ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಅಬಕಾರಿ ಹರಾಜಿನಲ್ಲಿ ಮೀಸಲು: ಹೈಕೋರ್ಟ್ ಧಾರವಾಡ ಪೀಠ ಆಕ್ಷೇಪ

Excise License Reservation: ರಾಜ್ಯದಲ್ಲಿನ 569 ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡಲು ಉದ್ದೇಶಿಸಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಲಾದ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರು, ‘ಇ-ಹರಾಜು ಪ್ರಕ್ರಿಯೆಯಲ್ಲಿ ಹಲವು ಪ್ರವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸಲಾಗಿದೆ.
Last Updated 13 ಜನವರಿ 2026, 1:07 IST
ಅಬಕಾರಿ ಹರಾಜಿನಲ್ಲಿ ಮೀಸಲು: ಹೈಕೋರ್ಟ್ ಧಾರವಾಡ ಪೀಠ ಆಕ್ಷೇಪ

ನೈಸ್‌ಗೆ ಪರ್ಯಾಯ ಯೋಜನೆ ರೂಪಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

BMIC Project: ಬೆಂಗಳೂರು: ‘ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ (ಬಿಎಂಐಸಿ) ಯೋಜನೆಯನ್ನು ಮರು ಪರಿಶೀಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ‘ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡ ನಮ್ಮ ಜಮೀನಿಗೆ ಪರಿಹಾರ ವಿತರಿಸಲು
Last Updated 13 ಜನವರಿ 2026, 1:04 IST
ನೈಸ್‌ಗೆ ಪರ್ಯಾಯ ಯೋಜನೆ ರೂಪಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಮಕರ ಸಂಕ್ರಾಂತಿ ನಂತರ ಈ 5 ರಾಶಿಯವರಿಗೆ ದೈವಿಕ ಬಲ; ವಿವಾಹ ಯೋಗ

Makara Sankranti 2026: 2026ರ ಮಕರ ಸಂಕ್ರಾಂತಿಯಲ್ಲಿ ಮೇಷ, ವೃಷಭ, ಕರ್ಕಾಟಕ, ತುಲಾ ಮತ್ತು ಧನು ರಾಶಿಗಳು ವಿವಾಹ ವಿಷಯದಲ್ಲಿ ವಿಶೇಷ ಅನುಗ್ರಹ ಪಡೆಯಲಿವೆ. ವಿವಿಧ ಗ್ರಹ ಸಂಯೋಜನೆಗಳಿಂದ ವಿವಾಹ ವಿಳಂಬ, ಕುಟುಂಬ ವಿರೋಧ ಮತ್ತು ನಿಶ್ಚಿತಾರ್ಥ ಮುರಿದ ಸಮಸ್ಯೆಗಳ ಪರಿಹಾರ.
Last Updated 13 ಜನವರಿ 2026, 1:04 IST
ಮಕರ ಸಂಕ್ರಾಂತಿ ನಂತರ ಈ 5 ರಾಶಿಯವರಿಗೆ ದೈವಿಕ ಬಲ; ವಿವಾಹ ಯೋಗ

Positive Mindset: ಆಶಾವಾದ ಫಲಗಳು

Positive Mindset: ದೈನಂದಿನ ಜೀವನದಲ್ಲಿ ಸಂಕಷ್ಟದ ಸನ್ನಿವೇಶ ಎದುರಾದಾಗ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಕಾಯಿಲೆಗಳು ಬಂದಾಗ ಬದುಕೇ ಮುಗಿಯಿತು ಎಂದು ವ್ಯಥೆಪಡುತ್ತಾರೆ. ಸೋಲುಗಳು, ಸಮಸ್ಯೆಗಳು ಮತ್ತು ನಿರಾಸೆಗಳು ಕಾಡುತ್ತಿದ್ದರೆ ಹತಾಶೆಗೆ ಒಳಗಾಗುತ್ತಾರೆ.
Last Updated 13 ಜನವರಿ 2026, 1:00 IST
Positive Mindset: ಆಶಾವಾದ ಫಲಗಳು

ಇಸ್ರೊದ ವರ್ಷದ ಮೊದಲ ಉಪಗ್ರಹ ಉಡಾವಣೆ ಯೋಜನೆ ನಿಷ್ಫಲ: ಕಕ್ಷೆ ತಲುಪಲು ಮತ್ತೆ ವಿಫಲ

Satellite Launch Setback: ಪಿಎಸ್‌ಎಲ್‌ವಿ–ಸಿ62 ರಾಕೆಟ್‌ನಲ್ಲಿ ತಾಂತ್ರಿಕ ದೋಷದಿಂದ 16 ಉಪಗ್ರಹಗಳ ಕಕ್ಷೆ ಸೇರ್ಪಡೆ ವಿಫಲಗೊಂಡಿದ್ದು, ಇಸ್ರೊದ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದಂತೆ ದತ್ತಾಂಶ ವಿಶ್ಲೇಷಣೆ ನಡೆಯುತ್ತಿದೆ.
Last Updated 13 ಜನವರಿ 2026, 0:59 IST
ಇಸ್ರೊದ ವರ್ಷದ ಮೊದಲ ಉಪಗ್ರಹ ಉಡಾವಣೆ ಯೋಜನೆ ನಿಷ್ಫಲ: ಕಕ್ಷೆ ತಲುಪಲು ಮತ್ತೆ ವಿಫಲ

