ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಂಕಣಗಳು

ADVERTISEMENT

ನುಡಿ ಬೆಳಗು: ದಾರಿದ್ರ್ಯ ದೀಕ್ಷೆ

Gandhian Philosophy: ಲಂಡನ್‌ನ ಗಿಲ್ಡ್ ಹೌಸಿನಲ್ಲಿ ಒಂದು ದೊಡ್ಡ ಸಭೆ. ಅಲ್ಲಿ ಗಾಂಧೀಜಿ ಅವರ ಉಪನ್ಯಾಸ ನಡೆದಿರುತ್ತದೆ. ವಿಷಯ: ‘ದಾರಿದ್ರ್ಯ ದೀಕ್ಷೆ’. ಸಭೆಯಲ್ಲಿ ಕಿಕ್ಕಿರಿದು ಜನ ಸೇರಿರುತ್ತಾರೆ. ಸಭಾಂಗಣ ತುಂಬಿ ಸಾವಿರಾರು ಜನ ಬೀದಿಯಲ್ಲಿ ನಿಂತಿರುತ್ತಾರೆ.
Last Updated 26 ಫೆಬ್ರುವರಿ 2026, 23:30 IST
ನುಡಿ ಬೆಳಗು: ದಾರಿದ್ರ್ಯ ದೀಕ್ಷೆ

ಅನುಸಂಧಾನ ಅಂಕಣ: ಮತದಾರನೇ ಮಂಕುತಿಮ್ಮನು!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಷ್ಟು ಅಸಹಾಯಕ ಬೇರೊಬ್ಬರಿಲ್ಲ ಎನ್ನುವುದಕ್ಕೆ ಕರ್ನಾಟಕದಲ್ಲಿನ ಸದ್ಯದ ಸ್ಥಿತಿ ನಿದರ್ಶನದಂತಿದೆ. ಮುಖ್ಯಮಂತ್ರಿ ಕುರ್ಚಿಯ ಸುತ್ತ ಗಿರಕಿ ಹೊಡೆಯುತ್ತಿರುವ ರಾಜಕಾರಣದಿಂದಾಗಿ ಆಡಳಿತ ಯಂತ್ರ ತೂಕಡಿಸುತ್ತಿದೆ.
Last Updated 26 ಫೆಬ್ರುವರಿ 2026, 23:30 IST
ಅನುಸಂಧಾನ ಅಂಕಣ: ಮತದಾರನೇ ಮಂಕುತಿಮ್ಮನು!

ಕಾವೇರಿಯಿಂದ ಎಎಂಸಿಎ: ಭಾರತದ 40 ವರ್ಷಗಳ ಇಂಜಿನ್ ಯಾನ ಅಂತ್ಯ

Fighter Jet Engine: ಹಲವಾರು ದಶಕಗಳ ಕಾಲ, ಭಾರತ ತನ್ನದೇ ಆದ ಜಾಗತಿಕ ಗುಣಮಟ್ಟದ ಯುದ್ಧ ವಿಮಾನವನ್ನು ನಿರ್ಮಿಸುವ ಕನಸು ಕಾಣುತ್ತಾ ಬಂದಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ, ಯುದ್ಧ ವಿಮಾನಗಳನ್ನು ಹಾರುವಂತೆ ಮಾಡುವ ಶಕ್ತಿಶಾಲಿ ಇಂಜಿನ್‌ಗಳನ್ನು ನಿರ್ಮಿಸುವ ಗುರಿ ಭಾರತದ್ದಾಗಿತ್ತು.
Last Updated 26 ಫೆಬ್ರುವರಿ 2026, 6:52 IST
ಕಾವೇರಿಯಿಂದ ಎಎಂಸಿಎ: ಭಾರತದ 40 ವರ್ಷಗಳ ಇಂಜಿನ್ ಯಾನ ಅಂತ್ಯ

ಅಖಿಲೇಶ್‌ ಚಿಪ್ಪಳಿ ಅವರ ವಿಶ್ಲೇಷಣೆ: ಕಾಡಿಗೆ ಕನ್ನ, ಭವಿಷ್ಯಕ್ಕೆ ಸುಣ್ಣ!

Deemed Forest Karnataka: ನಿಟ್ಟಕ್ಕಿಯ ‘ಅರಣ್ಯ’ರೋದನ?- ಮಲೆನಾಡಿನಲ್ಲಿ ಒತ್ತುವರಿ ದಂಧೆ ಜೋರಾಗಿಯೇ ನಡೆಯುತ್ತಿದೆ. ಅತಿಹೆಚ್ಚು ಅರಣ್ಯ ಒತ್ತುವರಿಯಾದ ಜಿಲ್ಲೆ ಶಿವಮೊಗ್ಗ ಎಂದು ಅಂಕಿಅಂಶಗಳು ಹೇಳುತ್ತವೆ. ಈ ಪ್ರಮಾಣದ ಒತ್ತುವರಿಗೆ ಓಟು ಆಧಾರಿತ ರಾಜಕಾರಣವೇ ಮುಖ್ಯ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ.
Last Updated 25 ಫೆಬ್ರುವರಿ 2026, 23:30 IST
ಅಖಿಲೇಶ್‌ ಚಿಪ್ಪಳಿ ಅವರ ವಿಶ್ಲೇಷಣೆ: ಕಾಡಿಗೆ ಕನ್ನ, ಭವಿಷ್ಯಕ್ಕೆ ಸುಣ್ಣ!

