ಬುಧವಾರ, 10 ಜೂನ್ 2026
×
ADVERTISEMENT

ವನ್ಯ ಲೋಕ

ADVERTISEMENT

ದೈನಂದಿನ ಜೀವನದ ಈ ಬದಲಾವಣೆಗಳು, ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ

World Environment Day: ಪ್ರತಿ ವರ್ಷ ಜೂನ್ 5 ರಂದು ಜಾಗತಿಕವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ‘ಪ್ರಕೃತಿಯು ಮಾನವನ ಆಸೆಗಳನ್ನು ಪೂರೈಸಬಹುದು, ಆದರೆ ದುರಾಸೆಗಳನ್ನಲ್ಲ’
Last Updated 5 ಜೂನ್ 2026, 6:10 IST
ದೈನಂದಿನ ಜೀವನದ ಈ ಬದಲಾವಣೆಗಳು, ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ

‘ಜೀವ ವೈವಿಧ್ಯ ಸಂರಕ್ಷಿಸಿದರೆ ಉಳಿಗಾಲ’

ಪರಿಸರ ಸಂರಕ್ಷಣೆ: ಬೀದರ್ ತಾಲ್ಲೂಕಿನ ಮರಕುಂದಾ ಗ್ರಾಮದಲ್ಲಿ ಜೀವ ವೈವಿಧ್ಯ ಜಾಗೃತಿ ಕಾರ್ಯಕ್ರಮ. ಹೆಚ್ಚುತ್ತಿರುವ ತಾಪಮಾನದಿಂದ ಪ್ರಾಣಿ, ಪಕ್ಷಿಗಳು ಕಣ್ಮರೆಯಾಗುತ್ತಿವೆ. ಮರ-ಗಿಡಗಳನ್ನು ಬೆಳೆಸಲು ಶೈಲೇಂದ್ರ ಕಾವಡಿ ಕರೆ ನೀಡಿದರು.
Last Updated 2 ಜೂನ್ 2026, 0:06 IST
‘ಜೀವ ವೈವಿಧ್ಯ ಸಂರಕ್ಷಿಸಿದರೆ ಉಳಿಗಾಲ’

ಪರಿಸರದೊಂದಿಗೆ ಮುಖಾಮುಖಿ: ನಿಸರ್ಗ ರಕ್ಷಣೆಯ ಹೊಣೆ

Kolar News: ಮನುಷ್ಯ ಮತ್ತು ಪರಿಸರದ ನಡುವೆ ಮುಖಾಮುಖಿ ಇರಬೇಕು. ಆಗ ಮಾತ್ರ ನಿಸರ್ಗ ರಕ್ಷಣೆ ಸಾಧ್ಯ ಎಂದು ಚಿಂತಕ ನಾಗೇಂದ್ರ ಕುಮಾರ್ ಹೇಳಿದರು.
Last Updated 2 ಜೂನ್ 2026, 0:01 IST
ಪರಿಸರದೊಂದಿಗೆ ಮುಖಾಮುಖಿ: ನಿಸರ್ಗ ರಕ್ಷಣೆಯ ಹೊಣೆ

ಮಾನವ-ವನ್ಯಜೀವಿ ಉಪಶಮನ ಕಾರ್ಯಕ್ರಮ

Wildlife News: ಸಿದ್ದಾಪುರ ತಿತಿಮತಿ ವಲಯ ಅರಣ್ಯ ಇಲಾಖೆಯಿಂದ ಮಾನವ-ವನ್ಯಜೀವಿ ಉಪಶಮನ ಕಾರ್ಯಕ್ರಮ ಬಾಡಗ ಬಾಣಂಗಾಲ ಗ್ರಾಮದಲ್ಲಿ ಶನಿವಾರ ನಡೆಯಿತು. ಗ್ರಾಮಸ್ಥರು ಎಚ್ಚರಿಕೆ ವಹಿಸಲು ಮನವಿ.
Last Updated 31 ಮೇ 2026, 0:18 IST
ಮಾನವ-ವನ್ಯಜೀವಿ ಉಪಶಮನ ಕಾರ್ಯಕ್ರಮ

‘ನುಸರಿ ಜೇನುತುಪ್ಪಕ್ಕೆ ಹೆಚ್ಚಿನ ಬೇಡಿಕೆ’

Business: ಚಾಮರಾಜನಗರದ ಯಳಂದೂರು ಬಿಳಿಗಿರಿರಂಗನ ಬೆಟ್ಟದಲ್ಲಿ ನುಸರಿ ಜೇನುತುಪ್ಪಕ್ಕೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗಿದೆ ಎಂದು ಬುಡಕಟ್ಟು ಸಂಘದ ಅಧ್ಯಕ್ಷರು ತಿಳಿಸಿದರು.
Last Updated 31 ಮೇ 2026, 0:14 IST
‘ನುಸರಿ ಜೇನುತುಪ್ಪಕ್ಕೆ ಹೆಚ್ಚಿನ ಬೇಡಿಕೆ’

