ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಗುಂಡಣ್ಣ: ಸೋಮವಾರ, 22 ಡಿಸೆಂಬರ್ 2025

ಗುಂಡಣ್ಣ: 22 ಡಿಸೆಂಬರ್ 2025
Last Updated 22 ಡಿಸೆಂಬರ್ 2025, 2:26 IST
ಗುಂಡಣ್ಣ: ಸೋಮವಾರ, 22 ಡಿಸೆಂಬರ್ 2025

ಚಿನಕುರುಳಿ: ಸೋಮವಾರ, 22 ಡಿಸೆಂಬರ್ 2025

Cartoon: ಚಿನಕುರುಳಿ ಎಂಬ ಶೀರ್ಷಿಕೆಯಲ್ಲಿ 2025 ಡಿಸೆಂಬರ್ 22 ಸೋಮವಾರದ ಕಾರ್ಟೂನ್ ಚಿತ್ರ ಪ್ರಕಟಿಸಲಾಗಿದೆ. ಪ್ರಜಾಪ್ರವಾಹ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಚಿಮ್ಮಿಸುವ ವ್ಯಂಗ್ಯಚಿತ್ರ.
Last Updated 21 ಡಿಸೆಂಬರ್ 2025, 23:30 IST
ಚಿನಕುರುಳಿ: ಸೋಮವಾರ, 22 ಡಿಸೆಂಬರ್ 2025

ಚುರುಮುರಿ: ಕುರ್ಚಿ ಸಮೀಕರಣ

Political Satire Karnataka: ‘ಏನೇ ಅನ್ನು... ನಮ್‌ ಕಮಲಕ್ಕನ ಮನಿ ವ್ಯವಹಾರನೇ ಛಂದ’ ಬೆಕ್ಕಣ್ಣ ಭಲೇ ಅಭಿಮಾನದಿಂದ ನುಡಿಯಿತು. ಪ್ರಧಾನಿ ಕುರ್ಚಿ ಗದ್ಲನೇ ಇಲ್ಲ, ಎಲ್ಲ ಕುರ್ಚಿಗಳೂ ಸ್ಪಷ್ಟವಾಗಿವೆ ಎಂಬ ಮಾತುಗಳ ಮೂಲಕ ಕೇಂದ್ರ ಮತ್ತು ರಾಜ್ಯ ರಾಜಕೀಯದ ಕುರ್ಚಿ ಹೋರಾಟವನ್ನು ವ್ಯಂಗ್ಯವಾಗಿ
Last Updated 21 ಡಿಸೆಂಬರ್ 2025, 23:30 IST
ಚುರುಮುರಿ: ಕುರ್ಚಿ ಸಮೀಕರಣ

ಮೈಸೂರಿನಲ್ಲಿ ಮುಖ್ಯಮಂತ್ರಿ: ಅಹವಾಲು ಸ್ವೀಕಾರ, ಮೈಲಾರಿ ಹೋಟೆಲ್‌ನಲ್ಲಿ ಉಪಾಹಾರ

Public Grievance Meeting: ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿನ ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದ ಬಳಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದರು. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಭಾನುವಾರ ಸಂಜೆ ನಡೆದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ
Last Updated 22 ಡಿಸೆಂಬರ್ 2025, 9:53 IST
ಮೈಸೂರಿನಲ್ಲಿ ಮುಖ್ಯಮಂತ್ರಿ: ಅಹವಾಲು ಸ್ವೀಕಾರ, ಮೈಲಾರಿ ಹೋಟೆಲ್‌ನಲ್ಲಿ ಉಪಾಹಾರ

