಕಬ್ಬಿನ ಗಾಡಿಗಳಿಗೆ ಬೆಂಕಿ: ಬಾಗಲಕೋಟೆ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ

Section 144 Imposed: ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿ ತಾಲ್ಲೂಕುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಯಾಗಿದ್ದು, ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.
Last Updated 13 ನವೆಂಬರ್ 2025, 14:51 IST
ಕಬ್ಬಿನ ಗಾಡಿಗಳಿಗೆ ಬೆಂಕಿ: ಬಾಗಲಕೋಟೆ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ
ADVERTISEMENT

ಮೆಕ್ಕೆಜೋಳಕ್ಕೆ ₹3,000 MSP ಬೇಕು, ಇಲ್ಲವೆ ಕಬ್ಬು ಬೆಳೆಗಾರರ ರೀತಿ ಹೋರಾಟ: MPR

Farmers Protest Warning: ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ₹3000 ಮತ್ತು ಭತ್ತಕ್ಕೆ ₹1000 ಬೋನಸ್‌ ನೀಡದಿದ್ದರೆ ಕಬ್ಬು ಬೆಳೆಗಾರರ ಮಾದರಿಯಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
Last Updated 13 ನವೆಂಬರ್ 2025, 14:21 IST
ಮೆಕ್ಕೆಜೋಳಕ್ಕೆ ₹3,000 MSP ಬೇಕು, ಇಲ್ಲವೆ ಕಬ್ಬು ಬೆಳೆಗಾರರ ರೀತಿ ಹೋರಾಟ: MPR

ನಾಚಿಕೆಯಾಗುವುದಿಲ್ಲವೇ? ಮಾಧ್ಯಮಗಳ ವಿರುದ್ಧ ನಟ ಧರ್ಮೇಂದ್ರ ಪುತ್ರ ಸನ್ನಿ ಅಸಹನೆ

Sunny Deol Reaction: ಧರ್ಮೇಂದ್ರ ಮನೆ ಮುಂದೆ ಮಾಧ್ಯಮಗಳು ನೆರೆದಿದ್ದಕ್ಕೆ ಸನ್ನಿ ಡಿಯೋಲ್‌ ಅಸಹನೆ ವ್ಯಕ್ತಪಡಿಸಿದ್ದಾರೆ. ಖಾಸಗಿತನ ಉಲ್ಲಂಘನೆಗೆ ಕಿಡಿಕಾರಿದ ಅವರು ‘ನಾಚಿಕೆಯಾಗುವುದಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
Last Updated 13 ನವೆಂಬರ್ 2025, 9:29 IST
ನಾಚಿಕೆಯಾಗುವುದಿಲ್ಲವೇ? ಮಾಧ್ಯಮಗಳ ವಿರುದ್ಧ ನಟ ಧರ್ಮೇಂದ್ರ ಪುತ್ರ ಸನ್ನಿ ಅಸಹನೆ

ಮುಧೋಳ ಗೋದಾವರಿ ಶುಗರ್ಸ್‌ನಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ!

Sugar Factory Fire: ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀರವಾಡಿ ಗೋದಾವರಿ ಬಯೋರಿಪೈನರಿ ಸಕ್ಕರೆ ಕಾರ್ಖಾನೆ ಬಳಿ ಕಿಡಿಗೇಡಿಗಳು 15ಕ್ಕೂ ಹೆಚ್ಚು ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದು, ರೈತರ ಪ್ರತಿಭಟನೆ ನಡುವೆ ಘಟನೆ ನಡೆದಿದೆ.
Last Updated 13 ನವೆಂಬರ್ 2025, 13:21 IST
ಮುಧೋಳ ಗೋದಾವರಿ ಶುಗರ್ಸ್‌ನಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ!
ADVERTISEMENT
ADVERTISEMENT
ADVERTISEMENT