ಸೀಳು ನಾಯಿ ಗುಂಪು ಪ್ರತ್ಯಕ್ಷ

Wildlife: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಣಿಯನಪುರ ಕಾಲೋನಿ ಕೆರೆಯಲ್ಲಿ ಸೀಳು ನಾಯಿಗಳ ಗುಂಪು ಪ್ರತ್ಯಕ್ಷವಾಗಿವೆ. ಜಿಂಕೆ ಬೇಟೆಯಾಡಿದ ದೃಶ್ಯ ವೈರಲ್.
Last Updated 28 ಮೇ 2026, 0:15 IST
fallback

ಪುನರ್ವಸತಿ ‘ಅರಣ್ಯನ್ಯಾಯ’ವಲ್ಲ!

Environment News: ಭಾರತದ ಶೇ 4ರಷ್ಟು ಸಂರಕ್ಷಿತ ಅರಣ್ಯ ಪ್ರದೇಶವು 150 ಕೋಟಿ ಜನರ ಜೀವಕ್ಕೆ ಆಧಾರವಾಗಿದೆ. ಅರಣ್ಯವಾಸಿಗಳ ಪುನರ್ವಸತಿ ಮುಖ್ಯವಾಗಿದೆ ಎಂದು ವರದಿ.
Last Updated 25 ಮೇ 2026, 0:20 IST
ಪುನರ್ವಸತಿ ‘ಅರಣ್ಯನ್ಯಾಯ’ವಲ್ಲ!
ADVERTISEMENT

‘ಪರ್ವತಗಳ ಸಂರಕ್ಷಣೆಗೆ ಕಾನೂನು ಅಗತ್ಯ’

Environmental News: ಬೆಂಗಳೂರು: ಅಪಾರ ನೈಸರ್ಗಿಕ ಸಂಪತ್ತು ಹೊಂದಿರುವ ಪರ್ವತಗಳ ಸಂರಕ್ಷಣೆಗೆ ಪ್ರತ್ಯೇಕ ಕಾನೂನು ಅಗತ್ಯ ಎಂದು ರಾಜೇಂದ್ರ ಸಿಂಗ್ ಆಗ್ರಹಿಸಿದರು.
Last Updated 25 ಮೇ 2026, 0:17 IST
fallback

ಮರಳಲ್ಲಿದೆ ಕಡಲ ಆಮೆಗಳ ಭವಿಷ್ಯ: ಜನಿಸೋದು ಗಂಡೋ? ಹೆಣ್ಣೋ? ನಿರ್ಣಯ ತಾಪಮಾನದ್ದು!

Sea Turtle Conservation: ಮರಳಿನ ತಾಪಮಾನವೇ ಕಡಲಾಮೆಗಳ ಲಿಂಗ ನಿರ್ಧರಿಸುತ್ತದೆ. ಕರ್ನಾಟಕದ ಕಡಲ ತೀರಗಳಲ್ಲಿ ಆಲಿವ್ ರಿಡ್ಲೆ ಆಮೆಗಳ ಸಂರಕ್ಷಣೆ, ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ವಿವರ.
Last Updated 23 ಮೇ 2026, 4:39 IST
ಮರಳಲ್ಲಿದೆ ಕಡಲ ಆಮೆಗಳ ಭವಿಷ್ಯ: ಜನಿಸೋದು ಗಂಡೋ? ಹೆಣ್ಣೋ? ನಿರ್ಣಯ ತಾಪಮಾನದ್ದು!

ಮರ ಬಿದ್ದ ದಿನ... ಗೂಡಿನ ಜೊತೆ ಕುಸಿದ ’ಗುಬ್ಬಚ್ಚಿ’ಯ ಕನಸುಗಳು

Environmental Awareness: ಹುಬ್ಬಳ್ಳಿಯಲ್ಲಿ ಕಾಂಕ್ರಿಟೀಕರಣದಿಂದ ಮರ ಉರುಳಿ, ಗುಬ್ಬಚ್ಚಿಯ ಗೂಡು ನಾಶವಾದ ಘಟನೆ ನಗರಾಭಿವೃದ್ಧಿ ಮತ್ತು ಪರಿಸರ ಹಾನಿಯ ನೋವನ್ನು ತೋರ್ಪಡಿಸುತ್ತದೆ.
Last Updated 22 ಮೇ 2026, 8:33 IST
ಮರ ಬಿದ್ದ ದಿನ... ಗೂಡಿನ ಜೊತೆ ಕುಸಿದ ’ಗುಬ್ಬಚ್ಚಿ’ಯ ಕನಸುಗಳು
ADVERTISEMENT
ADVERTISEMENT
ADVERTISEMENT