ನುಡಿ ಬೆಳಗು: ಸಣ್ಣ ಬದಲಾವಣೆ

ನುಡಿ ಬೆಳಗು: ಸಣ್ಣ ಬದಲಾವಣೆ
Last Updated 25 ಫೆಬ್ರುವರಿ 2026, 23:30 IST
ನುಡಿ ಬೆಳಗು: ಸಣ್ಣ ಬದಲಾವಣೆ

ನುಡಿ ಬೆಳಗು: ಥರಾವರಿ ತಕರಾರು

Human Perspectives: ಅವರಿಬ್ಬರೂ ದಟ್ಟ ಟ್ರಾಫಿಕ್‌ನ ಮಧ್ಯದಿಂದ ಹೇಗೋ ತಪ್ಪಿಸಿಕೊಂಡು ಸಂಜೆ ಮನೆಗೆ ಬಂದು ಲ್ಯಾಪ್‌ಟಾಪ್‌ಗಳನ್ನು ಎಸೆದು ಜಗಳಕ್ಕೆ ಕೂತಿದ್ದರು. ಏನಾದರೂ ತಿನ್ನುವುದಕ್ಕೆ ಸಿಗಬಹುದಾ ಅಂತ ಅಡುಗೆ ಮನೆ ತಡಕಾಟ. ಮಾಡಿಟ್ಟು ಹೋಗಿದ್ದರೆ ತಾನೆ ಸಿಗಲು ಸಾಧ್ಯ?
Last Updated 24 ಫೆಬ್ರುವರಿ 2026, 23:33 IST
ನುಡಿ ಬೆಳಗು: ಥರಾವರಿ ತಕರಾರು

ವಿಶ್ಲೇಷಣೆ | ರಾಷ್ಟ್ರೀಯತೆ: ಹಿಮ್ಮೆಟ್ಟುವಿಕೆ ಏಕೆ?

Constitutional Values: ‘ನೀವು ಈ ಜಗತ್ತನ್ನು ಪ್ರಶ್ನಿಸಲೇಬೇಕು. ಬೇಕೆಂದಾದರೆ ಅದರ ಪದಗಳನ್ನು ನೀವು ಪ್ರಶ್ನಿಸಿ. ಆದರೆ, ಎಂದಿಗೂ ಅಕ್ಷರಗಳ ಜೊತೆಗೆ ಜಗಳ ಆಡಬೇಡಿ’. ಸೇವಾಗ್ರಾಮದಲ್ಲಿ ಗಾಂಧೀಜಿಯ ಕಾಲ ಕೆಳಗೆ ಕುಳಿತಿದ್ದಾಗ, ನನ್ನ ಮಾರ್ಕ್ಸ್‌ವಾದಿ ಶಿಕ್ಷಕರೊಬ್ಬರು ನೀಡಿದ ಎಚ್ಚರಿಕೆ.
Last Updated 24 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ರಾಷ್ಟ್ರೀಯತೆ: ಹಿಮ್ಮೆಟ್ಟುವಿಕೆ ಏಕೆ?
ADVERTISEMENT

ಎಂದೂ ಗುರಿ ತಪ್ಪದ ಕ್ಷಿಪಣಿ: ಜಗತ್ತಿನ ಗಮನ ಸೆಳೆದ ಮೋದಿ ಜೆರುಸಲೇಮ್ ಭೇಟಿ

India Israel Defense: ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 25 ಮತ್ತು 26ರಂದು ಇಸ್ರೇಲ್‌ಗೆ ತೆರಳುತ್ತಿದ್ದು, ಈ ಭೇಟಿಯನ್ನು ಜಗತ್ತಿನಾದ್ಯಂತ ರಕ್ಷಣಾ ತಜ್ಞರು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದಾರೆ.
Last Updated 24 ಫೆಬ್ರುವರಿ 2026, 6:06 IST
ಎಂದೂ ಗುರಿ ತಪ್ಪದ ಕ್ಷಿಪಣಿ: ಜಗತ್ತಿನ ಗಮನ ಸೆಳೆದ ಮೋದಿ ಜೆರುಸಲೇಮ್ ಭೇಟಿ

ನುಡಿ ಬೆಳಗು: ನಾಳೆ ಎಂಬ ಸುಂದರ ಸುಳ್ಳು

ನುಡಿ ಬೆಳಗು: ನಾಳೆ ಎಂಬ ಸುಂದರ ಸುಳ್ಳು
Last Updated 23 ಫೆಬ್ರುವರಿ 2026, 23:30 IST
ನುಡಿ ಬೆಳಗು: ನಾಳೆ ಎಂಬ ಸುಂದರ ಸುಳ್ಳು

ವಿಶ್ಲೇಷಣೆ: ‘ಮತಾಂತರ ನಿಷೇಧ’ ರದ್ದಾದೀತೆ?

Anti Conversion Law: ಮತಾಂತರವನ್ನು ವಿರೋಧಿಸುವ ಕಾನೂನುಗಳ ಸಿಂಧುತ್ವದ ಪ್ರಶ್ನೆ ಸುಪ್ರೀಂ ಕೋರ್ಟ್‌ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.
Last Updated 23 ಫೆಬ್ರುವರಿ 2026, 23:30 IST
ವಿಶ್ಲೇಷಣೆ: ‘ಮತಾಂತರ ನಿಷೇಧ’ ರದ್ದಾದೀತೆ?
ADVERTISEMENT
ADVERTISEMENT
ADVERTISEMENT