ಭಾರತ ವಿರೋಧಿಯಾಗಿದ್ದ ಬಾಂಗ್ಲಾದೇಶದ ಮತ್ತೊಬ್ಬ ಯುವನಾಯಕನ ತಲೆಗೆ ಗುಂಡಿಟ್ಟು ಹತ್ಯೆ

Sheikh Hasina Protest Violence: ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ವಿದ್ಯಾರ್ಥಿ ಚಳವಳಿಯ ಮತ್ತೊಬ್ಬ ನಾಯಕನ ಹತ್ಯೆಯಾಗಿದೆ. ಢಾಕಾದ ನೈರುತ್ಯ ಭಾಗ ಖುಲ್ನಾ ನಗರದಲ್ಲಿ ನಿನ್ನೆ ರಾತ್ರಿ ಮೊತಾಲೆಬ್ ಶಿಕ್ದರ್ ಎಂಬ ಯುವ ನಾಯಕನನ್ನು ಆತನ ಮನೆಬಳಿ ದುಷ್ಕರ್ಮಿಗಳುಗುಂಡಿಟ್ಟು ಹತ್ಯೆ
Last Updated 22 ಡಿಸೆಂಬರ್ 2025, 10:00 IST
ಭಾರತ ವಿರೋಧಿಯಾಗಿದ್ದ ಬಾಂಗ್ಲಾದೇಶದ ಮತ್ತೊಬ್ಬ ಯುವನಾಯಕನ ತಲೆಗೆ ಗುಂಡಿಟ್ಟು ಹತ್ಯೆ

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025
Last Updated 20 ಡಿಸೆಂಬರ್ 2025, 23:30 IST
ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025

ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!

Project Tiger: 'ಹುಲಿಯಿದ್ದರೆ ಕಾಡು, ಕಾಡಿದ್ದರೆ ನಾಡು' ಎಂಬ ಮಾತಿದೆ. ರಾಷ್ಟ್ರ ಪ್ರಾಣಿಯಾಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ಪರಿಸರ ವ್ಯವಸ್ಥೆಯ ಪಾಲಕನೂ ಹೌದು.
Last Updated 22 ಡಿಸೆಂಬರ್ 2025, 1:30 IST
ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!
ADVERTISEMENT

10ನೇ ಬಾರಿ ಬಿಹಾರದ ಸಿಎಂ ಆದ ಬಳಿಕ ಮೊದಲ ಬಾರಿಗೆ ಮೋದಿ, ಶಾ ಭೇಟಿಯಾದ ನಿತೀಶ್

Nitish Kumar: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡಿದರು.
Last Updated 22 ಡಿಸೆಂಬರ್ 2025, 10:56 IST
10ನೇ ಬಾರಿ ಬಿಹಾರದ ಸಿಎಂ ಆದ ಬಳಿಕ ಮೊದಲ ಬಾರಿಗೆ ಮೋದಿ, ಶಾ ಭೇಟಿಯಾದ ನಿತೀಶ್

ಅಭಿಷೇಕ್, ತಿಲಕ್ ಸೇರಿ ಮೊದಲ ಬಾರಿ ಟಿ20 ವಿಶ್ವಕಪ್ ಆಡಲು ಆಯ್ಕೆಯಾದವರು ಇವರು

India T20 World Cup Team: ಫೆಬ್ರವರಿ 7ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಅಭಿಷೇಕ್ ಶರ್ಮಾ ಸೇರಿದಂತೆ ಐವರು ಯುವ ಆಟಗಾರರು ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಆಡಲಿದ್ದಾರೆ.
Last Updated 22 ಡಿಸೆಂಬರ್ 2025, 12:19 IST
ಅಭಿಷೇಕ್, ತಿಲಕ್ ಸೇರಿ ಮೊದಲ ಬಾರಿ ಟಿ20 ವಿಶ್ವಕಪ್ ಆಡಲು ಆಯ್ಕೆಯಾದವರು ಇವರು

ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಮಹಾಯುತಿಗೆ ಜಯ: ಆಯೋಗವನ್ನು ದೂರಿದ ವಿಪಕ್ಷಗಳು

Opposition Blame: ಮಹಾರಾಷ್ಟ್ರದ ಸ್ಥಳೀಯ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಮತ್ತು ಶಿವಸೇನಾ (ಉದ್ಧವ್‌ ಬಣ) ಆಯೋಗವು ಮಹಾಯುತಿಗೆ ಜಯ ತಂದುಕೊಟ್ಟಿದೆ ಎಂದು ಆರೋಪಿಸಿದ್ದು, ಹಣದ ಬಂಡವಾಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
Last Updated 21 ಡಿಸೆಂಬರ್ 2025, 16:15 IST
ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಮಹಾಯುತಿಗೆ ಜಯ: ಆಯೋಗವನ್ನು ದೂರಿದ ವಿಪಕ್ಷಗಳು
ADVERTISEMENT
ADVERTISEMENT
ADVERTISEMENT