‘ವೀರಂ ವಿರೋಧಂ’ ಸಿನಿಮಾಗೆ ಆರ್‌.ಚಂದ್ರು ಸಾಥ್‌

Kannada Movie Launch: ‘ಮನಸಾಗಿದೆ’ ಮತ್ತು ‘ಮಂಡ್ಯ ಹೈದ’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ಯುವ ನಟ ಅಭಯ್‌ ಚಂದ್ರು ಮೂರನೇ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.
Last Updated 13 ಜನವರಿ 2026, 0:44 IST
‘ವೀರಂ ವಿರೋಧಂ’ ಸಿನಿಮಾಗೆ ಆರ್‌.ಚಂದ್ರು ಸಾಥ್‌

ಅಂತರ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕೂಟ: ನೆರಳಾಗಿ ಅಣ್ಣ; ನಿರ್ಮಲಾಗೆ ಚಿನ್ನ

ಆಳ್ವಾಸ್ ಕಾಲೇಜಿಗೆ ಬಂದ ರಾಜಸ್ತಾನ ಹುಡುಗಿ; ‘10ಕೆ’ಯಲ್ಲಿ ಮಂಗಳೂರು ವಿವಿಗೆ ಗೌರವ
Last Updated 13 ಜನವರಿ 2026, 0:30 IST
ಅಂತರ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕೂಟ: ನೆರಳಾಗಿ ಅಣ್ಣ; ನಿರ್ಮಲಾಗೆ ಚಿನ್ನ
ADVERTISEMENT

ವಂದೇ ಭಾರತ್ ಸ್ಲೀಪರ್‌ ಪ್ರಯಾಣ ದರ ಪ್ರಕಟಿಸಿದ ರೈಲ್ವೆ: ವಿಮಾನಯಾನದಷ್ಟೇ ದುಬಾರಿ

Vande Bharat Sleeper News: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಟಿಕೆಟ್ ದರ ಪಟ್ಟಿಯನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ಹೌರಾ-ಗುವಾಹಟಿ ಮಾರ್ಗದ ಕನಿಷ್ಠ ಮತ್ತು ಗರಿಷ್ಠ ದರಗಳ ಸಂಪೂರ್ಣ ವಿವರ ಹಾಗೂ ಸೌಲಭ್ಯಗಳ ಮಾಹಿತಿ ಇಲ್ಲಿದೆ.
Last Updated 13 ಜನವರಿ 2026, 0:29 IST
ವಂದೇ ಭಾರತ್ ಸ್ಲೀಪರ್‌ ಪ್ರಯಾಣ ದರ ಪ್ರಕಟಿಸಿದ ರೈಲ್ವೆ: ವಿಮಾನಯಾನದಷ್ಟೇ ದುಬಾರಿ

ಜಿಬಿಎ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಯಾರಿ ಹೇಗಿದೆ?

Greater Bengaluru Authority: ಜಿಬಿಎ (Greater Bengaluru Authority) ವ್ಯಾಪ್ತಿಯ 5 ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಭರ್ಜರಿ ತಯಾರಿ ಮತ್ತು ಸಭೆಗಳ ವಿವರ ಇಲ್ಲಿದೆ.
Last Updated 13 ಜನವರಿ 2026, 0:29 IST
ಜಿಬಿಎ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಯಾರಿ ಹೇಗಿದೆ?

ಬೆಂಗಳೂರು: ಬಾಣಸವಾಡಿ ಸುತ್ತಮುತ್ತ ಇಂದು ವಿದ್ಯುತ್ ವ್ಯತ್ಯಯ

BESCOM News: ಬೆಂಗಳೂರು: ಬಾಣಸವಾಡಿಯ ವಿದ್ಯುತ್‌ ಉಪ ಕೇಂದ್ರದಲ್ಲಿ ತುರ್ತುನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಜ.13ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಎಚ್‌ಬಿಆರ್‌ ಲೇಔಟ್ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್ ಪ್ರದೇಶಗಳು
Last Updated 13 ಜನವರಿ 2026, 0:24 IST
ಬೆಂಗಳೂರು: ಬಾಣಸವಾಡಿ ಸುತ್ತಮುತ್ತ ಇಂದು ವಿದ್ಯುತ್ ವ್ಯತ್ಯಯ
ADVERTISEMENT
ADVERTISEMENT
ADVERTISEMENT